Tag: kannada

  • Government Update : ರಾಜ್ಯ ಸರ್ಕಾರಿ ನೌಕರರಿಗೆ ಹೊಸ ಬಟ್ಟೆ ನಿಯಮ..? ಇಲ್ಲಿದೆ ವಿವರ

    1000346456

    ವಾರದಲ್ಲಿ ಒಂದು ದಿನ ಸರ್ಕಾರಿ ನೌಕರರು(Government employees) ಖಾದಿ ಬಟ್ಟೆ(Khadi cloth) ಧರಿಸಬೇಕು. ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದ ಸಚಿವ ಸಂತೋಷ್ ಲಾಡ್. ಖಾದಿ, ಭಾರತದ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಸ್ವದೇಶಿ ಚಳವಳಿಯ ಪ್ರಮುಖ ಭಾಗವಾಗಿತ್ತು. ಮಹಾತ್ಮ ಗಾಂಧೀಜಿಯವರು(Mahatma Gandhi) ಖಾದಿಯನ್ನು ಸ್ವಾವಲಂಬನೆ, ಸತ್ಯ ಮತ್ತು ಅಹಿಂಸೆಯ ಪ್ರತೀಕವಾಗಿ ಪರಿಗಣಿಸಿದ್ದರು. ಇಂದು, ಖಾದಿ ಧರಿಸುವುದು ದೇಶಭಕ್ತಿಯ ಸಂಕೇತವಾಗಿ ಮತ್ತು ಸ್ಥಳೀಯ ಕೈಗಾರಿಕೆಗೆ ಬೆಂಬಲ ನೀಡುವ ಮಾರ್ಗವಾಗಿ ಪರಿಗಣಿಸಲಾಗುತ್ತದೆ.ಇತ್ತೀಚೆಗೆ, ಕರ್ನಾಟಕ ಸರ್ಕಾರವು ರಾಜ್ಯದ ಎಲ್ಲಾ ಸರ್ಕಾರಿ ನೌಕರರು…

    Read more..


  • ರಾಜ್ಯದಲ್ಲೂ 5, 8ನೇ ತರಗತಿ ಫೇಲ್ ನಿಯಮ ಜಾರಿಗೆ ಆಗ್ರಹ.! ಇಲ್ಲಿದೆ ಸಂಪೂರ್ಣ ವಿವರ

    1000346453

    5,8 ನೇ ತರಗತಿಯ ಮಕ್ಕಳೇ ಎಚ್ಚರ!. ಸರಿಯಾಗಿ ಅಭ್ಯಾಸ ಮಾಡಲಿಲ್ಲ ಅಂದ್ರೆ ಫೇಲ್ ಅಗ್ತಿರಾ. ಕರ್ನಾಟಕದಲ್ಲಿ ಶಿಕ್ಷಣದ ಗುಣಮಟ್ಟವನ್ನು(Quality of education) ಸುಧಾರಿಸಲು, ಐದನೇ ಮತ್ತು ಎಂಟನೇ(5th and 8th) ತರಗತಿಗಳಲ್ಲಿ ವಿದ್ಯಾರ್ಥಿಗಳನ್ನು ಅನುತ್ತೀರ್ಣಗೊಳಿಸುವ(fail) ನಿಯಮವನ್ನು ಜಾರಿಗೆ ತರಬೇಕೆಂದು ಖಾಸಗಿ ಶಾಲಾ ಸಂಘಟನೆಗಳು ಸರ್ಕಾರವನ್ನು ಆಗ್ರಹಿಸುತ್ತಿವೆ. ಈ ಕುರಿತು ಕ್ಯಾಮ್ಸ್ (CAMPS) ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್(Sashikumar) ಅವರು ಶಿಕ್ಷಣ ಸಚಿವ ಮಧು ಬಂಗಾರಪ್ಪ(Madhu Bangarappa) ಅವರಿಗೆ ಪತ್ರ ಬರೆದಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು…

    Read more..


  • ESIC ನಲ್ಲಿ ಖಾಲಿ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ! ಅಪ್ಲೈ ಮಾಡಿ

    1000346324

    ಈ ವರದಿಯಲ್ಲಿ ESIC ನೇಮಕಾತಿ 2025 (ESIC Recruitment 2025) ಬಗ್ಗೆ ಮಾಹಿತಿಯನ್ನು ತಿಳಿಸಲಾಗಿದೆ. ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ…

    Read more..


  • Post Office: ಅಂಚೆ ಕಚೇರಿ ಸೂಪರ್‌ ಯೋಜನೆ, 5 ವರ್ಷಕ್ಕೆ ಸಿಗಲಿದೆ ಬರೋಬ್ಬರಿ 15 ಲಕ್ಷ ರೂ.

    1000346321

    ಪೋಸ್ಟ್ ಆಫೀಸ್ FD: ಐದು ವರ್ಷಗಳಲ್ಲಿ ₹14,49,948 ನಿಮ್ಮದಾಗಿಸಿಕೊಳ್ಳಿ! ಸೂಪರ್ ಹೂಡಿಕೆ ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿ ಹಣ ಹೂಡಿಕೆ(Investment) ಎಂಬುದು ಆರ್ಥಿಕ ಭದ್ರತೆ ಮತ್ತು ಭವಿಷ್ಯದ ಯೋಜನೆಗಳಿಗೆ ಅನಿವಾರ್ಯ. ಆದರೆ ಹೂಡಿಕೆಯ ಸಮಯದಲ್ಲಿ ಸುರಕ್ಷತೆ ಮತ್ತು ಖಾತರಿಯ ಆದಾಯವು ಅತ್ಯಂತ ಮಹತ್ವದ್ದಾಗಿರುತ್ತದೆ. ಅಪಾಯಗಳನ್ನು ತೆಗೆದುಕೊಳ್ಳದೇ, ಖಾತರಿಯ ಆದಾಯವನ್ನು ಬಯಸುವವರಿಗೆ ಪೋಸ್ಟ್ ಆಫೀಸ್ ಫಿಕ್ಸ್‌ಡ್ ಡಿಪಾಸಿಟ್ (Post Office Fixed Deposit FD) ಅತ್ಯುತ್ತಮ ಆಯ್ಕೆ. ಇದು ಸಂಪೂರ್ಣವಾಗಿ ಸರ್ಕಾರದ ವ್ಯಾಪ್ತಿಯಲ್ಲಿರುವುದರಿಂದ ಹಣ ಸಂಪೂರ್ಣ ಸುರಕ್ಷಿತವಾಗಿರುತ್ತದೆ. ಇದೇ…

    Read more..


  • ಕರೆ ದರ, ಡೇಟಾ ಸೇವೆಗಳಿಗಾಗಿ ಪ್ರತ್ಯೇಕ ಪ್ಲಾನ್ ಬಿಡುಗಡೆ ಮಾಡುವಂತೆ TRAI ಸೂಚನೆ!!

    7457342 trairechargesmsseperate

    ಮೊಬೈಲ್ ಗ್ರಾಹಕರಿಗೆ ಗುಡ್ ನ್ಯೂಸ್(Good News): ಕರೆ ದರ, ಡೇಟಾ ಸೇವೆಗಳಿಗಾಗಿ ಪ್ರತ್ಯೇಕ ಪ್ಲಾನ್ ಬಿಡುಗಡೆಗೆ ಟ್ರಾಯ್(TRAI ) ಸೂಚನೆ ಟೆಲಿಕಾಂ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆಯೊಂದು ಕಾದಿದೆ, ಇದು ಲಕ್ಷಾಂತರ ಮೊಬೈಲ್ ಗ್ರಾಹಕರಿಗೆ ಸೂಕ್ತವಾಗಿದೆ. ಭಾರತ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (Telecom Regulatory Authority of India), TRAI ತಾನೇ ಮುಂದಾಳತ್ವವನ್ನು ವಹಿಸಿಕೊಂಡು, ಗ್ರಾಹಕರ ಅನುಕೂಲಕ್ಕಾಗಿ ಹೊಸ ಮಾರ್ಗಸೂಚಿಗಳನ್ನು ಪರಿಚಯಿಸಿದೆ. ಇವು ಕರೆ(Calls) ಮತ್ತು ಇಂಟರ್ನೆಟ್ ಸೇವೆ(Internet Service)ಗಳ ಪ್ರತ್ಯೇಕ ಪ್ಲಾನ್‌ಗಳನ್ನು ಒದಗಿಸಲು ಟೆಲಿಕಾಂ ಕಂಪನಿಗಳಿಗೆ ಸೂಚನೆ…

    Read more..


  • Honda Bike :  ಹೋಂಡಾ ಎಸ್‌ಪಿ 160 ಬೈಕ್ ಭರ್ಜರಿ ಎಂಟ್ರಿ .. ಬೆಲೆ ಎಷ್ಟು, ವಿಶೇಷತೆಗಳು..! ಇಲ್ಲಿದೆ ಡೀಟೇಲ್ಸ್

    1000346012

    ಹೋಂಡಾ ಎಸ್‌ಪಿ 160: ಯುವಕರಿಗೆ ಹೊಸ ಉತ್ಸಾಹದ ಬೈಕ್ ಭಾರತೀಯ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಹೊಸ ಸಂಚಲನವನ್ನು ಸೃಷ್ಟಿಸಿರುವ ಹೋಂಡಾ ಮೋಟಾರ್‌ಸೈಕಲ್‌ & ಸ್ಕೂಟರ್ ಇಂಡಿಯಾ (Honda Motorcycle & Scooter India), 2025ರ ಹೊಸ ಹೋಂಡಾ ಎಸ್‌ಪಿ 160 (Honda SP 160) ಬೈಕ್ ಅನ್ನು ಬಿಡುಗಡೆ ಮಾಡಿದೆ. ಡೈನಾಮಿಕ್ ವೈಶಿಷ್ಟ್ಯಗಳು, ಆಧುನಿಕ ತಂತ್ರಜ್ಞಾನ, ಮತ್ತು ಆಕರ್ಷಕ ವಿನ್ಯಾಸದೊಂದಿಗೆ, ಇದು ಯುವಕರಿಗೆ ಸವಾರಿ ಅನುಭವವನ್ನು ಹೊಸಮಟ್ಟಕ್ಕೆ ಕೊಂಡೊಯ್ಯಲು ತಯಾರಾಗಿದೆ. ಬನ್ನಿ, ಈ ಹೊಸ ಬೈಕ್‌ ಬಗ್ಗೆ…

    Read more..


  • ಬಿಪಿಎಲ್ ಕಾರ್ಡ್ ಇದ್ದವರ ಗಮನಕ್ಕೆ : ಡಿ.31 ರೊಳಗೆ ತಪ್ಪದೇ ಈ ಕೆಲಸ ಮಾಡುವಂತೆ ಸೂಚನೆ.!

    1000346005

    ಮುಂದಿನ ತಿಂಗಳು ರೇಷನ್ ಬೇಕೆಂದರೆ ಈ ಕೆಲಸ ಮಾಡಿ!. ಪಡಿತರ ಚೀಟಿದಾರರೇ ಡಿಸೆಂಬರ್ 31ರೊಳಗೆ ಇ-ಕೆವೈಸಿ ಮಾಡುವುದು ಕಡ್ಡಾಯ. ಆಧಾರ್ ಕಾರ್ಡ್, ರೇಷನ್ ಕಾರ್ಡ್, ವೋಟರ್ ಐಡಿ ಈ ರೀತಿಯ ಹಲವು ದಾಖಲೆಗಳು (Documents) ಇಂದು ಜನರಿಗೆ ಅಗತ್ಯವಾದ ದಾಖಲೆಗಳಾಗಿವೆ. ಅದರಲ್ಲೂ ರೇಷನ್ ಕಾರ್ಡ್ ಎಲ್ಲರಿಗೂ ಕೂಡ ಅವಶ್ಯಕವಾಗಿ ಬೇಕಾಗಿರುವಂತಹ ಒಂದು ದಾಖಲೆ. ಕಾಂಗ್ರೆಸ್ ಸರ್ಕಾರ (Congress government) ಅಧಿಕಾರಕ್ಕೆ ಬಂದಾಗಿನಿಂದಲೂ ರೇಷನ್ ಕಾರ್ಡ್ ಮಾಡಿಸುವವರ ಸಂಖ್ಯೆ ಹೆಚ್ಚಾಗಿದೆ. ಜನರು ರೇಷನ್ ಕಾರ್ಡ್ ಏನು ಮಾಡಿಸಿಕೊಳ್ಳುತ್ತಿದ್ದಾರೆ, ಆದರೆ…

    Read more..


  • ಅಂಗನವಾಡಿ ಟೀಚರ್ -ಸಹಾಯಕಿಯರ ನೇಮಕಾತಿ. ಅರ್ಜಿ ಸಲ್ಲಿಸಲು ಜ. 5 ಕೊನೆ ದಿನ

    1000346002

    ಈ ವರದಿಯಲ್ಲಿ ಅಂಗನವಾಡಿ ನೇಮಕಾತಿ 2025 (Anganwadi Recruitment 2025) ಬಗ್ಗೆ ಮಾಹಿತಿಯನ್ನು ತಿಳಿಸಲಾಗಿದೆ. ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದು. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ…

    Read more..


  • Government Update: ರಾಜ್ಯ ಸರ್ಕಾರಿ ನೌಕಕರ ತುಟ್ಟಿಭತ್ಯೆ  ಕೈ ಸೇರುವುದು ಯಾವಾಗ? ಇಲ್ಲಿದೆ ವಿವರ

    1000345999

    ರಾಜ್ಯ ಸರ್ಕಾರಿ ನೌಕರರ ಡಿಸೆಂಬರ್ (December) ತಿಂಗಳ ವೇತನದಲ್ಲಿ ಏರಿಕೆಯಾಗಿರುವ ತುಟ್ಟಿಭತ್ಯೆ ಸೇರ್ಪಡೆ. ಕರ್ನಾಟಕ ಸರ್ಕಾರವು ರಾಜ್ಯ ಸರ್ಕಾರಿ ನೌಕರರ ತುಟ್ಟಿಭತ್ಯೆ (ಡಿಎ) ದರವನ್ನು 8.50% ರಿಂದ 10.75% ಕ್ಕೆ ಹೆಚ್ಚಿಸಿದೆ. ಈ ಪರಿಷ್ಕೃತ ದರವು 2024ರ ಜುಲೈ 1ರಿಂದ ಜಾರಿಗೆ ಬಂದಿದ್ದು, ಆರ್ಥಿಕ ಲಾಭಗಳು 2024ರ ಆಗಸ್ಟ್ 1ರಿಂದ ಲಭ್ಯವಾಗುತ್ತದೆ ಎಂದು ನವೆಂಬರ್ ನಲ್ಲಿ ಪ್ರಕಟವಾದ ಆದೇಶದಲ್ಲಿ ತಿಳಿಸಿದೆ. ಇನ್ನು  ಏರಿಕೆಯಾಗಿರುವ ಡಿಎ, ನೌಕರರ ಕೈ ಸೇರುವುದು ಯಾವಾಗ? ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.…

    Read more..