Tag: kannada prabha
-
Yuvanidhi Application – ಯುವನಿಧಿ ಹಣ ಪಡೆಯಲು ಅರ್ಜಿ ಸಲ್ಲಿಸಲು ಅಧಿಕೃತ ದಿನಾಂಕ ಪ್ರಕಟ. ಈ ದಾಖಲೆಗಳು ಕಡ್ಡಾಯ

ಕರ್ನಾಟಕ ರಾಜ್ಯ ಸರ್ಕಾರ(State government)ದಿಂದ ಒಂದು ಗುಡ್ ನ್ಯೂಸ್ ಅಂತಾನೆ ಹೇಳಬಹುದಾಗಿದೆ ಅದೇನೆಂದರೆ, ಐದನೇ ಗ್ಯಾರೆಂಟಿ ಯೋಜನೆಯಾದ ಯುವನಿಧಿಗೆ ಡಿಸೆಂಬರ್ 26 ರಿಂದ ನೋಂದಣಿ ಪ್ರಕ್ರಿಯೆ ಆರಂಭ ಆಗಲಿದೆ. ಅರ್ಹ ಹಾಗೂ ಆಸಕ್ತಿಯುಳ್ಳ ಅಭ್ಯರ್ಥಿಗಳು ಸೇವಾ ಸಿಂಧು ಪೋರ್ಟಲ್(Seva sindhu portal) ಮೂಲಕ ನೋಂದಣಿಯನ್ನು ಮಾಡಿಕೊಳ್ಳಬಹುದು. ಜನವರಿ 1 2024 ನೇ ತಾರೀಕಿನಿಂದ ಯೋಜನೆ ಪ್ರಾರಂಭಗೊಳ್ಳಲಿದೆ ಎಂದು ಕೌಶಲ್ಯಾಭಿವೃದ್ಧಿ ಸಚಿವರಾದ ಶರಣ್ ಪ್ರಕಾಶ್ ಪಾಟೀಲ್ ಅವರು ತಿಳಿಸಿದ್ದಾರೆ. ಇದರ ಕುರಿತಾದ ಸಂಪೂರ್ಣ ಮಾಹಿತಿಯನ್ನು ತಿಳಿಯಲು ಈ ವರದಿಯನ್ನು
Categories: ಮುಖ್ಯ ಮಾಹಿತಿ -
Hindware Chimney – ಅತೀ ಕಮ್ಮಿ ಬೆಲೆಯಲ್ಲಿ ಕಿಚನ್ ಚಿಮ್ನಿ, ಹೊಬ್ ಸ್ಟೋವ್, ಈಗ ಹುಬ್ಬಳ್ಳಿಯಲ್ಲಿ ಲಭ್ಯ

ನೀವೇನಾದರೂ ನಿಮ್ಮ ಮನೆಗೆ ಒಂದು ಒಳ್ಳೆಯ ಕ್ವಾಲಿಟಿ ಇರುವಂತಹ ಚಿಮುಣಿ (Chimneys), ಗ್ಯಾಸ್ ಸ್ಟವ್ (Gas stav) , ಸಿಂಕ್( sink ), ಓವನ್ಸ್ ( ovans ), ಮೈಕ್ರೋ ಓವನ್ಸ್ ಅಥವಾ ಹಾಬ್ಸ್ ಗಳನ್ನ ( Habs ) ಪರ್ಚೆಸ್ ಮಾಡಬೇಕೆಂದರೆ, ಹಿಂದ್ವೇರ್(Hindwear) ಬ್ರ್ಯಾಂಡ್ ನ ಸ್ಮಾರ್ಟ್ ಅಪ್ಲೈಎನ್ಸನ್ ಶೋ ರೂಮ್ ನಲ್ಲಿ ಲಭ್ಯವಿದೆ. ಇದರ ಬಗ್ಗೆ ಪೂರ್ಣ ಮಾಹಿತಿ ಈ ಕೆಳಗಿನಂತಿದೆ. ನ್ಯೂ ಗಣೇಶ ಅಪ್ಲೈಎನ್ಸನ್(Appliances) , ನ್ಯೂ ಕಾಟನ್ ಮಾರ್ಕೆಟ್ , ಹುಬ್ಬಳ್ಳಿ
Categories: ರಿವ್ಯೂವ್ -
Electric Scooty – ಎಥರ್ ನ ಮತ್ತೊಂದು ಹೊಸ 450X ಅಪೆಕ್ಸ್ ಎಲೆಕ್ಟ್ರಿಕ್ ಸ್ಕೂಟಿ ಬಿಡುಗಡೆ, ಈಗಲೇ ಬುಕ್ ಮಾಡಿ

ಮಾರುಕಟ್ಟೆಗೆ ಬರಲು ಸಜ್ಜಾದ ಎಥರ್ 450X ಅಪೆಕ್ಸ್ ( Ather 450X Apex ). ಹೌದು, ಇಂದು ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್(electric scooter) ಗಳದ್ದೇ ಹವಾ. ಯಾಕೆಂದರೆ ಇಂದು ಪೆಟ್ರೋಲ್ ಬೆಲೆ ಜಾಸ್ತಿ ಆಗಿದೆ. ಹಾಗಾಗಿ ಜನರು ಪೆಟ್ರೋಲ್ ನ ವಾಹನಗಳನ್ನು ( Petrol Vehicles ) ಖರೀದಿಸುವ ಬದಲು ಎಲೆಕ್ಟ್ರಿಕ್ ಚಾಲಿತ ವಾಹನಗಳನ್ನು ಹೆಚ್ಚಾಗಿ ಬಳಸುತ್ತಿದ್ದಾರೆ. ಈ ಸ್ಕೂಟರ್ ಗಳು ಒಲಾ(OLA), ಟಿವಿಎಸ್(TVS), ಹೀರೋ ಹಾಗೂ ಸಿಂಪಲ್ ಎನರ್ಜಿ ಕಂಪನಿ ಸ್ಕೂಟರ್ ಗಳಿಗೆ ಪ್ರಬಲ ಪ್ರತಿಸ್ಪರ್ಧಿಯಾಗಲಿವೆ.
Categories: E-ವಾಹನಗಳು -
ಅಧಿಕ ಬಡ್ಡಿ ಸಿಗುವ ಎಸ್ಬಿಐನ ಅಮೃತ್ ಕಳಶ್ ಸ್ಕೀಮ್ ಬಗ್ಗೆ ತುಂಬಾ ಜನರಿಗೆ ಗೊತ್ತಿಲ್ಲ..!

ಫಿಕ್ಸೆಡ್ ಡೇಪೊಸಿಟ್ ಸ್ಕೀಮ್ ( Fixed Deposit Scheme ) ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ಹಲವಾರು ಜನರು ಈ ಫಿಕ್ಸೆಡ್ ಡೇಪೋಸಿಟ್ ನಲ್ಲಿ ಹಣ ಹೂಡಿಕೆ(Invest) ಮಾಡಿದ್ದಾರೆ. ಇದೀಗ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಆರಂಭಿಸಿದ ಅಮೃತ್ ಕಳಶ್ ವಿಶೇಷ ಎಫ್ ಡಿ ಸ್ಕೀಮ್ (SBI Amrit Kalash FD scheme) ನ ದಿನಾಂಕವನ್ನು ವಿಸ್ತರಿಸಿದ್ದಾರೆ. ಇದು ಎಲ್ಲರಿಗೂ ಖುಷಿಯ ವಿಚಾರ ಆಗಿದೆ. ಇದರ ಬಗ್ಗೆ ಪೂರ್ಣ ಮಾಹಿತಿ ಈ ಕೆಳಗಿನಂತಿದೆ. ಇದೇ ರೀತಿಯ ಎಲ್ಲಾ
Categories: ಮುಖ್ಯ ಮಾಹಿತಿ -
ಈ ವಿದ್ಯಾರ್ಥಿಗಳಿಗೆ ಪ್ರತಿವರ್ಷ ಅಮೆಜಾನ್ನಿಂದ ರೂ.50,000/- ವಿದ್ಯಾರ್ಥಿವೇತನ

ವಿದ್ಯಾರ್ಥಿಗಳಿಗೆ ‘ಗುಡ್ ನ್ಯೂಸ್’, ಎಂಜಿನಿಯರಿಂಗ್ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಅಮೆಜಾನ್ (Amazon Future Engineer Scholarship) ಕಡೆಯಿಂದ ರೂ. 50,000 ವರೆಗೂ ಸ್ಕಾಲರ್ಷಿಪ್(Scholarship) ನೀಡಲಾಗುತ್ತಿದೆ. ಈ ಸ್ಕಾಲರ್ಷಿಪ್ ಪಡೆದುಕೊಂಡು ವಿದ್ಯಾರ್ಥಿಗಳು ತಮ್ಮ ಶಿಕ್ಷಣ-ಸಂಬಂಧಿತ ವೆಚ್ಚಗಳ ಹೊರೆಯನ್ನು ನಿವಾರಿಸಿಕೊಳ್ಳಬಹುದು. ಇದರ ಕುರಿತು ಹೆಚ್ಚಿನ ಮಾಹಿತಿಯನ್ನು ಪಡೆಯಲು ವರದಿಯನ್ನು ಸಂಪೂರ್ಣವಾಗಿ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ Amazon Future Engineer Scholarship: ಅಮೆಜಾನ್(Amazon)
Categories: ವಿದ್ಯಾರ್ಥಿ ವೇತನ -
ಗುಡ್ ನ್ಯೂಸ್ : ಕೃಷಿ ಭೂಮಿ ಖರೀದಿಸಲು 25 ಲಕ್ಷ ರೂ. ಸಹಾಯಧನ ಮತ್ತು ಸಾಲ ಸೌಲಭ್ಯ, ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಇದೀಗ ಒಂದು ಸಿಹಿ ಸುದ್ದಿ ತಿಳಿದು ಬಂದಿದೆ. ಅದರ ಬಗ್ಗೆ ಪೂರ್ಣ ಮಾಹಿತಿ ಈ ಕೆಳಗೆ ನೀಡಲಾಗಿದೆ. ಓದಿ ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ನೀವೇನಾದರೂ ಭೂ ಖರೀದಿಸಲು(Land Purchase) ಇಷ್ಟಪಡುತ್ತಿದ್ದರೆ ಇಂದು ನಿಮಗೆ ಒಂದು ಉತ್ತಮ ಸಾಲ(Loan) ಸೌಲಭ್ಯ ದೊರೆಯಲಿದೆ. ಹೌದು, ಕರ್ನಾಟಕ ಸರ್ಕಾರ(Karnataka Government)ದ ವತಿಯಿಂದ ಭೂ ಖರೀದಿಸಲು 25 ಲಕ್ಷ ರೂ. ಸಬ್ಸಿಡಿ(Subsidy) ಮತ್ತು
Categories: ಸರ್ಕಾರಿ ಯೋಜನೆಗಳು -
Movie News – ಇಂದು ಒಂದೇ ದಿನ 20 ಸಿನಿಮಾ ಬಿಡುಗಡೆ, ಇಲ್ಲಿದೆ ಮಾಹಿತಿ

ಸಿನೆಮಾ ( Cinema ) ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಎಲ್ಲರೂ ಇಷ್ಟ ಪಡುತ್ತಾರೆ. ಕೆಲವರಂತೂ ಸಿನೆಮಾ ಎಂದರೆ ಸಾಕು ಬೇರೆ ಏನೂ ಬೇಡ. ಸಿನೆಮಾ ಬಗ್ಗೆ ಅಷ್ಟು ಹುಚ್ಚರಾಗಿದ್ದೀವಿ. ಇಂದು ವಾರಕ್ಕೊಂದು ಹೊಸ ಸಿನೆಮಾಗಳನ್ನು ನಾವು ಕಾಣುತ್ತೇವೆ. ಹಾಗೆಯೇ ಸಿನೆಮಾ ಫೀಲ್ಡ್ ( Cinema Field ) ನಲ್ಲೂ ಇಂದು ಪೈಪೋಟಿ ( Competition ) ಬಹಳ ಇದೆ. ಹಾಗೆಯೇ ಇಂದು ಒಂದೇ ದಿನಕ್ಕೆ 20 ಸಿನೆಮಾ ಬಿಡುಗಡೆ(movie relies) ಯಾಗುತ್ತದೆ ಅದರ ಬಗ್ಗೆ
Categories: ಮನರಂಜನೆ
Hot this week
-
ಬೆಳಗಿನ ಜಾವದ ಹೃದಯಾಘಾತ ತಪ್ಪಿಸಲು ಈ 5 ನಿಮಿಷದ ನಿಯಮ ಪಾಲಿಸಿ; ನಿಮ್ಮ ಜೀವ ಉಳಿಸುವ ಸರಳ ಅಭ್ಯಾಸಗಳಿವು.!
-
ಕಷ್ಟಗಳೆಲ್ಲ ಮುಗೀತು! ಈ 3 ರಾಶಿಯವರಿಗೆ ಶುಕ್ರದೆಸೆ ಶುರು, 26 ದಿನಗಳ ಕಾಲ ದುಡ್ಡಿನ ಮಳೆ ಮುಟ್ಟಿದ್ದೆಲ್ಲಾ ಬಂಗಾರ
-
BIGNEWS: ಎಲ್ಲಾ ಗೃಹಲಕ್ಷ್ಮಿಯರ ಖಾತೆಗೆ 24ನೇ ಕಂತಿನ ಹಣ ಬಿಡುಗಡೆ! ಇಂದೇ ಚೆಕ್ ಮಾಡಿಕೊಳ್ಳಿ! ಲಕ್ಷ್ಮಿ ಹೆಬ್ಬಾಳ್ಕರ್ ಘೋಷಣೆ!
-
ಸರ್ಕಾರಿ ನೌಕರರಿಗೆ ಬಿಗ್ ಅಲರ್ಟ್: ನಿಮ್ಮ ವೇತನ ಮತ್ತು ವಿಮಾ ಕಂತು ಕಡಿತದ ಬಗ್ಗೆ ಸರ್ಕಾರದಿಂದ ಬಂತು ಹೊಸ ಆದೇಶ!
-
CBSE Recruitment 2025: ಪಿಯುಸಿ ಮತ್ತು ಪದವಿ ಆದವರಿಗೆ ಕೇಂದ್ರ ಸರ್ಕಾರಿ ಕೆಲಸ; ಅಧಿಸೂಚನೆ ಪ್ರಕಟ ಕೂಡಲೇ ಅರ್ಜಿ ಸಲ್ಲಿಸಿ !
Topics
Latest Posts
- ಬೆಳಗಿನ ಜಾವದ ಹೃದಯಾಘಾತ ತಪ್ಪಿಸಲು ಈ 5 ನಿಮಿಷದ ನಿಯಮ ಪಾಲಿಸಿ; ನಿಮ್ಮ ಜೀವ ಉಳಿಸುವ ಸರಳ ಅಭ್ಯಾಸಗಳಿವು.!

- ಕಷ್ಟಗಳೆಲ್ಲ ಮುಗೀತು! ಈ 3 ರಾಶಿಯವರಿಗೆ ಶುಕ್ರದೆಸೆ ಶುರು, 26 ದಿನಗಳ ಕಾಲ ದುಡ್ಡಿನ ಮಳೆ ಮುಟ್ಟಿದ್ದೆಲ್ಲಾ ಬಂಗಾರ

- BIGNEWS: ಎಲ್ಲಾ ಗೃಹಲಕ್ಷ್ಮಿಯರ ಖಾತೆಗೆ 24ನೇ ಕಂತಿನ ಹಣ ಬಿಡುಗಡೆ! ಇಂದೇ ಚೆಕ್ ಮಾಡಿಕೊಳ್ಳಿ! ಲಕ್ಷ್ಮಿ ಹೆಬ್ಬಾಳ್ಕರ್ ಘೋಷಣೆ!

- ಸರ್ಕಾರಿ ನೌಕರರಿಗೆ ಬಿಗ್ ಅಲರ್ಟ್: ನಿಮ್ಮ ವೇತನ ಮತ್ತು ವಿಮಾ ಕಂತು ಕಡಿತದ ಬಗ್ಗೆ ಸರ್ಕಾರದಿಂದ ಬಂತು ಹೊಸ ಆದೇಶ!

- CBSE Recruitment 2025: ಪಿಯುಸಿ ಮತ್ತು ಪದವಿ ಆದವರಿಗೆ ಕೇಂದ್ರ ಸರ್ಕಾರಿ ಕೆಲಸ; ಅಧಿಸೂಚನೆ ಪ್ರಕಟ ಕೂಡಲೇ ಅರ್ಜಿ ಸಲ್ಲಿಸಿ !




