Tag: kannada prabha news paper
-
Drought Relief : ಈ ದಿನ ಬರುತ್ತೆ ಬರ ಪರಿಹಾರ ₹2,000/- ಹಣ, ಈ ತಾಲೂಕಿಗೆ ಮೊದಲು ಜಮಾ – ಕೃಷ್ಣ ಭೈರೇಗೌಡ

ಇದೀಗ ಸಿಹಿ ಸುದ್ದಿಯೊಂದು ಕೇಳಿ ಬಂದಿದೆ. ಹೌದು, ಈ ಹಿಂದೆ ರೈತರಿಗೆ ಬರ ಪರಿಹಾರ(drought relief)ಕ್ಕೆ ಸೌಲಭ್ಯ ಒದಗಿಸಲಾಗುತ್ತದೆ ಎಂದು ಸರ್ಕಾರ ತಿಳಿಸಿತ್ತು. ಹಾಗೆಯೇ ಇದೀಗ ಆ ಒಂದು ಉತ್ತಮ ಕಾರ್ಯ ಯಶಸ್ವಿಯಾಗಲಿದೆ. ಒಂದು ತಾಲೂಕಿಗೆ ಬರ ಪರಿಹಾರ ಈ ವಾರ ರಿಲೀಸ್ ಮಾಡಲಾಗುತ್ತದೆ ಎಂದು ಸಚಿವ ಕೃಷ್ಣ ಬೈರೇಗೌಡ ( Krishna Bhairegowda ) ಹೇಳಿದ್ದಾರೆ. ಅದರ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ
Categories: ಕೃಷಿ -
ಹೊಸ ವರ್ಷಕ್ಕೆ ಭರ್ಜರಿ ಎಂಟ್ರಿ ಕೊಟ್ಟ ಸ್ಯಾಮ್ಸಂಗ್ ನ್ಯೂ ಫೋನ್, ಇಲ್ಲಿದೆ ಕಂಪ್ಲೀಟ್ ಮಾಹಿತಿ.!

ಸ್ಯಾಮ್ ಸಂಗ್ (Samsung) ದೇಶದಲ್ಲಿ ತನ್ನದೇ ಆದ ಬ್ರಾಂಡ್ ಅನ್ನು ನಿರೂಪಿಸಿಕೊಂಡಿದೆ. ಸ್ಯಾಮ್ಸಂಗ್ ಸ್ಮಾರ್ಟ್ ಫೋನ್ಗಳೆಂದರೆ (Samsung Smart phones) ಯಾರಿಗೆ ಇಷ್ಟಾ ಇಲ್ಲಾ ಹೇಳಿ. ಸ್ಯಾಮ್ಸಂಗ್ ಫೋನ್ಗಳು (Samsung phones) ದೀರ್ಘ ಬಾಳಿಕೆ ಹಾಗೂ ಅತ್ಯುತ್ತಮ ಕಾರ್ಯಕ್ಷಮತೆಗೆ ಹೆಸರುವಾಸಿ ಪಡೆದು ಕೊಂಡಿದೆ. ಸ್ಯಾಮ್ಸಂಗ್ ಫೋನ್ ಗಳು ಭಾರತದಲ್ಲಿ ಹೆಚ್ಚಿನ ಮೆಚ್ಚುಗೆಯನ್ನು ಪಡೆದುಕೊಂಡಿದೆ ಮತ್ತು ಈ ಕಾರಣಕ್ಕೆ ಭಾರತವೂ ಸ್ಯಾಮ್ಸಂಗ್ ಅನ್ನು ಉತ್ತಮ ಸ್ಥಾನದಲ್ಲಿ ಇರುವಂತೆ ಮಾಡಿದೆ. ಅದರಲ್ಲೂ ಇತ್ತೀಚಿನ ದಿನಮನಗಳಲ್ಲಿ ಸ್ಯಾಮ್ಸಂಗ್ ಫೋನ್ ಪ್ರಿಯರು ಹೆಚ್ಚಾಗಿದ್ದಾರೆ.
Categories: ಮೊಬೈಲ್ -
Royal Enfield: ಹೊಸ ವರ್ಷಕ್ಕೆ 4 ಹೊಸ ಮಾದರಿ ಬೈಕ್ಗಳನ್ನು ಹೊರಬಿಡಲಿದೆ ರಾಯಲ್ ಎನ್ಫಿಲ್ಡ್..! ಇಲ್ಲಿದೆ ಮಾಹಿತಿ

2024 ರಲ್ಲಿ ಹೊಸ ಮಾದರಿಯ ರಾಯಲ್ಎನ್ಫೀಲ್ಡ್(Royal Enfield) ಬೈಕ್ಗಳಿಗೆ ಹೆಚ್ಚಿನ ನಿರೀಕ್ಷೆ, ಈ ಹೊಸ ಮಾದರಿಗಳು ಹೆಚ್ಚಿನ ಸುರಕ್ಷತಾ ವೈಶಿಷ್ಟ್ಯಗಳು ಮತ್ತು ಉತ್ತಮ ಶೈಲಿಯನ್ನು ಹೊಂದಿರುತ್ತವೆ ಎಂದು ನಿರೀಕ್ಷಿಸಲಾಗಿದೆ. ಯಾವ ಯಾವಬೈಕ್ ಗಳು ಬಿಡುಗಡೆಯಾಗಲಿವೆ ಮತ್ತು ಅವುಗಳ ವೈಶಿಷ್ಟತೆಗಳನ್ನು ಈ ವರದಿಯಲ್ಲಿ ತಿಳಿಸಿಕೊಡಲಾಗಿದೆ, ವರದಿಯನ್ನು ಕೊನೆಯವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ರಾಯಲ್ ಎನ್ಫೀಲ್ಡ್(Royal Enfield) ಬೈಕ್ಗಳು ತಮ್ಮ ಗಟ್ಟಿಮುಟ್ಟಾದ
Categories: ರಿವ್ಯೂವ್ -
Jio Offers : ಜಿಯೋ ಹ್ಯಾಪಿ ನ್ಯೂ ಇಯರ್ ಆಫರ್ ಬಂದೇ ಬಿಡ್ತು.! ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಈಗ ಎಲ್ಲೆಡೆ Reliance jio ತನ್ನ ಮೆಚ್ಚಿನ ಜನಪ್ರಿಯತೆಯನ್ನು ಗಳಿಸಿದೆ ಅದರ ಜೊತೆಗೆ ಟೆಲಿಕಾಂ ಕ್ಷೇತ್ರದಲ್ಲಿ ಮೊದಲನೆಯ ಸ್ಥಾನವನ್ನೂ ಪಡೆದಿದೆ. ಇದರ ಜೊತೆ ಜೊತೆಗೆ ತನ್ನ ಗ್ರಾಹಕರಿಗೆ ಹೆಚ್ಚು ಹೆಚ್ಚಿನ ಆಕರ್ಷಕ ಯೋಜನೆಗಳನ್ನು ಪರಿಚಯಿಸುತ್ತಾ ಮೆಚ್ಚುಗೆ ಪಡೆಯುತ್ತಾ ಗ್ರಾಹಕರಿಗೆ ಹತ್ತಿರವಾಗುತ್ತಿದೆ. ಹೌದು, ಇದೀಗ Reliance jio ಈಗ ತನ್ನ prepaid ಬಳಕೆದಾರರಿಗೆ ಮುಂದೆ ಬರುತ್ತಿರುವ ಹೊಸ ವರ್ಷ 2024ಕ್ಕೆ ಹ್ಯಾಪಿ ನ್ಯೂ ಇಯರ್ ಆಫರ್ 2024″ (Happy New Year Offer 2024) ಅನ್ನು ಘೋಷಿಸಿದೆ. ಈ
Categories: ತಂತ್ರಜ್ಞಾನ -
Yuvanidhi Scheme- ಅಧಿಕೃತವಾಗಿ ʻಯುವನಿಧಿʼ ಯೋಜನೆ ನೋಂದಣಿ ಪ್ರಾರಂಭ, ನಿಮ್ಮ ಅರ್ಜಿ ಹೀಗೆ ಹಾಕಿ.!

ಕರ್ನಾಟಕ ಸರ್ಕಾರವು ರಾಜ್ಯದ ನಿರುದ್ಯೋಗಿ ಯುವಕರಿಗೆ ಭರವಸೆಯ ಮೋಡವನ್ನು ತಂದಿದೆ. ಡಿಸೆಂಬರ್ 26 ರಂದು ಪ್ರಾರಂಭವಾಗಿರುವ ಯುವ ನಿಧಿ ಯೋಜನೆ (Yuva Nidhi Scheme)ಯಡಿ, ಪದವಿಧರ ಮತ್ತು ಡಿಪ್ಲೊಮಾ ಪಡೆದ ನಿರುದ್ಯೋಗಿ ಯುವಕರಿಗೆ ಮಾಸಿಕ ₹ 1500- ₹ 3,000 ಭತ್ಯೆ ನೀಡಲಾಗುತ್ತದೆ. ಈ ಯೋಜನೆಗೆ ಸೇರಿದಂತೆ ಎಲ್ಲಾ ಪ್ರಮುಖ ಮಾಹಿತಿಗಳು ಈ ವರದಿದಲ್ಲಿ ನೀಡಲಾಗಿದೆ, ವರದಿಯನ್ನು ಕೊನೆಯ ವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್
Categories: ಮುಖ್ಯ ಮಾಹಿತಿ -
New Rules : ಜನವರಿ 1 ರಿಂದ ಹೊಸ ರೂಲ್ಸ್.! ಬ್ಯಾಂಕ್ ಖಾತೆ, ಗ್ಯಾಸ್ ಸಿಲಿಂಡರ್, ಸಿಮ್ ಕಾರ್ಡ್, ಇದ್ದವರು ತಪ್ಪದೆ ತಿಳಿದುಕೊಳ್ಳಿ

ಹೊಸ ವರ್ಷ ( New Year ) ಪ್ರಾರಂಭವಾಯಿತು ಹೌದು, ನಾವೆಲ್ಲರೂ ಹೊಸ ವರ್ಷಕ್ಕೆ ಕಾಲಿಡುತ್ತಿದ್ದೇವೆ ಎಂದ ಕೂಡಲೇ ಹಲವಾರು ಬದಲಾವಣೆಗಳನ್ನು ನೋಡುತ್ತೇವೆ. ಹಾಗೆಯೇ ಇದೀಗ ಹೊಸ ವರ್ಷದಿಂದ ಅಂದರೆ ಜನವರಿ 1, 2024 ರಿಂದ, ಆರ್ಥಿಕ ಕ್ಷೇತ್ರದಲ್ಲಿ ಹಲವು ಬದಲಾವಣೆಗಳು ಆಗಲಿವೆ. ಆ ಬದಲಾವಣೆಗಳು ಯಾವುವು ಮತ್ತು ಅದರ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್
Categories: ಮುಖ್ಯ ಮಾಹಿತಿ -
Gruhalakshmi – ಗೃಹಲಕ್ಷಿ ಹಣ ಸಿಗದೇ ಇದ್ದೋರಿಗೆ ಸ್ಥಳದಲ್ಲಿಯೇ ಪರಿಹಾರ, ಇಲ್ಲಿ ಭೇಟಿ ಮಾಡಿ ಹಣ ಪಡೆಯಿರಿ.

ಇದೀಗ ಸರ್ಕಾರದಿಂದ ಮಹಿಳೆಯರಿಗೆ ಗುಡ್ ನ್ಯೂಸ್ ತಿಳಿದು ಬಂದಿದೆ. ಹೌದು, ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ( Guaranty scheme ) ಒಂದಾದ ಗೃಹಲಕ್ಷ್ಮಿ ಯೋಜನೆಯ ( Gruhalakshmi Scheme ) ಹಣ ಮಹಿಳೆಯರ ಬ್ಯಾಂಕ್ ಖಾತೆ(Bank account)ಗೆ ಬಂದಿಲ್ಲ ಎಂದಾದರೆ, ಅಂತಹ ಯಾವುದೇ ಸಮಸ್ಯೆ ಇದ್ದರೂ ಕೂಡ ಸ್ಥಳದಲ್ಲಿಯೇ ಪರಿಹಾರ ನೀಡಲಾಗುವುದು ಎಂದು ತಿಳಿಸಿದ್ದಾರೆ. ಅದರ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗೆ ನೀಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ
Categories: ಮುಖ್ಯ ಮಾಹಿತಿ -
LPG ಗ್ಯಾಸ್ ಸಿಲಿಂಡರ್ ಇದ್ದವರಿಗೆ ಭರ್ಜರಿ ಆಫರ್, ತಪ್ಪದೇ ತಿಳಿದುಕೊಳ್ಳಿ

ಇದೀಗ ಹೊಸ ಸುದ್ದಿಯೊಂದು ತಿಳಿದು ಬಂದಿದೆ. ಹೌದು, ಗ್ರಾಹಕರಿಗೆ ಇದೊಂದು ಆಫರ್ ( Offers ) ಎನ್ನಬಹುದು. ಅದರ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ. ನಾವು ನಮ್ಮ ಮನೆಯಲ್ಲಿಯೇ ಕುಳಿತು ನಮಗೆ ಬೇಕಾದ ಎಲ್ಲವನ್ನು ಮೊಬೈಲ್ ಮೂಲಕ ಬುಕ್ಕಿಂಗ್ ಮಾಡಿಕೊಳ್ಳುತ್ತೇವೆ. ಇಂದಿನ ಡಿಜಿಟಲ್ ಯುಗದಲ್ಲಿ ( Digital period ) ಇದು ಸಾಮಾನ್ಯವಾಗಿ ಬಿಟ್ಟಿದೆ. ಮನೆಯ ಪ್ರತಿಯೊಂದು ಸಣ್ಣ ವಸ್ತುವಿನಿಂದ ಹಿಡಿದು ದೊಡ್ಡ ದೊಡ್ಡ ವಸ್ತುವಿನವರೆಗೂ ಕ್ಷಣ ಮಾತ್ರದಲ್ಲಿ ಖರೀದಿ ಮಾಡುತ್ತೇವೆ. ಈಗ ಈ ಒಂದು
Categories: ಮುಖ್ಯ ಮಾಹಿತಿ
Hot this week
-
Shrama Samarthya: ಲೇಬರ್ ಕಾರ್ಡ್ ಇದ್ದವರಿಗೆ ಸರ್ಕಾರದಿಂದ ₹20,000 ಗಿಫ್ಟ್! ಉಚಿತ ಟೂಲ್ ಕಿಟ್ + ತರಬೇತಿ; ಇಂದೇ ಅರ್ಜಿ ಹಾಕಿ!
-
Karnataka Weather: ಮೈಕೊರೆಯುವ ಚಳಿ; 10°C ಗೆ ಕುಸಿದ ತಾಪಮಾನ! ಈ 4 ಜಿಲ್ಲೆಗಳಲ್ಲಿ ‘ಶೀತಗಾಳಿ’ ಹೈ ಅಲರ್ಟ್; ಬೆಂಗಳೂರಿಗರೇ ಹುಷಾರ್!
-
Gold Rate Today: ಶುಕ್ರವಾರದ ಸರ್ಪ್ರೈಸ್..! ನಿನ್ನೆ ಏರಿದ್ದ ಚಿನ್ನದ ಬೆಲೆ ಇಂದು ಇಳಿಕೆ ಆಯ್ತಾ? ಮದುವೆಗೆ ಒಡವೆ ತಗೊಳ್ಳೋರು ರೇಟ್ ನೋಡಿ.
-
ದಿನ ಭವಿಷ್ಯ 19-12-2025: ಇಂದು ಎಳ್ಳು ಅಮಾವಾಸ್ಯೆ ಜೊತೆ ಶುಕ್ರವಾರ! ಈ 4 ರಾಶಿಯವರಿಗೆ ಕಾದಿದೆ ಗಂಡಾಂತರ? ನಿಮ್ಮ ರಾಶಿ ಇದೆಯಾ?
-
ಟಿವಿ ಪ್ರಿಯರಿಗೆ ಬ್ಯಾಡ್ ನ್ಯೂಸ್! ಹೊಸ ವರ್ಷಕ್ಕೆ ಸ್ಮಾರ್ಟ್ ಟಿವಿ ರೇಟ್ ಏರಿಕೆ; ಈಗಲೇ ₹20,000 ಒಳಗೆ ಈ 43 ಇಂಚಿನ ಟಿವಿ ಬುಕ್ ಮಾಡಿ.
Topics
Latest Posts
- Shrama Samarthya: ಲೇಬರ್ ಕಾರ್ಡ್ ಇದ್ದವರಿಗೆ ಸರ್ಕಾರದಿಂದ ₹20,000 ಗಿಫ್ಟ್! ಉಚಿತ ಟೂಲ್ ಕಿಟ್ + ತರಬೇತಿ; ಇಂದೇ ಅರ್ಜಿ ಹಾಕಿ!

- Karnataka Weather: ಮೈಕೊರೆಯುವ ಚಳಿ; 10°C ಗೆ ಕುಸಿದ ತಾಪಮಾನ! ಈ 4 ಜಿಲ್ಲೆಗಳಲ್ಲಿ ‘ಶೀತಗಾಳಿ’ ಹೈ ಅಲರ್ಟ್; ಬೆಂಗಳೂರಿಗರೇ ಹುಷಾರ್!

- Gold Rate Today: ಶುಕ್ರವಾರದ ಸರ್ಪ್ರೈಸ್..! ನಿನ್ನೆ ಏರಿದ್ದ ಚಿನ್ನದ ಬೆಲೆ ಇಂದು ಇಳಿಕೆ ಆಯ್ತಾ? ಮದುವೆಗೆ ಒಡವೆ ತಗೊಳ್ಳೋರು ರೇಟ್ ನೋಡಿ.

- ದಿನ ಭವಿಷ್ಯ 19-12-2025: ಇಂದು ಎಳ್ಳು ಅಮಾವಾಸ್ಯೆ ಜೊತೆ ಶುಕ್ರವಾರ! ಈ 4 ರಾಶಿಯವರಿಗೆ ಕಾದಿದೆ ಗಂಡಾಂತರ? ನಿಮ್ಮ ರಾಶಿ ಇದೆಯಾ?

- ಟಿವಿ ಪ್ರಿಯರಿಗೆ ಬ್ಯಾಡ್ ನ್ಯೂಸ್! ಹೊಸ ವರ್ಷಕ್ಕೆ ಸ್ಮಾರ್ಟ್ ಟಿವಿ ರೇಟ್ ಏರಿಕೆ; ಈಗಲೇ ₹20,000 ಒಳಗೆ ಈ 43 ಇಂಚಿನ ಟಿವಿ ಬುಕ್ ಮಾಡಿ.



