Tag: kannada prabha news paper
-
ಪಿಯುಸಿ ನಂತರ ಈ ಶಾರ್ಟ್ ಟರ್ಮ್ ಕೋರ್ಸ್ ಮಾಡಿ ಹೆಚ್ಚು ವೇತನ ಪಡೆಯಿರಿ

PUC ನಂತರ ಹೆಚ್ಚಿನ ಸಂಬಳದ ಉದ್ಯೋಗ ಪಡೆಯಲು ಓದಬಹುದಾದ ಅಲ್ಪಾವಧಿಯ ಕೋರ್ಸ್ಗಳು(Short -Term Course) ದ್ವಿತೀಯ ಪಿಯುಸಿ(2nd PUC) ಪಾಸ್ ಮಾಡಿದ ನಂತರ ಏನು ಮಾಡಬೇಕು ಎಂಬುದು ನಿಮ್ಮ ಮನಸ್ಸಿನಲ್ಲಿ ಒಂದು ಗೊಂದಲದ ಗುಂಗು ಹುಟ್ಟಿಸಿರಬಹುದು. ಈ ಪ್ರಶ್ನೆ ನಿಮ್ಮದಲ್ಲದೆ, ಬಹುತೇಕ ಎಲ್ಲಾ ವಿದ್ಯಾರ್ಥಿಗಳನ್ನು ಕಾಡುವ ಒಂದು ಚಿಂತೆ. ಯಾವ ಕೋರ್ಸ್ ಓದಿದರೆ ಉತ್ತಮ ಸಂಬಳ ಸಿಗುತ್ತದೆ ಎಂಬ ಆಲೋಚನೆ ಒಂದೆಡೆಯಾದರೆ, ಭವಿಷ್ಯದ ಯೋಜನೆ ಒಂದೆಡೆ ನಿಂತು ಗೊಂದಲಕ್ಕೆ ಕಾರಣವಾಗಬಹುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ
Categories: ಮುಖ್ಯ ಮಾಹಿತಿ -
ಜಸ್ಟ್ ಆರ್ಡರ್ ಮಾಡಿ ಪೋಸ್ಟ್ ಮೂಲಕ ಮನೆ ಮನೆಗೆ ಬರುತ್ತೆ ತಾಜಾ ಮ್ಯಾಂಗೋ

ಮಾವಿನ ಹಣ್ಣು (Mango fruits) ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಮಾವಿನ ಹಣ್ಣು ಅಂದರೆ ಎಲ್ಲರಿಗೂ ಇಷ್ಟ. ಅದರ ರುಚಿ ಅದ್ಭುತ, ಎಲ್ಲರ ಬಾಯಲ್ಲೂ ನೀರ್ ತರಿಸುವುದಂತು ಸಹಜ. ಅದನ್ನು ತಿನ್ನುವುದೇ ಒಂದು ಸ್ವಾದ. ಮಾವಿನ ಹಣ್ಣಿನ ಸೀಸನ್(Mango fruits season) ಬಂದಿದೆ ಎಂದರೆ ಮಾವಿನ ಹಣ್ಣಿನ ಪ್ರಿಯರಿಗೆ ಸಂತೋಷದ ಕಾಲ. ಮಾರುಕಟ್ಟೆಯಲ್ಲಿ ಎಲ್ಲಾ ರೀತಿಯ ಮಾವಿನ ಹಣ್ಣುಗಳು ಕಾಣಿಸಿಕೊಳ್ಳುತ್ತವೆ. ಹಣ್ಣುಗಳ ರಾಜನ ಅಭಿಮಾನಿಗಳಿಗೆ ಅಂಚೆ ಇಲಾಖೆಯೂ ವಿಶೇಷ ಸೇವೆ ನೀಡಲು ಸಿದ್ಧವಾಗಿದೆ. ಇದೇ ರೀತಿಯ ಎಲ್ಲಾ
Categories: ಮುಖ್ಯ ಮಾಹಿತಿ -
2nd PUC Result : ಇಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ, ರೀಸಲ್ಟ್ ಚೆಕ್ ಮಾಡುವ ಡೈರೆಕ್ಟ್ ಲಿಂಕ್ ಇಲ್ಲಿದೆ

ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಯು (Department of Pre-University Education, Karnataka) 2024ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ(2nd PUC Result)ವನ್ನು ಇಂದು ಅಂದರೆ ಏಪ್ರಿಲ್ 10 ರಂದು ಪ್ರಕಟಿಸಲು ತೀರ್ಮಾನಿಸಿದೆ. ಎಷ್ಟು ಗಂಟೆಗೆ ಫಲಿತಾಂಶ ಹೊರ ಬೀಳಲಿದೆ?, ಪಿಯುಸಿ ರಿಸಲ್ಟ್ ಚೆಕ್ ಮಾಡುವ ವಿಧಾನ ಹೇಗೆ ಎಂಬುದರ ಸಂಪೂರ್ಣ ಮಾಹಿತಿಯನ್ನು ನಿಮಗೆ ಈ ವರದಿಯ ಮೂಲಕ ತಿಳಿಸಿಕೊಡಲಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್
Categories: ಮುಖ್ಯ ಮಾಹಿತಿ -
Jaunty i Pro: ಮತ್ತೊಂದು ಹೊಸ ಹೈಸ್ಪೀಡ್ ಇ ಸ್ಕೂಟಿ ಬಿಡುಗಡೆ, ಇಲ್ಲಿದೆ ವಿವರ

ಜಾಂಟಿ ಐ ಪ್ರೋ (Jaunty i Pro): ಭಾರತದ ಮಾರುಕಟ್ಟೆಯಲ್ಲಿ ಹೊಸ ವಿದ್ಯುತ್ ಸ್ಕೂಟರ್(New Electric Scooter): ಒಂದೇ ಚಾರ್ಜ್ನಲ್ಲಿ 200 ಕಿ.ಮೀ ಓಡಬಹುದು. ಹೌದು, ಎಲೆಕ್ಟ್ರಿಕ್ ಸ್ಕೂಟರ್ಗಳ ರೇಸ್ನಲ್ಲಿ ಮತ್ತೊಂದು ಹೊಚ್ಚ ಹೊಸ ಸ್ಕೂಟರ್ ಸೇರ್ಪಡೆಯಾಗಿದೆ. ಜಾಂಟಿ ಐ ಪ್ರೋ( Jaunty i Pro). ಭಾರತದಲ್ಲಿ ಲಭ್ಯವಿರುವ ಹಲವಾರು ಹೈಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್(High speed Electric scooter)ಗಳಲ್ಲಿ ಒಂದಾಗಿದೆ. ಈ ಸ್ಕೂಟರ್ ಉತ್ತಮ ವ್ಯಾಪ್ತಿ, ಉತ್ತಮ ವೇಗ ಮತ್ತು ಹಲವಾರು ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿದೆ. ಖರ್ಚಿಲ್ಲದೆ
Categories: E-ವಾಹನಗಳು -
500 ವರ್ಷಗಳ ಸೂರ್ಯಗ್ರಹಣ, ಏಪ್ರಿಲ್ 8 ರಿಂದ ಈ ರಾಶಿಗೆ ಅಪಾರ ಸಂಪತ್ತು ಮತ್ತು ಅದೃಷ್ಟ

500 ವರ್ಷಗಳ ನಂತರ ಅದ್ಭುತ ಖಗೋಳ ಘಟನೆ! 4 ರಾಶಿಗಳಿಗೆ ಅದೃಷ್ಟದ ಭರಾಟೆ! ಸೂರ್ಯಗ್ರಹಣದ ಶುಭ ದಿನದಂದು ಒಂದು ಅಪರೂಪದ ಖಗೋಳ ಘಟನೆ ನಡೆಯಲಿದೆ. 500 ವರ್ಷಗಳ ನಂತರ ಮೊದಲ ಬಾರಿಗೆ, 4 ಗ್ರಹಗಳು ಒಂದೇ ರಾಶಿಯಲ್ಲಿ ಒಟ್ಟಿಗೆ ಸೇರುತ್ತವೆ. ಈ ಯೋಗವನ್ನು ‘ಚತುರ್ಗ್ರಹಿ ಯೋಗ(Chaturgrahi Yoga)’ ಎಂದು ಕರೆಯಲಾಗುತ್ತದೆ. ಈ ಯೋಗವು ಕೆಲವು ರಾಶಿಗಳ ಜನರಿಗೆ ಅದೃಷ್ಟ ಮತ್ತು ಯಶಸ್ಸನ್ನು ತರಲಿದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಯಾವ ರಾಶಿಗಳಿಗೆ ಲಾಭವಾಗುತ್ತದೆ ಎಂದು ತಿಳಿಯಲು ಆಸಕ್ತರಿದಿರಾ?
Categories: ಮುಖ್ಯ ಮಾಹಿತಿ -
ಬರೋಬ್ಬರಿ 34 ಕಿ.ಮೀ ಮೈಲೇಜ್ ಕೊಡುವ ಮಾರುತಿ ಕಾರಿಗೆ ಭರ್ಜರಿ ಡಿಸ್ಕೌಂಟ್.

ಮಾರುತಿ ಸುಜುಕಿ ವ್ಯಾಗನ್ R(Maruti Suzuki Wagon R): ಭರ್ಜರಿ ರಿಯಾಯಿತಿ, 5.54 ಲಕ್ಷ ಬೆಲೆ, 34 ಕಿ.ಮೀ ಮೈಲೇಜ್ ಮಾರುತಿ ಸುಜುಕಿ ವ್ಯಾಗನ್ R ಭಾರತದ ಅತ್ಯಂತ ಜನಪ್ರಿಯ ಹ್ಯಾಚ್ಬ್ಯಾಕ್(hatchback) ಕಾರುಗಳಲ್ಲಿ ಒಂದು. ಈ ಕಾರು ಈಗ ಭಾರೀ ರಿಯಾಯಿತಿಯಲ್ಲಿ ಲಭ್ಯವಿದೆ. ಬನ್ನಿ ಈ ಕಾರಿನ ವೈಶಿಷ್ಟತೆಗಳನ್ನು ಮತ್ತೇ ಅದಕ್ಕೆ ಸೇರಿದಂತೆ ಬೆಲೆ ರಿಯಾಯತಿಯ ಕುರಿತಾಗಿ ಇನ್ನಷ್ಟು ಮಾಹಿತಿಯನ್ನು ತಿಳಿದುಕೊಳ್ಳೋಣ. ವರದಿಯನ್ನು ತಪ್ಪದೆ ಕೊನೆಯವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ
Categories: ರಿವ್ಯೂವ್ -
ಏಪ್ರಿಲ್ ತಿಂಗಳಲ್ಲಿ ಕಮ್ಮಿ ಬೆಲೆಗೆ ಸಿಗುವ ಬೆಸ್ಟ್ ಕ್ಯಾಮೆರಾ ಮೊಬೈಲ್ಸ್ ಇಲ್ಲಿವೆ

ನಮಗೆಲ್ಲ ತಿಳಿದಿರುವ ಹಾಗೆ ಮಾರುಕಟ್ಟೆಗಳಲ್ಲಿ ಸುಮಾರು ಸಾಕಷ್ಟು ಸ್ಮಾರ್ಟ್ ಫೋನ್ ಗಳು ಕಡಿಮೆ ಬೆಲೆಯಿಂದ ಹಿಡಿದು ದೊಡ್ಡ ಮೊತ್ತದ ದುಬಾರಿ ಸ್ಮಾರ್ಟ್ ಫೋನ್ ಗಳು ಸಿಗುತ್ತವೆ. ಆದರೆ ನಮಗೆ ನಮ್ಮ ಬಜೆಟ್ ದರದಲ್ಲಿ (Buget price) 15,000 ರಿಂದ 20,000ರೂ. ಕಡಿಮೆ ಬೆಲೆಯ ಸ್ಸ್ಮಾರ್ಟಫೋನ್ ಬೇಕು ಎನ್ನುವರುಗೆ ಇದು ಒಂದು ಉತ್ತಮ ಮಾಹಿತಿ ಎಂದೇ ಹೇಳಬಹುದು. ಹೌದು ಕಡಿಮೆ ಬೆಲೆಯ ಸ್ಮಾರ್ಟ್ ಫೋನ್ ಗಳಿಗೆ ಮಾರುಕಟ್ಟೆಯಲ್ಲಿ ಭರ್ಜರಿ ಬೇಡಿಕೆ ಇದೆ. ಅಂತಹ ಟಾಪ್ ಬೆಸ್ಟ್ ಸ್ಮಾರ್ಟ್ಫೋನ್ಗಳು (top
Categories: ಮೊಬೈಲ್ -
ಯುಗಾದಿ ಹಬ್ಬದ ಪಚಡಿ ವಿಶೇಷ ಏನು? ಪಚಡಿ ತಯಾರಿಸುವುದು ಹೇಗೆ, ಇಲ್ಲಿದೆ ಮಾಹಿತಿ

ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು(Happy Ugadi All). ಈ ನಮ್ಮ ಹಿಂದೂ ಸಂಪ್ರದಾಯದ ಪ್ರಕಾರ ಯುಗಾದಿ ಹಬ್ಬವೇ (Ugadi festival) ನಮಗೆ ಹೊಸ ವರ್ಷ (New Year) ಆಗಿರುತ್ತದೆ. ಈ ವರ್ಷವು ಎಲ್ಲರಿಗೂ ಸಂತೋಷ ಮತ್ತು ಸಮೃದ್ಧಿಯನ್ನು ತರಲಿ ಮತ್ತು ಈ ವರ್ಷ ಯುಗಾದಿಯನ್ನು ಭಾರತದಲ್ಲಿ 9 ಏಪ್ರಿಲ್ 2024 ರಂದು ಆಚರಿಸಲಾಗುತ್ತದೆ. ಯುಗಾದಿಯು ಭಾರತದಲ್ಲಿ ಆಂಧ್ರಪ್ರದೇಶ (Andrapradesh), ಕರ್ನಾಟಕ(Karnataka) ಮತ್ತು ತೆಲಂಗಾಣ ರಾಜ್ಯದ(Telangana states) ಹಿಂದೂಗಳಿಗೆ ಹೊಸ ವರ್ಷದ ದಿನವಾಗಿದೆ, ಇದನ್ನು ಇತರ ಕೆಲವು ರಾಜ್ಯಗಳಲ್ಲಿಯೂ
Categories: ಮುಖ್ಯ ಮಾಹಿತಿ
Hot this week
-
ಕರ್ನಾಟಕ ಅರಣ್ಯ ಇಲಾಖೆ ನೇಮಕಾತಿ : 6000 ಖಾಲಿ ಹುದ್ದೆಗಳ ಭರ್ತಿಗೆ ಸರ್ಕಾರದ ಗ್ರೀನ್ ಸಿಗ್ನಲ್ | ಸಚಿವ ಈಶ್ವರ ಖಂಡ್ರೆ ಅಸ್ತು!
-
ಮೈಲೇಜ್ ಮತ್ತು ಸೇಫ್ಟಿಯಲ್ಲಿ ಇವೇ ನಂಬರ್ ಒನ್! ಮಧ್ಯಮ ವರ್ಗದ ಫ್ಯಾಮಿಲಿಗೆ ಹೇಳಿ ಮಾಡಿಸಿದ ಟಾಪ್ ಕಾರುಗಳು.
-
Scholarship Crisis: ವಿದ್ಯಾರ್ಥಿಗಳ ಪರದಾಟ; 1.60 ಲಕ್ಷ ಜನರಿಗೆ ಇನ್ನೂ ಬಂದಿಲ್ಲ ಸ್ಕಾಲರ್ಶಿಪ್ ಹಣ! ಅರ್ಜಿ ಹಾಕಲು ಇನ್ನೆರಡೇ ದಿನ ಬಾಕಿ!
-
RCB Auction 2026: ಆರ್ಸಿಬಿಗೆ ಬಂತು ಆನೆ ಬಲ! 7 ಕೋಟಿಗೆ KKR ಸ್ಟಾರ್ ಆಟಗಾರನ ಖರೀದಿ; ಬೌಲಿಂಗ್ ಸಮಸ್ಯೆಗೆ ಸಿಕ್ತಾ ಪರಿಹಾರ?
-
Rent Rules: ಬೆಂಗಳೂರಿನ ಬಾಡಿಗೆದಾರರು, ಮಾಲೀಕರೇ ಎಚ್ಚರ! ಹೊಸ ರೂಲ್ಸ್ ಬಂತು; ಸಣ್ಣ ತಪ್ಪು ಮಾಡಿದ್ರೂ ಬೀಳುತ್ತೆ ₹50,000 ದಂಡ!
Topics
Latest Posts
- ಕರ್ನಾಟಕ ಅರಣ್ಯ ಇಲಾಖೆ ನೇಮಕಾತಿ : 6000 ಖಾಲಿ ಹುದ್ದೆಗಳ ಭರ್ತಿಗೆ ಸರ್ಕಾರದ ಗ್ರೀನ್ ಸಿಗ್ನಲ್ | ಸಚಿವ ಈಶ್ವರ ಖಂಡ್ರೆ ಅಸ್ತು!

- ಮೈಲೇಜ್ ಮತ್ತು ಸೇಫ್ಟಿಯಲ್ಲಿ ಇವೇ ನಂಬರ್ ಒನ್! ಮಧ್ಯಮ ವರ್ಗದ ಫ್ಯಾಮಿಲಿಗೆ ಹೇಳಿ ಮಾಡಿಸಿದ ಟಾಪ್ ಕಾರುಗಳು.

- Scholarship Crisis: ವಿದ್ಯಾರ್ಥಿಗಳ ಪರದಾಟ; 1.60 ಲಕ್ಷ ಜನರಿಗೆ ಇನ್ನೂ ಬಂದಿಲ್ಲ ಸ್ಕಾಲರ್ಶಿಪ್ ಹಣ! ಅರ್ಜಿ ಹಾಕಲು ಇನ್ನೆರಡೇ ದಿನ ಬಾಕಿ!

- RCB Auction 2026: ಆರ್ಸಿಬಿಗೆ ಬಂತು ಆನೆ ಬಲ! 7 ಕೋಟಿಗೆ KKR ಸ್ಟಾರ್ ಆಟಗಾರನ ಖರೀದಿ; ಬೌಲಿಂಗ್ ಸಮಸ್ಯೆಗೆ ಸಿಕ್ತಾ ಪರಿಹಾರ?

- Rent Rules: ಬೆಂಗಳೂರಿನ ಬಾಡಿಗೆದಾರರು, ಮಾಲೀಕರೇ ಎಚ್ಚರ! ಹೊಸ ರೂಲ್ಸ್ ಬಂತು; ಸಣ್ಣ ತಪ್ಪು ಮಾಡಿದ್ರೂ ಬೀಳುತ್ತೆ ₹50,000 ದಂಡ!



