Tag: kannada prabha news paper

  • ಇನ್ನೇನು ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಡಲಿವೆ ಈ ಸೂಪರ್ ಮೊಬೈಲ್ಸ್..!

    new phones

    ಹೊಸ ಫೋನ್ ಖರೀದಿಸುವ ಯೋಚನೆಯಲ್ಲಿ ಇದ್ದೀರಾ? ಕಾಯಿರಿ! ಏಕೆಂದರೆ ಮುಂದಿನ ದಿನಗಳಲ್ಲಿ ಅನೇಕ ಅದ್ಭುತ ಸ್ಮಾರ್ಟ್ ಫೋನ್‌(smart phones)ಗಳು ಮರುಕಟ್ಟೆಗೆ ಲಭ್ಯವಾಗುತ್ತವೆ. ಇದೆ ಮೇ 2024 ರಲ್ಲಿ, ಚೀನಾ(China), ಭಾರತ(India) ಮತ್ತು ಜಾಗತಿಕವಾಗಿ ನಾಲ್ಕು ಸ್ಮಾರ್ಟ್‌ಫೋನ್ ಗಳ ಸಮ್ಮೇಳನಗಳು ನಡೆಯಲಿವೆ, ಅಲ್ಲಿ ನೀವು ಹೊಸ ಮತ್ತು ಕ್ರಾಂತಿಕಾರಿ ಫೋನ್‌ಗಳನ್ನು ಕಾಣುತ್ತೀರಿ. ಹಾಗಾದರೆ ಯಾವ ಫೋನ್‌ಗಳು ಬರಲಿವೆ? ಯಾವುದು ಉತ್ತಮ?.  ಈ ಪ್ರಶ್ನೆಗಳ ಉತ್ತರ ಪಡೆಯಲು ವರದಿಯನ್ನು ತಪ್ಪದೆ ಕೊನೆಯವರೆಗೂ ಓದಿ. ಇಲ್ಲಿ ನಾವು ಸಮ್ಮೇಳನಗಳಲ್ಲಿ ಯಾವ ಫೋನ್‌ಗಳು

    Read more..


  • Breaking News: ಹೊರ ಗುತ್ತಿಗೆ ನೇಮಕಾತಿಯಲ್ಲೂ ಮೀಸಲಾತಿ ಕಡ್ಡಾಯ ಸರ್ಕಾರದ ಆದೇಶ

    reservation is compulsory in outsourcing recruitment

    ಹೊರಗುತ್ತಿಗೆ ನೇಮಕಾತಿಯಲ್ಲಿಯೂ (Outsourcing Recruitment) ಮೀಸಲಾತಿ ಕಡ್ಡಾಯ (reservation is compulsory) : ಇದರ ಅನ್ವಯ ಶೇಕಡ 33 ರಷ್ಟು ಮಹಿಳೆಯರ ನೇಮಕಾತಿಗೆ ಸಜ್ಜಾದ ರಾಜ್ಯ ಸರ್ಕಾರ (state government).ಇಂದು ಎಲ್ಲಾ ಕ್ಷೇತ್ರಗಳಲ್ಲಿಯೂ ಕೂಡ ನಾವು ಮೀಸಲಾತಿ ಕಡ್ಡಾಯವಾಗಿರುವುದನ್ನು ಕಾಣಬಹುದು. ವಿದ್ಯಾಸಂಸ್ಥೆಗಳಿಂದ ಹಿಡಿದು ಸರ್ಕಾರಿ ನೌಕರಿಗಳವರೆಗೂ ಮೀಸಲಾತಿ (reservation) ಕಡ್ಡಾಯವಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ (state government) ಹೊರಗುತ್ತಿಗೆ ನೇಮಕಾತಿಯಲ್ಲಿಯೂ ಕೂಡ ಮೀಸಲಾತಿಯನ್ನು ಕಡ್ಡಾಯ ಮಾಡಬೇಕೆಂದು ಅಧಿಕೃತ ಆದೇಶವನ್ನು ಹೊರಡಿಸಿದೆ. ಕರ್ನಾಟಕ ಸರ್ಕಾರದ ವಿವಿಧ ಇಲಾಖೆಯಲ್ಲಿ

    Read more..


  • ಜೂನ್‌1 ರಿಂದ ʻಡ್ರೈವಿಂಗ್‌ ಲೈಸೆನ್ಸ್ʼ ನಿಯಮದಲ್ಲಿ ಬದಲಾವಣೆ! ಇಲ್ಲಿದೆ ಡೀಟೇಲ್ಸ್

    driving license new rule

    ಡ್ರೈವಿಂಗ್ ಟೆಸ್ಟ್ (driving test) ನೀಡಲು RTO ಗೆ ಹೋಗುವ ಅಗತ್ಯವಿಲ್ಲ! ಜೂನ್ 1 ರಿಂದ ಜಾರಿಯಾಗುತ್ತಿದೆ ಡ್ರೈವಿಂಗ್ ಲೈಸೆನ್ಸ್ ನ (driving license) ನಿಯಮ(Rule)ದಲ್ಲಿ ಭಾರಿ ಬದಲಾವಣೆ. ಇತ್ತೀಚಿಗೆ ವಾಹನಗಳ ಮಾರಾಟವು ಹೆಚ್ಚಾಗುತ್ತಿದೆ, ಇದರ ಜೊತೆಯಲ್ಲಿ ಗ್ರಾಹಕರು ಹೆಚ್ಚು ಹೆಚ್ಚು ತಮಗಿಷ್ಟವಾದಂತಹ ವಾಹನಗಳನ್ನು ಖರೀದಿಸುತ್ತಿದ್ದಾರೆ. ಆದರೆ ನಾವು ವಾಹನಗಳನ್ನು ಚಲಾಯಿಸಲು ಪರವಾನಗಿ ಅತ್ಯವಶ್ಯಕ. ಡ್ರೈವಿಂಗ್ ಲೈಸೆನ್ಸ್  ಇಲ್ಲದೆ ನಾವು ವಾಹನಗಳನ್ನು ಚಲಾಯಿಸಲಾಗುವುದಿಲ್ಲ. ಆದರೆ ಈ ಡ್ರೈವಿಂಗ್ ಲೈಸೆನ್ಸ್ ಅನ್ನು ಮಾಡಿಸಲು ಗ್ರಾಹಕರು ತಮ್ಮ ಕೆಲಸ ಕಾರ್ಯಗಳನ್ನು

    Read more..


  • ಎಚ್ಚರಿಕೆ..! ಫೆಡೆಕ್ಸ್‌ ಕೊರಿಯರ್ ಪಾರ್ಸೆಲ್‌ ಹೆಸರಲ್ಲಿ ಸೈಬರ್‌ ವಂಚಕರಿಂದ ಹಗಲು ದರೋಡೆ!!

    cyber crime

    ಎಚ್ಚರಿಕೆ! ಫೆಡೆಕ್ಸ್ ಕೊರಿಯರ್(FedEx Courier) ವಂಚನೆ, ಜಾಗರೂಕರಾಗಿರಿ! ನಕಲಿ ಫೆಡೆಕ್ಸ್ ಕೊರಿಯರ್ ಸಿಬ್ಬಂದಿಗಳಿಂದ ಕರೆಗಳು, ಹೊಸ ಸೈಬರ್ ಹಗರಣವಾಗಿದೆ. ಈ ವಂಚಕರು ನಿಮ್ಮ ವೈಯಕ್ತಿಕ ಮಾಹಿತಿಯನ್ನು ಕದಿಯಲು ಪ್ರಯತ್ನಿಸಬಹುದು ಅಥವಾ ಹಣವನ್ನು ವಸೂಲಿ ಮಾಡಬಹುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ನಿಸ್ಸಂದೇಹವಾಗಿ, ತಂತ್ರಜ್ಞಾನವು ನಮ್ಮ ಜೀವನವನ್ನು ಹಲವಾರು ರೀತಿಯಲ್ಲಿ ಸುಧಾರಿಸಿದೆ. ಒಂದು ಕ್ಲಿಕ್‌ನಲ್ಲಿ ನಾವು ಮಾಹಿತಿಯನ್ನು ಪಡೆಯಬಹುದು, ಕೆಲಸಗಳನ್ನು ಪೂರ್ಣಗೊಳಿಸಬಹುದು ಮತ್ತು ಒಬ್ಬರನ್ನೊಬ್ಬರು

    Read more..


  • Bara Parihara: ರಾಜ್ಯದ 16 ಲಕ್ಷ ರೈತ ಕುಟುಂಬಕ್ಕೆ ತಲಾ 3,000 ರೂ. ಜಮಾ!

    bara parihara

    ಕರ್ನಾಟಕದ ಬರಗಾಲಕ್ಕೆ ಸಹಾಯ: ರೈತರಿಗೆ ಒಂದಷ್ಟು ಒಳ್ಳೆಯ ಸುದ್ದಿ! ಕೇಂದ್ರ ಸರ್ಕಾರವು(central government) ರಾಜ್ಯದ 32 ಲಕ್ಷಕ್ಕೂ ಹೆಚ್ಚು ರೈತರಿಗೆ ಬರ ಪರಿಹಾರವಾಗಿ ₹3454 ಕೋಟಿ ಬಿಡುಗಡೆ ಮಾಡಿದೆ ಎಂದು ಕೃಷಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. ರಾಜ್ಯ ಸರ್ಕಾರವು 16 ಲಕ್ಷ ರೈತ ಕುಟುಂಬಗಳಿಗೆ ತಲಾ ₹3,000 ಪರಿಹಾರ ನೀಡಲು ಸಹ ನಿರ್ಧರಿಸಿದೆ. ಬನ್ನಿ ಇದರ ಕುರಿತು ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ

    Read more..


  • SC & ST ಪಂಗಡದವರಿಗೆ ವಿವಿಧ ಯೋಜನೆಗಳ ಉಚಿತ ತರಬೇತಿಗೆ ಅರ್ಜಿ ಆಹ್ವಾನ!

    free computer training

    ಉಚಿತ ಕಂಪ್ಯೂಟರ್ ತರಬೇತಿ(Free Computer Course) ಮತ್ತು ಉದ್ಯೋಗಾವಕಾಶಗಳಿಗೆ ಸಿದ್ಧರಾಗಿ! ಪರಿಶಿಷ್ಟ ಜಾತಿ(SC) ಮತ್ತು ಪರಿಶಿಷ್ಟ ಪಂಗಡ(ST) ದ ಅರ್ಹ ನಿರುದ್ಯೋಗಿ ಉದ್ಯೋಗಾಕಾಂಕ್ಷಿಗಳಿಗೆ ಒಂದು ಅದ್ಭುತ ಅವಕಾಶ! ಬೆಂಗಳೂರಿನ ರಾಷ್ಟ್ರೀಯ ವೃತ್ತಿ ಕೇಂದ್ರವು ಉಚಿತ ಕಂಪ್ಯೂಟರ್ ತರಬೇತಿ ಮತ್ತು ಉದ್ಯೋಗಾವಕಾಶಗಳನ್ನು ನೀಡುವ ವಿಶೇಷ ಕೋಚಿಂಗ್ ಸ್ಕೀಮ್(coaching scheme) ಅನ್ನು ಒದಗಿಸುತ್ತಿದೆ. ಈ ಯೋಜನೆಯು ನಿಮಗೆ ಉತ್ತಮ ಉದ್ಯೋಗಾವಕಾಶಗಳಿಗಾಗಿ ಸಿದ್ಧರಾಗಲು ಮತ್ತು ನಿಮ್ಮ ವೃತ್ತಿಜೀವನವನ್ನು ಮುನ್ನಡೆಸಲು ಸಹಾಯ ಮಾಡುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ

    Read more..


  • ನಿಮ್ಮ ಮೊಬೈಲ್ ಸಂಭಾಷಣೆ ಲೀಕ್ ಆಗಬಹುದು! ತಕ್ಷಣವೇ ಮೊಬೈಲ್ ನಲ್ಲಿ ಈ ಸೆಟ್ಟಿಂಗ್ ಆಫ್ ಮಾಡಿ.!

    tech news

    ಸ್ಮಾರ್ಟ್ ಪೋನ್ ಬಳಕೆದಾರರೆ ಎಚ್ಚರ! ನಿಮ್ಮ ಗೌಪ್ಯತೆಯನ್ನು ರಕ್ಷಿಸಿ! ನಿಮ್ಮ ಮೊಬೈಲ್ ಫೋನ್ ನಿಮ್ಮ  ಗೌಪ್ಯ ಸಂಭಾಷಣೆ(confidential conversations)ಗಳನ್ನು ಆಲಿಸುಸುತ್ತಿರಬಹುದು. ಹೌದು ಸ್ನೇಹಿತರೇ, ನಮಗೆ ಗೊತ್ತಿಲ್ಲದೆ ನಮ್ಮ ಸ್ಮಾರ್ಟ್ ಫೋನ್(smartphone) ನಮ್ಮ ಎಲ್ಲಾ ಸಂಭಾಷಣೆಗಳನ್ನು ಆಲಿಸುಸುತ್ತಿರಬಹುದು. ಹಾಗಿದ್ರೆ ಏನು ಮಾಡಬೇಕು?. ಈ ಪ್ರಶ್ನೆಗೆ ಉತ್ತರವನ್ನೂ ಪ್ರಸ್ತುತ ವರದಿಯಲ್ಲಿ ಸವಿಸ್ತಾರವಾಗಿ ನೀಡಲಾಗಿದೆ. ವರದಿಯನ್ನು ತಪ್ಪದೇ ಕೊನೆಯವರೆಗೂ ಓದಿ ಮತ್ತು ಹೇಗೆ ನಮ್ಮ ಸ್ಮಾರ್ಟ್ ಫೋನ್ ನಮ್ಮನ್ನು ಅಲಿಸುತ್ತದೆ ಮತ್ತು ಇದನ್ನು ತಡೆಯುವುದಕ್ಕೆ ಎಂತಹ ಸೆಟ್ಟಿಂಗ್ ಗಳನ್ನು ಮಾಡಬೇಕು ಎಂದು ತಿಳಿಯಿರಿ.

    Read more..


  • ರಾಜ್ಯದ ಈ ಜಿಲ್ಲೆಗಳ ಸರ್ಕಾರಿ ಶಾಲೆಗಳಲ್ಲಿ ‘LKG, UKG’ ಆರಂಭ! ಇಲ್ಲಿದೆ ಡೀಟೇಲ್ಸ್!

    LKG UKG started

    ಅಕ್ಷರ ಆವಿಷ್ಕಾರದ ಯೋಜನೆಯಡಿಯಲ್ಲಿ(akshara avishkara scheme) ಸರ್ಕಾರಿ ಶಾಲೆಗಳಲ್ಲಿಯೂ ಕೂಡ ಯುಕೆಜಿ (UKG) ಎಲ್ ಕೆಜಿ (LKG) ತರಗತಿಗಳು ಆರಂಭ. ಮೊದಲಿಗೆ ತರಗತಿಗಳನ್ನು ನೆಡೆಸಲು ಆಯ್ಕೆಯಾದ ಕುಷ್ಟಗಿ ತಾಲೂಕಿನ 36 ಸರ್ಕಾರಿ ಶಾಲೆಗಳು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಅಕ್ಷರ ಆವಿಷ್ಕಾರದ ಯೋಜನೆ: ವಿಜ್ಞಾನ ತಂತ್ರಜ್ಞಾನವಲ್ಲದೆ (science and technology) ಶೈಕ್ಷಣಿಕವಾಗಿಯೂ ನಮ್ಮ ಭಾರತ ಮುಂಚೂಣಿಯಲ್ಲಿದೆ. ಮನೆಗಳಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸವನ್ನು ಕೊಡಿಸಲು

    Read more..


  • BEML ನಲ್ಲಿ ಸಿಬ್ಬಂದಿ ಚಾಲಕ ಹುದ್ದೆಗಳಿಗೆ ಅರ್ಜಿ ಆಹ್ವಾನ!! SSLC ಪಾಸಾದವರು ಅಪ್ಲೈ ಮಾಡಿ!

    BEML staff driver recruitment

    ಈ ವರದಿಯಲ್ಲಿ BEML ನೇಮಕಾತಿ 2024, ಸಿಬ್ಬಂದಿ ಚಾಲಕ ಹುದ್ದೆಗಳ ಕುರಿತು ತಿಳಿಸಿಕೊಡಲಿದ್ದೆವೆ. ರಕ್ಷಣಾ ಸಚಿವಾಲಯದಲ್ಲಿ ಈ ಹುದ್ದೆಗಳಿಗೆ ಸೇರಿದಂತೆ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ

    Read more..