Tag: kannada prabha epaper
-
PM-Vidyalaxmi Scheme: ಕೇಂದ್ರ ಸರ್ಕಾರದಿಂದ ಈ ವಿದ್ಯಾರ್ಥಿಗಳಿಗೆ ಬಂಪರ್ ಗುಡ್ ನ್ಯೂಸ್!

Good news, ವಿದ್ಯಾರ್ಥಿಗಳೇ! ನಿಮ್ಮ ಶಿಕ್ಷಣದ ಕನಸುಗಳನ್ನು ನನಸಾಗಿಸಲು ಕೇಂದ್ರ ಸರ್ಕಾರ ನಿಮಗೆ ಹೆಗಲು ನೀಡಿದೆ. ಉನ್ನತ ಶಿಕ್ಷಣಕ್ಕಾಗಿ ನೀವು ಸುಲಭವಾಗಿ ಸಾಲ ಪಡೆಯಬಹುದು. ಈ ಯೋಜನೆಯು ನಿಮ್ಮ ಆರ್ಥಿಕ ಹೊರೆಯನ್ನು ಕಡಿಮೆ ಮಾಡಿದರೆ ಮತ್ತು ನಿಮ್ಮ ಭವಿಷ್ಯವನ್ನು ರೂಪಿಸಲು ನಿಮಗೆ ಅವಕಾಶವಿದೆ. ಹೌದು, ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಇತ್ತೀಚೆಗಷ್ಟೇ ಕೇಂದ್ರ ಸರ್ಕಾರವು ಪ್ರಧಾನಮಂತ್ರಿ-ವಿದ್ಯಾಲಕ್ಷ್ಮಿ (PM
Categories: ಸರ್ಕಾರಿ ಯೋಜನೆಗಳು -
Job News: ಕರ್ನಾಟಕ ಲೋಕಸೇವಾ ಆಯೋಗ, ಇನ್ಸ್ಪೆಕ್ಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ.!

ಉದ್ಯೋಗ ಸಿರಿಯ ಓದುಗರಿಗೆ ನಮಸ್ಕಾರ. ಈ ವರದಿಯಲ್ಲಿ ಕರ್ನಾಟಕ ಲೋಕಸೇವಾ ಆಯೋಗ ನೇಮಕಾತಿ 2024 (Karnataka public service commission Recruitment 2024) ಬಗ್ಗೆ ಮಾಹಿತಿಯನ್ನು ತಿಳಿಸಲಾಗಿದೆ. ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ
Categories: ಉದ್ಯೋಗ -
Ration Card : ರಾಜ್ಯದ ಈ ಜಿಲ್ಲೆಗಳಲ್ಲಿ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆ ಆರಂಭ.! ಈ ದಾಖಲೆಗಳು ಕಡ್ಡಾಯ

ಹೊಸ ರೇಷನ್ ಕಾರ್ಡ್, ಫಲಾನುಭವಿಗಳಿಗೆ ಗುಡ್ ನ್ಯೂಸ್ ನೀಡಿದ ಸರ್ಕಾರ. ಹೊಸ ರೇಷನ್ ಕಾರ್ಡ್ ಗೆ (New Ration Card) ಅರ್ಜಿ ಅಹ್ವಾನ. ಪಡಿತರ ಚೀಟಿಗಳು ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ (NFSA) ಅಡಿಯಲ್ಲಿ ಸಾರ್ವಜನಿಕ ವಿತರಣಾ ವ್ಯವಸ್ಥೆಯಿಂದ ಸಬ್ಸಿಡಿ (subsidy) ಆಹಾರ ಧಾನ್ಯವನ್ನು ಖರೀದಿಸಲು ಅರ್ಹರಾಗಿರುವ ಕುಟುಂಬಗಳಿಗೆ ಭಾರತದಲ್ಲಿ ರಾಜ್ಯ ಸರ್ಕಾರಗಳು ನೀಡುವ ಅಧಿಕೃತ ದಾಖಲೆಯಾಗಿದೆ. ಇದರ ಮೂಲಕ ಅನೇಕ ಸೌಲಭ್ಯಗಳು ಪಡೆದುಕೊಳ್ಳಬಹುದು. ಅಷ್ಟೇ ಅಲ್ಲದೆ ರೇಷನ್ ಕಾರ್ಡ್ ನಿಂದ ಭಾರತೀಯರಿಗೆ ಗುರುತಿಸುವಿಕೆಯ ಸಾಮಾನ್ಯ ರೂಪವಾಗಿಯೂ
Categories: ಮುಖ್ಯ ಮಾಹಿತಿ -
Honor X9c : ಹಾನರ್ ಹೊಸ ಫೋನ್ ಬಿಡುಗಡೆ, ಬರೋಬ್ಬರಿ 108MP ಕ್ಯಾಮೆರಾ.!

ಹಾನರ್ (Honor) ಕಂಪನಿಯು ನಿಜವಾಗಿಯೂ ನವೀಕೃತ ತಂತ್ರಜ್ಞಾನದೊಂದಿಗೆ ಮಾರುಕಟ್ಟೆಗೆ ಹೊಸದೊಂದು ದಿಶೆಯಲ್ಲಿ ಪಾದಾರ್ಪಣೆ ಮಾಡಿದೆ. ಹೊಸದಾಗಿ ಬಿಡುಗಡೆ ಮಾಡಿದ ಹಾನರ್ X9c ಆಕರ್ಷಕ ವಿನ್ಯಾಸ, ಬಲಿಷ್ಠ ಕಟ್ಟಡ, ಮತ್ತು ಅಪೂರ್ವ ಫೀಚರ್ಗಳೊಂದಿಗೆ ಗಮನ ಸೆಳೆಯುತ್ತಿದೆ. ಈ ಡಿವೈಸ್ 6 ಅಡಿ ಎತ್ತರದಿಂದ ಬಿದ್ದರೂ ಸುಲಭವಾಗಿ ನಾಶವಾಗದಂತೆ ರಚನೆಯಾಗಿದೆ. ಇದು ತೀವ್ರವಾದ ಚಳಿ ಮತ್ತು ತಾಪಮಾನದಲ್ಲಿಯೂ ತನ್ನ ಸಾಮರ್ಥ್ಯವನ್ನು ಕಾಪಾಡಿಕೊಂಡು ನಿರಂತರ ಕಾರ್ಯನಿರ್ವಹಣೆಗೆ ತಯಾರಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ
Categories: ಮೊಬೈಲ್ -
ಭಾರತದಲ್ಲಿ ಖರೀದಿಗೆ ಮುಗಿಬಿದ್ದ ಸ್ಮಾರ್ಟ್ಫೋನ್ಸ್: ಯಾವ ಬ್ರಾಂಡ್ಗೆ ನಂಬರ್ ಒನ್ ಸ್ಥಾನ ಗೊತ್ತಾ?

ಭಾರತದಲ್ಲಿ ಸ್ಮಾರ್ಟ್ಫೋನ್(Smartphone) ಮಾರುಕಟ್ಟೆ ದಿನದಿಂದ ದಿನಕ್ಕೆ ವಿಸ್ತರಿಸುತ್ತಿದ್ದು, ಜನರು ಹೊಸ ಹೊಸ ತಂತ್ರಜ್ಞಾನಗಳಿಂದ ಹೆಚ್ಚುಗಾರಿಕೆ ಹೊಂದಿದ ದುಬಾರಿ ಫೋನ್ಗಳನ್ನು ಖರೀದಿಸಲು ಹೆಚ್ಚಿನ ತೋರಣೆ ನೀಡುತ್ತಿದ್ದಾರೆ. 2024ರ ಮೂರನೇ ತ್ರೈಮಾಸಿಕದಲ್ಲಿ (ಜುಲೈ-ಸೆಪ್ಟೆಂಬರ್) ಭಾರತದಲ್ಲಿ ಸ್ಮಾರ್ಟ್ಫೋನ್ ಮಾರಾಟ ಶೇ. 3 ವಾರ್ಷಿಕ ಬೆಳವಣಿಗೆಯೊಂದಿಗೆ ದಾಖಲೆ ಮಟ್ಟದಲ್ಲಿ ಹೆಚ್ಚಾಗಿದೆ. ಇದರ ಬೆಲೆಗಳಲ್ಲಿ ವಾರ್ಷಿಕ ಶೇ.12 ಹೆಚ್ಚಳ ಕಂಡುಬಂದಿದ್ದು, ಇದು ಯಾವುದೇ ತ್ರೈಮಾಸಿಕದಲ್ಲಿ ಇದುವರೆಗಿನ ಅತ್ಯಧಿಕವಾಗಿದೆ. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ
Categories: ಮೊಬೈಲ್ -
ಬಹು ನಿರೀಕ್ಷಿತ್ ಆಕ್ಟೀವಾ, ಜುಪಿಟರ್ ಎಲೆಕ್ಟ್ರಿಕ್ ಸ್ಕೂಟರ್ಗಳು ಬಿಡುಗಡೆಗೆ ಕ್ಷಣ ಗಣನೆ.!

ಆದಷ್ಟು ಬೇಗ ಮಾರುಕಟ್ಟೆಗೆ ಲಗ್ಗೆ ಇಡಲಿವೆ ಆಕ್ಟೀವಾ, ಜುಪಿಟರ್ ಎಲೆಕ್ಟ್ರಿಕ್ ಸ್ಕೂಟರ್ಗಳು, ಇಲ್ಲಿದೆ ಸಂಪೂರ್ಣ ಮಾಹಿತಿ. ಇಂದು ಎಲ್ಲರ ಬಳಿಯೂ ಒಂದಲ್ಲ ಒಂದು ವಾಹನ ಇದ್ದೆ ಇದೆ. ಹೌದು, ಬದಲಾದ ಕಾಲಘಟ್ಟದಲ್ಲಿ ಹೊಸ ಹೊಸ ಅವಿಸ್ಕಾರಗಳು ಸೃಷ್ಟಿಯಾಗುತ್ತಲೇ ಇವೆ. ಹಿಂದೆ ಬಳಸುತ್ತಿದ್ದ ಯಾವುದೇ ವಸ್ತುಗಳು ಈಗ ಕಾಣಲು ಸಿಗುವುದಿಲ್ಲ. ಯಾಕೆಂದರೆ ಆಧುನಿಕ ಯುಗದಲ್ಲಿ ಎಲ್ಲವೂ ಹೊಸ ವಸ್ತುಗಳು ಸೃಷ್ಟಿಯಾಗಿವೆ. ಹಾಗೆಯೇ ವಾಹನಗಳಲ್ಲಿಯೂ ಕೂಡ ಬದಲಾವಣೆ ಯಾಗಿವೆ. ಇಂದು ಹೆಚ್ಚು ಇವಿ ಅಂದರೆ ಎಲೆಟ್ರಿಕ್ ವಾಹನಗಳನ್ನು ಕಾಣುತ್ತೆವೆ. ಇಂಧನ
Categories: E-ವಾಹನಗಳು -
ಪಿಂಚಣಿದಾರರ ಗಮನಕ್ಕೆ, ಪಿಂಚಣಿ ನಿಯಮದಲ್ಲಿ ಮಹತ್ವದ ಬದಲಾವಣೆ. ಇಲ್ಲಿದೆ ಮಾಹಿತಿ

ಸರ್ಕಾರಿ ನೌಕರರ ಪಿಂಚಣಿ ನಿಯಮಗಳಲ್ಲಿ ಮಹಿಳೆಯರ ಸಬಲೀಕರಣಕ್ಕೆ ಒಂದು ದೊಡ್ಡ ಹೆಜ್ಜೆ ಇಡಲಾಗಿದೆ. ಕೇಂದ್ರ ಸರ್ಕಾರದ ಇತ್ತೀಚಿನ ಆದೇಶದಂತೆ, ಪಿಂಚಣಿ(Pension) ಪಡೆಯುವ ಸರ್ಕಾರಿ ನೌಕರರು ತಮ್ಮ ಪುತ್ರಿಯರ ಹೆಸರನ್ನು ಕುಟುಂಬ ದಾಖಲೆಗಳಲ್ಲಿ ಕಡ್ಡಾಯವಾಗಿ ಉಳಿಸಬೇಕು. ಈ ನಿರ್ಧಾರವು ಪುತ್ರಿಯರನ್ನು ಕುಟುಂಬ ಪಿಂಚಣಿಗೆ ಅರ್ಹರನ್ನಾಗಿ ಮಾಡುವುದರ ಜೊತೆಗೆ, ಸಮಾಜದಲ್ಲಿ ಮಹಿಳೆಯರ ಸ್ಥಾನಮಾನವನ್ನು ಬಲಪಡಿಸುವ ನಿಟ್ಟಿನಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ,ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು
Categories: ಮುಖ್ಯ ಮಾಹಿತಿ
Hot this week
-
ಕರ್ನಾಟಕದಲ್ಲಿ ಕಡುಚಳಿ ಆತಂಕ: ಜನತೆಗೆ ಸರ್ಕಾರದಿಂದ ತುರ್ತು ‘ಶೀತಗಾಳಿ’ ಮಾರ್ಗಸೂಚಿ ಪ್ರಕಟ! ಮರೆಯದೆ ಈ ನಿಯಮ ಪಾಲಿಸಿ
-
ಪವರ್ ಬ್ಯಾಂಕ್ ಬೇಕಾಗಿಲ್ಲ! 7000mAh ಬ್ಯಾಟರಿಯ ಈ 5 ಫೋನ್ಗಳಿದ್ದರೆ 2 ದಿನ ಚಾರ್ಜ್ ಮಾಡ್ಬೇಕಿಲ್ಲ; ಇಯರ್ ಎಂಡ್ ಆಫರ್!
-
Sirsi Marikamba Jatre: ತಾಯಿ ಮಾರಿಕಾಂಬೆ ದರ್ಶನಕ್ಕೆ ಡೇಟ್ ಫಿಕ್ಸ್! ರಥ ಏರೋದು ಯಾವತ್ತು? ಇಲ್ಲಿದೆ ಕಂಪ್ಲೀಟ್ ವೇಳಾಪಟ್ಟಿ.
-
Breaking Alert: ನಾಳೆಯಿಂದ ಬೆಳಗ್ಗೆ ಶಾಲೆಗೆ ಹೋಗುವ ಸಮಯ ಚೇಂಜ್! ಚಳಿ ಹಿನ್ನೆಲೆ ಡಿಸಿ ಮಹತ್ವದ ಆದೇಶ; ಈ ಜಿಲ್ಲೆಯಲ್ಲಿ ಮಾತ್ರ.
-
WhatsApp Alert: ನಿಮ್ಮ ಫ್ರೆಂಡ್ಸ್ ಕಳಿಸಿದ ‘ಫೋಟೋ’ ಓಪನ್ ಮಾಡಿ ನೋಡಿದ್ದೀರಾ.? ಹಾಗಿದ್ರೇ ನಿಮ್ಮ ವಾಟ್ಸಾಪ್ ಈಗಾಗ್ಲೇ ಹ್ಯಾಕ್ ಆಗಿರಬಹುದು!
Topics
Latest Posts
- ಕರ್ನಾಟಕದಲ್ಲಿ ಕಡುಚಳಿ ಆತಂಕ: ಜನತೆಗೆ ಸರ್ಕಾರದಿಂದ ತುರ್ತು ‘ಶೀತಗಾಳಿ’ ಮಾರ್ಗಸೂಚಿ ಪ್ರಕಟ! ಮರೆಯದೆ ಈ ನಿಯಮ ಪಾಲಿಸಿ

- ಪವರ್ ಬ್ಯಾಂಕ್ ಬೇಕಾಗಿಲ್ಲ! 7000mAh ಬ್ಯಾಟರಿಯ ಈ 5 ಫೋನ್ಗಳಿದ್ದರೆ 2 ದಿನ ಚಾರ್ಜ್ ಮಾಡ್ಬೇಕಿಲ್ಲ; ಇಯರ್ ಎಂಡ್ ಆಫರ್!

- Sirsi Marikamba Jatre: ತಾಯಿ ಮಾರಿಕಾಂಬೆ ದರ್ಶನಕ್ಕೆ ಡೇಟ್ ಫಿಕ್ಸ್! ರಥ ಏರೋದು ಯಾವತ್ತು? ಇಲ್ಲಿದೆ ಕಂಪ್ಲೀಟ್ ವೇಳಾಪಟ್ಟಿ.

- Breaking Alert: ನಾಳೆಯಿಂದ ಬೆಳಗ್ಗೆ ಶಾಲೆಗೆ ಹೋಗುವ ಸಮಯ ಚೇಂಜ್! ಚಳಿ ಹಿನ್ನೆಲೆ ಡಿಸಿ ಮಹತ್ವದ ಆದೇಶ; ಈ ಜಿಲ್ಲೆಯಲ್ಲಿ ಮಾತ್ರ.

- WhatsApp Alert: ನಿಮ್ಮ ಫ್ರೆಂಡ್ಸ್ ಕಳಿಸಿದ ‘ಫೋಟೋ’ ಓಪನ್ ಮಾಡಿ ನೋಡಿದ್ದೀರಾ.? ಹಾಗಿದ್ರೇ ನಿಮ್ಮ ವಾಟ್ಸಾಪ್ ಈಗಾಗ್ಲೇ ಹ್ಯಾಕ್ ಆಗಿರಬಹುದು!




