Tag: kannada prabha epaper today

  • ಈ ವರ್ಗದ ಜನರಿಗೆ 5 ಲಕ್ಷದವರೆಗೆ ಸರ್ಕಾರಿ ಸಹಾಯಧನ, ಬಡವರು ಅರ್ಜಿ ಸಲ್ಲಿಸಿ – ಸಚಿವ ಕೃಷ್ಣ ಬೈರೇಗೌಡ

    5 lakh subsidy

    ಶ್ರೇಯೋಭಿವೃದ್ಧಿಗೆ ಸ್ವಾವಲಂಬಿ ಯೋಜನೆ: ಬಡವರಿಗೆ 5 ಲಕ್ಷ ಸಹಾಯಧನ. ಈ ಯೋಜನೆಯ ಕುರಿತು ಹೆಚ್ಚಿನ ಮಾಹಿತಿಯನ್ನು ಪಡೆಯಲು ವರದಿಯನ್ನು ಸಂಪೂರ್ಣವಾಗಿ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಬೆಂಗಳೂರು: ಆರ್ಥಿಕವಾಗಿ ಹಿಂದುಳಿದಿರುವ ಬ್ರಾಹ್ಮಣ ಕುಟುಂಬಗಳ ಶ್ರೇಯೋಭಿವೃದ್ಧಿಗಾಗಿ(career development) ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿ(Karnataka Brahmin Development

    Read more..


  • BBK 10: ಬಿಗ್ ಬಾಸ್ ಮನೆಗೆ ಬಂದೇ ಬಿಡ್ತು ಪ್ರತಾಪ್ ಡ್ರೋನ್..!

    drone to bigboss

    ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 10 (BigBoss season 10) ನೀನು ಎರಡು ದಿನಗಳಲ್ಲಿ ಮುಕ್ತಾಯವನ್ನುಗೊಳ್ಳಲಿದೆ. ಮನೆಯ ಸ್ಪರ್ಧೆಗಳಿಗೆ ತಮ್ಮ ಆಸೆಗಳನ್ನು ಈಡೇರಿಸಿಕೊಳ್ಳಲು ಬಿಗ್ ಬಾಸ್ ಒಂದು ಅವಕಾಶವನ್ನು ನೀಡಿದ್ದರು. ತಮ್ಮ ಆಸೆಗಳನ್ನು ಬಿಗ್ ಬಾಸ್ ಮುಂದೆ ಹೇಳಿ ತನ್ನ ಕೈಯಲ್ಲಿರುವ ಕಾಯಿನ್ ಗಳನ್ನು ಬಾವಿಯಲ್ಲಿ ಎಸೆಯಬೇಕಾಗಿತ್ತು. ಮನೆಯ 6 ಜನರು ಅವರ ಆಸೆಗಳೆಲ್ಲವನ್ನು ಬಿಗ್ ಬಾಸ್ ಮುಂದೆ ಈಗಾಗಲೇ ಹೇಳಿದ್ದಾರೆ. ಬಿಗ್ ಬಾಸ್ ಕೂಡ ಒಂದೊಂದೇ ಆಸೆಗಳನ್ನು ಈಡೇರಿಸುತ್ತಿದ್ದಾರೆ. ಅವುಗಳ

    Read more..


  • ನೋಕಿಯಾದ 5G ಮೊಬೈಲ್ ಮೇಲೆ ಬಂಪರ್ ಡಿಸ್ಕೌಂಟ್, ಇಲ್ಲಿದೆ ಮಾಹಿತಿ

    nokia g42 phone

    ನೋಕಿಯಾ (Nokia) G42 5G ಮೊಬೈಲ್ ಅನ್ನು 11 ಸೆಪ್ಟೆಂಬರ್ 2023 ರಂದು ಬಿಡುಗಡೆ ಮಾಡಲಾಯಿತು. ಈಗಾಗಲೇ ತುಂಬಾ ಸೌಂಡು ಮಾಡಿರುವ ಈ ಫೋನ್ ಮೇಲೆ 25% ರಿಯಾಯಿತಿಯಲ್ಲಿ (Discount) ಲಭ್ಯವಿದೆ. ಈಗ ಕಂಪನಿಯು ಈ ಸಾಧನಕ್ಕಾಗಿ ಆಂಡ್ರಾಯ್ಡ್ 14 ಅಪ್‌ಡೇಟ್ ಅನ್ನು ತರುತ್ತಿದೆ, ಇದು ಭಾರತೀಯ ಬಳಕೆದಾರರಿಗಾಗಿ ಹೊರತರಲು ಪ್ರಾರಂಭಿಸಿದೆ. ಈ ಫೋನ್ 8MP ಸೆಲ್ಫಿ ಸಂವೇದಕ, 20W ವೈರ್ಡ್ ಚಾರ್ಜಿಂಗ್ ಬೆಂಬಲ ಮತ್ತು 5000mAh ಬ್ಯಾಟರಿಯನ್ನು ಹೊಂದಿದೆ. ಈ ಫೋನಿನ ರಿಯಾಯಿತಿ ಹಾಗೂ ವೈಶಿಷ್ಟ್ಯಗಳ

    Read more..


  • ರಾಜ್ಯದಲ್ಲಿ 347 ಸರ್ವೆಯರ್ ಹುದ್ದೆಗಳ ನೇಮಕಾತಿ! ಇಲ್ಲಿದೆ ಸಂಪೂರ್ಣ ಮಾಹಿತಿ

    WhatsApp Image 2024 01 26 at 4.38.51 PM

    ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣಾವಕಾಶ! 347 ‘ಸರ್ವೆಯರ್'(Surveyor) ಹುದ್ದೆಗಳ ನೇಮಕಾತಿ(Recruitment) ಶೀಘ್ರದಲ್ಲೇ ನಡೆಯಲಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಕಲಬುರಗಿ, 2024 ಜನವರಿ 25: ಉದ್ಯೋಗಾಕಾಂಕ್ಷಿಗಳಿಗೆ ರಾಜ್ಯ ಸರ್ಕಾರದಿಂದ ಸಿಹಿಸುದ್ದಿ. ಶೀಘ್ರದಲ್ಲಿಯೇ ರಾಜ್ಯದಲ್ಲಿ 347 ಸರ್ವೇಯರ್ ಹುದ್ದೆಗಳ ನೇಮಕಾತಿ ನಡೆಯಲಿದೆ. ಕಂದಾಯ ಸಚಿವ ಕೃಷ್ಣ ಬೈರೇಗೌಡ (Revenue Minister Krishna Bairegowda) ಅವರು ಇತ್ತೀಚಿಗೆ ನಡೆಸಿದ ಸುದ್ದಿಗೋಷ್ಠಿ(Press conference) ಯಲ್ಲಿ ಈ ಮಾಹಿತಿಯನ್ನು ನೀಡಿದರು.

    Read more..


  • Voter ID: ಹೊಸ ವೋಟರ್ ಐಡಿ & ತಿದ್ದುಪಡಿ ಮೊಬೈಲ್ ನಲ್ಲೆ ಮಾಡಿಕೊಳ್ಳಿ , ಇಲ್ಲಿದೆ ಕಂಪ್ಲೀಟ್ ವಿಡಿಯೋ !

    voter ID update and correction

    ವೋಟರ್ ಐಡಿ(Voter ID): ಕೆಲವೇ ಹಂತಗಳಲ್ಲಿ ನಿಮ್ಮ ಮನೆಯಿಂದಲೇ ನಿಮ್ಮ ಮತದಾರ ಗುರುತಿನ ಚೀಟಿ(Voter ID)ಯನ್ನು ನವೀಕರಿಸಿ. ಈ ಪ್ರಕ್ರಿಯೆಯ ಕುರಿತು ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ವರದಿಯನ್ನು ಸಂಪೂರ್ಣವಾಗಿ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ವೋಟರ್ ಐಡಿಯಾ ನವೀಕರಣ ಈಗ ಆನ್ಲೈನ್ ನಲ್ಲಿ : ಇಂದು, ಎಲ್ಲವೂ ಆನ್‌ಲೈನ್‌(Online) ನಲ್ಲಿ ಸುಲಭವಾಗಿ ನಡೆಯುತ್ತಿದೆ. ವ್ಯಾಪಾರ, ಶಿಕ್ಷಣ, ಆರೋಗ್ಯ ಸೇವೆಗಳು

    Read more..


  • SSLC ಮತ್ತು ಪಿಯುಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಹೊಸ ರೂಲ್ಸ್ ಜಾರಿ, ಸಂಪೂರ್ಣ ಮಾಹಿತಿ ಇಲ್ಲಿದೆ

    10th and PUC exam rule changed

    ಎಸ್‌ಎಸ್‌ಎಲ್‌ಸಿ ( SSLC ) ಮತ್ತು ದ್ವಿತೀಯ ಪಿಯುಸಿ ( Second PUC ) ವಿದ್ಯಾರ್ಥಿಗಳಿಗೆ ಇದೀಗ ಒಂದು ಗುಡ್ ನ್ಯೂಸ್ ತಿಳಿದು ಬಂದಿದೆ. ಅದೇನೆಂದರೆ, ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷಾ ನಿಯಮಗಳನ್ನು ತಿದ್ದುಪಡಿ ( Rules Correction ) ಮಾಡಲಾಗಿದೆ. ಮತ್ತು ಅದರ ಬದಲಿಗೆ ವಿದ್ಯಾರ್ಥಿಸ್ನೇಹಿ ನಿಯಮಗಳನ್ನು ಜಾರಿಗೊಳಿಸಿದೆ. ಇದೊಂದು ಖುಷಿಯ ವಿಚಾರ ಎನ್ನಬಹುದು. ಅದರ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗೆ ನೀಡಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ

    Read more..


  • BBK 10- ಡ್ರೋನ್ ಪ್ರತಾಪ್ ಮನೆಯಿಂದ ಔಟ್.? ಬಾರಿ ಶಾಕ್ ಕೊಟ್ಟ ಬಿಗ್ ಬಾಸ್!!

    mid week elimination bigboss

    ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 10 (season 10) ಇನ್ನೇನು ನಾಲ್ಕು ದಿನಗಳಲ್ಲಿ ಮುಗಿಯಲಿದೆ. ಮನೆಯಲ್ಲಿ ಎಲ್ಲರೂ ತಮ್ಮ ತಪ್ಪುಗಳನ್ನು ಅರಿತುಕೊಂಡು, ಅವುಗಳನ್ನೆಲ್ಲ ಒಪ್ಪಿಕೊಂಡು, ಒಬ್ಬರನ್ನು ಒಬ್ಬರು ಕ್ಷಮಿಸುತ್ತಾ ಸಂತೋಷದಿಂದ ದಿನಗಳನ್ನು ಕಳುಹಿಸಿದ್ದಾರೆ. ಇಂತಹ ಸಮಯದಲ್ಲಿ ಬಿಗ್ ಬಾಸ್ ಮನೆಯ ಆಟಗಾರರಿಗೆ ಒಂದು ಶಾಕಿಂಗ್ ನ್ಯೂಸ್ ನೀಡಿದರು. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಿಮಗೆ ಈ ವರದಿಯ ಮೂಲಕ ತಿಳಿಸಲಾಗುತ್ತದೆ. ಈ ವರದಿಯನ್ನು ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ

    Read more..


  • POCO X6 5G ಮೊಬೈಲ್ ಫಸ್ಟ್‌ ಸೇಲ್‌ ಪ್ರಾರಂಭ! ಭರ್ಜರಿ ಆಫರ್ ಘೋಷಣೆ!

    POCO X6 5G

    ಫ್ಲಿಪ್‌ಕಾರ್ಟ್(Flipkart) ಭಾರತದ ಒಂದು ಅತಿದೊಡ್ಡ online shoping ಸೈಟ್‌ಗಳಲ್ಲಿ ಒಂದಾಗಿದೆ. ಇದು ಭಾರತೀಯರಿಗೆ ಅತ್ಯಂತ ಜನಪ್ರಿಯ ಮತ್ತು ಕೈಗೆಟುಕುವ ಸೈಟ್‌ಗಳಲ್ಲಿ ಒಂದಾಗಿದೆ. Flipkart ನಿಂದ ಹೆಚ್ಚಿನ ಸಂಖ್ಯೆಯ ಜನರು ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದಾರೆ. Flipkart ಲಕ್ಷಾಂತರ ಉತ್ಪನ್ನಗಳೊಂದಿಗೆ ಸಾವಿರಾರು ಬ್ರ್ಯಾಂಡ್‌ಗಳನ್ನು ಕೂಡಾ ಹೊಂದಿದೆ, ಇದರಲ್ಲಿ ಫ್ಯಾಷನ್, ಎಲೆಕ್ಟ್ರಾನಿಕ್ಸ್, ಸೌಂದರ್ಯ, ಮನೆ ಅಲಂಕಾರಗಳಿಗೆ , ಡಿನ್ನರ್‌ವೇರ್, ಪಾದರಕ್ಷೆಗಳು, ಕೈಚೀಲಗಳು, ಆಭರಣ, ಪರ್ಸನಲ್ ಯುಸ್ ಗೆ, ಸ್ಮಾರ್ಟ್ ಫೋನ್ ಗಳು , ಹೆಡ್‌ಫೋನ್‌ಗಳು , ಟಿವಿ, ಲ್ಯಾಪ್‌ಟಾಪ್‌ಗಳು, ದಿನಸಿಗಳು ಹೀಗೆ ಇನ್ನೂ

    Read more..


  • ರೈತರಿಗೆ 2000/- ರೂ. ಬೆಳೆ ಹಾನಿ ಪರಿಹಾರದ ಹಣ ಈ ದಿನ ಜಮಾ – ಸಿ.ಎಂ ಸಿದ್ದರಾಮಯ್ಯ

    IMG 20240125 WA0006

    ಇದೀಗ ರಾಜ್ಯದ ರೈತರಿಗೆ ಸಿಹಿ ಸುದ್ದಿ ತಿಳಿದು ಬಂದಿದೆ. ರಾಜ್ಯದಲ್ಲಿ ರೈತರು ಬೆಳೆ ಬೆಳೆಯಲು ಆಗದೆ ಸಾಕಷ್ಟು ಕಷ್ಟ ಪಡುತ್ತಿದ್ದಾರೆ. ಇದಕ್ಕೆಲ್ಲ ಕಾರಣ ಬರಗಾಲ(drought). ಹೌದು, ಮುಂಗಾರು ಮಳೆ ಇಲ್ಲದೆ ಬೆಳೆ ಬೆಳೆಯಲು ರೈತರು ಬಹಳ ಕಷ್ಟವಾಗುತ್ತಿದೆ. ಹಾಗಾಗಿ ರೈತರಿಗೆ ಸರ್ಕಾರದಿಂದ ( From Government ) ಬಹಳ ಯೋಜನೆಗಳು, ಸಾಲ(loan) ಸೌಲಭ್ಯಗಳು ಲಭ್ಯವಿವೆ. ಹಾಗೆಯೇ ಇದೀಗ ಬರದಿಂದ ಕಂಗಾಲಾಗಿರುವ ರೈತರ ನೆರವಿಗೆ ಸರ್ಕಾರ ಮುಂದಾಗುತ್ತಿದೆ. ಇದೀಗ ರಾಜ್ಯ ಸರ್ಕಾರ ( State Government ) ರೈತರ

    Read more..