Tag: kannada news
JNV – ನವೋದಯ ವಿದ್ಯಾಲಯ ಸಮಿತಿಯಿಂದ 6 ನೇ ತರಗತಿ ಸೆಲೆಕ್ಷನ್ ಟೆಸ್ಟ್ ಹಂತ 1 ರ ಹಾಲ್ ಟಿಕೆಟ್ ಬಿಡುಗಡೆ

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ನವೋದಯ ವಿದ್ಯಾಲಯ ಸಮಿತಿ(NVS) 2023-24 JNV ತರಗತಿ 6ರ ವಿದ್ಯಾರ್ಥಿಗಳಿಗೆ ನಡೆಸುವ ಹಂತ 1 ಪರೀಕ್ಷೆಗಾಗಿ ಪ್ರವೇಶ ಕಾರ್ಡ್( Admit Card) ಗಳನ್ನು ಬಿಡುಗಡೆ ಮಾಡಿದೆ. ವಿದ್ಯಾರ್ಥಿಗಳ ಪೋಷಕರು ತಮ್ಮ ಮಕ್ಕಳ ನವೋದಯ ಪರೀಕ್ಷೆಯ ಪ್ರವೇಶ ಕಾರ್ಡ್ ಅನ್ನು ಆನ್ಲೈನ್ನಲ್ಲಿ – navodaya.gov.in ನಲ್ಲಿ ಪಡೆಯಬಹುದು. ಇದರ ಕುರಿತಾದ ಸಂಪೂರ್ಣ ಮಾಹಿತಿಯನ್ನು ನಿಮಗೆ ಈ ಲೇಖನದ ಮೂಲಕ ತಿಳಿಸಿಕೊಡಲಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ
Categories: ಸಾರ್ವಜನಿಕ ಮಾಹಿತಿBigg Boss Kannada: ಬಿಗ್ಬಾಸ್ ಹೋಗಿಬಂದ ಬಳಿಕ ಟೀಕಿಸಿದವರಿಗೆ ಗುಮ್ಮಿದ ಪ್ರದೀಪ್ ಈಶ್ವರ್

ಈಗಾಗಲೇ ಕನ್ನಡ ಕಿರುತೆರೆಯ ಪ್ರಮುಖ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 10(BigBoss season 10) ನಡೆಯುತ್ತಿದೆ. ಬಿಗ್ಬಾಸ್ ಆರಂಭವಾದ ಮರುದಿನ ದೊಡ್ಡ ಮನೆಯೊಳಗೆ ಶಾಸಕ ಪ್ರದೀಪ್ ಈಶ್ವರ್ ಎಂಟ್ರಿ ಕೊಟ್ಟಿದ್ದು ವೀಕ್ಷಕರಿಗೆ ಅಚ್ಚರಿಯನ್ನು ಉಂಟು ಮಾಡಿದೆ. ಶಾಸಕರಾದ ಪ್ರದೀಪ್ ಈಶ್ವರ್ ರವರು ರಿಯಾಲಿಟಿ ಶೋ ಗೆ ಬಂದಿರುದು ಎಲ್ಲಾ ಕಡೆಗಳಿಂದ ಮಾತುಗಳು ಕೇಳಿಬರುತ್ತಿವೆ. ಇದನ್ನು ಸಾರ್ವಜನಿಕರು ಮತ್ತು ವಿರೋಧ ಪಕ್ಷದವರು ಆಕ್ಷೇಪಿಸಿದ್ದಾರೆ. ಏನಿದು ಸುದ್ದಿ ಅಂತ ತಿಳಿದುಕೊಳ್ಳ ಬೇಕೇ ಹಾಗಿದ್ದಲ್ಲಿ ಲೇಖನವನ್ನು ಸಂಪೂರ್ಣವಾಗಿ ಓದಿ. ಬಿಗ್ ಬಾಸ್
Categories: ಸಾರ್ವಜನಿಕ ಮಾಹಿತಿGovt Loan Scheme – ಉಪ್ಪಾರ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಯಡಿ ಸಾಲ ಸೌಲಭ್ಯಕ್ಕೆ ಆನ್ಲೈನ್ ಅರ್ಜಿ ಆಹ್ವಾನ

ಕರ್ನಾಟಕ ಉಪ್ಪಾರ ಅಬ್ಧಿವೃದ್ಧಿನಿಗಮ ನಿಯಮ(Uppara Development Corporation)ದಿಂದ 2023- 2024 ನೇ ಸಾಲಿನಲ್ಲಿ ಹಲವಾರು ಯೋಜನೆಗಳನ್ನು ಅನುಷ್ಟಾನಗೊಳಿಸಿದ್ದಾರೆ. ಇದರಲ್ಲಿ ಸಹಾಯಧನ ಮತ್ತು ಸಾಲ(Loan schemes) ಸೌಲಭ್ಯಗಳ ಯೋಜನೆಗಳಿಗೆ ಅರ್ಜಿಯನ್ನು ಆಹ್ವಾನಿಸಿದ್ದಾರೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಸಿಕೊಡಲಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ. ಅರ್ಜಿಯನ್ನು ಸಲ್ಲಿಸಲು ಬೇಕಾಗಿರುವ ಅರ್ಹತೆಗಳು
Categories: ಸರ್ಕಾರಿ ಯೋಜನೆಗಳುಗೃಹಲಕ್ಷ್ಮಿ ಯೋಜನೆಯ ಸಪ್ಟೆಂಬರ್ ತಿಂಗಳ 2000/- ಎಲ್ಲಿ?? ಸಂಪೂರ್ಣ ಮಾಹಿತಿ ಇಲ್ಲಿದೆ

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ಗೃಹಲಕ್ಷ್ಮಿ ಯೋಜನೆ(Gruhalakshmi scheme)ಯ ಸೆಪ್ಟೆಂಬರ್ ತಿಂಗಳ ಎರಡನೇ ಕಂತಿನ ಹಣ ಇನ್ನು ಏಕೆ ಬಂದಿಲ್ಲ ಎಂಬುವುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಮೊದಲನೇ ಕಂತಿನ ಹಣವನ್ನು ಪಡೆದ ಮಹಿಳೆಯರಲ್ಲಿ ಆತಂಕ ಶುರುವಾಗಿದೆ, ಏಕೆಂದರೆ ಸೆಪ್ಟೆಂಬರ್ ಮುಗಿದರು ಎರಡನೇ ಕಂತಿನ ಸೆಪ್ಟೆಂಬರ್ ಹಣ ಇನ್ನು ಗೃಹಲಕ್ಷ್ಮಿಯರ ಕೈ ಸೇರಿಲ್ಲ. ಇದಕ್ಕೆ ಕಾರಣಗಳೇನು? ಯಾವಾಗ ಹಣ ಬರುತ್ತದೆ? ಎಂಬುದರ ಸಂಪೂರ್ಣ ಮಾಹಿತಿಯನ್ನು ನಿಮಗೆ ಈ ಲೇಖನದ ಮೂಲಕ ತಿಳಿಸಿಕೊಡಲಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ
Categories: ಸಾರ್ವಜನಿಕ ಮಾಹಿತಿAnnabaghya – ಬಿಪಿಎಲ್ ರೇಷನ್ ಕಾರ್ಡ್ ಇದ್ರೂ ಅಕ್ಕಿ ಹಣ ಬ್ಯಾಂಕ್ ಖಾತೆಗೆ ಬರ್ತಾ ಇಲ್ವಾ?? ಇಲ್ಲಿದೆ ಅಸಲಿ ಕಾರಣ

ಕರ್ನಾಟಕ ಸರ್ಕಾರ (karnataka governament )ನೀಡುವ ಮಾಹಿತಿ ಪ್ರಕಾರ ಎರಡು ತಿಂಗಳ ಅನ್ನಭಾಗ್ಯ ಯೋಜನೆಯ(Annabaghya scheme ) ಹಣವು ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾವಣೆ ಆಗುವ ಪ್ರಕ್ರಿಯೆ DBT ಮೂಲಕ ನಡೆಯುತ್ತಿದೆ. ಆದರೂ ಕೆಲವರ ಖಾತೆಗೆ ಹಣ ವರ್ಗಾವಣೆ ಆಗುತ್ತಿಲ್ಲ. ಇದಕ್ಕೆ ಕಾರಣ ಏನಿರಬಹುದು?, ಅಂತ ತಿಳಿದುಕೊಳ್ಳಬೇಕೇ ಹಾಗಿದಲ್ಲಿ ಲೇಖನವನ್ನು ಸಂಪೂರ್ಣವಾಗಿ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ
Categories: ಸಾರ್ವಜನಿಕ ಮಾಹಿತಿರಾಜ್ಯಾದ್ಯಂತ ಇಂದಿನಿಂದ ಮದ್ವೆ, ರಾಜಕೀಯ ಸಮಾರಂಭ,ಮೆರವಣಿಗೆಗಳಲ್ಲಿ ಪಟಾಕಿ ಬ್ಯಾನ್: ಸಿಎಂ ಸಿದ್ದರಾಮಯ್ಯ

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ರಾಜ್ಯದಲ್ಲಿ ಪಟಾಕಿ ಬ್ಯಾನ್ ಆಗಿರುವುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಹೌದು, ರಾಜಕೀಯ ಸಮಾರಂಭ, ಸಮಾವೇಶ, ಮದುವೆ ಹಾಗೂ ಗಣೇಶನ ಉತ್ಸವಗಳ ಕಾರ್ಯಕ್ರಮಗಳಲ್ಲಿ ಪಟಾಕಿ ಬ್ಯಾನ್ ಮಾಡಲಾಗಿದೆ. ಆದರೆ ದೀಪಾವಳಿ(diwali)ಗೆ ಪಟಾಕಿಯನ್ನು ಹುಡಿಸಬಹುದು ಅದರಲ್ಲೂ ಕೂಡ ಹಸಿರು ಪಟಾಕಿ(Green Firecrackers)ಗಳಿಗೆ ಮಾತ್ರ ಅವಕಾಶವಿದೆ, ಇನ್ನಿತರ ಪಟಾಕಿಗಳನ್ನು ಯಾವುದೇ ಸಮಾರಂಭ ಗಳಾಗಲಿ ಅಥವಾ ದೀಪಾವಳಿಯಾಗಲಿ ಉಳಿಸುವಂತಿಲ್ಲ ಎಂದು ಸಿ. ಎಂ ಸಿದ್ದರಾಮಯ್ಯನವರು ಸ್ಪಷ್ಟನೆ ಮಾಡಿದ್ದಾರೆ. ಇದರ ಕುರಿತಾದ ಸಂಪೂರ್ಣ ಮಾಹಿತಿಯನ್ನು ನಿಮಗೆ ಈ ವರದಿಯ
Categories: ಸಾರ್ವಜನಿಕ ಮಾಹಿತಿHonda Activa EV – ಆಕ್ಟಿವಾ ಎಲೆಕ್ಟ್ರಿಕ್ ಸ್ಕೂಟಿ – ಒಂದೇ ಚಾರ್ಜ್ ಗೆ 100 ಕಿ.ಮೀ ಓಡಿಸಿ

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ಹೋಂಡಾ ಆಕ್ಟಿವಾ EV ಎಲೆಕ್ಟ್ರಿಕ್ ಸ್ಕೂಟರ್(Honda Activa EV electric scooter) ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಈ ಸ್ಕೂಟಿಯ ಬೆಲೆ ಎಷ್ಟು?, ಚಾರ್ಜಿಂಗ್ ಹಾಗೂ ಕಾರ್ಯಕ್ಷಮತೆ ಹೇಗಿದೆ?, ಎಂಬುದರ ಸಂಪೂರ್ಣ ಮಾಹಿತಿಯನ್ನು ನಿಮಗೆ ಈ ಲೇಖನದ ಮೂಲಕ ತಿಳಿಸಿಕೊಡಲಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ. ಹೋಂಡಾ ಆಕ್ಟಿವಾ
Categories: ಕರ್ನಾಟಕ ಸುದ್ದಿGruhalakshmi – 2ನೇ ಕಂತಿನ 2000 ರೂಪಾಯಿ ಹಣ ಈ ಜಿಲ್ಲೆಯವರೆಗೆ ಬಿಡುಗಡೆ – ಇಲ್ಲಿದೆ ಕಂಪ್ಲೀಟ್ ಮಾಹಿತಿ

ರಾಜ್ಯ ಸರ್ಕಾರದ(state government) ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳಲ್ಲಿ ಗೃಹಲಕ್ಷ್ಮೀ ಯೋಜನೆಯು ಒಂದಾಗಿದೆ. ಈಗಾಗಲೇ ಈ ಯೋಜನೆಯಲ್ಲಿ ಮೊದಲ ಕಂತಿನ ಹಣವನ್ನು ರಾಜ್ಯದ ಬಹುತೇಕ ಮಹಿಳೆಯರು ಪಡೆದಿದ್ದಾರೆ. ಮತ್ತು ಇವಾಗ ಎರಡನೇ ಕಂತಿನ ಹಣಕ್ಕೆ ಕಾಯುತ್ತಿದ್ದಾರೆ. ಹಣ ಕ್ರೆಡಿಟ್ ನ ಮೆಸೇಜ್ ಗಾಗಿ ಕಾಯುತ್ತಿದ್ದಾರೆ. ಏನಿದು ಇದರ ಬಗ್ಗೆ ಪೂರ್ಣ ಮಾಹಿತಿ ಬೇಕೇ ಹಾಗಿದ್ದಲ್ಲಿ ವರದಿಯನ್ನು ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ
Categories: ಸಾರ್ವಜನಿಕ ಮಾಹಿತಿKnanada Biggboss 10 – ಬಿಗ್ ಬಾಸ್ ಮನೆಯಲ್ಲಿ ಮೂರನೆಯ ದಿನವೇ ಬಿಗ್ ಫೈಟ್ – ಇಲ್ಲಿದೆ ಕಂಪ್ಲೀಟ್ ಮಾಹಿತಿ

ಕನ್ನಡ ಕಿರುತೆರೆಯ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 10( reality show Bigg Boss season 10) ಶುರುವಾಗಿ ಮೂರು ದಿನಗಳಾಯ್ತು. ಈ ಸೀಸನ್ ನ ಶೋ ಎಲ್ಲರ ಗಮನ ಸೆಳೆದಿದೆ. ಯಾಕಂದರೆ ಈ ಹಿಂದಿನ ಶೋಗಳಲ್ಲಿ ಶೋ ಶುರುವಾದಗ ಯಾವುದೆ ಗಲಾಟೆ ಜಗಳ ನಡೆಯುತ್ತಿರಲಿಲ್ಲ ಮುಂದೆ ಹೋದಂತೆಲ್ಲ ನಿಜಾವಾದ ಶೋ ಶುರುವಾಗ್ತಿತ್ತು. ಆದರೆ ಈ ಸೀಸನ್ ಶುರುವಾದ ಮೂರೇ ದಿನಗಳಲ್ಲಿ ಜಗಳ ಶುರುವಾಗಿದೆ. ಯಾರ ಯಾರ ನಡುವೆ ಅಂತ ತಿಳಿದುಕೊಳ್ಳ ಬೇಕೇ
Categories: ಸಾರ್ವಜನಿಕ ಮಾಹಿತಿ
Hot this week
198 ಸ್ಥಾನ ಗೆದ್ದು ಇತಿಹಾಸ ಸೃಷ್ಟಿಸಿದ ಬಿಜೆಪಿ! ಟಿಎಂಸಿ (TMC) ಸೋಲಿಗೆ ಅಸಲಿ ಕಾರಣ ಇಲ್ಲಿದೆ
ಇಂದಿನ ಅಡಿಕೆ ಬೆಲೆ (04 ಮೇ 2026): ಶಿವಮೊಗ್ಗ, ಚನ್ನಗಿರಿಯಲ್ಲಿ ರಾಶಿ, ಸರಕು ದರ ಎಷ್ಟು? ಕಂಪ್ಲೀಟ್ ರಿಪೋರ್ಟ್
ಪರೀಕ್ಷೆ ಇಲ್ಲದೆ IRIDO ಸಂಸ್ಥೆಯಲ್ಲಿ 6,300 ಹುದ್ದೆಗಳಿಗೆ ನೇರ ನೇಮಕಾತಿ! 8ನೇ ತರಗತಿಯಿಂದ ಪದವಿ ಆದವರು ಅರ್ಜಿ ಹಾಕಿ
ದೈತ್ಯ ಕ್ಯಾಮೆರಾದ Vivo X300 Ultra ನಾಳೆ ಬಿಡುಗಡೆ: DSLR ಮೀರಿಸುವ ಫೀಚರ್ಸ್, ಬೆಲೆ ಮತ್ತು ಕಂಪ್ಲೀಟ್ ರಿವ್ಯೂ
Gold Rate Today: ವಾರದ ಮೊದಲ ದಿನವೇ MCX ಮಾರುಕಟ್ಟೆಯಲ್ಲಿ ಕುಸಿದ ಚಿನ್ನದ ದರ, ಬೆಂಗಳೂರಿನ ಬೆಲೆ ಇಲ್ಲಿದೆ.
Topics
Latest Posts
- 198 ಸ್ಥಾನ ಗೆದ್ದು ಇತಿಹಾಸ ಸೃಷ್ಟಿಸಿದ ಬಿಜೆಪಿ! ಟಿಎಂಸಿ (TMC) ಸೋಲಿಗೆ ಅಸಲಿ ಕಾರಣ ಇಲ್ಲಿದೆ

- ಇಂದಿನ ಅಡಿಕೆ ಬೆಲೆ (04 ಮೇ 2026): ಶಿವಮೊಗ್ಗ, ಚನ್ನಗಿರಿಯಲ್ಲಿ ರಾಶಿ, ಸರಕು ದರ ಎಷ್ಟು? ಕಂಪ್ಲೀಟ್ ರಿಪೋರ್ಟ್

- ಪರೀಕ್ಷೆ ಇಲ್ಲದೆ IRIDO ಸಂಸ್ಥೆಯಲ್ಲಿ 6,300 ಹುದ್ದೆಗಳಿಗೆ ನೇರ ನೇಮಕಾತಿ! 8ನೇ ತರಗತಿಯಿಂದ ಪದವಿ ಆದವರು ಅರ್ಜಿ ಹಾಕಿ

- ದೈತ್ಯ ಕ್ಯಾಮೆರಾದ Vivo X300 Ultra ನಾಳೆ ಬಿಡುಗಡೆ: DSLR ಮೀರಿಸುವ ಫೀಚರ್ಸ್, ಬೆಲೆ ಮತ್ತು ಕಂಪ್ಲೀಟ್ ರಿವ್ಯೂ

- Gold Rate Today: ವಾರದ ಮೊದಲ ದಿನವೇ MCX ಮಾರುಕಟ್ಟೆಯಲ್ಲಿ ಕುಸಿದ ಚಿನ್ನದ ದರ, ಬೆಂಗಳೂರಿನ ಬೆಲೆ ಇಲ್ಲಿದೆ.
















