Tag: kannada news
ಸಹಾಯಕ ರೆಜಿಸ್ಟರ್ ಮತ್ತು ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ!

ಈ ವರದಿಯಲ್ಲಿ ಹಣಕಾಸು ಸೇವೆಗಳ ಇಲಾಖೆ (Finacial Service department recruitment 2024) ನೇಮಕಾತಿ 2024ರ ಬಗ್ಗೆ ಮಾಹಿತಿಯನ್ನು ತಿಳಿಸಲಾಗಿದೆ. ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಹಣಕಾಸು ಸೇವೆಗಳ ಇಲಾಖೆಯ ನೇಮಕಾತಿ
Categories: ಕರ್ನಾಟಕ ಸುದ್ದಿ7th Pay Commission : ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ನೀಡಿದ ಸಿದ್ದರಾಮಯ್ಯ ಸರ್ಕಾರ

ಕರ್ನಾಟಕ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ಬಗ್ಗೆ ಮತ್ತೊಂದು ಸಿಹಿ ಸುದ್ದಿ ನೀಡಿದ ಕಾಂಗ್ರೆಸ್ ಸರ್ಕಾರ. ಇದೀಗ ಈ ಹಿಂದೆ ರಾಜ್ಯದ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ(7th pay commission) ಬಗ್ಗೆ ಹಲವಾರು ಸಿಹಿ ಸುದ್ದಿ ತಿಳಿದು ಬಂದಿದೆ. ಹಾಗೆಯೇ 7ನೇ ವೇತನದ ಬಗ್ಗೆ ಅನೇಕ ಶಿಫರಸ್ಸುಗಳು, ಬೇಡಿಕೆಗಳು ಜಾರಿಯಾಗಿವೆ. ಇದೀಗ ಮತ್ತೊಂದು ಸಿಹಿ ಸುದ್ದಿ ಏನೆಂದರೆ, ಕರ್ನಾಟಕದ ಸರ್ಕಾರಿ ನೌಕರರ (karnataka government employees) ಬಹುದಿನದ ಬೇಡಿಕೆಯಾಗಿದ್ದ ಕೆ. ಸುಧಾಕರ್ ರಾವ್ ನೇತೃತ್ವದ
Categories: ಸಾರ್ವಜನಿಕ ಮಾಹಿತಿಪೆಟ್ರೋಲ್ ಹಾಕಿಸುವ 90% ಜನರಿಗೆ ಈ ಸೌಲಭ್ಯ ಗಳ ಬಗ್ಗೆ ಗೊತ್ತಿಲ್ಲ..!

ವಾಹನ ಸವಾರರಿಗೆ ಗುಡ್ ನ್ಯೂಸ್, ಪೆಟ್ರೋಲ್ ಬಂಕ್ ನಲ್ಲಿ 6 ಸೌಲಭ್ಯಗಳನ್ನು ಉಚಿತವಾಗಿ ಪಡೆಯಬಹುದಾಗಿದೆ. Free services available in petrol bunks:// ಇದೀಗ ಗುಡ್ ನ್ಯೂಸ್ ತಿಳಿದು ಬಂದಿದೆ, ಇಂದು ವಾಹನ ಯಾರ ಬಳಿ ಇಲ್ಲ ಹೇಳಿ, ಎಲ್ಲರ ಬಳಿಯೂ ವಾಹನಗಳಿವೆ. ಪ್ರತಿನಿತ್ಯ ಓಡಾಡಲು, ಮನೆಯ ಕೆಲಸಗಳಿಗೆ ವಾಹನಗಳನ್ನು ಬಳಸುತ್ತೇವೆ. ಹಾಗೆಯೇ ವಾಹನ ಚಲಿಸಬೇಕೆಂದರೆ, ಅದಕ್ಕೆ ಪೆಟ್ರೋಲ್, ಡೀಸೆಲ್ ಹಾಕಿಸಲೇಬೇಕು. ಅದಕ್ಕಾಗಿ ಪೆಟ್ರೋಲ್ ಪಂಪ್ ಗೆ ತೆರಳಲೇಬೇಕು. ಇದೀಗ ವಾಹನ ಸವಾರರಿಗೆ ಪೆಟ್ರೋಲ್ ಬಂಕ್ ನಲ್ಲಿ
Categories: ಸಾರ್ವಜನಿಕ ಮಾಹಿತಿಹೊಸ ಮಹೀಂದ್ರಾ ಥಾರ್ ರೋಕ್ಸ್ ಖರೀದಿಗೆ ಮುಗಿಬಿದ್ದ ಜನ.! ಮೈಲೇಜ್ ಎಷ್ಟು ಗೊತ್ತಾ?

ಮಹೀಂದ್ರಾ ಥಾರ್(Mahindra Thar), ಆಫ್-ರೋಡ್ ಪ್ರಿಯರ ಕನಸಿನ ಕಾರು! ಈಗ 5-ಡೋರ್ ಥಾರ್ ರೋಕ್ಸ್ನೊಂದಿಗೆ, ಥಾರ್ ಕೇವಲ ಆಫ್-ರೋಡ್ ಮಾತ್ರವಲ್ಲ, ದಿನನಿತ್ಯದ ಬಳಕೆಗೂ ಸೂಕ್ತವಾದ ಕಾರಾಗಿದೆ. ಹೆಚ್ಚು ಜಾಗ, ಆಧುನಿಕ ವೈಶಿಷ್ಟ್ಯಗಳು ಮತ್ತು ಅದೇ ಹಾರ್ಡ್ಕೋರ್ ಆತ್ಮದೊಂದಿಗೆ, ಥಾರ್ ರೋಕ್ಸ್ ಒಂದು ಪರಿಪೂರ್ಣ ಕುಟುಂಬದ SUV ಆಗಿದೆ. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಮಹೀಂದ್ರಾ ಥಾರ್, ಇದು
Categories: ಕರ್ನಾಟಕ ಸುದ್ದಿSBI Scholarship: ಎಲ್ಲಾ ವಿದ್ಯಾರ್ಥಿಗಳಿಗೆ ಬರೋಬ್ಬರಿ 10 ಸಾವಿರ ವಿದ್ಯಾರ್ಥಿವೇತನ.!

SBIF ಆಶಾ ಸ್ಕಾಲರ್ಶಿಪ್ ಪ್ರೋಗ್ರಾಂ 2024 ಭವಿಷ್ಯದ ಶಿಕ್ಷಣಕ್ಕಾಗಿ ಹೊಸ ದಾರಿ ಎಂದೇ ಹೇಳಬಹುದಾಗಿದೆ. ಹೌದು ಭಾರತದಲ್ಲಿ ಶಿಕ್ಷಣವು ಆರ್ಥಿಕ ಹಿನ್ನೆಲೆಯಿಂದ ಮುಂದಿನ ತಲೆಮಾರಿನ ಸಾಧನೆಗೆ ಪ್ರಮುಖ ಅಡಿಗಲ್ಲು ಆಗಿದೆ. ದೇಶಾದ್ಯಂತ ಪ್ರತಿಭಾವಂತ ವಿದ್ಯಾರ್ಥಿಗಳಿದ್ದು, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಹೆಚ್ಚು ಅವಕಾಶಗಳನ್ನು ಒದಗಿಸಲು ಎಸ್ಬಿಐ ಫೌಂಡೇಶನ್(SBI Foundation), SBIF ಆಶಾ ಸ್ಕಾಲರ್ಶಿಪ್ ಪ್ರೋಗ್ರಾಂ(SBIF Asha Scholarship Programm) 2024 ಅನ್ನು ಪ್ರಾರಂಭಿಸಿದೆ. ಇದು ಭಾರತದ ಅತಿದೊಡ್ಡ ವಿದ್ಯಾರ್ಥಿವೇತನ ಕಾರ್ಯಕ್ರಮಗಳಲ್ಲಿ ಒಂದು, ವಿದ್ಯಾರ್ಥಿಗಳಿಗೆ ಹೆಚ್ಚಿನ ಶೈಕ್ಷಣಿಕ ಅವಕಾಶಗಳನ್ನು ಒದಗಿಸುವ
Categories: ಉದ್ಯೋಗ & ಶಿಕ್ಷಣಹಿರಿಯ ನಾಗರಿಕರಿಗೆ ‘ಉದ್ಯೋಗ ಮೇಳ’ 60 ವರ್ಷ ಮೇಲ್ಪಟ್ಟವರಿಗೂ ಉದ್ಯೋಗ..!

ಹಿರಿಯ ನಾಗರಿಕರ ಉದ್ಯೋಗದ ಪ್ರಾಮುಖ್ಯತೆ: ನೈಟಿಂಗೇಲ್ಸ್ ಮೆಡಿಕಲ್ ಟ್ರಸ್ಟ್ ಆಯೋಜಿಸಿದ ಮಾದರಿ ಉದ್ಯೋಗ ಮೇಳ. ಹಿರಿಯ ನಾಗರಿಕರು ಪಿಂಚಣಿ(pension) ಅಥವಾ ಸಾಮಾಜಿಕ ಭದ್ರತೆಯ ಕೊರತೆಯ ನಡುವೆ ಸ್ವಾವಲಂಬಿ ಜೀವನ ನಡೆಸುವ ಅಗತ್ಯವನ್ನು ಎದುರಿಸುತ್ತಿದ್ದಾರೆ. ಈ ಸಮಸ್ಯೆಯನ್ನು ಪರಿಹರಿಸಲು, ನೈಟಿಂಗೇಲ್ಸ್ ಮೆಡಿಕಲ್ ಟ್ರಸ್ಟ್(Nightangles Medical Trust), ರೋಟರಿ ಬೆಂಗಳೂರು ವೆಸ್ಟ್ (Rotary Banglore Trust), ಮತ್ತು ಸೇಂಟ್ ಜೋಸೆಫ್ ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ ‘ವಾರ್ಷಿಕ ಉದ್ಯೋಗ ಮೇಳ’ ಆಯೋಜಿಸಲಾಗಿದೆ. ಈ ಮೇಳವು ಹಿರಿಯ ನಾಗರಿಕರಿಗೆ ಉದ್ಯೋಗದ(senior citizens recruitment) ಅವಕಾಶಗಳನ್ನು
Categories: ಕರ್ನಾಟಕ ಸುದ್ದಿBaal Aadhaar: ಮಕ್ಕಳ ಆಧಾರ್ ಕಾರ್ಡ್ ಹೊಸ ನಿಯಮ, ಬಯೋಮೆಟ್ರಿಕ್ ಹೊಸ ಅಪ್ಡೇಟ್!

ಐದು ವರ್ಷದೊಳಗಿನ ಮಕ್ಕಳಿಗೂ ಸಿಗುತ್ತದೆ ಬಾಲ್ ಆಧಾರ್ ಕಾರ್ಡ್(Baal Aadhaar details)!. ಆಧಾರ್ ಕಾರ್ಡ್ ಮಾಡಿಸಲು ಪಾಲಿಸಬೇಕಾದ ಕ್ರಮ ಯಾವುವು? ಭಾರತದಲ್ಲಿ ನಾವು ಜೀವಿಸಬೇಕೆಂದರೆ ಯಾವುದಾದರೂ ಒಂದು ಗುರುತಿನ ಚೀಟಿ(identity card)ಯನ್ನು ಪಡೆದುಕೊಂಡಿರಬೇಕು. ಅಂದರೆ ವೋಟರ್ ಐಡಿ, ಆಧಾರ್ ಕಾರ್ಡ್, ರೇಷನ್ ಕಾರ್ಡ್(Ration card) ಈ ರೀತಿಯ ಗುರುತಿನ ಚೀಟಿಗಳ ಆಧಾರದ ಮೇಲೆ ನಾವು ಭಾರತೀಯ ಪ್ರಜೆಯೊ ಅಥವಾ ಅನ್ಯದೇಶಿಯದವರೂ ಎಂದು ತಿಳಿದುಕೊಳ್ಳಬಹುದು. ಆದರೆ ಕೆಲವು ಗುರುತಿನ ಚೀಟಿಗಳನ್ನು ಪಡೆದುಕೊಳ್ಳಲು ನಿರ್ದಿಷ್ಟವಾದ ವಯಸ್ಸು ಇರಬೇಕಾಗುತ್ತದೆ. ಆದರೆ ಆಧಾರ್
Categories: ಸಾರ್ವಜನಿಕ ಮಾಹಿತಿ7th Pay Commission: ಸರ್ಕಾರಿ ಶಿಕ್ಷಕರ ವೇತನ ಎಷ್ಟು ಹೆಚ್ಚಳ ಆಗಿದೆ ಗೊತ್ತಾ.? ಇಲ್ಲಿದೆ ಡೀಟೇಲ್ಸ್

ರಾಜ್ಯ 7ನೇ ವೇತನ ಆಯೋಗ(7th pay commission)ದ ವರದಿಯ ಶಿಫಾರಸುಗಳನ್ನು ಅಂಗೀಕರಿ, ಸರ್ಕಾರಿ ನೌಕರರ ವೇತನ ಹೆಚ್ಚಳ, ಎಷ್ಟು ಹೆಚ್ಚಾಗಲಿದೆ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ. ಈಗಾಗಲೇ ಸರ್ಕಾರಿ ನೌಕರರ 7ನೇ ವೇತನದ ಬಗ್ಗೆ ಹಲವಾರು ವಿಷಯಗಳು ತಿಳಿದೇ ಇವೆ. ಹೌದು ಸರ್ಕಾರಿ ನೌಕರರ ವೇತನ ಹೆಚ್ಚಳ ಬಗ್ಗೆ ಸರ್ಕಾರವು ಮಹತ್ತರದ ಕಾರ್ಯ ವಹಿಸಿಕೊಂಡಿದ್ದು, ಅದರ ಬಗ್ಗೆ ಈಗಾಗಲೇ ಆದೇಶವನ್ನು ಹೋರಡಿಸಿದೆ. ಸಚಿವ ಸಂಪುಟ ಸಭೆಯಲ್ಲಿ ಕರ್ನಾಟಕ ಸರ್ಕಾರ ಕೆ. ಸುಧಾಕರ್ ರಾವ್ ನೇತೃತ್ವದ ರಾಜ್ಯ 7ನೇ
Categories: ಸಾರ್ವಜನಿಕ ಮಾಹಿತಿRRB Recruitment : ಪ್ಯಾರಾಮೆಡಿಕಲ್ ಹುದ್ದೆಗಳಿಗೆ ನೇಮಕಾತಿ ಅರ್ಜಿ ಆಹ್ವಾನ. ಇಲ್ಲಿದೆ ಲಿಂಕ್

ರೈಲ್ವೆ ಇಲಾಖೆಯಿಂದ ಗುಡ್ ನ್ಯೂಸ್, 1376 ಪ್ಯಾರಾ ಮೆಡಿಕಲ್ ಹುದ್ದೆಗಳ ನೇಮಕಾತಿಗೆ(Recruitment) ಅರ್ಜಿ ಆಹ್ವಾನಿಸಿದೆ. ಇಂದು ಹಲವಾರು ಜನರು ಉದ್ಯೋಗಕ್ಕಾಗಿ ಕಾಯುತ್ತಿದ್ದಾರೆ. ಅದರಲ್ಲೂ ರೈಲ್ವೆ ಇಲಾಖೆಯಲ್ಲಿ (Railway department) ಹುದ್ದೆಗಳನ್ನು ಪಡೆದುಕೊಳ್ಳಲು ಕಾತುರದಿಂದ ಕಾಯುತ್ತಿದ್ದಾರೆ. ರೈಲ್ವೆ ಇಲಾಖೆ ದೇಶದ ಲೈಫ್ಲೈನ್ (lifeline) ಎಂದು ಕರೆಯಲಾಗುತ್ತದೆ. ಕಾರಣ ಭಾರತದಲ್ಲಿ ಅತಿಹೆಚ್ಚು ಉದ್ಯೋಗ ಅವಕಾಶಗಳನ್ನು ಹೊಂದಿರುವ ಒಂದೇ ಒಂದು ಇಲಾಖೆ ಇದ್ರೆ ಅದುವೇ ಭಾರತೀಯ ರೈಲ್ವೆ ಇಲಾಖೆ. ಈ ಇಲಾಖೆಯಡಿ ಉದ್ಯೋಗಕ್ಕೆ ಸೇರುವವರೆಲ್ಲರಿಗೂ ಸಹ ಕೈತುಂಬ ಸಂಬಳ, ಮೆಡಿಕಲ್, ವಸತಿ,
Categories: ಕರ್ನಾಟಕ ಸುದ್ದಿ
Hot this week
Moto Edge 70 Pro ಲಾಂಚ್: 6500mAh ಸಿಲಿಕಾನ್ ಕಾರ್ಬನ್ ಬ್ಯಾಟರಿ – ಪ್ರಮುಖ ಫೀಚರ್ಸ್ ಇಲ್ಲಿದೆ.
ಗ್ರಾಮ ಪಂಚಾಯತಿ ಎಲೆಕ್ಷನ್ ಕೌಂಟ್ಡೌನ್: ರಾಜ್ಯಾದ್ಯಂತ 94 ಸಾವಿರಕ್ಕೆ ವಾರ್ಡ್ಗಳ ಸಂಖ್ಯೆ ಏರಿಕೆ, ಸರ್ಕಾರದ ಹೊಸ ರಿಪೋರ್ಟ್
ಸರ್ಕಾರಿ MBBS ಸೀಟು: NEET ಪರೀಕ್ಷೆಯಲ್ಲಿ ಯಾವ ಕ್ಯಾಟಗರಿಗೆ ಎಷ್ಟು ಕಟ್-ಆಫ್ ಅಂಕ ಕಡ್ಡಾಯ? ಇಲ್ಲಿದೆ ಮಾಹಿತಿ
ಮಾವಿನ ಹಣ್ಣು ಖರೀದಿ ಮುನ್ನ: ನೈಸರ್ಗಿಕ vs ಕಾರ್ಬೈಡ್ ಮಾವು ಗುರುತಿಸುವುದು ಹೇಗೆ? 4 ಸರಳ ಟಿಪ್ಸ್
ಜಿಯೋ ಬಳಕೆದಾರರ ಗಮನಕ್ಕೆ: ದೀರ್ಘಕಾಲ ರಿಚಾರ್ಜ್ ಮಾಡದ ಸಿಮ್ಗಳನ್ನು ಸ್ಥಗಿತಗೊಳಿಸುತ್ತಿರುವ ಕಂಪನಿ.
Topics
Latest Posts
- Moto Edge 70 Pro ಲಾಂಚ್: 6500mAh ಸಿಲಿಕಾನ್ ಕಾರ್ಬನ್ ಬ್ಯಾಟರಿ – ಪ್ರಮುಖ ಫೀಚರ್ಸ್ ಇಲ್ಲಿದೆ.

- ಗ್ರಾಮ ಪಂಚಾಯತಿ ಎಲೆಕ್ಷನ್ ಕೌಂಟ್ಡೌನ್: ರಾಜ್ಯಾದ್ಯಂತ 94 ಸಾವಿರಕ್ಕೆ ವಾರ್ಡ್ಗಳ ಸಂಖ್ಯೆ ಏರಿಕೆ, ಸರ್ಕಾರದ ಹೊಸ ರಿಪೋರ್ಟ್

- ಸರ್ಕಾರಿ MBBS ಸೀಟು: NEET ಪರೀಕ್ಷೆಯಲ್ಲಿ ಯಾವ ಕ್ಯಾಟಗರಿಗೆ ಎಷ್ಟು ಕಟ್-ಆಫ್ ಅಂಕ ಕಡ್ಡಾಯ? ಇಲ್ಲಿದೆ ಮಾಹಿತಿ

- ಮಾವಿನ ಹಣ್ಣು ಖರೀದಿ ಮುನ್ನ: ನೈಸರ್ಗಿಕ vs ಕಾರ್ಬೈಡ್ ಮಾವು ಗುರುತಿಸುವುದು ಹೇಗೆ? 4 ಸರಳ ಟಿಪ್ಸ್

- ಜಿಯೋ ಬಳಕೆದಾರರ ಗಮನಕ್ಕೆ: ದೀರ್ಘಕಾಲ ರಿಚಾರ್ಜ್ ಮಾಡದ ಸಿಮ್ಗಳನ್ನು ಸ್ಥಗಿತಗೊಳಿಸುತ್ತಿರುವ ಕಂಪನಿ.
















