Tag: kannada news
ಕೇವಲ 13 ಸಾವಿರ ಕಟ್ಟಿ ಈ ಹೊಸ ಇ ಸ್ಕೂಟಿ ಮನೆಗೆ ತನ್ನಿ.. ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಇತ್ತೀಚಿನ ಕಾಲದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ಗಳ (Electric scooters) ಜನಪ್ರಿಯತೆಯು ಹೆಚ್ಚುತ್ತಿದೆ. ಪೆಟ್ರೋಲ್ ಬೆಲೆ ಏರಿಕೆಯಾದಂತೆಯೇ ಜನರು ಹೆಚ್ಚು ಮೈಲೇಜ್(mileage) ಮತ್ತು ಕಡಿಮೆ ವೆಚ್ಚದ ಪರ್ಯಾಯ ವಾಹನಗಳನ್ನು ಹುಡುಕುತ್ತಿದ್ದಾರೆ. ಅಂತಹ ಸಂದರ್ಭದಲ್ಲಿ, Ather 450X ಎಂಬ ಎಲೆಕ್ಟ್ರಿಕ್ ಸ್ಕೂಟರ್ ಉತ್ತಮ ಆಯ್ಕೆಯಾಗಿದೆ. ₹1.15 ಲಕ್ಷ ಎಕ್ಸ್-ಶೋ ರೂಮ್ ಬೆಲೆ(Ex showroom price) ಹೊಂದಿರುವ ಈ ಸ್ಕೂಟರ್, ಅದ್ಭುತ ವೈಶಿಷ್ಟ್ಯಗಳು ಮತ್ತು ಉತ್ತಮ ಮೈಲೇಜ್ನಿಂದ ಗ್ರಾಹಕರನ್ನು ಆಕರ್ಷಿಸುತ್ತಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ
Categories: ಕರ್ನಾಟಕ ಸುದ್ದಿಪಾನ್ ಕಾರ್ಡ್ ಇದ್ದವರೆ ಗಮನಿಸಿ : ಡಿ.31 ರೊಳಗೆ ಈ ಕೆಲಸ ಕಡ್ಡಾಯ..! ತಪ್ಪದೇ ತಿಳಿಯಿರಿ

ನೀವು ಕೂಡ ಪ್ಯಾನ್ ಕಾರ್ಡ್(PAN card) ಅನ್ನು ಆಧಾರ್ ಕಾರ್ಡ್(Aadhaar card) ನೊಂದಿಗೆ ಲಿಂಕ್ ಮಾಡಿಸಿಲ್ವಾ.! ಹಾಗಿದ್ದರೆ ನಿಮ್ಮ ಪ್ಯಾನ್ ಕಾರ್ಡ್ ರದ್ದಾಗಬಹುದು(cancelled) ಎಚ್ಚರ. ಇಂದು ಆಧಾರ್ ಕಾರ್ಡ್, ರೇಷನ್ ಕಾರ್ಡ್,ಪ್ಯಾನ್ ಕಾರ್ಡ್ ಹೀಗೆ ಕೆಲವೊಂದು ದಾಖಲೆಗಳು ಜನರ ಜೀವನದ ಮೇಲೆ ಹೆಚ್ಚು ಪರಿಣಾಮ ಬೀರಬಹುದಾದ ದಾಖಲೆಗಳಾಗಿವೆ. ಅದರಲ್ಲೂ ಹಣಕಾಸಿನ ವಹಿವಾಟು ಮಾಡುವಲ್ಲಿ ಪ್ಯಾನ್ ಕಾರ್ಡ್ ಅವಶ್ಯವಾಗಿ ಬೇಕಾಗಿರುವ ಒಂದು ದಾಖಲೆ. ಈ ಪ್ಯಾನ್ ಕಾರ್ಡ್ ಅನ್ನು ಆದಾಯ ತೆರಿಗೆ ಇಲಾಖೆ(income tax department)ಯಿಂದ ನೀಡಲಾಗಿದ್ದು, 10-ಅಂಕಿಯ
Categories: ಸಾರ್ವಜನಿಕ ಮಾಹಿತಿFinal E-Khata: ನಿಮ್ಮ ಆಸ್ತಿಯ ಇ – ಖಾತಾ ಪಡೆಯಲು ಈ ಹೊಸ ದಾಖಲೆಗಳು ಕಡ್ಡಾಯ , ಶುಲ್ಕ ಎಷ್ಟು ?

ಅಂತಿಮ ಇ – ಖಾತಾ(e-Khata) ಪಡೆಯುವವರಿಗೆ ಗುಡ್ ನ್ಯೂಸ್, ಅಂತಿಮ ಇ – ಖಾತಾ ಪಡೆಯಲು ಬೇಕಾಗುವ ಶುಲ್ಕ ಮತ್ತು ದಾಖಲೆಗಳ ವಿವರ ಇಲ್ಲಿದೆ…! ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಯಾವುದೇ ರೀತಿಯ ಆಸ್ತಿಯನ್ನು ಖರೀದಿಸುವಾಗ ಅಥವಾ ವಿಲೇವಾರಿ ಮಾಡುವಾಗ ಖಾತಾ ಒಂದು ಮಹತ್ವದ ದಾಖಲೆಯಾಗಿದೆ. ಸಾಮಾನ್ಯವಾಗಿ, ಖಾತಾ ಎನ್ನುವುದು ಮಾಲೀಕನ ಹೆಸರು, ಆಸ್ತಿಯ ಗಾತ್ರ, ಸ್ಥಳ, ಬಿಲ್ಟ್-ಅಪ್ ಪ್ರದೇಶ ಇತ್ಯಾದಿಗಳನ್ನು
Categories: ಸಾರ್ವಜನಿಕ ಮಾಹಿತಿಪೊಕೊ M6 ಪ್ಲಸ್ 5G ಫೋನ್ ಮೇಲೆ ಬಂಪರ್ ಡಿಸ್ಕೌಂಟ್! ಮುಗಿಬಿದ್ದ ಜನ

ಪೊಕೊ M6 ಪ್ಲಸ್ 5G(Poco M6 Plus 5G): ಕಡಿಮೆ ಬೆಲೆಗೆ ಹೆಚ್ಚಿನ ಫೀಚರ್ಸ್! ನೀವು ಉತ್ತಮ ಕ್ಯಾಮೆರಾ ಮತ್ತು ಇತರ ಅದ್ಭುತ ಫೀಚರ್ಸ್ಗಳನ್ನು ಹೊಂದಿರುವ ಫೋನ್ ಹುಡುಕುತ್ತಿದ್ದರೆ, ಪೊಕೊ M6 ಪ್ಲಸ್ 5G ನಿಮಗೆ ಸೂಕ್ತ ಆಯ್ಕೆಯಾಗಿದೆ. ಈ ಫೋನ್ನ ಬೆಲೆ ಈಗ ಕಡಿಮೆಯಾಗಿದೆ, ಆದ್ದರಿಂದ ಇದನ್ನು ಖರೀದಿಸಲು ಇದು ಸೂಕ್ತ ಸಮಯ. ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ಸತತ ಪ್ರಗತಿಯ ಮೂಲಕ ಜನಪ್ರಿಯತೆ ಗಳಿಸಿರುವ ಶಿಯೋಮಿ(Xiaomi) ಕಂಪನಿಯ ಪೊಕೊ(Poco) ಸರಣಿಯ ಫೋನ್ಗಳು ತನ್ನ ವೈಶಿಷ್ಟ್ಯಮಯ ಫೀಚರ್ಸ್
Categories: ಕರ್ನಾಟಕ ಸುದ್ದಿJob News : ಡಿಸಿಸಿ ಬ್ಯಾಂಕ್ನಲ್ಲಿ FDA & SDA ಹುದ್ದೆಗಳಿಗೆ ಅರ್ಜಿ ಆಹ್ವಾನ.! ಇಲ್ಲಿದೆ ಲಿಂಕ್

ಈ ವರದಿಯಲ್ಲಿ ಚಿಕ್ಕಮಗಳೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (DCCB) ನೇಮಕಾತಿ 2024 (Chikmagalur, District Cooperative Central Bank ( DCCB) Recruitment 2024) ಬಗ್ಗೆ ಮಾಹಿತಿಯನ್ನು ತಿಳಿಸಲಾಗಿದೆ. ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು
Categories: ಕರ್ನಾಟಕ ಸುದ್ದಿಸಿಬಿಲ್ ಸ್ಕೋರ್ ಕಡಿಮೆ ಇದ್ರೂ ಈ ಲೋನ್ ಬೇಕಾ..? ಸಿಬಿಲ್ ಜಾಸ್ತಿ ಮಾಡೋಕೆ ಇಲ್ಲಿದೆ ಉತ್ತಮ ಮಾರ್ಗ!

ಸಿಬಿಲ್ ಸ್ಕೋರ್(Cibil score) ಕಡಿಮೆ ಇದೆ ಎಂದು ಚಿಂತಿಸಬೇಡಿ! FD ಮೇಲಿನ ಸಾಲ(Loan) ನಿಮಗೆ ಸಹಾಯ ಮಾಡುತ್ತದೆ. ಕಡಿಮೆ ಸಿಬಿಲ್ ಸ್ಕೋರ್ ಇದ್ದರೂ ಕೂಡ, ನೀವು ನಿಮ್ಮ ಹಣಕಾಸಿನ ಗುರಿಗಳನ್ನು ಸಾಧಿಸಬಹುದು. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಸಾಲ ಪಡೆಯಲು CIBIL ಸ್ಕೋರ್ ಪ್ರಮುಖ ಪಾತ್ರವಹಿಸುತ್ತದೆ. ಸಾಮಾನ್ಯವಾಗಿ, ಒಳ್ಳೆಯ ಸ್ಕೋರ್ ಹೊಂದಿದವರಿಗೆ ಮಾತ್ರ ಬ್ಯಾಂಕುಗಳು ಅಥವಾ ಹಣಕಾಸು
Categories: ಸಾರ್ವಜನಿಕ ಮಾಹಿತಿOTP ಇಲ್ಲದೇ ಬ್ಯಾಂಕ್ ಬ್ಯಾಲೆನ್ಸ್ ಎಗರಿಸುವ ವೈರಸ್ ಬಂದಿದೆ ಎಚ್ಚರ!! ಏನಿದು ಟ್ಯಾಕ್ಸಿಕ್ ಪಂಡಾ

ಸೈಬರ್ ಅಪರಾಧಗಳು (Cyber Crime) ದಿನದಿಂದ ದಿನಕ್ಕೆ ಮತ್ತಷ್ಟು ಬಗೆಯ ತಂತ್ರಜ್ಞಾನಗಳಿಂದ ಮಿತಿಮೀರುತ್ತಿದ್ದಂತೆಯೇ, ಸರ್ಕಾರ ಮತ್ತು ಪೊಲೀಸರು ತಮ್ಮ ಭದ್ರತಾ ತಂತ್ರಗಳನ್ನು ಹೆಚ್ಚು ಬಲಪಡಿಸುತ್ತಿದ್ದಾರೆ. ಆದರೆ, ಸೈಬರ್ ಖದೀಮರೂ ಹೊಸ ತಂತ್ರಜ್ಞಾನಗಳಿಂದ (New technology) ಇತ್ತೀಚಿನ ವರ್ಷಗಳಲ್ಲಿ ಇನ್ನೂ ಭಿನ್ನವಾದ ಮಾಲ್ವೇರ್ಗಳನ್ನು (Malwares) ಅಳವಡಿಸಿಕೊಳ್ಳುತ್ತಿದ್ದಾರೆ. ಈ ಜಗತ್ತಿನಲ್ಲಿ ಸೈಬರ್ ಭದ್ರತೆಯ (Cyber security) ಮೇಲೆ ಪ್ರತಿದಿನವೂ ಹೊಸ ರೀತಿಯ ಸವಾಲುಗಳು ಎದುರಾಗುತ್ತಿವೆ. ಇತ್ತೀಚೆಗೆ ಕಂಡುಬಂದಿರುವ ‘ಟಾಕ್ಸಿಕ್ ಪಾಂಡ’ (Toxic Panda’ ) ಎಂಬ ಮಾಲ್ವೇರ್ (Malware) ಇದಕ್ಕೆ
Categories: ಟೆಕ್ & ಆಟೋTulsi Puja 2024: ತುಳಸಿ ವಿವಾಹದ ದಿನಾಂಕ, ಮಹತ್ವ ಮತ್ತು ಪೂಜಾ ವಿಧಾನದ ಬಗ್ಗೆ ಮಾಹಿತಿ ತಿಳಿಯಿರಿ.

ತುಳಸಿ ಹಬ್ಬದ ಮಹತ್ವ ಮತ್ತು ಪ್ರಾಮುಖ್ಯತೆ, ತುಳಸಿ ವಿವಾಹದ ಮಹತ್ವ ಮತ್ತು ಅದರ ಸಂದೇಶದ ಬಗ್ಗೆ ಇಲ್ಲಿದೆ ಮಾಹಿತಿ…! ಹಿಂದೂ ಧರ್ಮವು ಅತ್ಯಂತ ಪುರಾತನ ಧರ್ಮ. ಅನೇಕ ಧರ್ಮ ಗ್ರಂಥಗಳು, ಆಚರಣೆಗಳು, ಹಾಗೂ ಸನಾತನ ಪದ್ಧತಿಯನ್ನು ಒಳಗೊಂಡಿದೆ. ನಾವೆಲ್ಲರೂ ಪ್ರಕೃತಿ(Nature) ಯನ್ನು ದೇವತೆ ಎಂದು ಪೂಜೆ ಮಾಡುತ್ತೇವೆ. ಪ್ರಕೃತಿಯಲ್ಲಿ ಇರುವ ಪ್ರಾಣಿ, ಪಕ್ಷಿ ಹಾಗೂ ಹಲವಾರು ಸಸ್ಯಗಳನ್ನು ಅತ್ಯಂತ ಪವಿತ್ರ ಎಂದು ಪರಿಗಣಿಸುತ್ತೇವೆ. ಕೆಲವು ಸಸ್ಯಗಳನ್ನು ದೇವರ ಪೂಜೆಗೆ ಬಳಸುತ್ತಾರೆ. ಅಷ್ಟೇ ಅಲ್ಲದೆ ಪ್ರಕೃತಿಯಲ್ಲಿ ಸಿಗುವ ಸಸ್ಯಗಳು
Categories: ಸಾರ್ವಜನಿಕ ಮಾಹಿತಿ
Hot this week
Rain Alert: ವಾಯುಭಾರ ಕುಸಿತ, 20 ಜಿಲ್ಲೆಗಳಿಗೆ ಮಳೆ ಅಲರ್ಟ್, ನಿಮ್ಮ ಊರಿಗೂ ಶುರುವಾಗುತ್ತಾ ಮಳೆ?
ಅಡಿಕೆ ಬೆಲೆಯಲ್ಲಿ ಮತ್ತೆ ಏರಿಳಿತ: ಶಿವಮೊಗ್ಗ, ಚನ್ನಗಿರಿಯಲ್ಲಿ ಇಂದಿನ ದರ ಹೇಗಿದೆ?
11 ಸಾವಿರಕ್ಕೆ 6300mAh ಬ್ಯಾಟರಿ, 120Hz ಡಿಸ್ಪ್ಲೇ ಇರುವ Redmi A7 ಸರಣಿ ಮೊಬೈಲ್ ಸೇಲ್ ಪ್ರಾರಂಭ.
10ನೇ ತರಗತಿ ಪಾಸ್ ಆಗಿದ್ದೀರಾ? ಡಿಗ್ರಿ ಇಲ್ಲದೆಯೂ ಸಿಗುವ 6 ಬೆಸ್ಟ್ ಸರ್ಕಾರಿ ಕೆಲಸಗಳಿವು!
Gold Rate Today: ಚಿನ್ನದ ಬೆಲೆಯಲ್ಲಿ ಮತ್ತೇ ಇಳಿಕೆ.! 2300/- ರೂ. ಕುಸಿದ ಬೆಳ್ಳಿ. ಇಂದಿನ ಬೆಲೆ ಇಲ್ಲಿದೆ.
Topics
Latest Posts
- Rain Alert: ವಾಯುಭಾರ ಕುಸಿತ, 20 ಜಿಲ್ಲೆಗಳಿಗೆ ಮಳೆ ಅಲರ್ಟ್, ನಿಮ್ಮ ಊರಿಗೂ ಶುರುವಾಗುತ್ತಾ ಮಳೆ?

- ಅಡಿಕೆ ಬೆಲೆಯಲ್ಲಿ ಮತ್ತೆ ಏರಿಳಿತ: ಶಿವಮೊಗ್ಗ, ಚನ್ನಗಿರಿಯಲ್ಲಿ ಇಂದಿನ ದರ ಹೇಗಿದೆ?

- 11 ಸಾವಿರಕ್ಕೆ 6300mAh ಬ್ಯಾಟರಿ, 120Hz ಡಿಸ್ಪ್ಲೇ ಇರುವ Redmi A7 ಸರಣಿ ಮೊಬೈಲ್ ಸೇಲ್ ಪ್ರಾರಂಭ.

- 10ನೇ ತರಗತಿ ಪಾಸ್ ಆಗಿದ್ದೀರಾ? ಡಿಗ್ರಿ ಇಲ್ಲದೆಯೂ ಸಿಗುವ 6 ಬೆಸ್ಟ್ ಸರ್ಕಾರಿ ಕೆಲಸಗಳಿವು!

- Gold Rate Today: ಚಿನ್ನದ ಬೆಲೆಯಲ್ಲಿ ಮತ್ತೇ ಇಳಿಕೆ.! 2300/- ರೂ. ಕುಸಿದ ಬೆಳ್ಳಿ. ಇಂದಿನ ಬೆಲೆ ಇಲ್ಲಿದೆ.
















