Tag: kannada news
-
ಅಸಲಿಯಂತೆಯೇ ಕಾಣುವ 500 ರೂ. ನೋಟು ಪಡೆಯುವ ಮುನ್ನ ಎಚ್ಚರಿಕೆ.!

500 ರೂ. ನೋಟುಗಳ ಬಗ್ಗೆ ಎಚ್ಚರಿಕೆ: ನಕಲಿ ನೋಟುಗಳನ್ನು ಗುರುತಿಸುವುದು ಕಷ್ಟವಾಗುತ್ತಿದೆ! ಇತ್ತೀಚೆಗೆ 500 ರೂ. ನೋಟುಗಳ ನಕಲಿ(Fake) ಆವೃತ್ತಿಗಳು ಚಲಾವಣೆಯಲ್ಲಿರುವುದಾಗಿ ವರದಿಯಾಗಿದೆ, ಮತ್ತು ಜನರು ಅವುಗಳನ್ನು ಪರಿಶೀಲನೆ ಮಾಡದೇ ಬಳಸುವುದರಿಂದ ಆರ್ಥಿಕ ತೊಂದರೆಗಳಿಗೆ ಒಳಗಾಗುತ್ತಿದ್ದಾರೆ. ನಕಲಿ ನೋಟು(Fake notes)ಗಳು ಅಸಲಿ ನೋಟುಗಳಿಗೆ ಅತ್ಯಂತ ಹೋಲಿಸುತ್ತಿರುವುದರಿಂದ ಅವುಗಳನ್ನು ಗುರುತಿಸುವುದು ಸಾಮಾನ್ಯ ಪ್ರಜೆಗೆ ತುಂಬಾ ಕಷ್ಟವಾಗುತ್ತಿದೆ. ಈ ಸಂದರ್ಭದಲ್ಲಿ ಜನರು ಜಾಗರೂಕರಾಗಬೇಕು ಮತ್ತು ನೋಟುಗಳನ್ನು ಸ್ವೀಕರಿಸುವ ಮುನ್ನ ಅಗತ್ಯ ಪರಿಶೀಲನೆ ಮಾಡಬೇಕಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ
Categories: ಕರ್ನಾಟಕ ಸುದ್ದಿ -
ಪ್ರತಿದಿನ ಈ ಆಹಾರಗಳನ್ನು ತಿಂದರೆ HMPV ವೈರಸ್ನಿಂದ ದೂರ ಉಳಿಯಬಹುದು ! ತಪ್ಪದೇ ತಿಳಿದುಕೊಳ್ಳಿ .

ಎಚ್ಎಂಪಿವಿ ವೈರಸ್(HMPV virus): ಹೊಸ ಸಾಂಕ್ರಾಮಿಕ ಭೀತಿ ತಡೆಗಟ್ಟುವ ಆಹಾರ ಕ್ರಮಗಳು 2020ರಲ್ಲಿ ಜಗತ್ತನ್ನು ತಲ್ಲಣಗೊಳಿಸಿದ್ದ ಕೊರೊನಾ(Corona) ಮಹಾಮಾರಿ ನಮ್ಮ ಜೀವನದ ಪ್ರತಿಯೊಂದು ಅಂಶಕ್ಕೂ ಆಘಾತ ಉಂಟುಮಾಡಿದ್ದು ಎಲ್ಲರಿಗೂ ತಿಳಿದಿದೆ. ಇಂತಹ ಚೇತನಹೀನ ಅವಸ್ಥೆಯಿಂದ ಚೇತರಿಸಿಕೊಂಡು ನೆಮ್ಮದಿಯ ಬದುಕಿಗೆ ಮರಳುವ ಪ್ರಯತ್ನದಲ್ಲಿ ಇರುವಾಗಲೇ ಇದೀಗ ಮತ್ತೊಂದು ಭೀತಿಯ ಉಸಿರಾಟ ಸಂಬಂಧಿತ ವೈರಸ್ ಚೀನಾದಲ್ಲಿ ಕಾಣಿಸಿಕೊಂಡಿದೆ. ಹ್ಯೂಮನ್ ಮೆಟಾಪ್ಯೂಮೋ(Human Metapneumo) ವೈರಸ್ (HMPV) ಎಂಬ ಹೆಸರಿನಿಂದ ಗುರುತಿಸಲ್ಪಡುವ ಈ ವೈರಸ್ ನಿಂದ ಜನರು ಆಘಾತಕ್ಕೀಡಾಗಿದ್ದಾರೆ. ವಿಶ್ವದಾದ್ಯಂತ ವೈದ್ಯಕೀಯ ತಜ್ಞರಲ್ಲಿ(medical
Categories: ಸಾರ್ವಜನಿಕ ಮಾಹಿತಿ -
ರಾಜ್ಯ ಸರ್ಕಾರಿ’ ನೌಕರರಿಗೆ ಆರೋಗ್ಯ ಸಂಜೀವಿನಿ’ ಯೋಜನೆ. ಮಹತ್ವದ ಮಾಹಿತಿ ಇಲ್ಲಿದೆ !

ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ (KASS) ಅರ್ಹ ರಾಜ್ಯ ಸರ್ಕಾರಿ ನೌಕರರು ಮತ್ತು ಅವರ ಅವಲಂಬಿತ ಕುಟುಂಬ ಸದಸ್ಯರಿಗೆ ನಗದುರಹಿತ ವೈದ್ಯಕೀಯ ಸೇವೆಗಳನ್ನು (Medical service) ನೀಡಲು ವಿನ್ಯಾಸಗೊಳಿಸಲಾದ ದೃಢವಾದ ಆರೋಗ್ಯ ಉಪಕ್ರಮವಾಗಿದೆ. ಸ್ಕೀಮ್ನ ವಿವರವಾದ ವಿಶ್ಲೇಷಣೆ ಇಲ್ಲಿದೆ, ಅದರ ಅರ್ಹತಾ ಮಾನದಂಡಗಳು, ಪ್ರಯೋಜನಗಳು, ಹೊರಗಿಡುವಿಕೆಗಳು ಮತ್ತು ಕಾರ್ಯಾಚರಣೆಯ ಮಾರ್ಗಸೂಚಿಗಳನ್ನು ಎತ್ತಿ ತೋರಿಸುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಅರ್ಹತೆಯ ಮಾನದಂಡ:
Categories: ಸಾರ್ವಜನಿಕ ಮಾಹಿತಿ -
ರೈಲ್ವೆಯಲ್ಲಿ ಇಲಾಖೆಯಲ್ಲಿ 4,232 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ.! ಅಪ್ಲೈ ಮಾಡಿ

ಈ ವರದಿಯಲ್ಲಿ SCR ರೈಲ್ವೆ ನೇಮಕಾತಿ 2025 (SCR Railway Recruitment 2025) ಬಗ್ಗೆ ಮಾಹಿತಿಯನ್ನು ತಿಳಿಸಲಾಗಿದೆ. ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ
Categories: ಕರ್ನಾಟಕ ಸುದ್ದಿ -
ಇ ಖಾತಾ ರಿಜಿಸ್ಟರ್ ಹೊಸ ಮಾರ್ಗಸೂಚಿ ಕೊಟ್ಟ ಸಿ ಎಂ ಸಿದ್ದರಾಮಯ್ಯ! ಇಲ್ಲಿದೆ ಡೀಟೇಲ್ಸ್

ಖಾತಾ ರಿಜಿಸ್ಟರ್ ಮಾಡಿಸಿಕೊಳ್ಳುವವರಿಗೆ ಗುಡ್ ನ್ಯೂಸ್, ಸಾರ್ವಜನಿಕರಿಗೆ ಆಗುತ್ತಿರುವ ಕಿರಿಕಿರಿ, ಭ್ರಷ್ಟಾಚಾರಕ್ಕೆ ಸಂಪೂರ್ಣ ಕಡಿವಾಣ..! ಹಲವು ವರ್ಷಗಳಿಂದ ಸಾರ್ವಜನಿಕರಿಗೆ ಆಗುತ್ತಿರುವ ಕಿರಿಕಿರಿ, ಭ್ರಷ್ಟಾಚಾರಕ್ಕೆ (Corruption) ಸಂಪೂರ್ಣ ಕಡಿವಾಣ ಹಾಕಬೇಕಿದೆ. ಇದಕ್ಕೆ ಪರಸ್ಪರ ಹೊಂದಾಣಿಕೆಯಿಂದ ಮೂರೂ ಇಲಾಖೆಗಳು ಕಾರ್ಯ ನಿರ್ವಹಿಸಿ ಎಂದು ಸಿ.ಎಂ. ಸಿದ್ದರಾಮಯ್ಯ ತಿಳಿಸಿದ್ದಾರೆ. ಅಷ್ಟೇ ಅಲ್ಲದೆ ನಿಯಮ ಪಾಲಿಸದ, ರೆವಿನ್ಯೂ ಬಡಾವಣೆಗಳಿಗೆ ಬ್ರೇಕ್ ಹಾಕುವ ಅತ್ಯಗತ್ಯವಿದೆ ಎಂಬ ವಿಷಯ ಸಭೆಯಲ್ಲಿ ನಿರ್ಣಯವಾಗಿದೆ. ಒಂದೇ ಸೈಟನ್ನು ಹಲವರಿಗೆ ಮಾರುವ ವಂಚನೆಗೆ ಸಂಪೂರ್ಣ ಬ್ರೇಕ್ ಹಾಕಲೇಬೇಕು ಎಂದು ಸಿ.ಎಂ
Categories: ಸಾರ್ವಜನಿಕ ಮಾಹಿತಿ -
ಪ್ರತಿ ತಿಂಗಳು 40-50 ಸಾವಿರ ಸಂಪಾದಿಸುವ ಹೊಸ ಬಿಸಿನೆಸ್ ಪ್ಲಾನ್ ಇಲ್ಲಿದೆ, 5 ಸಾವಿರದಿಂದ ಪ್ರಾರಂಭಿಸಿ

ಸ್ವಂತ ಉದ್ಯಮ(own business) ಪ್ರಾರಂಭಿಸಬೇಕೆಂಬ ಕನಸು ನಿಮ್ಮದಾಗಿದ್ದರೆ, ಆದರೆ ಬಂಡವಾಳದ ಕೊರತೆಯಿಂದ ಚಿಂತಿಸುತ್ತಿದ್ದರೆ, ಈ ಅವಕಾಶ ನಿಮಗಾಗಿ! ಕೇವಲ ₹5,000 ದೊಂದಿಗೆ ವ್ಯವಹಾರವನ್ನು ಪ್ರಾರಂಭಿಸಿ ಮತ್ತು ತಿಂಗಳಿಗೆ ₹40,000 ದಿಂದ ₹50,000 ವರೆಗೆ ಗಳಿಸುವ ಅವಕಾಶವನ್ನು ಪಡೆಯಿರಿ. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ Business Ideas : ನೀವು ಸ್ವಂತ ಉದ್ಯಮ ಪ್ರಾರಂಭಿಸಲು ಬಯಸುತ್ತಿದರೆ, ಮತ್ತು ಕಡಿಮೆ
Categories: ಸಾರ್ವಜನಿಕ ಮಾಹಿತಿ -
ಗ್ರಾಮ ಪಂಚಾಯತಿಯಲ್ಲಿ ಸಿಗುವ ಎಲ್ಲಾ ಸೌಲಭ್ಯಗಳ ಮಾಹಿತಿ ಇಲ್ಲಿದೆ!!

ಗ್ರಾಮೀಣ ಜನತೆಗೆ ಸುವರ್ಣಾವಕಾಶ: ಗ್ರಾಮ ಪಂಚಾಯತಿಗಳಲ್ಲಿ 9 ಪ್ರಮುಖ ಸೇವೆಗಳು ಲಭ್ಯವಿವೆ ಗ್ರಾಮೀಣ ಭಾಗದ ಜನತೆಗೆ ವಿಶೇಷ ಖುಷಿಯ ಸುದ್ದಿ ಬಂದಿದೆ. ಇತ್ತೀಚೆಗೆ, ಕರ್ನಾಟಕ ಸರ್ಕಾರ(Karnataka government)ವು ಗ್ರಾಮ ಪಂಚಾಯತಿ(Gram Panchayat)ಗಳಲ್ಲಿ ಕೆಲವು ಪ್ರಮುಖ ಸೇವೆಗಳ ಲಭ್ಯತೆಯನ್ನು ವಿಸ್ತರಿಸಲು ಮುಂದಾಗಿದೆ. ಜನನ ಮತ್ತು ಮರಣ ನೋಂದಣಿ ಸೇರಿದಂತೆ 9 ವಿವಿಧ ಸೇವೆಗಳು ಗ್ರಾಮೀಣ ಸಾರ್ವಜನಿಕರಿಗೆ ತಮ್ಮ ಗ್ರಾಮ ಪಂಚಾಯತಿಗಳಲ್ಲಿಯೇ ಲಭ್ಯವಿರುತ್ತವೆ. ಇದು ಗ್ರಾಮೀಣ ಭಾಗದ ಜನಸಾಮಾನ್ಯರ ಸಮಯ ಮತ್ತು ವೆಚ್ಚವನ್ನು ಉಳಿತಾಯ ಮಾಡುತ್ತದೆ. ಇದೇ ರೀತಿಯ ಎಲ್ಲಾ
Categories: ಸರ್ಕಾರಿ ಯೋಜನೆಗಳು -
ರಾಜ್ಯದಲ್ಲಿ ಮುಂದಿನ ಮೂರು ಭಾರಿ ಚಳಿ, ವಿಪರಿತ ಥಂಡಿ, ಹವಾಮಾನ ಇಲಾಖೆ ಸೂಚನೆ

ಕರ್ನಾಟಕದಲ್ಲಿ ಇತ್ತೀಚೆಗೆ ಚಳಿ ಅಬ್ಬರ ಹೆಚ್ಚಾಗಿದ್ದು (The cold has increased) ಜನರು ದಿನನಿತ್ಯದ ಚಟುವಟಿಕೆಗಳಲ್ಲಿ ಅಡಚಣೆಯನ್ನು ಅನುಭವಿಸುತ್ತಿದ್ದಾರೆ. ದನುರ್ಮಾಸದ ಚಳಿ ಈ ಬಾರಿ ಅಪಾರ ಪ್ರಮಾಣದಲ್ಲಿ ತೀವ್ರಗೊಂಡಿದ್ದು, ರಾಜ್ಯದ ಹಲವೆಡೆ ಕನಿಷ್ಠ ಉಷ್ಣಾಂಶವು 15 ಡಿಗ್ರಿ ಸೆಲ್ಸಿಯಸ್ಗಿಂತ ಕಡಿಮೆಯಾಗಿದೆ (Minimum temperature is less than 15 degrees Celsius.) ಹವಾಮಾನ ಇಲಾಖೆಯ ಪ್ರಕಾರ, ಮುಂದಿನ ಮೂರು ದಿನಗಳಲ್ಲಿ ಈ ಚಳಿ ಪ್ರಮಾಣ ಇನ್ನಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ
Categories: ಸಾರ್ವಜನಿಕ ಮಾಹಿತಿ
Hot this week
-
SSLC ಫಲಿತಾಂಶ 2026: ನಾಳೆ ಪ್ರಕಟ – ಚೆಕ್ ಮಾಡುವ ವಿಧಾನ ಇಲ್ಲಿದೆ
-
ಅಡಿಕೆ ಬೆಲೆ ಏರಿಕೆ: ಶಿವಮೊಗ್ಗ, ಚನ್ನಗಿರಿ ಮಾರುಕಟ್ಟೆ ಇಂದಿನ ದರ ಎಷ್ಟು?
-
ಗೃಹಜ್ಯೋತಿ ಡಿ-ಲಿಂಕ್ ಗೈಡ್: ಹೊಸ ಮನೆಗೆ ಉಚಿತ ವಿದ್ಯುತ್ ಹೇಗೆ ವರ್ಗಾಯಿಸಬೇಕು?
-
ಭೂ ಪರಿವರ್ತನೆ ನಿಯಮ: 30 ದಿನ ಗಡುವು – ತಡವಾದರೆ ಡೀಮ್ಡ್ ಕನ್ವರ್ಶನ್ ಅನ್ವಯ – ಕಂದಾಯ ಇಲಾಖೆ ಆದೇಶ
-
SSLC ಫಲಿತಾಂಶ 2026: ಹೈಕೋರ್ಟ್ ಆದೇಶದ ಬಳಿಕ ರಿಸಲ್ಟ್ ಬಿಡುಗಡೆಗೆ ಸರ್ಕಾರ ತಯಾರಿ – ಯಾವಾಗ?
Topics
Latest Posts
- SSLC ಫಲಿತಾಂಶ 2026: ನಾಳೆ ಪ್ರಕಟ – ಚೆಕ್ ಮಾಡುವ ವಿಧಾನ ಇಲ್ಲಿದೆ

- ಅಡಿಕೆ ಬೆಲೆ ಏರಿಕೆ: ಶಿವಮೊಗ್ಗ, ಚನ್ನಗಿರಿ ಮಾರುಕಟ್ಟೆ ಇಂದಿನ ದರ ಎಷ್ಟು?

- ಗೃಹಜ್ಯೋತಿ ಡಿ-ಲಿಂಕ್ ಗೈಡ್: ಹೊಸ ಮನೆಗೆ ಉಚಿತ ವಿದ್ಯುತ್ ಹೇಗೆ ವರ್ಗಾಯಿಸಬೇಕು?

- ಭೂ ಪರಿವರ್ತನೆ ನಿಯಮ: 30 ದಿನ ಗಡುವು – ತಡವಾದರೆ ಡೀಮ್ಡ್ ಕನ್ವರ್ಶನ್ ಅನ್ವಯ – ಕಂದಾಯ ಇಲಾಖೆ ಆದೇಶ

- SSLC ಫಲಿತಾಂಶ 2026: ಹೈಕೋರ್ಟ್ ಆದೇಶದ ಬಳಿಕ ರಿಸಲ್ಟ್ ಬಿಡುಗಡೆಗೆ ಸರ್ಕಾರ ತಯಾರಿ – ಯಾವಾಗ?



