Tag: kannada news paper today
-
ಗುಡ್ ನ್ಯೂಸ್ – ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಪಾಸಾದವರಿಗೆ ಪ್ರೋತ್ಸಾಹ ಧನ ಬಿಡುಗಡೆ

ಇದೀಗ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ( Good News ) ತಿಳಿದು ಬಂದಿದೆ. ಹೌದು, ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ( Computer Literacy Test ) ಉತ್ತೀರ್ಣರಾದ ಸರ್ಕಾರಿ ನೌಕರರಿಗೆ ( Government Employees ) ರಾಜ್ಯ ಸರ್ಕಾರವು ( State Government ) ಸಿಹಿಸುದ್ದಿ ನೀಡಿದೆ. ಪ್ರೋತ್ಸಾಹಧನ ನೀಡಲು ರಾಜ್ಯ ಸರ್ಕಾರವು ಅನುದಾನ ಬಿಡುಗಡೆ ಮಾಡಿ ಆದೇಶ ಹೊರಡಿಸಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗೆ ನೀಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ
Categories: ಸುದ್ದಿಗಳು -
BBK 10: ಬಿಗ್ ಬಾಸ್ ಸೀಸನ್ 10ರ ವಿನ್ನರ್ ಆಗಿ ಕಪ್ ಗೆದ್ದು ಬಿಗಿದ ಕಾರ್ತಿಕ್.!

ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 10 ರ (BigBoss season 10) ವಿಜೇತ ಯಾರೆಂಬ ಕೂತೂಹಲಕ್ಕೆ ತೆರೆ ಬಿದ್ದಾಗಿದೆ. ಬಿಗ್ ಬಾಸ್ ಕನ್ನಡ 10 ಗಾಗಿ ಅಧಿಕೃತ ವಿಜೇತರ ಘೋಷಣೆಗೆ ಮುನ್ನ ನಿರೀಕ್ಷೆಯು ಉತ್ತುಂಗಕ್ಕೇರಿತು, ಸಾಮಾಜಿಕ ಮಾಧ್ಯಮದಲ್ಲಿ ಕಾರ್ತಿಕ್ ಮಹೇಶ್(Karthik Mahesh) ಅವರಿಗೆ ಅಭಿನಂದನೆಗಳು ಹರಿದುಬರುತ್ತಿವೆ. ಕಾರ್ತಿಕ್ ಮಹೇಶ್ ಅವರಿಗೆ ಅಭಿನಂದನೆಗಳು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್
Categories: ಬಿಗ್ ಬಾಸ್ ಸೀಸನ್ 10 -
ಜನಪ್ರಿಯ ಕೈನೆಟಿಕ್ ಲೂನಾ ಇ ಸ್ಕೂಟರ್ ಬಿಡುಗಡೆ, ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಕಳೆದ ಎರಡು ವರ್ಷಗಳಿಂದ ಜನರಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಗಳ ಕ್ರೇಜ್ ಹೆಚ್ಚುತ್ತಲೇ ಇದೆ, ಇದೆ ಕ್ರೇಜ್ ನಲ್ಲಿ ಸುಮಾರು ದೊಡ್ಡ ಕಂಪನಿಗಳು ಹಾಗೂ ಸ್ಟಾರ್ಟ್ ಅಪ್(Start up) ಕಂಪನಿಗಳು ಹೊಸ ಹೊಸ ಟೆಕ್ನಾಲಜಿಯನ್ನು ಬಳಸಿಕೊಂಡು ಒಂದರ ಮೇಲೊಂದು ಹೊಸ ಹೊಸ ಫೀಚರ್ ಗಳ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಲೇ ಇವೆ.ಆದರಿಂದ ಈಗಾಗಲೇ ಭಾರತ ಸೇರಿದಂತೆ ಪ್ರಪಂಚದಾದ್ಯಂತ ಎಲೆಕ್ಟ್ರಿಕ್ ಮೊಬಿಲಿಟಿಯ ಪ್ರವೃತ್ತಿಯನ್ನು ಪ್ರಚಾರ ಮಾಡಲಾಗುತ್ತಿದೆ. ಎಲೆಕ್ಟ್ರಿಕ್ ವಾಹನಗಳು (electric vehicles)ಮತ್ತು ಎಲೆಕ್ಟ್ರಿಕ್ ಸ್ಕೂಟರ್ ಮೋಟರ್ ಬೈಕ್ಗಳು
Categories: E-ವಾಹನಗಳು -
BBK 10: ಸುದೀಪ್ ಸರ್ ನೀವು ದೇವರು ಎಂದು ಭಾವುಕರಾದ ಪ್ರತಾಪ್ ತಾಯಿ. ತುಕಾಲಿ ಸಂತೋಷ ಔಟ್!

ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 10 (BigBoss season 10) ಫಿನಾಲೆ(Finale) ನೋಡು ನೋಡುತ್ತಲೇ ಬಂದೇಬಿಡ್ತು. ಎಲ್ಲಾ ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದ ಶನಿವಾರ ಹಾಗೂ ಭಾನುವಾರದ ಸಂಚಿಕೆ ಕುತೂಹಲವನ್ನು ಮೂಡಿಸಿದೆ. ಶನಿವಾರದ ಸಂಚಿಕೆಯಲ್ಲಿ ಒಬ್ಬರು ಹೊರಬಂದಿದ್ದಾರೆ. ಇಂದು ಮನೆಯಿಂದ ಯಾರು ಹೊರಬಂದರು?, ಶನಿವಾರದ ಪಿನಾಲೆಯ ಸಂಚಿಕೆಯಲ್ಲಿ ಡ್ರೋನ್ ಪ್ರತಾಪ್(Drone Prathap) ಅವರ ತಂದೆ ತಾಯಿಯು ಕೂಡ ಬಂದಿದ್ದರು. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯಲು ಈ ವರದಿಯನ್ನು ಕೊನೆಯವರೆಗೂ ಓದಿ. ಇದೇ
Categories: ಬಿಗ್ ಬಾಸ್ ಸೀಸನ್ 10 -
BBK 10: ಬಿಗ್ ಬಾಸ್ ಗೆಲ್ಲೋದು ಯಾರು ಗೊತ್ತಾ..? ಕಪ್ ತಗೊಂಡು ಹೋಗೋ ಸ್ಪರ್ಧಿ ಇವರೇ ನೋಡಿ!

ಕನ್ನಡದ ಬಹುದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 10 ರ ( Big boss season 10 ) ಫಿನಾಲೆಗೆ ( Finale ) ಈಗಾಗಲೇ ಕ್ಷಣಗಣನೆ ಆರಂಭವಾಗಿದೆ. ಬಿಗ್ ಬಾಸ್ ಮನೆಯ ಒಡೆಯ ಯಾರಾಗುತ್ತಾರೆ ಎಂಬ ಕಾತುರ ಪ್ರತಿಯೊಬ್ಬರಲ್ಲೂ ಇದೆ. ಹೌದು, ಬಿಗ್ ಬಾಸ್ ಶುರುವಾದಗಿನಿಂದಲೂ ಬಿಗ್ ಬಾಸ್ ಮನೆಯಲ್ಲಿ ಉಳಿದು ಕೊಳ್ಳಲು ಹಲವು ಪೈಪೋಟಿ ( Competition ) ಇದ್ದೆ ಇರುತ್ತವೆ. ಆದರೆ ಕೊನೆಯ ಹಂತಕ್ಕೆ ಬಂದು ತಲುಪಿದಾಗ ಬಿಗ್ ಬಾಸ್
Categories: ಬಿಗ್ ಬಾಸ್ ಸೀಸನ್ 10 -
Realme Note 50: ಮಾರುಕಟ್ಟೆಗೆ ಎಂಟ್ರಿ ಕೊಟ್ಟ ರಿಯಲ್ಮಿ ಹೊಸ ಸ್ಮಾರ್ಟ್ಫೋನ್, ಇಲ್ಲಿದೆ ಮಾಹಿತಿ

Realme Note 50 ಅನ್ನು ಬುಧವಾರ ಫಿಲಿಪೈನ್ಸ್ನಲ್ಲಿ Realme ನಿಂದ ಮೊದಲ ನೋಟ್-ಬ್ರಾಂಡ್ ಸ್ಮಾರ್ಟ್ಫೋನ್(smartphone) ಆಗಿ ಬಿಡುಗಡೆ ಮಾಡಲಾಗಿದೆ. ಇತ್ತೀಚಿನ ಬಜೆಟ್ ಕೊಡುಗೆಯು 90Hz ರಿಫ್ರೆಶ್ ದರದೊಂದಿಗೆ 6.74-ಇಂಚಿನ ಡಿಸ್ಪ್ಲೇಯನ್ನು ಹೊಂದಿದೆ ಮತ್ತು ಇದು Unisoc T612 SoC ನಿಂದ ಚಾಲಿತವಾಗಿದೆ. Realme Note 50 ಕಳೆದ ವರ್ಷದ Realme C51 ನೊಂದಿಗೆ ಹಲವಾರು ವೈಶಿಷ್ಟ್ಯಗಳನ್ನು ಹೊಂದಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್
Categories: ಸುದ್ದಿಗಳು -
ಜಿಯೋ ಬಂಪರ್ ರಿಚಾರ್ಜ್ ಪ್ಲಾನ್, 91 ರೂ. ಗೆ ಅನಿಯಮಿತ ಕರೆ, 28 ದಿನ ವ್ಯಾಲಿಡಿಟಿ

ಜಿಯೋ 91 ರೂ. ಯೋಜನೆ: ಪ್ರತಿದಿನ 100 MB ಡೇಟಾ ಮತ್ತು ಅನಿಯಮಿತ ಕರೆಗಳು. ಈ ಯೋಜನೆಯ ಕುರಿತು ಹೆಚ್ಚಿನ ಮಾಹಿತಿಯನ್ನು ಪ್ರಸ್ತುತ ವರದಿಯಲ್ಲಿ ನೀಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ. ಭಾರತದ ಟೆಲಿಕಾಂ ಜಗತ್ತಿನಲ್ಲಿ ರಿಲಯನ್ಸ್ ಜಿಯೋ(Reliance jio) ತನ್ನದೇ ಆದ ಛಾಪು ಮೂಡಿಸಿದೆ. ಅತ್ಯುತ್ತಮ ಸೇವೆಗಳು, ಅಗ್ಗದ ಬೆಲೆಗಳು ಮತ್ತು ವಿವಿಧ ಆಫರ್ಗಳ(offers) ಮೂಲಕ ಜಿಯೋ ಭಾರತದ ಅತಿ
Categories: ತಂತ್ರಜ್ಞಾನ
Hot this week
-
ಬಂಗಾರ ಪ್ರಿಯರಿಗೆ ಬಂಪರ್ ಆಫರ್: ದಿಢೀರನೆ ಮತ್ತೆ ಪಾತಾಳಕ್ಕೆ ಕುಸಿದ ಚಿನ್ನದ ಬೆಲೆ; ಪ್ರಮುಖ ನಗರಗಳಲ್ಲಿ ರೇಟ್ ಎಷ್ಟಿದೆ ಗೊತ್ತಾ?
-
PM Kisan ID: ರೈತರಿಗೆ ಕೇಂದ್ರದಿಂದ ಹೊಸ ‘ಡಿಜಿಟಲ್ ಐಡಿ’ ಕಾರ್ಡ್!; ₹6,000 ಹಣ ಪಡೆಯಲು ಈ ಐಡಿ ಕಡ್ಡಾಯ?
-
ಹೈನುಗಾರಿಕೆ ರೈತರಿಗೆ ಭರ್ಜರಿ ಸಿಹಿ ಸುದ್ದಿ: ಹಾಲಿನ ಪ್ರೋತ್ಸಾಹಧನ 7 ರೂಪಾಯಿಗೆ ಏರಿಕೆ ಮಾಡಿದ ಸಿಎಂ ಸಿದ್ದರಾಮಯ್ಯ!
-
BIGNEWS: ಗೃಹಲಕ್ಷ್ಮಿ ಫಲಾನುಭವಿಗಳಿಗೆ ಗುಡ್ ನ್ಯೂಸ್: ಸೆಪ್ಟೆಂಬರ್ ತಿಂಗಳ 2000ರೂ. ಹಣ ಬಿಡುಗಡೆ ಮಾಡಿದ ಸರ್ಕಾರ!
-
ಕರ್ನಾಟಕ ಸರ್ಕಾರಿ ರಜೆ ಪಟ್ಟಿ 2026: ಶಾಲಾ-ಕಾಲೇಜು ಮತ್ತು ಸರ್ಕಾರಿ ಕಛೇರಿಗಳಿಗಿರುವ ರಜೆಗಳ ಸಂಪೂರ್ಣ ವಿವರ ಇಲ್ಲಿದೆ
Topics
Latest Posts
- ಬಂಗಾರ ಪ್ರಿಯರಿಗೆ ಬಂಪರ್ ಆಫರ್: ದಿಢೀರನೆ ಮತ್ತೆ ಪಾತಾಳಕ್ಕೆ ಕುಸಿದ ಚಿನ್ನದ ಬೆಲೆ; ಪ್ರಮುಖ ನಗರಗಳಲ್ಲಿ ರೇಟ್ ಎಷ್ಟಿದೆ ಗೊತ್ತಾ?

- PM Kisan ID: ರೈತರಿಗೆ ಕೇಂದ್ರದಿಂದ ಹೊಸ ‘ಡಿಜಿಟಲ್ ಐಡಿ’ ಕಾರ್ಡ್!; ₹6,000 ಹಣ ಪಡೆಯಲು ಈ ಐಡಿ ಕಡ್ಡಾಯ?

- ಹೈನುಗಾರಿಕೆ ರೈತರಿಗೆ ಭರ್ಜರಿ ಸಿಹಿ ಸುದ್ದಿ: ಹಾಲಿನ ಪ್ರೋತ್ಸಾಹಧನ 7 ರೂಪಾಯಿಗೆ ಏರಿಕೆ ಮಾಡಿದ ಸಿಎಂ ಸಿದ್ದರಾಮಯ್ಯ!

- BIGNEWS: ಗೃಹಲಕ್ಷ್ಮಿ ಫಲಾನುಭವಿಗಳಿಗೆ ಗುಡ್ ನ್ಯೂಸ್: ಸೆಪ್ಟೆಂಬರ್ ತಿಂಗಳ 2000ರೂ. ಹಣ ಬಿಡುಗಡೆ ಮಾಡಿದ ಸರ್ಕಾರ!

- ಕರ್ನಾಟಕ ಸರ್ಕಾರಿ ರಜೆ ಪಟ್ಟಿ 2026: ಶಾಲಾ-ಕಾಲೇಜು ಮತ್ತು ಸರ್ಕಾರಿ ಕಛೇರಿಗಳಿಗಿರುವ ರಜೆಗಳ ಸಂಪೂರ್ಣ ವಿವರ ಇಲ್ಲಿದೆ




