Tag: kannada news paper today
-
ಯಾವುದೇ ವಾಹನದ ಫಾಸ್ಟ್ ಟ್ಯಾಗ್ ಇ ಕೆವೈಸಿ ಮಾಡಲು ದಿನಾಂಕ ವಿಸ್ತರಣೆ, ಮೊಬೈಲ್ ನಲ್ಲೇ ಮಾಡಲು ಅವಕಾಶ!

ಫೆಬ್ರವರಿ 29 ಕ್ಕೆ ಮುಂಚಿತವಾಗಿ ನಿಮ್ಮ KYC ಅನ್ನು ಪೂರ್ಣಗೊಳಿಸಿ! ಈಗ, ಈ KYC ಪ್ರಕ್ರಿಯೆಯನ್ನು ನಿಮ್ಮ ಮೊಬೈಲ್ ಫೋನಿನಲ್ಲೇ ಪೂರ್ಣಗೊಳಿಸಬಹುದು, ಹೇಗೆ ಎಂದು ತಿಳಿಯಬೇಕೇ? ಹಾಗಿದ್ರೆ, ಈ ವರದಿಯನ್ನು ತಪ್ಪದೆ ಕೊನೆಯವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ FASTag KYC ಗಡುವು(Deadline) ಹತ್ತಿರದಲ್ಲಿದೆ: ಟೋಲ್ ಪ್ಲಾಜಾಗಳಲ್ಲಿ ಟೋಲ್ ಸಂಗ್ರಹ ಪ್ರಕ್ರಿಯೆಯನ್ನು ತಡೆರಹಿತವಾಗಿಸಲು ಮತ್ತು ಫಾಸ್ಟ್ಟ್ಯಾಗ್ಗಳ ದುರುಪಯೋಗವನ್ನು ತಡೆಯಲು ಕೆವೈಸಿ
Categories: ಮುಖ್ಯ ಮಾಹಿತಿ -
5G Mobiles – ಫೆಬ್ರವರಿಯಲ್ಲಿ ಕಮ್ಮಿ ಬೆಲೆಗೆ ಸಿಗುವ ಟಾಪ್ ಮೊಬೈಲ್’ಗಳ ಪಟ್ಟಿ ಇಲ್ಲಿದೆ ನೋಡಿ.

ನಮಗೆಲ್ಲ ತಿಳಿದಿರುವ ಹಾಗೆ ಮಾರುಕಟ್ಟೆಗಳಲ್ಲಿ ಸಾಕಷ್ಟು ಸ್ಮಾರ್ಟ್ ಫೋನ್ ಗಳು ಕಡಿಮೆ ಬೆಲೆಯಿಂದ ಹಿಡಿದು ದೊಡ್ಡ ಮೊತ್ತದ ದುಬಾರಿ ಸ್ಮಾರ್ಟ್ ಫೋನ್ ಗಳು ಸಿಗುತ್ತವೆ. ಆದರೆ ನಮಗೆ ನಮ್ಮ ಬಜೆಟ್ ದರದಲ್ಲಿ (Buget price) 10,000 ರಿಂದ 15,000ರೂ. ಕಡಿಮೆ ಬೆಲೆಯ ಸ್ಸ್ಮಾರ್ಟಫೋನ್ ಬೇಕು ಎನ್ನುವವರಿಗೆ ಇದು ಒಂದು ಉತ್ತಮ ಮಾಹಿತಿ ಎಂದೇ ಹೇಳಬಹುದು. ಹೌದು ಈ ಫೆಬ್ರವರಿಯಲ್ಲಿ ನೀವು ಭಾರತದಲ್ಲಿ ಖರೀದಿಸಬಹುದಾದ ಉನ್ನತ ಸ್ಮಾರ್ಟ್ಫೋನ್ಗಳ ಬಗ್ಗೆ ಮಾಹಿತಿಯನ್ನು ನಾವು ನಿಮಗೆ ನೀಡುತ್ತೇವೆ, ಇವೆಲ್ಲವೂ 15,000 ರೂ
Categories: ಮೊಬೈಲ್ -
ಕೊಮಾಕಿ ವಿಭಿನ್ನ ಫ್ಯಾಮಿಲಿ ಸ್ಕೂಟರ್ ಬಿಡುಗಡೆ, ಕಂಪ್ಲೀಟ್ ಮಾಹಿತಿ ಇಲ್ಲಿದೆ

ಭಾರತದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಉದ್ಯಮವು ತನ್ನ ಕ್ರಾಂತಿಕಾರಿ ಇ-ಲೋಡರ್ ಎಕ್ಸ್ಜಿಟಿ ಕ್ಯಾಟ್ 3.0 (Komaki XGT CAT 3.0 ) ಸ್ಕೂಟರನ್ನು ಬಿಡುಗಡೆ ಮಾಡಿದೆ. ಈ ಸ್ಕೂಟರಿನ ವಿಶೇಷತೆ ಏನು?, ಬೆಲೆ ಎಷ್ಟು?, ಈ ಸ್ಕೂಟರಿನ ವೈಶಿಷ್ಟ್ಯಗಳೇನು ಎಂಬುದರ ಸಂಪೂರ್ಣ ಮಾಹಿತಿಯನ್ನು ನಿಮಗೆ ಈ ವರದಿಯ ಮೂಲಕ ತಿಳಿಸಿಕೊಡಲಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಕೊಮಾಕಿ ಎಕ್ಸ್ಜಿಟಿ ಕ್ಯಾಟ್ 3.0
Categories: E-ವಾಹನಗಳು -
ಯಾವುದೇ ಗ್ಯಾರೆಂಟಿ ಇಲ್ಲದೆ ರೂ. 50,000 ಸಾಲ ಸೌಲಭ್ಯ, ಕೇಂದ್ರದ ಹೊಸ ಯೋಜನೆ.

ಪಿಎಂ ಸ್ವನಿಧಿ ಯೋಜನೆ: ಬೀದಿ ವ್ಯಾಪಾರಿಗಳಿಗೆ ಸ್ವಾವಲಂಬನೆಯ ಹೆಜ್ಜೆ!, ಈ ಯೋಜನೆಗೆ ಸಂಬಂಧಿಸಿದ ಮಹಿತಿಯನ್ನು ತಿಳಿದುಕೊಳ್ಳಲು ವರದಿಯನ್ನು ಸಂಪೂರ್ಣವಾಗಿ ಓದಿ. ಹೌದು, ಪ್ರಧಾನ ಮಂತ್ರಿ ಸ್ಟ್ರೀಟ್ ವೆಂಡರ್ಸ್ ಆತ್ಮನಿರ್ಭರ್ ನಿಧಿ (PM Street vendors Vendors Atmanirbhar Nidhi scheme) ಯೋಜನೆಯು ನಿಮ್ಮ ಕನಸುಗಳನ್ನು ಸಾಕಾರಗೊಳಿಸಲು 50,000 ರೂ.ಗಳವರೆಗೆ ಕಡಿಮೆ ಬಡ್ಡಿ ದರ(low interest rate)ದಲ್ಲಿ ಸಾಲ(loan) ನೀಡುವ ಒಂದು ಅದ್ಭುತ ಅವಕಾಶವಾಗಿದೆ. ಈ ಯೋಜನೆಯು ಕೇಂದ್ರ ಸರ್ಕಾರದಿಂದ ಬೆಂಬಲಿತವಾಗಿದೆ ಮತ್ತು ಬೀದಿ ಬದಿಯ ಸಣ್ಣ ವ್ಯಾಪಾರಿಗಳಿಗೆ
Categories: ಸರ್ಕಾರಿ ಯೋಜನೆಗಳು -
BIG NEWS : ಗ್ಯಾರಂಟಿ ಯೋಜನೆಗಳು ಚುನಾವಣೆ ನಂತರ ಬಂದ್ ಆಗ್ತಾವಾ.? -CM ಸಿದ್ದರಾಮಯ್ಯ ಸ್ಪಷ್ಟನೆ

ಇದೀಗ ಎಲ್ಲರಿಗೂ ಒಂದು ಸಿಹಿ ಸುದ್ದಿ ( Good News ) ತಿಳಿದು ಬಂದಿದೆ. ಸರ್ಕಾರದಿಂದ ( Government ) ಜಾರಿಯಾದ ಬಡವರ ಗ್ಯಾರಂಟಿ ಯೋಜನೆಗಳನ್ನು ( Guarantee Scheme ) ಯಾವುದೇ ಕಾರಣಕ್ಕೂ ನಿಲ್ಲಿಸಲ್ಲ ಎಂದು ಸಿಎಂ ಸಿದ್ದರಾಮಯ್ಯ ( CM Siddaramiya ) ಸ್ಪಷ್ಟನೆ ನೀಡಿದ್ದಾರೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗೆ ನೀಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ
Categories: ಮುಖ್ಯ ಮಾಹಿತಿ
Hot this week
-
ತಂದೆಯ ಇಚ್ಛೆಯೇ ಅಂತಿಮ: ಅನ್ಯಧರ್ಮೀಯರನ್ನು ವಿವಾಹವಾದ ಮಗಳಿಗೆ ಆಸ್ತಿಯಲ್ಲಿ ಪಾಲಿಲ್ಲ – ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
-
Polio Drops 2025: ನಾಳೆಯಿಂದ 4 ದಿನ ಪೋಲಿಯೋ ಲಸಿಕೆ ವಿಶೇಷ ಅಭಿಯಾನ; ಮನೆಯಲ್ಲೇ ಕುಳಿತು ‘ಲಸಿಕಾ ಕೇಂದ್ರ’ ಪತ್ತೆ ಹಚ್ಚಿ!
-
SSLC Exam 2025: ಬೋರ್ಡ್ ಎಕ್ಸಾಮ್ಗೆ ಟೆನ್ಶನ್ ಬೇಡ; 600+ ಅಂಕಗಳ ‘ಮಾಸ್ಟರ್ ಪ್ಲಾನ್’ ಇಲ್ಲಿದೆ! ಈಗಲೇ PDF ಡೌನ್ಲೋಡ್ ಮಾಡಿ.
-
ರಾಜ್ಯದ ಜನತೆಗೆ ಭರ್ಜರಿ ಸಿಹಿ ಸುದ್ದಿ: ಕಂದಾಯ ಜಮೀನಿನಲ್ಲಿ ಮನೆ ಕಟ್ಟಿಕೊಂಡವರಿಗೆ ಸಿಗಲಿದೆ ‘ಹಕ್ಕುಪತ್ರ’!
-
ಫ್ಲಿಪ್ಕಾರ್ಟ್ ಮೆಗಾ ಸೇಲ್ 2025: 10 ಸಾವಿರದೊಳಗೆ ಅತ್ಯಾಧುನಿಕ ಸ್ಮಾರ್ಟ್ಫೋನ್ಗಳ ಮೇಲೆ ಭರ್ಜರಿ ಡಿಸ್ಕೌಂಟ್! ಇಂದೇ ಖರೀದಿಸಿ..
Topics
Latest Posts
- ತಂದೆಯ ಇಚ್ಛೆಯೇ ಅಂತಿಮ: ಅನ್ಯಧರ್ಮೀಯರನ್ನು ವಿವಾಹವಾದ ಮಗಳಿಗೆ ಆಸ್ತಿಯಲ್ಲಿ ಪಾಲಿಲ್ಲ – ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

- Polio Drops 2025: ನಾಳೆಯಿಂದ 4 ದಿನ ಪೋಲಿಯೋ ಲಸಿಕೆ ವಿಶೇಷ ಅಭಿಯಾನ; ಮನೆಯಲ್ಲೇ ಕುಳಿತು ‘ಲಸಿಕಾ ಕೇಂದ್ರ’ ಪತ್ತೆ ಹಚ್ಚಿ!

- SSLC Exam 2025: ಬೋರ್ಡ್ ಎಕ್ಸಾಮ್ಗೆ ಟೆನ್ಶನ್ ಬೇಡ; 600+ ಅಂಕಗಳ ‘ಮಾಸ್ಟರ್ ಪ್ಲಾನ್’ ಇಲ್ಲಿದೆ! ಈಗಲೇ PDF ಡೌನ್ಲೋಡ್ ಮಾಡಿ.

- ರಾಜ್ಯದ ಜನತೆಗೆ ಭರ್ಜರಿ ಸಿಹಿ ಸುದ್ದಿ: ಕಂದಾಯ ಜಮೀನಿನಲ್ಲಿ ಮನೆ ಕಟ್ಟಿಕೊಂಡವರಿಗೆ ಸಿಗಲಿದೆ ‘ಹಕ್ಕುಪತ್ರ’!

- ಫ್ಲಿಪ್ಕಾರ್ಟ್ ಮೆಗಾ ಸೇಲ್ 2025: 10 ಸಾವಿರದೊಳಗೆ ಅತ್ಯಾಧುನಿಕ ಸ್ಮಾರ್ಟ್ಫೋನ್ಗಳ ಮೇಲೆ ಭರ್ಜರಿ ಡಿಸ್ಕೌಂಟ್! ಇಂದೇ ಖರೀದಿಸಿ..






