Tag: kannada news paper today
-
ಹೊಸ ವಿನ್ಯಾಸದಲ್ಲಿ ಹೊಸ ಟ್ರಯಂಫ್ ಬೊನೆವಿಲ್ಲೆ T120 ಬೈಕ್ ಬಿಡುಗಡೆ! ಇಲ್ಲಿದೆ ಡೀಟೇಲ್ಸ್

ಟ್ರಯಂಫ್ ಬೊನೆವಿಲ್ಲೆ T120(Triumph Bonneville T120): ಕ್ಲಾಸಿಕ್ ಎಂಜಿನ್ಸೈಕಲ್, ಹೊಸ ಅವತಾರ! ಟ್ರಯಂಫ್ ಇಂಡಿಯಾ(Triumph India) ತನ್ನ 2025ರ ಬೊನೆವಿಲ್ಲೆ T120 ಬೈಕ್(Bike) ಬಿಡುಗಡೆ ಮಾಡುವ ಮೂಲಕ ರೆಟ್ರೊ ವಾಹನ ಸೈಕಲ್ ಪ್ರಿಯರ ಮನ ಗೆದ್ದಿದೆ. ಈ ಹೊಸ ಬೈಕ್ ಭವ್ಯವಾದ ವಿನ್ಯಾಸ ಮತ್ತು ಅತ್ಯಾಧುನಿಕ ತಂತ್ರಜ್ಞಾನದ ಮಿಶ್ರಣವಾಗಿದ್ದು, ರಸ್ತೆಯಲ್ಲಿ ಗಮನ ಸೆಳೆಯುತ್ತದೆ. ಬನ್ನಿ ಹಾಗಿದ್ರೆ ಟ್ರಯಂಫ್ ನ ಈ ಹೊಸ ಬೈಕ ಕುರಿತಾಗಿ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ
Categories: ರಿವ್ಯೂವ್ -
ಫ್ಲಿಪ್ಕಾರ್ಟ್ ಎಂಡ್ ಆಫ್ ಸೀಸನ್ ಸೇಲ್ ನಲ್ಲಿ ಐ ಫೋನ್ ಗಳ ಮೇಲೆ ಬಂಪರ್ ಆಫರ್!

ಫ್ಲಿಪ್ ಕಾರ್ಟ್ (flipkart) ನ ಎಂಡ್ ಆಫ್ ಸೀಸನ್ ಸೆಲ್ (End of season sale) ನಲ್ಲಿ ಭರ್ಜರಿ ರಿಯಾಯಿತಿಗಳೊಂದಿಗೆ ಐಫೋನ್ (iPhone) ಸಿರೀಸ್ ಗಳು. ಇಂದು ಎಲ್ಲಾ ಆನ್ಲೈನ್ ವಹಿವಾಟಾಗಿದೆ (online transaction) ಪ್ರತಿಯೊಂದು ವಸ್ತುಗಳನ್ನು ಆನ್ಲೈನಲ್ಲಿ ಖರೀದಿ ಮಾಡುತ್ತೇವೆ. ಮಾರುಕಟ್ಟೆಗೆ ಹೋಗಿ ಕೊಂಡುಕೊಳ್ಳುವರ ಸಂಖ್ಯೆ ಅತೀ ಕಡಿಮೆ. ಆನ್ಲೈನ್ ನಮಗೆ ಬೇಕಾದ ವಸ್ತುಗಳು ಖರೀದಿ ಮಾಡುವವರಿಂದ ಮನೆ ಬಾಗಿಲಿಗೆ ಬಂದು ತಲುಪುತ್ತವೆ. ಹಾಗೆ ನೋಡುವುದಾದರೆ ಆನ್ಲೈನ್ ಇ ಕಾಮರ್ಸ್ ವೆಬ್ ಸೈಟ್ (e commerce
Categories: ಮೊಬೈಲ್ -
Jio Plans: ಅತೀ ಕಮ್ಮಿ ಬೆಲೆಗೆ ಹೊಸ ಜಿಯೋ ರಿಚಾರ್ಜ್ ಪ್ಲಾನ್! ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಜಿಯೋ ಸಿಮ್ (jio sim) ಬಳಸುತ್ತಿರುವವರಿಗೆ ಇದೊಂದು ಗುಡ್ ನ್ಯೂಸ್. ಒಂದು ತಿಂಗಳ ವ್ಯಾಲಿಡಿಟಿಯಲ್ಲಿ (one month validity) ಅತಿ ಕಡಿಮೆ ಬೆಲೆಗೆ ಸಿಗಲಿದೆ ಬೆಸ್ಟ್ ಪ್ಲಾನ್!. ಇಂದು ನಾವೆಲ್ಲರೂ ಮೊಬೈಲ್ ಫೋನ್ ಗಳನ್ನು ಬಳಸುತ್ತಿದ್ದೇವೆ. ಬರೀ ಫೋನ್ ಗಳನ್ನು ತೆಗೆದುಕೊಂಡರೆ ಸಾಕಾಗುವುದಿಲ್ಲ, ಇದಕ್ಕೆ ಸರಿಹೊಂದುವಂತಹ ಸಿಮ್ ಗಳನ್ನೂ ಕೂಡ ಖರೀದಿಸುತ್ತೇವೆ. ಇಂದು ಮಾರುಕಟ್ಟೆಯಲ್ಲಿ ಹಲವಾರು ರೀತಿಯ ಸಿಮ್ ಗಳನ್ನು ನಾವು ನೋಡಬಹುದು. ಭಾರತದಲ್ಲಿಯೇ ನಂಬರ್ ಒನ್ ಟೆಲಿಕಾಂ ಸಂಸ್ಥೆಯಾಗಿರುವ ರಿಲಯನ್ಸ್ ಜಿಯೋ ಗೆ (Reliance Jio)
Categories: ಟೆಕ್ ಟ್ರಿಕ್ಸ್ -
Oneplus Mobiles: ಒನ್ಪ್ಲಸ್ನ ಈ ಹೊಸ ಫೋನ್ ನಾಳೆಯಿಂದ ಖರೀದಿಗೆ ಲಭ್ಯ! ಬಂಪರ್ ಆಫರ್!

ಜೂನ್ 6 ರಂದು ಮಾರುಕಟ್ಟೆಗೆ ಲಗ್ಗೆ ಇಡಲಿದೆ ಒನ್ ಪ್ಲಸ್ (one plus) ನ ಹೊಸ ಸ್ಮಾರ್ಟ್ ಫೋನ್. ಮಾರುಕಟ್ಟೆಯಲ್ಲಿ ಅತೀ ಹೆಚ್ಚು ಜನಪ್ರಿಯತೆಯನ್ನು ಹೊಂದಿದ ಸ್ಮಾರ್ಟ್ ಫೋನ್ ಗಳಲ್ಲಿ ಒನ್ ಪ್ಲಸ್ ಕೂಡ ಒಂದು. ಈ ಬ್ರ್ಯಾಂಡ್ ಬಿಡುಗಡೆ ಗೊಳಿಸುವ ಸ್ಮಾರ್ಟ್ ನ ಕ್ಯಾಮರಾ ಹಾಗೂ ಅದರ ಇತರ ಫಿಚರ್ಸ್ ಗಳು ಗ್ರಾಹಕರ ಗಮನ ಸೆಳೆಯುತ್ತದೆ. ಒನ್ ಪ್ಲಸ್ ಸ್ಮಾರ್ಟ್ ಫೋನ್ ಇಂದು ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಹಾಗೂ ಉತ್ತಮ ಫಿಚರ್ಸ್ ಗಳನ್ನು ಹೊಂದಿರುವ ಸ್ಮಾರ್ಟ್
Categories: ಮೊಬೈಲ್ -
Free Coaching: ಕೆಎಎಸ್ ಪರೀಕ್ಷೆ ಉಚಿತ ತರಬೇತಿಗೆ ಅರ್ಜಿ ಆಹ್ವಾನ! ಈಗಲೇ ಅಪ್ಲೈ ಮಾಡಿ

ಆರ್.ಎಲ್. ಜಾಲಪ್ಪ ಅಕಾಡೆಮಿ(RL Jalappa Academy): ಹಿಂದುಳಿದ ವರ್ಗಗಳ ಯುವಕರಿಗೆ ಉಚಿತ ತರಬೇತಿ ಬೆಂಗಳೂರು: ರಾಮನಗರ ಜಿಲ್ಲೆ, ಮಾಗಡಿ ತಾಲೂಕಿನ ಸೋಲೂರಿನಲ್ಲಿ ಇರುವ ಆರ್.ಎಲ್. ಜಾಲಪ್ಪ ಅಕಾಡೆಮಿ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ನಡೆಸುವ ಕೆಎಎಸ್(KAS), ಎಫ್ಡಿಎ(FDA) ಮತ್ತು ಎಸ್ಡಿಎ(SDA) ಪರೀಕ್ಷೆಗಳ ಜೊತೆಗೆ ಪೊಲೀಸ್ ಇಲಾಖೆಯ ಸಬ್ ಇನ್ಸ್ಪೆಕ್ಟರ್(Sub inspector) ನೇಮಕಾತಿ ಪರೀಕ್ಷೆಗಳಿಗೆ ಉಚಿತ ತರಬೇತಿ ನೀಡುತ್ತಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್
Categories: ಮುಖ್ಯ ಮಾಹಿತಿ -
Vivo X Fold 3 Pro: ಭಾರತಕ್ಕೆ ಭರ್ಜರಿ ಎಂಟ್ರಿ ಕೊಡುತ್ತಿದೆ ವಿವೋ X ಫೋಲ್ಡ್ 3 ಪ್ರೊ ಮೊಬೈಲ್!

ಜೂನ್ 6 ರಂದು ಭಾರತದಲ್ಲಿ ಬಿಡುಗಡೆಗೊಳ್ಳಲಿದೆ ವಿವೋ ಎಕ್ಸ್ ಪೋಲ್ಡ್ 3 ಪ್ರೊ(Vivo X Fold 3 Pro smartphone) : ಪ್ರತಿದಿನವೂ ಮಾರುಕಟ್ಟೆಯಲ್ಲಿ ಹೊಸ ಹೊಸ ಸ್ಮಾರ್ಟ್ ಫೋನ್ ಗಳ ಬಿಡುಗಡೆ ಆಗುತ್ತಲೇ ಇರುತ್ತವೆ. ಹೌದು, ತಂತ್ರಜ್ಞಾನ (technology) ಬೆಳೆದಂತೆಲ್ಲ ಹೊಸ ಹೊಸ ಮಾದರಿಯ ಸ್ಮಾರ್ಟ್ ಫೋನ್ ಗಳನ್ನು ತಯಾರಿಸುತ್ತಿದ್ದಾರೆ. ಇವುಗಳಲ್ಲಿ ಮುಖ್ಯವಾಗಿ ಎಐ ತಂತ್ರಜ್ಞಾನ (AI technology) ಕೂಡ ಹೊಂದಿರುತ್ತದೆ. ಅಷ್ಟೇ ಅಲ್ಲದೆ ವಿಶಿಷ್ಟವಾದ ಫಿಚರ್ಸ್ ಗಳನ್ನು ಕೂಡ ನೀಡಿರುತ್ತಾರೆ. ಸ್ಮಾರ್ಟ್ ಫೋನ್ ಗಳನೆಂದರೆ
Categories: ಮೊಬೈಲ್ -
Gruha Jyoti : ಕರೆಂಟ್ ಬಿಲ್ನಿಂದ ಆಧಾರ್ ಡೀಲಿಂಕ್ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ!

ಗೃಹಜ್ಯೋತಿ ಸ್ಕೀಮ್ ನಲ್ಲಿ (Gruhajyothi scheme) ಕರೆಂಟ್ ಬಿಲ್ (current bill) ನಿಂದ ಆಧಾರ ಕಾರ್ಡ್ (Adhar card link) ಲಿಂಕ್ ಮಾಡುವ ವಿಧಾನ : ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ (Congress government five guarantee schemes) ಒಂದಾದ ಗೃಹಜ್ಯೋತಿ ಯೋಜನೆಯ ಲಾಭವನ್ನು ಈಗಾಗಲೇ ಸಾಕಷ್ಟು ಜನರು ಪಡೆದುಕೊಂಡಿದ್ದಾರೆ. ಹಾಗೆ ಗೃಹಜ್ಯೋತಿ ಯೋಜನೆಯಿಂದ ಬಹಳಷ್ಟು ಬಡ ಕುಟುಂಬಗಳಿಗೆ ಒಳ್ಳೆಯದಾಗಿದ್ದು, ಅವರಿಗೆ ಆರ್ಥಿಕವಾಗಿ ನೆರವಾಗಲು ಈ ಯೋಜನೆ ಸಹಾಯವಾಗಿದೆ. ಯಾವ ಕುಟುಂಬಗಳು 200 ಯೂನಿಟ್ ಗಳಿಗಿಂತ
Categories: ಮುಖ್ಯ ಮಾಹಿತಿ
Hot this week
-
ಮುಂದಿನ 48 ಗಂಟೆಗಳಲ್ಲಿ ಈ 7 ರಾಜ್ಯಗಳಲ್ಲಿ ಭಾರೀ ಮಳೆ! ಕರ್ನಾಟಕದ ಮೇಲಾಗುವ ಎಫೆಕ್ಟ್ ಏನು? IMD ಬಿಗ್ ಅಪ್ಡೇಟ್.
-
ರಾಶಿ ಮತ್ತು ಬೆಟ್ಟೆ ಬೆಲೆಯಲ್ಲಿ ಭಾರಿ ಬದಲಾವಣೆ: ಯೆಲ್ಲಾಪುರದಲ್ಲಿ ₹76,000 ದಾಟಿದ ಅಡಿಕೆ ದರ | ಯಾವ ಮಾರುಕಟ್ಟೆಯಲ್ಲಿ ಎಷ್ಟು ದರ?
-
ಬಂಗಾರ ಪ್ರಿಯರಿಗೆ ಬಂಪರ್ ಆಫರ್: ದಿಢೀರನೆ ಮತ್ತೆ ಪಾತಾಳಕ್ಕೆ ಕುಸಿದ ಚಿನ್ನದ ಬೆಲೆ; ಪ್ರಮುಖ ನಗರಗಳಲ್ಲಿ ರೇಟ್ ಎಷ್ಟಿದೆ ಗೊತ್ತಾ?
-
PM Kisan ID: ರೈತರಿಗೆ ಕೇಂದ್ರದಿಂದ ಹೊಸ ‘ಡಿಜಿಟಲ್ ಐಡಿ’ ಕಾರ್ಡ್!; ₹6,000 ಹಣ ಪಡೆಯಲು ಈ ಐಡಿ ಕಡ್ಡಾಯ?
-
ಹೈನುಗಾರಿಕೆ ರೈತರಿಗೆ ಭರ್ಜರಿ ಸಿಹಿ ಸುದ್ದಿ: ಹಾಲಿನ ಪ್ರೋತ್ಸಾಹಧನ 7 ರೂಪಾಯಿಗೆ ಏರಿಕೆ ಮಾಡಿದ ಸಿಎಂ ಸಿದ್ದರಾಮಯ್ಯ!
Topics
Latest Posts
- ಮುಂದಿನ 48 ಗಂಟೆಗಳಲ್ಲಿ ಈ 7 ರಾಜ್ಯಗಳಲ್ಲಿ ಭಾರೀ ಮಳೆ! ಕರ್ನಾಟಕದ ಮೇಲಾಗುವ ಎಫೆಕ್ಟ್ ಏನು? IMD ಬಿಗ್ ಅಪ್ಡೇಟ್.

- ರಾಶಿ ಮತ್ತು ಬೆಟ್ಟೆ ಬೆಲೆಯಲ್ಲಿ ಭಾರಿ ಬದಲಾವಣೆ: ಯೆಲ್ಲಾಪುರದಲ್ಲಿ ₹76,000 ದಾಟಿದ ಅಡಿಕೆ ದರ | ಯಾವ ಮಾರುಕಟ್ಟೆಯಲ್ಲಿ ಎಷ್ಟು ದರ?

- ಬಂಗಾರ ಪ್ರಿಯರಿಗೆ ಬಂಪರ್ ಆಫರ್: ದಿಢೀರನೆ ಮತ್ತೆ ಪಾತಾಳಕ್ಕೆ ಕುಸಿದ ಚಿನ್ನದ ಬೆಲೆ; ಪ್ರಮುಖ ನಗರಗಳಲ್ಲಿ ರೇಟ್ ಎಷ್ಟಿದೆ ಗೊತ್ತಾ?

- PM Kisan ID: ರೈತರಿಗೆ ಕೇಂದ್ರದಿಂದ ಹೊಸ ‘ಡಿಜಿಟಲ್ ಐಡಿ’ ಕಾರ್ಡ್!; ₹6,000 ಹಣ ಪಡೆಯಲು ಈ ಐಡಿ ಕಡ್ಡಾಯ?

- ಹೈನುಗಾರಿಕೆ ರೈತರಿಗೆ ಭರ್ಜರಿ ಸಿಹಿ ಸುದ್ದಿ: ಹಾಲಿನ ಪ್ರೋತ್ಸಾಹಧನ 7 ರೂಪಾಯಿಗೆ ಏರಿಕೆ ಮಾಡಿದ ಸಿಎಂ ಸಿದ್ದರಾಮಯ್ಯ!




