Tag: kannada news live
-
ಬರೀ 3000 ರೂ. ಪಾವತಿಸಿದ್ರೆ ವರ್ಷಪೂರ್ತಿ ʼಟೋಲ್ ಫ್ರೀʼ ಪ್ರಯಾಣ, ಭರ್ಜರಿ ಡಿಸ್ಕೌಂಟ್.!

ವಾಹನ ಮಾಲೀಕರಿಗೆ ಸಿಹಿಸುದ್ದಿ: ಈಗ ₹3,000 ಪಾವತಿಸಿ, ವರ್ಷಪೂರ್ತಿ ಟೋಲ್ ಮುಕ್ತ ಪ್ರಯಾಣ! ರಾಷ್ಟ್ರೀಯ ಹೆದ್ದಾರಿಗಳಲ್ಲಿ (National Higways) ಪ್ರಯಾಣಿಸುವವರಿಗಾಗಿ ಕೇಂದ್ರ ಸರ್ಕಾರವು ಬಂಪರ್ ಕೊಡುಗೆಯನ್ನು ನೀಡಲು ಮುಂದಾಗಿದೆ. ಲಕ್ಷಾಂತರ ಕಾರು ಮಾಲೀಕರಿಗೆ ಟೋಲ್ (Toll) ಪಾವತಿಯ ಹಣವನ್ನು ಕಡಿಮೆ ಮಾಡುವ ಹೊಸ ಯೋಜನೆಯ ಬಗ್ಗೆ ಚರ್ಚೆಗಳು ಅಂತಿಮ ಹಂತದಲ್ಲಿದ್ದು, ಶೀಘ್ರದಲ್ಲೇ ಇದು ಜಾರಿಗೆ ಬರಲಿದೆ. ಈ ಹೊಸ ಯೋಜನೆಯ ಮೂಲಕ, ವಾಹನ ಮಾಲೀಕರು ಕೇವಲ ₹3,000 ಪಾವತಿಸಿದರೆ ವರ್ಷಪೂರ್ತಿ ಟೋಲ್ ಮುಕ್ತ ಪ್ರಯಾಣ ಮಾಡಬಹುದಾಗಿದೆ. ಈ
Categories: ಮುಖ್ಯ ಮಾಹಿತಿ -
ಆಧಾರ್ ಕಾರ್ಡ್ ಇದ್ರೆ ಸಿಗಲಿವೆ ಕೇಂದ್ರ ಸರ್ಕಾರದ ಈ ಎಲ್ಲಾ ಸೌಲಭ್ಯಗಳು.! ಇಲ್ಲಿದೆ ವಿವರ

ಸರ್ಕಾರದ ಸೌಲಭ್ಯಗಳು ತಪ್ಪದೆ ಪಡೆಯಬೇಕಾ? ಹಾಗಿದ್ದರೆ, ಈ ಕಾರ್ಡ್ಗಳು ನಿಮ್ಮ ಬಳಿ ಇರಲೇಬೇಕು. ಈ ಕಾರ್ಡುಗಳು ಇದ್ದರೆ ಖಂಡಿತ ಲಾಭ ನಿಮ್ಮದಾಗಲಿದೆ! ನಿಮ್ಮ ಜೀವನವನ್ನು ಸುಲಭಗೊಳಿಸುವ ಮತ್ತು ನಿಮ್ಮ ಹಕ್ಕುಗಳನ್ನು ಪ್ರಾಪ್ತಿಗೊಳಿಸುವ ಪ್ರಮುಖ ಸಾಧನವೆಂದರೆ ಸರ್ಕಾರದ ಅಧಿಕೃತ ಕಾರ್ಡ್ಗಳು. ಇತ್ತೀಚಿನ ದಿನಗಳಲ್ಲಿ ಆಧಾರ್, ಕಿಸಾನ್, ABC, ಶ್ರಮಿಕ್, ಸಂಜೀವನಿ, ಆಭಾ, ಗೋಲ್ಡನ್ ಮತ್ತು ಇ-ಶ್ರಮ್ ಕಾರ್ಡ್ಗಳು ಅನೇಕ ಸರ್ಕಾರಿ ಯೋಜನೆಗಳ ಬಾಗಿಲು ತೆರೆಯುತ್ತಿವೆ. ಈ ಕಾರ್ಡ್ಗಳ ಮೂಲಕ ಸರ್ಕಾರದ ವಿವಿಧ ಸಹಾಯಹಸ್ತ, ಆರ್ಥಿಕ ಪ್ರೋತ್ಸಾಹ, ಶಿಕ್ಷಣ, ಆರೋಗ್ಯ
Categories: ಮುಖ್ಯ ಮಾಹಿತಿ -
ಎರಡನೆ ಮದುವೆ, ಆಸ್ತಿ & ಜೀವನಾಂಶ ಹಕ್ಕು : ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು.!

ಸುಪ್ರೀಂ ಕೋರ್ಟ್ ತೀರ್ಪು(Supreme Court Judgement): ಮೊದಲ ಮದುವೆಯು ಇನ್ನೂ ಜಾರಿಯಲ್ಲಿದ್ದರೂ, ಮಹಿಳೆಯು ತನ್ನ ಎರಡನೇ ಪತಿಯಿಂದ ಜೀವನಾಂಶ ಪಡೆಯಲು ಅರ್ಹರು. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಸರ್ಕಾರಿ ಸೌಲಭ್ಯಗಳ ಮಾಹಿತಿ & ನ್ಯೂಸ್ ಅಲರ್ಟ್ ಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ. ಮಹಿಳೆಯರು ತಮ್ಮ ಪತಿಯೊಂದಿಗಿನ ಸಂಬಂಧದಲ್ಲಿ ಸಮ್ಮಾನ ಮತ್ತು ಭದ್ರತೆಯೊಂದಿಗೆ ಬದುಕಬೇಕೆಂದು ಕಾನೂನು ಸಿದ್ಧಾಂತದಂತೆ ಪರಿಗಣಿಸುತ್ತದೆ. ಸುಪ್ರೀಂ ಕೋರ್ಟ್ ನೀಡಿದ ಇತ್ತೀಚಿನ ತೀರ್ಪಿನಲ್ಲಿ, ಮೊದಲ ಮದುವೆ
Categories: ಮುಖ್ಯ ಮಾಹಿತಿ -
ಅತೀ ಕಡಿಮೆ ಬೆಲೆಗೆ ಸಿಗುವ 5 ಬೆಸ್ಟ್ ಬ್ರಾಂಡ್ ಸ್ಮಾರ್ಟ್ ವಾಚ್ ಗಳ ಪಟ್ಟಿ ಇಲ್ಲಿದೆ.!

ಬಜೆಟ್ ಸ್ನೇಹಿ, ಫೀಚರ್ ಪ್ಯಾಕ್ ಗ್ಯಾಜೆಟ್ಸ್ ಹೌದು, ಕೈಗಡಿಯಾರಗಳನ್ನು ಉಡುಗೊರೆಯಾಗಿ ನೀಡಲು ಅಥವಾ ಸ್ವತಃ ಬಳಕೆ ಮಾಡಲು ಬಯಸುವವರು ಹೈ-ಎಂಡ್ ಬ್ರಾಂಡ್ಗಳಿಗಿಂತ ಕಡಿಮೆ ದರದಲ್ಲಿ ಉತ್ತಮ ಆಯ್ಕೆಗಳನ್ನು ನೋಡಲು ಇಚ್ಛಿಸುತ್ತಾರೆ. ಬಹುತೇಕ ಬಜೆಟ್ ಸ್ನೇಹಿ ಕೈಗಡಿಯಾರಗಳು ಫ್ಯಾಶನ್ ಮತ್ತು ತಂತ್ರಜ್ಞಾನ ಎರಡನ್ನೂ ಸಮತೋಲನಗೊಳಿಸುತ್ತವೆ. ಈಗ ನಾವು ನಿಮಗೆ ನೀಡುತ್ತಿರುವ ಮಾಹಿತಿಯಲ್ಲಿ, INR 2000 ಒಳಗೆ ಉತ್ತಮ ವೈಶಿಷ್ಟ್ಯಗಳನ್ನು ಹೊಂದಿರುವ 7 ಕೈಗಡಿಯಾರಗಳ ಕುರಿತು ಸಮಗ್ರ ಪರಿಶೀಲನೆ ಮಾಡಲಾಗಿದ್ದು, ನಿಮ್ಮ ಖರೀದಿ ನಿರ್ಧಾರಕ್ಕೆ ಸಹಾಯ ಮಾಡುತ್ತದೆ. ಇದೇ ರೀತಿಯ
Categories: ರಿವ್ಯೂವ್ -
Gold Price Today : ಚಿನ್ನಾಭರಣ ಪ್ರಿಯರಿಗೆ ಬಿಗ್ ಶಾಕ್ ; ಚಿನ್ನದ ಬೆಲೆಯಲ್ಲಿ ಬಾರಿ ಸಂಚಲನ!

Gold rate today : ಚಿನ್ನ ಬೆಳ್ಳಿ ದರದಲ್ಲಿ ಭಾರಿ ಇಳಿಕೆ, ಇಂದಿನ ದರ ಎಷ್ಟು ಇಲ್ಲಿದೆ ಮಾಹಿತಿ ಚಿನ್ನ, ಭಾರತೀಯ ಸಾಂಸ್ಕೃತಿಕ ಜೀವನದ ಅವಿಭಾಜ್ಯ ಅಂಗ. ಹಬ್ಬ-ಹರಿದಿನಗಳು, ವಿವಾಹಗಳು ಮತ್ತು ಪ್ರಮುಖ ಉತ್ಸವಗಳಲ್ಲಿ ಚಿನ್ನದ ಖರೀದಿ ನಮ್ಮ ಸಂಪ್ರದಾಯದ ಭಾಗವಾಗಿದೆ. ಹೀಗಿರುವಾಗ, ಕಳೆದ ಒಂದು ತಿಂಗಳಿನಿಂದ ಭಾರಿ ಏರಿಕೆ ಕಾಣುತ್ತಿದ್ದು, ಚಿನ್ನಾಭರಣ ಪ್ರಿಯರಿಗೆ ನಿರಾಸೆಯಾಗುತ್ತಿದೆ. ಹಲವಾರು ಕಾರಣಗಳಿಂದ ಚಿನ್ನದ ಬೆಲೆಯಲ್ಲಿ ಏರಿಕೆ ಯಾಗುತ್ತಿದ್ದು, ಹೂಡಿಕೆದಾರಾರಿಗೆ(investors) ಸಂತೋಷವಾದರೆ, ಚಿನ್ನ ಕೊಂಡುಕೊಳ್ಳುವವರು ಕೊಂಚ ಚಿಂತಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ
Categories: ಚಿನ್ನದ ದರ -
ಹುಬ್ಬಳ್ಳಿಯಿಂದ ವಾರಣಾಸಿಗೆ ನೇರ ರೈಲು ಪ್ರಾರಂಭ, ಕುಂಭ ಮೇಳಕ್ಕೆ ವಿಶೇಷ ರೈಲು

ಕುಂಭಮೇಳ 2025: ಭಕ್ತರ ಅನುಕೂಲಕ್ಕಾಗಿ ಹುಬ್ಬಳ್ಳಿ-ವಾರಣಾಸಿ ವಿಶೇಷ ಎಕ್ಸ್ಪ್ರೆಸ್ ರೈಲು ಸೇವೆ ಘೋಷಣೆ ಭಾರತೀಯ ಸಂಸ್ಕೃತಿಯ ಅತೀ ದೊಡ್ಡ ಧಾರ್ಮಿಕ ಸಮಾರಂಭಗಳಲ್ಲಿ ಕುಂಭಮೇಳವು (Kumbhmel) ಪ್ರಮುಖವಾಗಿದೆ. ಲಕ್ಷಾಂತರ ಭಕ್ತರು ಈ ಪವಿತ್ರ ಕೂಟದಲ್ಲಿ ಭಾಗವಹಿಸಲು ದೇಶದ ನಾನಾ ಭಾಗಗಳಿಂದ ವಾರಣಾಸಿಗೆ ಆಗಮಿಸುತ್ತಾರೆ. ಹೀಗಾಗಿ, ಈ ದಟ್ಟ ಪ್ರಯಾಣಿಕರನ್ನು ನಿಭಾಯಿಸಲು, ಭಾರತೀಯ ರೈಲ್ವೆ ಇಲಾಖೆ (Indian Railway Department) ಹೊಸ ವಿಶೇಷ ರೈಲು ಸೇವೆಯನ್ನು ಘೋಷಿಸಿದೆ. ಕರ್ನಾಟಕದ ಹುಬ್ಬಳ್ಳಿಯಿಂದ ಉತ್ತರ ಪ್ರದೇಶದ ವಾರಣಾಸಿಗೆ ನೇರವಾಗಿ ವಿಶೇಷ ಎಕ್ಸ್ಪ್ರೆಸ್ ರೈಲುಗಳ
Categories: ಮುಖ್ಯ ಮಾಹಿತಿ -
Job News : ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ.! ಅಪ್ಲೈ ಮಾಡಿ

ಈ ವರದಿಯಲ್ಲಿ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) 2025 ನೇಮಕಾತಿ (Bharat Electronics Limited (BEL) Recruitment 2025) ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಲಾಗಿದೆ.ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ
Categories: ಉದ್ಯೋಗ -
Gram Panchayat: ರಾಜ್ಯ ಸರ್ಕಾರದಿಂದ ಗ್ರಾಮ ಪಂಚಾಯತ್ ಗಳಿಗೆ ಹೊಸ ನಿಯಮ ಜಾರಿ

ಗ್ರಾಮ ಪಂಚಾಯಿತಿ ಮಟ್ಟದಲ್ಲಿ (Gram Panchayati level)ಆಡಳಿತ ಸುಧಾರಣೆಯ ಹೊಸ ಯುಗ, ಹೌದು ಗ್ರಾಮ ಪಂಚಾಯಿತಿ ಆಡಳಿತ ವ್ಯವಸ್ಥೆಯನ್ನು ಮತ್ತಷ್ಟು ಸದೃಢಗೊಳಿಸುವ ಮತ್ತು ಸಮಗ್ರ ಅಭಿವೃದ್ಧಿಗೆ ಮುನ್ನಡೆಯುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರವು “ಕರ್ನಾಟಕ ಗ್ರಾಮ ಸ್ವರಾಜ್ (Karnataka Gram Swaraj) ಮತ್ತು ಪಂಚಾಯತ್ ರಾಜ್ (Panchayat Raj) (ಗ್ರಾಮ ಸಭೆ ಕರೆಯುವ ಮತ್ತು ನಡೆಸುವ ನಿಯಮಗಳು, 2024)” ಎಂಬ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಈ ನಿಯಮಗಳು ಗ್ರಾಮ ಪಂಚಾಯಿತಿಯ ಆಡಳಿತವನ್ನು ಸುಗಮಗೊಳಿಸುವುದರೊಂದಿಗೆ, ಗ್ರಾಮ ಸಭೆಗಳ ಪ್ರಭಾವಶೀಲತೆಯನ್ನು
Categories: ಮುಖ್ಯ ಮಾಹಿತಿ
Hot this week
-
ಗೃಹಲಕ್ಷ್ಮಿ ಯೋಜನೆಯ ಬಾಕಿ ಕಂತುಗಳ ಹಣ ಬಿಡುಗಡೆ: ಮಹಿಳೆಯರಿಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಹತ್ವದ ಸುದ್ದಿಗೋಷ್ಟಿ
-
ಕರ್ನಾಟಕ ಅರಣ್ಯ ಇಲಾಖೆ ನೇಮಕಾತಿ : 6000 ಖಾಲಿ ಹುದ್ದೆಗಳ ಭರ್ತಿಗೆ ಸರ್ಕಾರದ ಗ್ರೀನ್ ಸಿಗ್ನಲ್ | ಸಚಿವ ಈಶ್ವರ ಖಂಡ್ರೆ ಅಸ್ತು!
-
ಮೈಲೇಜ್ ಮತ್ತು ಸೇಫ್ಟಿಯಲ್ಲಿ ಇವೇ ನಂಬರ್ ಒನ್! ಮಧ್ಯಮ ವರ್ಗದ ಫ್ಯಾಮಿಲಿಗೆ ಹೇಳಿ ಮಾಡಿಸಿದ ಟಾಪ್ ಕಾರುಗಳು.
-
Scholarship Crisis: ವಿದ್ಯಾರ್ಥಿಗಳ ಪರದಾಟ; 1.60 ಲಕ್ಷ ಜನರಿಗೆ ಇನ್ನೂ ಬಂದಿಲ್ಲ ಸ್ಕಾಲರ್ಶಿಪ್ ಹಣ! ಅರ್ಜಿ ಹಾಕಲು ಇನ್ನೆರಡೇ ದಿನ ಬಾಕಿ!
-
RCB Auction 2026: ಆರ್ಸಿಬಿಗೆ ಬಂತು ಆನೆ ಬಲ! 7 ಕೋಟಿಗೆ KKR ಸ್ಟಾರ್ ಆಟಗಾರನ ಖರೀದಿ; ಬೌಲಿಂಗ್ ಸಮಸ್ಯೆಗೆ ಸಿಕ್ತಾ ಪರಿಹಾರ?
Topics
Latest Posts
- ಗೃಹಲಕ್ಷ್ಮಿ ಯೋಜನೆಯ ಬಾಕಿ ಕಂತುಗಳ ಹಣ ಬಿಡುಗಡೆ: ಮಹಿಳೆಯರಿಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಹತ್ವದ ಸುದ್ದಿಗೋಷ್ಟಿ

- ಕರ್ನಾಟಕ ಅರಣ್ಯ ಇಲಾಖೆ ನೇಮಕಾತಿ : 6000 ಖಾಲಿ ಹುದ್ದೆಗಳ ಭರ್ತಿಗೆ ಸರ್ಕಾರದ ಗ್ರೀನ್ ಸಿಗ್ನಲ್ | ಸಚಿವ ಈಶ್ವರ ಖಂಡ್ರೆ ಅಸ್ತು!

- ಮೈಲೇಜ್ ಮತ್ತು ಸೇಫ್ಟಿಯಲ್ಲಿ ಇವೇ ನಂಬರ್ ಒನ್! ಮಧ್ಯಮ ವರ್ಗದ ಫ್ಯಾಮಿಲಿಗೆ ಹೇಳಿ ಮಾಡಿಸಿದ ಟಾಪ್ ಕಾರುಗಳು.

- Scholarship Crisis: ವಿದ್ಯಾರ್ಥಿಗಳ ಪರದಾಟ; 1.60 ಲಕ್ಷ ಜನರಿಗೆ ಇನ್ನೂ ಬಂದಿಲ್ಲ ಸ್ಕಾಲರ್ಶಿಪ್ ಹಣ! ಅರ್ಜಿ ಹಾಕಲು ಇನ್ನೆರಡೇ ದಿನ ಬಾಕಿ!

- RCB Auction 2026: ಆರ್ಸಿಬಿಗೆ ಬಂತು ಆನೆ ಬಲ! 7 ಕೋಟಿಗೆ KKR ಸ್ಟಾರ್ ಆಟಗಾರನ ಖರೀದಿ; ಬೌಲಿಂಗ್ ಸಮಸ್ಯೆಗೆ ಸಿಕ್ತಾ ಪರಿಹಾರ?



