Tag: kannada news live
-
BPL Card ನಿರೀಕ್ಷೆಯಲ್ಲಿದವರಿಗೆ ಸರ್ಕಾರದಿಂದ ಗುಡ್ ನ್ಯೂಸ್! ಶೀಘ್ರವೇ ಹೊಸ ಕಾರ್ಡ್

ಹೊಸ ಬಿಪಿಎಲ್ ಕಾರ್ಡ್ (BPL card) ನಿರೀಕ್ಷೆಯಲ್ಲಿರುವವರಿಗೆ ಸರ್ಕಾರದಿಂದ ಗುಡ್ ನ್ಯೂಸ್! ಬಿಪಿಎಲ್ ಕಾರ್ಡ್ ಪಡೆಯುವವರಿಗೆ ಇದೀಗ ಗುಡ್ ನ್ಯೂಸ್ ತಿಳಿದು ಬಂದಿದೆ. ಹೌದು, ಹೊಸ ಬಿಪಿಎಲ್ ಕಾರ್ಡ್ (new BPL card) ದೊರೆಯಲಿದ್ದು, ಅದರ ಬಗ್ಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಮಹತ್ವದ ಮಾಹಿತಿ ನೀಡಿದ್ದಾರೆ. ಅನರ್ಹ ಬಿ.ಪಿ.ಎಲ್. ಕಾರ್ಡುಗಳನ್ನು ರದ್ದು ಪಡಿಸಿ, ಅರ್ಹರಿಗೆ ಬಿಪಿಎಲ್ ಕಾರ್ಡ್ ಒದಗಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿ. ಇದೇ
Categories: ಮುಖ್ಯ ಮಾಹಿತಿ -
ಕೇವಲ ₹29 ರೂ.ಗೆ ಅಕ್ಕಿ..! ಭಾರತ್ ಅಕ್ಕಿ ಯೋಜನೆಗೆ ಹೊಸ ನೀತಿಗೆ ಸಿದ್ಧತೆ!

ಮಹತ್ವಾಕಾಂಕ್ಷೆಯ ‘ಭಾರತ್ ರೈಸ್(Bharat Rice)’ ಯೋಜನೆಗೆ ಹೊಸ ನೀತಿಯನ್ನು ಪರಿಚಯಿಸಲು ಕೇಂದ್ರ ಸರ್ಕಾರ. ಭಾರತ್ ಅಕ್ಕಿ ಯೋಜನೆಗೆ ಹೊಸ ಚೈತನ್ಯ! ಕೇಂದ್ರ ಸರ್ಕಾರ ಭಾರತ್ ಅಕ್ಕಿ ಯೋಜನೆಗೆ ಹೊಸ ನೀತಿಯನ್ನು ಜಾರಿಗೊಳಿಸಲು ಮುಂದಾಗಿದೆ. ಈ ಮಹತ್ವಾಕಾಂಕ್ಷೆಯ ಯೋಜನೆಯು ದೇಶದಾದ್ಯಂತ ಅಕ್ಕಿ ವಿತರಣಾ ವ್ಯವಸ್ಥೆಯನ್ನು ಪರಿಷ್ಕರಿಸುವ ಗುರಿಯನ್ನು ಹೊಂದಿದೆ. ಹೊಸ ಭಾರತ್ ಅಕ್ಕಿ ಯೋಜನೆಯು ದೇಶದ ಅಕ್ಕಿ ವಿತರಣಾ ವ್ಯವಸ್ಥೆಯನ್ನು ಕ್ರಾಂತಿಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ. ಯೋಜನೆಯ ಅಂತಿಮ ರೂಪ ಮತ್ತು ಅದರ ಜಾರಿಯ ಕಾಲಮಾನವನ್ನು ಕಾದು ನೋಡಬೇಕಾಗಿದೆ. ಇದೇ
Categories: ಮುಖ್ಯ ಮಾಹಿತಿ -
ಕೇಂದ್ರದಿಂದ ಬಂಪರ್ ಗುಡ್ ನ್ಯೂಸ್..! ವರ್ಷಕ್ಕೆ ಪ್ರತಿ ಕುಟುಂಬಕ್ಕೆ 10 ಲಕ್ಷ ರೂ..!

ಜುಲೈ 23ರಂದು ಮಂಡನೆಯಾಗುವ ಬಜೆಟ್ ನಲ್ಲಿ ಆಯುಷ್ಮಾನ್ ಭಾರತ್ ಯೋಜನೆಯ ಹಣ ಹೆಚ್ಚಳ ಆಗುವ ಸಾಧ್ಯತೆ. ಕೇಂದ್ರ ಸರ್ಕಾರ(central government)ದಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿರುವಂತಹ ಎನ್ ಡಿ ಎ ಸರ್ಕಾರ (NDA Government) ದೇಶದ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತಿದೆ. ಅದರಲ್ಲೂ ದೇಶದಲ್ಲಿ ಇರುವಂತಹ ಬಡ ಜನರು ಹಾಗೂ ಮಧ್ಯಮ ವರ್ಗದ ಜನರನ್ನು ಮುಂದೆ ತರುವ ಹಲವು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಈ ನಿಟ್ಟಿನಲ್ಲಿ ನೋಡುವುದಾದರೆ ಮುಂಬರುವಂತಹ ಅಂದರೆ ಜುಲೈ 23ರಂದು ಮಂಡನೆಯಾಗುವ ಬಜೆಟ್ ನಲ್ಲಿ ಹಲವು ಉತ್ತಮ
Categories: ಸರ್ಕಾರಿ ಯೋಜನೆಗಳು -
BPL card: 20 ಲಕ್ಷಕ್ಕೂ ಅಧಿಕ ಪಡಿತರದಾರ BPL ಕಾರ್ಡ್ ರದ್ದಾಗುತ್ತೆ?ಇಲ್ಲಿದೆ ವಿವರ

ಅನರ್ಹ ಬಿಪಿಎಲ್ ಕಾರ್ಡ್ (BPL card) ರದ್ದು, ಪಡಿತರ ಚೀಟಿ ಹೊಂದಿದವರಿಗೆ ಶಾಕ್ ಕೊಟ್ಟ ಸರ್ಕಾರ! ರಾಜ್ಯದಲ್ಲಿ ಶೇ. 80ರಷ್ಟು ಬಿಪಿಎಲ್ ಕಾರ್ಡುಗಳನ್ನು ಹೊಂದಿದ್ದಾರೆ. ತಮಿಳುನಾಡಿನಲ್ಲಿ ಶೇ.40 ರಷ್ಟಿದೆ. ನೀತಿ ಆಯೋಗದ ಪ್ರಕಾರ ರಾಜ್ಯದಲ್ಲಿ ಪ್ರಸ್ತುತ ಬಡತನ ರೇಖೆಗಿಂತ(below poverty line) ಕೆಳಗಿರುವವರ ಪ್ರಮಾಣ ಶೇ.5.67 ಇರಬೇಕು. ಆದರೆ ರಾಜ್ಯದಲ್ಲಿ 1.27 ಕೋಟಿ ಕುಟುಂಬಗಳಿಗೆ ಬಿಪಿಎಲ್ ಕಾರ್ಡ್ ನೀಡಿದ್ದೇವೆ. ಅನರ್ಹ ಬಿಪಿಎಲ್ ಕಾರ್ಡುಗಳನ್ನು(Ineligible BPL cards ban) ರದ್ದು ಪಡಿಸಿ, ಅರ್ಹರಿಗೆ ಬಿಪಿಎಲ್ ಕಾರ್ಡ್ ಒದಗಿಸಬೇಕು ಎಂದು
Categories: ಮುಖ್ಯ ಮಾಹಿತಿ -
ಪ್ರಧಾನ ಮಂತ್ರಿ ಆವಾಸ್ ಯೋಜನೆ 2024- ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿ ಇಲ್ಲಿದೆ!

ಸ್ವಂತ ಮನೆ(own house) ಇರಬೇಕು ಎಂಬುದು ಎಲ್ಲರ ಕನಸು, ಆದರೆ ಮನೆ ಕಟ್ಟಿಸಲು ನಿಂತರೆ ಸಾಲದಗದಷ್ಟು ಹಣವನ್ನು ಸುರಿಯಬೇಕು. ಆದರೇ ಈಗ ಸ್ವಂತ ಮನೆಗಾಗಿ ಚಿಂತಿಸುವ ಅಗತ್ಯವಿಲ್ಲ!.. ಕೇಂದ್ರ ಸರಕಾರ(central government)ದ ಈ ಯೋಜನೆ ನಿಮ್ಮ ಕನಸನ್ನು ನನಸು ಮಾಡಲೂ ಮುಂದಾಗಿದೆ. ಬನ್ನಿ ಹಾಗಿದ್ರೆ, ಈ ಯೋಜನೆ ಯಾವ್ದು? ಮತ್ತೂ ಅದರ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ
Categories: ಸರ್ಕಾರಿ ಯೋಜನೆಗಳು -
ಬರೋಬ್ಬರಿ ₹15,000/- ಉಚಿತ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ!

NextGen Edu ಸ್ಕಾಲರ್ಶಿಪ್ 2024-25: ಯುವ ಜೀವನವನ್ನು ಪರಿವರ್ತಿಸುವುದು ಇವೈ ಗ್ಲೋಬಲ್ ಡೆಲಿವರಿ ಸರ್ವಿಸಸ್ (EY Global Delivery Services, EY GDS) ಪ್ರಾಯೋಜಿಸಿರುವ ನೆಕ್ಸ್ಟ್ಜೆನ್ ಎಜು ಸ್ಕಾಲರ್ಶಿಪ್ (NextGen Edu Scholarship) ಅನ್ನು ಖಾಸಗಿ ಅಥವಾ ಸರ್ಕಾರಿ ಶಾಲೆಗಳಲ್ಲಿ ದಾಖಲಾದ ಭಾರತದಾದ್ಯಂತ 11 ನೇ ತರಗತಿಯ ವಿದ್ಯಾರ್ಥಿಗಳನ್ನು ಬೆಂಬಲಿಸಲು ವಿನ್ಯಾಸಗೊಳಿಸಲಾಗಿದೆ. ಈ ವಿದ್ಯಾರ್ಥಿವೇತನವು ವಿದ್ಯಾರ್ಥಿಗಳಿಗೆ INR 15,000 ಆರ್ಥಿಕ ಸಹಾಯವನ್ನು ಒದಗಿಸುವ ಗುರಿಯನ್ನು ಹೊಂದಿದೆ, ಇದು ಅವರ ಶಿಕ್ಷಣವನ್ನು ಮುಂದುವರಿಸಲು ಅನುವು ಮಾಡಿಕೊಡುತ್ತದೆ. ಈ ವರದಿಯೂ
Categories: ವಿದ್ಯಾರ್ಥಿ ವೇತನ -
Lava Mobiles: ಲಾವಾದ ಹೊಸ 5G ಮೊಬೈಲ್ ಜುಲೈ 10ಕ್ಕೆ ಭರ್ಜರಿ ಎಂಟ್ರಿ..!

ಸ್ಮಾರ್ಟ್ಫೋನ್ ತಯಾರಕ ಕಂಪನಿ ಲಾವಾ ಭಾರತದಲ್ಲಿ ಹೊಸ ಸ್ಮಾರ್ಟ್ಫೋನ್ ಅನ್ನು ಬಿಡುಗಡೆ ಮಾಡಲಿದೆ. ಕಂಪನಿಯು ಜುಲೈ 10 ರಂದು ಭಾರತದಲ್ಲಿ Lava Blaze X 5G ಅನ್ನು ಪ್ರಾರಂಭಿಸಬಹುದು. ಈ ಸ್ಮಾರ್ಟ್ಫೋನ್(smartphone)ನಲ್ಲಿ ನೀವು ಕಡಿಮೆ ಬೆಲೆಯಲ್ಲಿ ಶಕ್ತಿಯುತ ವೈಶಿಷ್ಟ್ಯಗಳನ್ನು ಪಡೆಯಲಿದ್ದೀರಿ. ಅಗ್ಗದ ಸ್ಮಾರ್ಟ್ಫೋನ್ಗಳಲ್ಲಿಯೂ ನೀವು ವರ್ಚುವಲ್ RAM ನ ಆಯ್ಕೆಯನ್ನು ಪಡೆಯಬಹುದು. ಈ ಫೋನಿನ ಕುರಿತಾದ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಲು ಈ ವರದಿಯನ್ನು ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ
Categories: ಮೊಬೈಲ್ -
7th Pay Commission: ಜುಲೈ ತುಟ್ಟಿಭತ್ಯೆ (DA) ಹೆಚ್ಚಳ ನಿರೀಕ್ಷೆಯಲ್ಲಿರುವ ನೌಕರರೆ ಗಮನಿಸಿ..!

ಸರ್ಕಾರಿ ನೌಕರಿಗೆ ಗುಡ್ ನ್ಯೂಸ್!: ಜುಲೈನಲ್ಲಿ ಡಿಎ ಮತ್ತೆ ಹೆಚ್ಚಳ 7ನೇ ವೇತನ ಆಯೋಗ(7th pay commission)ದ ಡಿಎ ಸುದ್ದಿ 2024: ಕೇಂದ್ರ ಸರ್ಕಾರಿ ನೌಕರಿಗೆ ಅವರ ತುಟ್ಟಿಭತ್ಯೆ[(dearness allowance)ಡಿಎ] ಯಲ್ಲಿ 4% ಹೆಚ್ಚಳವನ್ನು ನೀಡಲಾಗಿದೆ. ಕೇಂದ್ರ ಉದ್ಯೋಗಿಗಳಿಗೆ ತುಟ್ಟಿ ಭತ್ಯೆಯಲ್ಲಿ ಬದಲಾವಣೆಯಾಗಲಿದೆ. ಜನವರಿ 1 ರಿಂದ ಜಾರಿಗೆ ಬರಲಿರುವ ಪರಿಷ್ಕೃತ ತುಟ್ಟಿ ಭತ್ಯೆಯ ವಿವರಗಳನ್ನು ಸ್ಪಷ್ಟಪಡಿಸಲಾಗಿದೆ. ನೌಕರರು ಡಿಎಯಲ್ಲಿ 50 ಪ್ರತಿಶತ ಹೆಚ್ಚಳವನ್ನು ಪಡೆಯುತ್ತಾರೆ . ಕೇಂದ್ರ ನೌಕರರ ಬಹುನಿರೀಕ್ಷಿತ ತುಟ್ಟಿಭತ್ಯೆ ಕೊನೆಗೂ ಘೋಷಣೆಯಾಗಿದೆ. ಕೇಂದ್ರ
Categories: ಮುಖ್ಯ ಮಾಹಿತಿ
Hot this week
-
ದಿನ ಭವಿಷ್ಯ 27-03-2026: ಇಂದು ಈ 4 ರಾಶಿಯವರ ಮೇಲೆ ಕುಬೇರನ ಕೃಪೆ! ನಿಮಗೂ ಒಲಿಯಲಿದ್ದಾಳಾ ಅದೃಷ್ಟಲಕ್ಷ್ಮಿ?
-
ಬೆಸ್ಕಾಂ/ಹೆಸ್ಕಾಂ ಗ್ರಾಹಕರೇ ಗಮನಿಸಿ: ಕರೆಂಟ್ ಬಿಲ್ ಶಾಕ್ ನೀಡಿದ್ರೆ ಗಾಬರಿ ಬೇಡ, ಈ ನಂಬರ್ಗೆ ಕರೆ ಮಾಡಿದ್ರೆ ಸಾಕು!
-
ಟಿವಿ ಗ್ರಾಹಕರೇ ಎಚ್ಚರ! ಸೆಟ್-ಟಾಪ್ ಬಾಕ್ಸ್ ಹಾವಳಿಗೆ ಬ್ರೇಕ್; ಕೇಂದ್ರ ಸರ್ಕಾರದಿಂದ ಬಿಗ್ ಅಪ್ಡೇಟ್!
-
ಆಸ್ತಿ ಮಾಲೀಕರೇ ಗಮನಿಸಿ: ಹಳೆಯ ಖಾತೆ ರದ್ದು! ತಕ್ಷಣವೇ ‘ಇ-ಸ್ವತ್ತು’ ಮೂಲಕ ಇ-ಖಾತಾ ಪಡೆಯದಿದ್ದರೆ ಮಾರಾಟ ಕಷ್ಟ.
-
ಮನೆ ಮಾಲೀಕರೇ ಎಚ್ಚರ! ಬಾಡಿಗೆದಾರರನ್ನು ಸೇರಿಸಿಕೊಳ್ಳುವ ಮುನ್ನ ಈ ದಾಖಲೆ ಪಡೆಯದಿದ್ದರೆ ಸಂಕಷ್ಟ ಗ್ಯಾರಂಟಿ.
Topics
Latest Posts
- ದಿನ ಭವಿಷ್ಯ 27-03-2026: ಇಂದು ಈ 4 ರಾಶಿಯವರ ಮೇಲೆ ಕುಬೇರನ ಕೃಪೆ! ನಿಮಗೂ ಒಲಿಯಲಿದ್ದಾಳಾ ಅದೃಷ್ಟಲಕ್ಷ್ಮಿ?

- ಬೆಸ್ಕಾಂ/ಹೆಸ್ಕಾಂ ಗ್ರಾಹಕರೇ ಗಮನಿಸಿ: ಕರೆಂಟ್ ಬಿಲ್ ಶಾಕ್ ನೀಡಿದ್ರೆ ಗಾಬರಿ ಬೇಡ, ಈ ನಂಬರ್ಗೆ ಕರೆ ಮಾಡಿದ್ರೆ ಸಾಕು!

- ಟಿವಿ ಗ್ರಾಹಕರೇ ಎಚ್ಚರ! ಸೆಟ್-ಟಾಪ್ ಬಾಕ್ಸ್ ಹಾವಳಿಗೆ ಬ್ರೇಕ್; ಕೇಂದ್ರ ಸರ್ಕಾರದಿಂದ ಬಿಗ್ ಅಪ್ಡೇಟ್!

- ಆಸ್ತಿ ಮಾಲೀಕರೇ ಗಮನಿಸಿ: ಹಳೆಯ ಖಾತೆ ರದ್ದು! ತಕ್ಷಣವೇ ‘ಇ-ಸ್ವತ್ತು’ ಮೂಲಕ ಇ-ಖಾತಾ ಪಡೆಯದಿದ್ದರೆ ಮಾರಾಟ ಕಷ್ಟ.

- ಮನೆ ಮಾಲೀಕರೇ ಎಚ್ಚರ! ಬಾಡಿಗೆದಾರರನ್ನು ಸೇರಿಸಿಕೊಳ್ಳುವ ಮುನ್ನ ಈ ದಾಖಲೆ ಪಡೆಯದಿದ್ದರೆ ಸಂಕಷ್ಟ ಗ್ಯಾರಂಟಿ.



