Tag: kannada news live

  • ಮನೆ ಬಾಡಿಗೆ  ಹೊಸ ನಿಯಮದ ಜಾರಿ, ತಪ್ಪದೇ ತಿಳಿದುಕೊಳ್ಳಿ.! ಇಲ್ಲಿದೆ ಕಂಪ್ಲೀಟ್ ಮಾಹಿತಿ

    IMG 20241020 WA0006

    2024-25ರ ಮನೆ ಬಾಡಿಗೆ ಆದಾಯದ ತೆರಿಗೆ ನಿಯಮಗಳು: ಹೊಸ ಬದಲಾವಣೆಗಳು ಮತ್ತು ಭೂಮಾಲೀಕರಿಗೆ ವಿನಾಯಿತಿಗಳು: ಭಾರತ ಸರ್ಕಾರ ತನ್ನ ತೆರಿಗೆ ಆದಾಯ(Income tax)ವನ್ನು ಸುಧಾರಿಸಲು ಮತ್ತು ತೆರಿಗೆ ಪಾವತಿಗಳನ್ನು ಸಮಾನವಾಗಿ ಜಾರಿಗೆ ತರುವ ಉದ್ದೇಶದಿಂದ 2024-25 ಹಣಕಾಸು ವರ್ಷಕ್ಕೆ ಸಂಬಂಧಿಸಿದಂತೆ ಮನೆ ಬಾಡಿಗೆ ಆದಾಯದ ಮೇಲೆ ಹೊಸ ನಿಯಮಗಳನ್ನು ಪರಿಚಯಿಸಿದೆ(New rules on house rental income). ಈ ನಿಯಮಗಳು, ವಿಶೇಷವಾಗಿ ಮನೆಗಳನ್ನು ಬಾಡಿಗೆಗೆ ನೀಡುವ ಭೂಮಾಲೀಕರನ್ನು ಗುರಿ ಮಾಡುತ್ತವೆ, ತೆರಿಗೆ ವಂಚನೆ ತಡೆಯಲು ಕ್ರಮ ಕೈಗೊಂಡಿವೆ.…

    Read more..


  • Redmi A4 5G: ಅತೀ ಕಡಿಮೆ ಬೆಲೆಯಲ್ಲಿ ಹೊಸ ರೆಡ್ಮಿ 5G ಮೊಬೈಲ್ ಭರ್ಜರಿ ಎಂಟ್ರಿ..!

    IMG 20241020 WA0004

    ಬಜೆಟ್‌ಗೆ ಸವಾಲು ಹಾಕುವ ಸ್ಮಾರ್ಟ್‌ಫೋನ್, Redmi A4 5G ಆಗಮಿಸಿದೆ! ಭಾರತದ ಮೊಬೈಲ್ ಹೊಸ ಸಂಚಲನ ಸೃಷ್ಟಿಸಲು ಸಿದ್ಧವಾಗಿರುವ Redmi A4 5G, ಅತ್ಯಾಧುನಿಕ 5G ತಂತ್ರಜ್ಞಾನವನ್ನು ಕೈಗೆಟುಕುವ ಬೆಲೆಯಲ್ಲಿ ನೀಡಲಾಗಿದೆ. Qualcomm Snapdragon 4s Gen 2 5G ಪ್ರೊಸೆಸರ್‌(Processor)ನ ಶಕ್ತಿಯಿಂದ ಕೂಡಿರುವ ಈ ಸ್ಮಾರ್ಟ್‌ಫೋನ್ ನಿಮ್ಮ ದಿನನಿತ್ಯದ ಎಲ್ಲಾ ಕಾರ್ಯಗಳನ್ನು ಸುಲಭಗೊಳಿಸುತ್ತದೆ. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ…

    Read more..


  • Aadhaar Card Update: ಆಧಾರ್ ಕಾರ್ಡ್ ಇದವರಿಗೆ ಹೊಸ ಅಪ್ಡೇಟ್, ತಪ್ಪದೇ ತಿಳಿದುಕೊಳ್ಳಿ

    IMG 20241020 WA0002

    ಆಧಾರ್ ಕಾರ್ಡ್ ಅಪ್‌ಡೇಟ್ (Aadhaar card update) ಬಗ್ಗೆ ನೀವು ತಿಳಿಯಲೇಬೇಕಾದ ಹಲವು ವಿಷಯಗಳು, ಇಲ್ಲಿದೆ ಸಂಪೂರ್ಣ ಮಾಹಿತಿ..! ಆಧಾರ್ ಕಾರ್ಡ್ ಭಾರತದ ಜನರ ಒಂದು ಐಡೆಂಟಿಟಿ ಕಾರ್ಡ್ (identity card). ಎಲ್ಲಾ ಕೆಲಸಕಾರ್ಯಗಳಿಗೆ ನಾವು ಆಧಾರ್ ಕಾರ್ಡನ್ನು ಹೆಚ್ಚಾಗಿ ಬಳಸುತ್ತೇವೆ ಆಧಾರ್ ಕಾರ್ಡ್ ಎಂದರೆ ನಮ್ಮ ಒಂದು ಗುರುತಿನ ಚೀಟಿ. ಜೂನ್ ತಿಂಗಳಲ್ಲಿ ಆದ ವಿಸ್ತರಣೆಯ ಬಳಿಕ ಇದು ಎರಡನೇ ವಿಸ್ತರಣೆಯಾಗಿದೆ. ಆಧಾರ್ ಕಾರ್ಡ್ ನಲ್ಲಿ ನಮ್ಮ ಸಂಪೂರ್ಣ ವಿಳಾಸವಿರುತ್ತದೆ.  ಹಾಗಾಗಿ ನಾವು ಎಲ್ಲಾ ಕೆಲಸ ಕಾರ್ಯಗಳಿಗೂ…

    Read more..


  • Free Car Scheme: ಸ್ವಂತ ಉದ್ಯೋಗಕ್ಕೆ ಕಾರ್, ಗೂಡ್ಸ್ ವಾಹನ ಖರೀದಿಸಲು 4 ಲಕ್ಷ ಸಬ್ಸಿಡಿ!

    IMG 20241019 WA0009

    ಸ್ವಾವಲಂಭಿ ಸಾರಥಿ ಯೋಜನೆ: ನಿರುದ್ಯೋಗಿ ಯುವಕರಿಗೆ ಆಟೋ/ಟ್ಯಾಕ್ಸಿ/ಸರಕು ವಾಹನ ಖರೀದಿ ಸಬ್ಸಿಡಿ: ಕರ್ನಾಟಕ ರಾಜ್ಯದ ನಿರುದ್ಯೋಗಿ ಯುವಕರಿಗೆ ಸರ್ಕಾರದಿಂದ ಸ್ವಂತ ಉದ್ಯೋಗ ಆರಂಭಿಸಲು ಸುವರ್ಣ ಅವಕಾಶ ಸಿಕ್ಕಿದ್ದು, “ಸ್ವಾವಲಂಭಿ ಸಾರಥಿ” ಯೋಜನೆಯಡಿ (Swavalambi Sarathi Scheme) ಟ್ಯಾಕ್ಸಿ ಅಥವಾ ಸರಕು ವಾಹನ ಖರೀದಿಸಲು ಸರ್ಕಾರದ ನಿಂದ ಸಬ್ಸಿಡಿಯನ್ನು (Subsidy) ನೀಡಲಾಗುತ್ತಿದೆ. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ ಮತ್ತು ಅಗತ್ಯ ದಾಖಲೆಗಳ ಸಂಪೂರ್ಣ ವಿವರ ಇಲ್ಲಿ ನೀಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್…

    Read more..


  • Free Borewell: ರಾಜ್ಯ ಸರ್ಕಾರ ದಿಂದ ಉಚಿತ ಬೋರ್ವೆಲ್ ಕೊರೆಸಲು ಅರ್ಜಿ ಆಹ್ವಾನ!

    IMG 20241019 WA0006

    ರೈತರಿಗೆ ಬೋರ್ವೆಲ್ (Borewell Scheme) ಕೊರಿಸಲು ಸಹಾಯ ಮಾಡುವ ಈ ಯೋಜನೆಗೆ ಅರ್ಜಿ ಆಹ್ವಾನ.! ಈ ಯೋಜನೆಯಡಿಯಲ್ಲಿ ಸಿಗುತ್ತದೆ 3.75 ಲಕ್ಷ ಸಹಾಯಧನ. ಭೂಮಿಯ ಮೇಲೆ ನೀರು ಅತ್ಯಮೂಲ್ಯವಾಗಿರುವಂತದ್ದು, ಅದರಲ್ಲೂ ರೈತರಿಗೆ ಕೃಷಿ(Agriculture) ಮಾಡಲು ಬಹಳ ಮುಖ್ಯವಾಗಿ ಬೇಕಾಗಿರುವುದು ನೀರು. ನೀರು ಇಲ್ಲದೆ ಯಾವ ಕೃಷಿ ಮಾಡಲು ಅಸಾಧ್ಯ. ಬರಗಾಲದ ಸಮಯದಲ್ಲಿ ರೈತಪಡುವ ಕಷ್ಟ ಹೇಳತಿರದು. ಕೇವಲ ಮಳೆಯನ್ನೇ ನಂಬಿಕೊಂಡು ಕೃಷಿ ಮಾಡಲು ಅಸಾಧ್ಯ. ಆದ್ದರಿಂದ ರೈತ ಕೃಷಿ ಚಟುವಟಿಕೆಗಳಿಗೆ ಬೋರ್ವೆಲ್ ಗಳನ್ನು ಕೊರೆಸಿ ನೀರನ್ನು ಸಸ್ಯಗಳಿಗೆ…

    Read more..


  • ದೀಪವಾಳಿ ಹಬ್ಬ ಯಾವಾಗ..? ಅ.31 ಅಥವಾ ನ. 1 ಕ್ಕಾ..? ಯಾವ ದಿನ ಆಚರಿಸಬೇಕು? ಇಲ್ಲಿದೆ ಮಾಹಿತಿ

    IMG 20241019 WA0003

    ಈ ಬಾರಿಯ ದೀಪಾವಳಿ ಹಬ್ಬ (Diwali festival) ಅಕ್ಟೋಬರ್ 31 ಅಥವಾ ನವೆಂಬರ್ 1! ಹಬ್ಬವನ್ನು ಆಚರಿಸಲು ಬಂದ ಗೊಂದಲಕ್ಕೆ ಕಾರಣವೇನು? ದೀಪಗಳ ಹಬ್ಬ ದೀಪಾವಳಿ (Diwali festival), ಭಾರತದಲ್ಲಿ(India) ಜನರು ಹೆಚ್ಚು ಇಷ್ಟಪಡುವಂತಹ ಹಬ್ಬ ಈ ದೀಪಾವಳಿ. ಹಿಂದೂಗಳ ಪ್ರಮುಖ ಹಬ್ಬದ ಸಾಲಿನಲ್ಲಿ ದೀಪಾವಳಿಯೂ ಒಂದು. ಈ ಬೆಳಗಿನ ಹಬ್ಬವನ್ನು ಆಚರಿಸುವುದಕ್ಕಾಗಿ ಹೊಸ ಹೊಸ ಬಟ್ಟೆಗಳು, ಬಗೆ ಬಗೆಯ ದೀಪಗಳು ಹೀಗೆ ಹಲವಾರು ರೀತಿ ತಯಾರಿಯನ್ನು ನಡೆಸಿಕೊಂಡಿರುತ್ತಾರೆ. ಜನರು ದೀಪಾವಳಿಯ (Deepawali 2024) ಸಮಯದಲ್ಲಿ ಸಂಪತ್ತು…

    Read more..


  • ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಸರ್ಕಾರಿ ನೌಕರರಿಗೆ ಈ ನಿಯಮ ಜಾರಿ.. ತಿಳಿದುಕೊಳ್ಳಿ!

    IMG 20241018 WA0011

    ಹೂಡಿಕೆ (Investment ) ಎಂದಾಗ ಬಹಳಷ್ಟು ಜನರ ಗಮನ ಷೇರು ಮಾರುಕಟ್ಟೆ (Share Market) ಕಡೆ ಸೆಳೆಯುತ್ತದೆ. ಶೇರು ಮಾರುಕಟ್ಟೆಯಲ್ಲಿ ಹೂಡಿಕೆ (Invest) ಮಾಡುವುದಕ್ಕೆ ಸರ್ಕಾರಿ ನೌಕರರು ಸ್ವಾತಂತ್ರ್ಯ ಹೊಂದಿದ್ದರೂ, ನಾಗರಿಕ ಸೇವಾ ನಿಯಮಾವಳಿಗಳ ಅಡಿಯಲ್ಲಿ ಕೆಲವು ನಿರ್ದಿಷ್ಟ ಸೀಮಿತತೆಗಳು ಮತ್ತು ನಿರ್ಬಂಧಗಳು ಅವರ ಮೇಲೂ ಅನ್ವಯವಾಗುತ್ತವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಸರ್ಕಾರಿ ನೌಕರರು(Government employees) ಷೇರು ಮಾರುಕಟ್ಟೆಯಲ್ಲಿ ಹೂಡಿಕೆ…

    Read more..


  • ಕೇಂದ್ರದಿಂದ ಈ 6 ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆ ಹೆಚ್ಚಳ.! ಇಲ್ಲಿದೆ ಸಂಪೂರ್ಣ ಮಾಹಿತಿ

    IMG 20241018 WA0010

    ರೈತರಿಗೆ ಕೇಂದ್ರ ಸರ್ಕಾರದಿಂದ (Central Governament) ದೀಪಾವಳಿಯ ಗಿಫ್ಟ್, 6 ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆ ಹೆಚ್ಚಳ…! ರೈತರು (Farmers) ದೇಶದ ಬೆನ್ನೆಲುಬು, ರೈತರು ಖುಷಿಯಾಗಿ ಇದ್ದರೆ ದೇಶ ಅಭಿವೃದ್ಧಿ ಅಥವಾ ಪ್ರಗತಿಯತ್ತ ಸಾಗುತ್ತದೆ. ಆದರೆ ಇಂದು ರೈತರು ಸಂಕಷ್ಟಕ್ಕೆ ಸಿಲುಕ್ಕಿದ್ದಾರೆ. ಕಾಲ ಕಾಲಕ್ಕೆ ಮಳೆ ಇಲ್ಲದೆ ಬೆಳೆ ಬೆಳೆಯಲು ಕಷ್ಟಕರವಾಗಿದೆ. ಅಷ್ಟೇ ಅಲ್ಲ ಇಂದಿನ ಹವಾಮಾನ (weather) ವೈಪರಿತ್ಯವು ಕೃಷಿಯ ಮೇಲೆ ಬಹಳಷ್ಟು ಪರಿಣಾಮ ಬೀರಿದೆ. ರೈತರು ಸಾಲ(loan) ಸೂಲ ಮಾಡಿ ಜೀವನ ನಡೆಸುವಂತಾಗಿದೆ. ಆದರೆ…

    Read more..


  • Amazon sale: ಸೋನಿ ಸ್ಮಾರ್ಟ್‌  ಟಿವಿ ಮೇಲೆ ಬಂಪರ್ ಡಿಸ್ಕೌಂಟ್‌, ಇಲ್ಲಿದೆ ಆಫರ್ ಡೀಟೇಲ್ಸ್

    IMG 20241018 WA0004

    ಇದೀಗ ಸ್ಮಾರ್ಟ್ ಟಿವಿಗಳು (Smart TV) ಹೆಚ್ಚು ಜನಪ್ರಿಯವಾಗುತ್ತಿವೆ ಮತ್ತು ಆನ್‌ಲೈನ್ ಮಾರಾಟ (Online sale) ಮತ್ತು ಹಬ್ಬದ ರಿಯಾಯಿತಿಗಳೊಂದಿಗೆ (festival offers) ಕಡಿಮೆ ಬೆಲೆಗೆ ಉತ್ತಮ ಗುಣಮಟ್ಟದ ದೂರದರ್ಶನವನ್ನು ಖರೀದಿಸುವುದು ಈಗ ಹೆಚ್ಚು ಪ್ರವೇಶಿಸಬಹುದಾಗಿದೆ. ಅನೇಕ ಗ್ರಾಹಕರು ಸೋನಿ (Sony) ಮತ್ತು LG ಯಂತಹ ಸ್ಥಾಪಿತ ಬ್ರ್ಯಾಂಡ್‌ಗಳಿಗೆ ಆದ್ಯತೆ ನೀಡಿದರೆ, ಕೆಲವರು ಹೊಸ ಬ್ರಾಂಡ್‌ಗಳಿಗೆ ಆಕರ್ಷಿತರಾಗುತ್ತಾರೆ, ಅದು ವೆಚ್ಚದ ಒಂದು ಭಾಗಕ್ಕೆ ದೊಡ್ಡ ಪರದೆಗಳನ್ನು ನೀಡುತ್ತದೆ. ಅಷ್ಟೇ ಅಲ್ಲದೆ, ಇದು ವಿಶ್ವಾಸಾರ್ಹತೆ ಮತ್ತು ಬ್ರ್ಯಾಂಡ್ ನಿಷ್ಠೆಗೆ…

    Read more..