Tag: kannada news live
-
ಅತೀ ಕಮ್ಮಿ ಬೆಲೆಗೆ ಮತ್ತೊಂದು ಹೊಸ ಜಿಯೋ ರಿಚಾರ್ಜ್ ಪ್ಲಾನ್..! ಉಚಿತ ಡೇಟಾ, ಕಾಲ್ ಪ್ಲಾನ್!
ಜಿಯೋ(Jio) ತನ್ನ ಗ್ರಾಹಕರಿಗೆ ಮತ್ತೊಮ್ಮೆ ದೊಡ್ಡ ಸರ್ಪ್ರೈಸ್(Surprise) ನೀಡಿದೆ! ಕೇವಲ 91 ರೂ.ಗೆ 28 ಅನಿಯಮಿತ ಕರೆ ಮತ್ತು ಉಚಿತ ಡೇಟಾ ಸೌಲಭ್ಯದೊಂದಿಗೆ ಹೊಸ ರೀಚಾರ್ಜ್ ಪ್ಲಾನ್ ಅನ್ನು ಪ್ರಕಟಿಸಲಾಗಿದೆ. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಜಿಯೋ(Jio) ತನ್ನ ಹೊಸ 91 ರೂಪಾಯಿ ರೀಚಾರ್ಜ್ ಪ್ಲಾನ್(Recharge Plan) ಮೂಲಕ ಟೆಲಿಕಾಂ ಕ್ಷೇತ್ರದಲ್ಲಿ ಹೊಸ ಭೂಮಿಕೆಯನ್ನು ಬರೆಯುತ್ತಿದೆ. ಈ…
Categories: ಟೆಕ್ ನ್ಯೂಸ್ -
Train update : ಬೆಂಗಳೂರು-ಹುಬ್ಬಳ್ಳಿ ನಡುವಿನ ರೈಲು ಸಂಚಾರ ಸಮಯ ಬದಲಾವಣೆ-ಇಲ್ಲಿದೆ ಡೀಟೇಲ್ಸ್
ರೈಲು ಸಂಚಾರಿಗಳೇ ಎಚ್ಚರ : ಹುಬ್ಬಳ್ಳಿ-ಬೆಂಗಳೂರು ರೈಲು (Hubli-Bangalore train) ಸಂಚಾರ ಸಮಯ ಬದಲಾವಣೆ ಭಾರತ ದೇಶದಲ್ಲಿ ಇಂದು ಎಲೆಕ್ಟ್ರಿಕ್ ಸ್ಕೂಟರ್ ಗಳ ಜೊತೆಯಲ್ಲಿ ವಾಹನಗಳ ತಯಾರಿಕೆ ಹೆಚ್ಚಾಗುತ್ತಿದೆ. ಹಾಗೂ ಈ ರೀತಯ ವಾಹನಗಳನ್ನು ಬಳಸುವವರೂ ಕೂಡ ಹೆಚ್ಚಾಗಿದ್ದಾರೆ. ಪ್ರತಿಯೊಬ್ಬರ ಬಳಿ ಒಂದೊಂದು ವಾಹನವಿದ್ದರೂ ಈ ರೀತಿಯ ವಾಹನಗಳ ಬಳಕೆ ಎಷ್ಟೇ ಹೆಚ್ಚಾದರೂ, ಜನರು ರೈಲು ಪ್ರಯಾಣವನ್ನು (train journey) ನಿಲ್ಲಿಸಿಲ್ಲ. ರೈಲು ಪ್ರಯಾಣ ಮಾಡಿದರೆ ಖರ್ಚು ಕಡಿಮೆಯಾಗುವದರ ಜೊತೆಯಲ್ಲಿ ಆರಾಮದಾಯಕ ಸಂಚಾರವನ್ನು ಮಾಡಬಹುದು. ಆದ್ದರಿಂದ ಹೆಚ್ಚು ಜನ…
Categories: ಮುಖ್ಯ ಮಾಹಿತಿ -
ನಿಮ್ಮ ಊರಿನಲ್ಲಿ ಗ್ರಾಮ ಒನ್ ಸೇವಾ ಕೇಂದ್ರ ಓಪನ್ ಮಾಡಲು ಅರ್ಜಿ ಆಹ್ವಾನ..! ಅಪ್ಲೈ ಮಾಡಿ
ಸರ್ಕಾರಿ ಯೋಜನೆಯಡಿ ಉದ್ಯೋಗಾವಕಾಶ! ಗ್ರಾಮ ಒನ್ ಸೇವಾ ಕೇಂದ್ರಗಳಿಗೆ ಫ್ರಾಂಚೈಸಿಗಳಿಗಾಗಿ ಅರ್ಜಿ ಆಹ್ವಾನ. ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸಲು ಇಚ್ಛಿಸುವವರಿಗೆ ಇಲ್ಲಿದೆ ಒಂದು ಅದ್ಭುತ ಅವಕಾಶ. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಗ್ರಾಮ ಒನ್ ಸೇವಾ ಕೇಂದ್ರಗಳಿಗೆ ಫ್ರಾಂಚೈಸಿ (Franchisee Recruitment for Gram One Service Centers ) ನೇಮಕಾತಿ: ಕರ್ನಾಟಕ ಸರ್ಕಾರದ ಇ-ಆಡಳಿತ ಇಲಾಖೆ,…
Categories: ಉದ್ಯೋಗ -
7th pay commission : ರಾಜ್ಯ ಸರ್ಕಾರಿ ನೌಕರರ ತುಟ್ಟಿಭತ್ಯೆ ಏರಿಕೆ, ಹೊಸ ಅಪ್ಡೇಟ್..!
ರಾಜ್ಯ ಸರ್ಕಾರಿ ನೌಕರರ(State Government Employees) ಡಿಎ ಹೆಚ್ಚಳ ಯಾವಾಗ? ಎಂಬ ಗೊಂದಲಗಳಿಗೆ ತೆರೆ ಬಿದ್ದಿದೆ. ಕೇಂದ್ರ ಸರ್ಕಾರಿ ನೌಕರರು ಹಲವು ಹೋರಾಟದ ಫಲದಿಂದ ಇಂದು ತುಟ್ಟಿಭತ್ಯೆಯನ್ನು ಪಡೆಯುತ್ತಿದ್ದಾರೆ. ಅಷ್ಟೇ ಅಲ್ಲ ಕೇಂದ್ರ ಸರ್ಕಾರಿ(central government) ನೌಕರರಿಗೆ ದೀಪಾವಳಿ ಪೂರ್ವದಲ್ಲಿಯೇ ತುಟ್ಟಿಭತ್ಯೆ (DA Hike) ಹಾಗೂ ತುಟ್ಟಿ ಪರಿಹಾರವನ್ನು (DR Hike) ಘೋಷಿಸಲಾಗಿದೆ. ಇನ್ನು ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಳ ಮಾಡಿದ ಬೆನ್ನಲ್ಲೇ ರಾಜ್ಯ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಳ ಯಾವಾಗ ಆಗುತ್ತದೆ ಎಂದು ಕಾದುಕುಳಿತ್ತಿದ್ದಾರೆ.…
Categories: ಮುಖ್ಯ ಮಾಹಿತಿ -
JOB NEWS : ರೈಲ್ವೇ ಇಲಾಖೆ ನೇಮಕಾತಿ ಅಧಿಸೂಚನೆ ಪ್ರಕಟ, ಬರೋಬ್ಬರಿ 5600 ಖಾಲಿ ಹುದ್ದೆಗಳು.
ಈ ವರದಿಯಲ್ಲಿ ರೈಲ್ವೆ ಇಲಾಖೆಯ ನೇಮಕಾತಿ 2024 (Railway department Recruitment 2024) ಬಗ್ಗೆ ಮಾಹಿತಿಯನ್ನು ತಿಳಿಸಲಾಗಿದೆ.ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್…
Categories: ಉದ್ಯೋಗ -
ಹೊಸ ಟಾಟಾ ಇ-ಸೈಕಲ್ ಭರ್ಜರಿ ಎಂಟ್ರಿ, ಬರೋಬ್ಬರಿ 40 ಕಿ. ಮೀ ಮೈಲೇಜ್.
ನೀವು ಇನ್ನೂ ಪೆಟ್ರೋಲ್ ಬೈಕ್(Petrol bike) ಖರೀದಿಸುತ್ತಿದ್ದೀರಾ? ಪೆಟ್ರೋಲ್ ಬೆಲೆ ಏರಿಕೆಯಿಂದ ಬೇಸತ್ತಿದ್ದೀರಾ? ಪ್ರತಿ ದಿನ ಸಂಚಾರದಲ್ಲಿ ಸಿಲುಕಿಕೊಂಡು ನಿಮ್ಮ ಸಮಯ ವ್ಯರ್ಥ ಮಾಡುತ್ತಿದ್ದೀರಾ? ಟಾಟಾ ನಿಮಗಾಗಿ ಹೊಸ ಪರಿಹಾರವನ್ನು ತಂದಿದೆ! ಹೊಸ ಟಾಟಾ ETB 200 ಇ-ಬೈಕ್ನೊಂದಿಗೆ ನೀವು 40 ಕಿಮೀ ಫ್ರೀ ರೈಡ್ ಎಂಜಾಯ್(Free ride enjoy) ಮಾಡಬಹುದು. ಅಷ್ಟೇ ಅಲ್ಲ, ಈ ಬೈಕ್ ನಿಮಗೆ ಪ್ರಾಯೋಗಿಕ ಮತ್ತು ಸ್ಪ್ಲಾಶ್-ಪ್ರೂಫ್ ಬ್ಯಾಟರಿಯನ್ನು ನೀಡುತ್ತದೆ. ಈಗಿನಿಂದಲೇ ಫ್ಲಿಪ್ಕಾರ್ಟ್(Flipkart)ನಲ್ಲಿ ಶೇ18 ರಷ್ಟು ರಿಯಾಯಿತಿಯೊಂದಿಗೆ ಖರೀದಿಸಿ ಮತ್ತು ಹಸಿರು…
Categories: ರಿವ್ಯೂವ್ -
ಕೇಂದ್ರದ ಈ ಯೋಜನೆಯ ಮೂಲಕ ಪಡೆಯಿರಿ ಪ್ರತಿ ತಿಂಗಳು 5,000 ರೂ ಪಿಂಚಣಿ!
ಅಟಲ್ ಪೆನ್ಶನ್ ಯೋಜನೆಯಿಂದ ಗುಡ್ ನ್ಯೂಸ್, ಈ ಯೋಜನೆಯಲ್ಲಿ 100 ರೂನಿಂದ ಆರಂಭಿಸಿ ಮಾಸಿಕ 5,000 ರೂ ಪಿಂಚಣಿ ಪಡೆಯಬಹುದು…! ಅಟಲ್ ಪಿಂಚಣಿ ಯೋಜನೆ (Atal Pinchani Yojana) ಅಸಂಘಟಿತ ವಲಯದಲ್ಲಿ ಭಾರತದ ನಾಗರಿಕರಿಗೆ ಖಾತರಿಯ ಕನಿಷ್ಠ ಪಿಂಚಣಿಯನ್ನು ಒದಗಿಸುವ ಸರ್ಕಾರಿ ಯೋಜನೆಯಾಗಿದೆ. ನೌಕರರು ನಿವೃತ್ತಿಯ ನಂತರ ಹಣ ಉಳಿಸಲು ಮತ್ತು ಭವಿಷ್ಯದ ಅಪಾಯಗಳನ್ನು (Future Problems) ಪರಿಹರಿಸಲು ಸಹಾಯ ಮಾಡಲು ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆಯಿಂದ ಹಲವಾರು ಜನರ ಬದುಕು ರೂಪುಗೊಂಡಿದೆ. ಇಂದಿನ…
Categories: ಮುಖ್ಯ ಮಾಹಿತಿ -
Job Alert: ಡಿಗ್ರಿ ಪಾಸಾದವರಿಗೆ ಐಡಿಬಿಐ ಬ್ಯಾಂಕ್ನಲ್ಲಿ ಉದ್ಯೋಗಾವಕಾಶ. ಅಪ್ಲೈ ಮಾಡಿ
ಈ ವರದಿಯಲ್ಲಿ IDBI ಬ್ಯಾಂಕ್ ನೇಮಕಾತಿ 2024 (IDBI Bank Recruitment 2024) ಬಗ್ಗೆ ಮಾಹಿತಿಯನ್ನು ತಿಳಿಸಲಾಗಿದೆ. ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. IDBI ಬ್ಯಾಂಕ್ 1000 ಕಾರ್ಯನಿರ್ವಾಹಕ-ಮಾರಾಟ ಮತ್ತು ಕಾರ್ಯಾಚರಣೆಗಳ…
Categories: ಉದ್ಯೋಗ -
ಬರೋಬ್ಬರಿ 75 ಸಾವಿರ ರೂಪಾಯಿ ಸಿಗುವ HDFC ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ.!
ಆರ್ಥಿಕ ಕಟ್ಟುಪಾಡುಗಳಿಂದ ವ್ಯಕ್ತಿಗಳು ಮತ್ತು ಕುಟುಂಬಗಳನ್ನು ಮೇಲಕ್ಕೆತ್ತಲು ಶಿಕ್ಷಣವು ಒಂದು ಸಾಧನವಾಗಬಲ್ಲ ದೇಶದಲ್ಲಿ, ಹಣಕಾಸಿನ ನೆರವು ನಿರ್ಣಾಯಕ ಸಕ್ರಿಯಗೊಳಿಸುವಿಕೆಯಾಗಿದೆ. ಎಚ್ಡಿಎಫ್ಸಿ ಪರಿವರ್ತನ್ ವಿದ್ಯಾರ್ಥಿವೇತನವು (HDFC Parivartan Scholarship) ಅಂತಹ ಒಂದು ಉಪಕ್ರಮವಾಗಿದ್ದು, ಇದು ವಿವಿಧ ಶೈಕ್ಷಣಿಕ ಹಂತಗಳಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಣಕಾಸಿನ ಅಂತರವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ. HDFC ಬ್ಯಾಂಕ್ನ ECSS (ಶೈಕ್ಷಣಿಕ ಬಿಕ್ಕಟ್ಟು ವಿದ್ಯಾರ್ಥಿವೇತನ ಬೆಂಬಲ) ಕಾರ್ಯಕ್ರಮದ ಅಡಿಯಲ್ಲಿ ನಿರ್ವಹಿಸಲ್ಪಡುವ ಈ ವಿದ್ಯಾರ್ಥಿವೇತನವು ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಮುಂದುವರಿಸಲು ಅಥವಾ ಮುಂದುವರಿಸುವುದನ್ನು ತಡೆಯುವ ಆರ್ಥಿಕ ಸಂಕಷ್ಟಗಳನ್ನು…
Categories: ವಿದ್ಯಾರ್ಥಿ ವೇತನ
Hot this week
-
ಬರೋಬ್ಬರಿ 242 ಕಿ.ಮೀ ಮೈಲೇಜ್ ಕೊಡುವ ಓಲಾ ಎಲೆಕ್ಟ್ರಿಕ್ ಸ್ಕೂಟಿ.! ಖರೀದಿಗೆ ಮುಗಿಬಿದ್ದ ಜನ
-
ನಾವು ಮೊಬೈಲ್ ಎಲ್ಲಿ ಇಟ್ಟುಕೊಳ್ಳಬೇಕು, ಆರೋಗ್ಯಕ್ಕೆ ಉತ್ತಮ ಆಯ್ಕೆ ಏನು ; ಸಿ ಎನ್ ಮಂಜುನಾಥ ಸಲಹೆ ತಿಳಿದುಕೊಳ್ಳಿ
-
ಭಾರತದಲ್ಲಿ Google Pixcel 10 Pro ಮೊಬೈಲ್ ಭರ್ಜರಿ ಎಂಟ್ರಿ.! ಬೆಲೆ ಎಷ್ಟು ಗೊತ್ತಾ.?
-
ಬರೋಬ್ಬರಿ ₹40,000 ಪಿಂಚಣಿ ಬರುವ ಈ LIC ಯೋಜನೆ ಬಗ್ಗೆ ಗೊತ್ತಾ.?
-
EPFO Recruitment 2025: ನೌಕರರ ಭವಿಷ್ಯ ನಿಧಿ ಇಲಾಖೆ ನೇಮಕಾತಿ ; ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ ವಿಸ್ತರಣೆ!
Topics
Latest Posts
- ಬರೋಬ್ಬರಿ 242 ಕಿ.ಮೀ ಮೈಲೇಜ್ ಕೊಡುವ ಓಲಾ ಎಲೆಕ್ಟ್ರಿಕ್ ಸ್ಕೂಟಿ.! ಖರೀದಿಗೆ ಮುಗಿಬಿದ್ದ ಜನ
- ನಾವು ಮೊಬೈಲ್ ಎಲ್ಲಿ ಇಟ್ಟುಕೊಳ್ಳಬೇಕು, ಆರೋಗ್ಯಕ್ಕೆ ಉತ್ತಮ ಆಯ್ಕೆ ಏನು ; ಸಿ ಎನ್ ಮಂಜುನಾಥ ಸಲಹೆ ತಿಳಿದುಕೊಳ್ಳಿ
- ಭಾರತದಲ್ಲಿ Google Pixcel 10 Pro ಮೊಬೈಲ್ ಭರ್ಜರಿ ಎಂಟ್ರಿ.! ಬೆಲೆ ಎಷ್ಟು ಗೊತ್ತಾ.?
- ಬರೋಬ್ಬರಿ ₹40,000 ಪಿಂಚಣಿ ಬರುವ ಈ LIC ಯೋಜನೆ ಬಗ್ಗೆ ಗೊತ್ತಾ.?
- EPFO Recruitment 2025: ನೌಕರರ ಭವಿಷ್ಯ ನಿಧಿ ಇಲಾಖೆ ನೇಮಕಾತಿ ; ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ ವಿಸ್ತರಣೆ!