Tag: kannada news live

  • ತಂದೆಯ ಆಸ್ತಿಯಲ್ಲಿ ಹೆಣ್ಣುಮಕ್ಕಳಿಗೆ ಪಾಲು ಎಷ್ಟು ವರ್ಷದ ವರೆಗೆ ಇರುತ್ತೆ..? ಹೊಸ ಕಾನೂನು ಏನು?

    IMG 20241130 WA0007

    ಪಿತ್ರಾರ್ಜಿತ ಆಸ್ತಿ(Inherited property) ಮೇಲೆ ಮಗಳಿಗೆ ಹಕ್ಕು ಇದೆಯೇ? ಇದರ ಬಗ್ಗೆ ಕಾನೂನು ಏನು ಹೇಳುತ್ತದೆ ನೋಡೋಣ ಬನ್ನಿ. Daughter’s rights on property :// ಈ ಮುಂಚೆ ಭಾರತದಲ್ಲಿ(India) ಹೆಣ್ಣು ಮಕ್ಕಳಿಗೆ ಆದ್ಯತೆಯಾಗಲಿ ಗೌರವವಾಗಲಿ ಇರಲಿಲ್ಲ. ಅದರಲ್ಲೂ  ಹೆಣ್ಣು ಮಕ್ಕಳಿಗೆ(girls) ಬೇಗ ಮದುವೆ ಮಾಡಿದರೆ ಸಾಕು ಎನ್ನುವ ಮನಸ್ಥಿತಿ ಇತ್ತು. ಇನ್ನು ಮದುವೆಯಾಗುವ ಸಂದರ್ಭದಲ್ಲಿ ತನ್ನ ಮುಂದಿನ ಜೀವನೋಪಾಯಕ್ಕಾಗಿ ಒಂದಿಷ್ಟು ವರದಕ್ಷಿಣೆ ಕೊಡುವ ಪದ್ಧತಿಯು ಇತ್ತು. ಒಂದು ಬಾರಿ ಹೆಣ್ಣು ಮದುವೆಯಾಗಿ ತವರು ಮನೆಯನ್ನು ಬಿಟ್ಟು ಗಂಡನ…

    Read more..


  • ಹೊಸ ಕೈನೆಟಿಕ್ ಇ-ಲೂನಾ ಬಂಪರ್ ಡಿಸ್ಕೌಂಟ್..! ಆನ್-ರೋಡ್ ಬೆಲೆ ಎಷ್ಟು ಗೊತ್ತಾ.?

    IMG 20241130 WA0006

    Kinetic e-Luna: ರೈತರು ಕೂಡ ಖರೀದಿಸಬಹುದಾದ ಸುಲಭ ಪ್ರಯಾಣದ ಇ-ಮೊಪೆಡ್ ಕಳೆದ ಕೆಲವು ದಶಕಗಳಲ್ಲಿ ಮಧ್ಯಮ ವರ್ಗದ ಜನರ ನಂಬಿಗಸ್ಥ ದ್ವಿಚಕ್ರ ವಾಹನವಾಗಿದ್ದ ಕೈನೆಟಿಕ್ ಲೂನಾ(Kinetic Luna), ಇದೀಗ ತನ್ನ ಎಲೆಕ್ಟ್ರಿಕ್ ಆವೃತ್ತಿ ಕೈನೆಟಿಕ್ ಇ-ಲೂನಾ(Electric and Kinetic E-Luna) ರೂಪದಲ್ಲಿ ಮಾರುಕಟ್ಟೆಗೆ ಮರಳಿದೆ. ಈ ವರ್ಷದ ಆರಂಭದಲ್ಲಿ ಫೆಬ್ರವರಿಯಲ್ಲಿ ಬಿಡುಗಡೆಯಾದ ಹೊಸ ಇ-ಲೂನಾ, ನಗರ ಮತ್ತು ಗ್ರಾಮೀಣ ಪರಿಸರಗಳಲ್ಲಿ ಸಮರ್ಪಕವಾಗಿ ಬಳಸಲು ವಿನ್ಯಾಸಗೊಳಿಸಲಾಗಿದೆ. ಸಾಮಾನ್ಯ ಪ್ರಯಾಣಿಕರಿಂದ ರೈತರ ವರೆಗೆ ಇದು ವಿವಿಧ ಹಿತಾಸಕ್ತಿಗೆ ಹೊಂದಿಕೆಯಾಗುವಂತೆ ತಯಾರಿಸಲಾಗಿದೆ.…

    Read more..


  • ರಾಜ್ಯದ ಎಲ್ಲಾ ಶಾಲಾ ಮಕ್ಕಳಿಗೆ ಸರ್ಕಾರದಿಂದ ಬಂಪರ್ ಗುಡ್ ನ್ಯೂಸ್! ಇಲ್ಲಿದೆ ಮಾಹಿತಿ

    IMG 20241130 WA0005

    ರಾಜ್ಯ ಸರ್ಕಾರದಿಂದ 1ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಹಾಗೂ ಮಹಿಳೆಯರಿಗೆ ಶುಭ ಸುದ್ದಿ: ಸಮವಸ್ತ್ರ ವಿತರಣೆಯಿಂದ ಗೃಹಲಕ್ಷ್ಮೀ ಯೋಜನೆ (Gruhalakshmi Yojana) ತನಕ! ರಾಜ್ಯ ಸರ್ಕಾರ ಸಾಮಾಜಿಕ ಅಭಿವೃದ್ದಿ ಮತ್ತು ಶೈಕ್ಷಣಿಕ ಸುಧಾರಣೆಯ ಭಾಗವಾಗಿ ಪ್ರತಿಯೊಬ್ಬರಿಗೂ ಮೌಲಿಕ ಸೇವೆಗಳ ಲಭ್ಯತೆಯನ್ನು ಕಲ್ಪಿಸಲು ಬದ್ಧವಾಗಿದೆ. ಈ ಹಿನ್ನಲೆಯಲ್ಲಿ 1ರಿಂದ 10ನೇ ತರಗತಿಯ ಸರ್ಕಾರಿ ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಣೆಯ(Uniform distribution) ಆದೇಶದಿಂದ ಹಿಡಿದು, ಮಹಿಳೆಯರಿಗೆ ಆರ್ಥಿಕ ನಂಬಿಕೆ ನೀಡುವ ಗೃಹಲಕ್ಷ್ಮೀ ಯೋಜನೆ(Gruhalakshmi scheme) ತನಕ, ಈ ಕಾರ್ಯಕ್ರಮಗಳು ಜನ…

    Read more..


  • ಡೋರ್ ಸಬ್‌ಸ್ಕ್ರಿಪ್ಶನ್‌ ಟಿವಿ ಮಾರುಕಟ್ಟೆಗೆ ಭರ್ಜರಿ ಎಂಟ್ರಿ , 124 ಒಟಿಟಿ ಆಯಪ್, 300 ಚಾನೆಲ್.! ಟಿವಿ ರೇಟ್ ಇಲ್ಲಿದೆ.

    IMG 20241130 WA0000

    ಭಾರತದಲ್ಲಿ ಮೊದಲ ಬಾರಿಗೆ ಮಾರುಕಟ್ಟೆಗೆ ಬರಲಿದೆ ಸಬ್‌ಸ್ಕ್ರಿಪ್ಯನ್ ಟಿವಿ!. ಡಿಸೆಂಬರ್ 1ರಿಂದ ಫ್ಲಿಪ್‌ಕಾರ್ಟ್‌(Flipkart) ನಲ್ಲಿ ಲಭ್ಯ. ಕಾಲ ಬದಲಾದಂತೆ ಜನರು ಜೀವಿಸುವ ಶೈಲಿಯೂ ಕೂಡ ಬದಲಾಗುತ್ತಾ ಬಂದಿದೆ. ಡಿಜಿಟಲೀಕರಣ ಮಯವಾಗಿದೆ. ಜಗತ್ತು ತಂತ್ರಜ್ಞಾನಗಳೊಂದಿಗೆ (technology) ಹೊಸ ಹೊಸ ಅನ್ವೇಷಣೆಗಳನ್ನು ಮಾಡುತ್ತಾ ಬಂದಿದೆ. ಹಾಗೆ ಕೀಪ್ಯಾಡ್ ಮೊಬೈಲ್ ಗಳೆಲ್ಲ ಇಂದು ಸ್ಮಾರ್ಟ್ ಫೋನ್ ಗಳಾಗಿ ಜಗತ್ತನ್ನೇ ಆಳುತ್ತಿವೆ. ಇನ್ನೂ ನೋಡುವುದಾದರೆ, ಹಳೆಯ ಕಾಲದ ದೂರದರ್ಶನ ಅಥವಾ ಟಿವಿ ಇಂದು ಸ್ಮಾರ್ಟ್ ಟಿವಿ ಗಳಾಗಿ ಬದಲಾಗಿದೆ. ಎಲ್ಲರ ಮನೆಯಲ್ಲಿ ಕೂಡ…

    Read more..


  • ಈ ಹೊಸ ದಾಖಲೆ ಸಲ್ಲಿಸಲು ಇಂದು ಕೊನೆಯ ದಿನ, ಮಿಸ್ ಆದ್ರೆ ನಿಮಗೆ ಸಿಗಲ್ಲ ಪಿಂಚಣಿ.!

    IMG 20241130 WA0001

    ಪಿಂಚಣಿದಾರರ ಗಮನಕ್ಕೆ: ನವೆಂಬರ್ 30 ರೊಳಗೆ ಲೈಫ್ ಸರ್ಟಿಫಿಕೇಟ್ ಸಲ್ಲಿಸಲು ಮರೆಯದಿರಿ! ಪ್ರತಿ ತಿಂಗಳು ಪಿಂಚಣಿ(Pension)ಯನ್ನು ಸರಿಯಾಗಿ ಪಡೆಯಲು, ಪಿಂಚಣಿದಾರರು ಜೀವನ ಪ್ರಮಾಣಪತ್ರ (Life Certificate) ಸಲ್ಲಿಸುವುದು ಅತ್ಯಂತ ಅಗತ್ಯ. ಈ ಪ್ರಮಾಣಪತ್ರವು ನೀವು ಜೀವಂತವಾಗಿರುವ ಬಗ್ಗೆ ಪಿಂಚಣಿ ವಿತರಣಾ ಇಲಾಖೆಗೆ ಧೃಡತೆ ನೀಡುತ್ತದೆ. ನೀವು ಈ ಆವಶ್ಯಕತೆಯನ್ನು ಪೂರೈಸದಿದ್ದರೆ, ಪಿಂಚಣಿ ತಾತ್ಕಾಲಿಕವಾಗಿ ನಿಲ್ಲಿಸಬಹುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಈಗ,…

    Read more..


  • Job Alert : ರೈಲ್ವೇ ಇಲಾಖೆಯ ಖಾಲಿ ಹುದ್ದೆಗಳಿಗೆ ಇಂದಿನಿಂದ ಅರ್ಜಿ ಸಲ್ಲಿಕೆ ಪ್ರಾರಂಭ.!

    IMG 20241129 WA0007

    ಈ ವರದಿಯಲ್ಲಿ ಆಗ್ನೇಯ ರೈಲ್ವೆ ಇಲಾಖೆಯ ಅಪ್ರೆಂಟಿಸ್ ನೇಮಕಾತಿ ( South Eastern railway Apprentices Recruitment 2024) ಬಗ್ಗೆ ಮಾಹಿತಿಯನ್ನು ತಿಳಿಸಲಾಗಿದೆ. ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ…

    Read more..


  • ಹೃದಯಜ್ಯೋತಿ ಯೋಜನೆಯಲ್ಲಿ ಸಿಗಲಿದೆ ರೂ.30 ಸಾವಿರದ ಚುಚ್ಚುಮದ್ದು ಉಚಿತ.! ಇಲ್ಲಿದೆ ಮಾಹಿತಿ

    IMG 20241129 WA0006

    ಹೃದಯಜ್ಯೋತಿ ಯೋಜನೆಯಡಿ(Hrudayajyoti scheme) ದುಬಾರಿ ಚುಚ್ಚುಮದ್ದನ್ನು(injection) ಆರೋಗ್ಯ ಇಲಾಖೆ(Department of Health) ಉಚಿತವಾಗಿ ನೀಡುತ್ತಿದೆ. ಇತ್ತೀಚಿಗೆ ಹೃದಯಾಘಾತದಿಂದ(heart attack) ಸಾವಿನೀಡಾಗುವವರ ಸಂಖ್ಯೆ ಏರಿಕೆಯಾಗುತ್ತಿದೆ. ಬಹಳ ಚಿಕ್ಕ ವಯಸ್ಸಿಗೆ ತಮ್ಮ ಜೀವವನ್ನು ಕಳೆದುಕೊಂಡು ತಾವು ಇಷ್ಟಪಡುವ ಎಲ್ಲರನ್ನೂ ಬಿಟ್ಟು ಸಾಯುತ್ತಿದ್ದಾರೆ. ಅದರಲ್ಲೂ ಕನ್ನಡ ಚಿತ್ರರಂಗದ ದಿವಂಗತ ಡಾ. ಪುನೀತ್ ರಾಜಕುಮಾರ್(Late Dr. Puneeth Rajkumar) ಅವರ ಅಗಲಿಕೆ ಜನರಲ್ಲಿ ಹೆಚ್ಚು ನೋವನ್ನುಂಟು ಮಾಡಿತ್ತು. ಆ ದಿನ ಒಂದು ಗಂಟೆ ಸಮಯವಿದ್ದರೆ ಬಹುಶಃ ಡಾ.ಪುನೀತ್ ರಾಜಕುಮಾರ್ ಅವರ ಜೀವ ಉಳಿಯುತ್ತಿತ್ತು…

    Read more..


  • ‘ರಾಜ್ಯದ ಈ ರೈತರಿಗೆ ಸಿಗಲಿದೆ : ‘ಸಬ್ಸಿಡಿ’ ದರದಲ್ಲಿ ಸೌರಪಂಪ್’ಸೆಟ್. ಈಗಲೇ ಅಪ್ಲೈ ಮಾಡಿ

    IMG 20241129 WA0004

    ರಾಜ್ಯ ಸರ್ಕಾರವು ರೈತರ ಹೊರೆ ಕಡಿಮೆ ಮಾಡುವ ನಿಟ್ಟಿನಲ್ಲಿ ಸೌರ ಪಂಪ್‌ಸೆಟ್‌ಗಳ  ಮೇಲೆ ಸಬ್ಸಿಡಿ (Subsidy on solar pump sets) ಘೋಷಿಸಿದೆ. ಇದರಿಂದಾಗಿ ರೈತರು ಕಡಿಮೆ ಬೆಲೆಗೆ ಸೌರ ಪಂಪ್‌ಸೆಟ್‌ಗಳನ್ನು ಖರೀದಿಸಬಹುದು. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ರಾಜ್ಯ ಸರ್ಕಾರವು ರೈತ ಸಮುದಾಯದ ಕಲ್ಯಾಣಕ್ಕಾಗಿ ಮಹತ್ವದ ಹೆಜ್ಜೆ ಇಟ್ಟಿದ್ದು, ಸಬ್ಸಿಡಿ ದರದಲ್ಲಿ ಸೌರಪಂಪ್‌ಸೆಟ್(Solar pump set)…

    Read more..


  • ಈ ಕಪ್ಪು ಕಲೆಗಳಿರುವ ಈರುಳ್ಳಿ ತಿಂದ್ರೆ ಏನಾಗುತ್ತೆ ಗೊತ್ತಾ..? ತಪ್ಪದೇ ತಿಳಿದುಕೊಳ್ಳಿ

    IMG 20241129 WA0005

    ಕಪ್ಪು ಕಲೆಗಳಿರುವ ಈರುಳ್ಳಿ: ಆರೋಗ್ಯಕ್ಕೆ ಡೇಂಜರ್ ಎಚ್ಚರಿಕೆ! ಎಲ್ಲರ ಅಡುಗೆ ಮನೆಯಲ್ಲೂ ಅತೀವ ಮುಖ್ಯವಾದ ಪದಾರ್ಥ ಈರುಳ್ಳಿ (Onion). ಸಾರು, ಪಲ್ಯ, ತಿಂಡಿ ಹೀಗೆ ಯಾವುದೇ ಅಡುಗೆಯ ರುಚಿಯನ್ನ ಹೆಚ್ಚಿಸುವಲ್ಲಿ ಈರುಳ್ಳಿ ಮುಖ್ಯ ಪಾತ್ರ ವಹಿಸುತ್ತದೆ. ಈ ಅಡುಗೆ ಸಾಮಾಗ್ರಿಯು ತನ್ನ ಪೋಷಕಾಂಶಗಳಿಂದ ಆರೋಗ್ಯಕ್ಕೂ ಸಹ ಸಾಕಷ್ಟು ಒಳ್ಳೆಯದು. ಆದರೆ, ಎಲ್ಲವೂ ಸರಿಯಾದ ರೀತಿಯಲ್ಲಿದ್ದಾಗ ಮಾತ್ರ. ಕೆಲವೊಮ್ಮೆ ನಾವು ಖರೀದಿ ಮಾಡುವ ಈರುಳ್ಳಿಗಳ ಮೇಲೆ ಕಾಣುವ ಕಪ್ಪು ಕಲೆಗಳು ನಂಬಬೇಕಿಲ್ಲದ ಸಮಸ್ಯೆಗಳಿಗೆ ಕಾರಣವಾಗಬಹುದು. ಇದೇ ರೀತಿಯ ಎಲ್ಲಾ…

    Read more..