Tag: kannada meaning
-
Namma Metro: ನಮ್ಮ ಮೆಟ್ರೋ ಟಿಕೆಟ್ ಬೆಲೆಯಲ್ಲಿ ಇಳಿಕೆ , ಇಂದಿನಿಂದಲೇ ಪರಿಷ್ಕ್ರತ ದರ ಜಾರಿ.! ಇಲ್ಲಿದೆ ವಿವರ

“ನಮ್ಮ ಮೆಟ್ರೋ” ಪ್ರಯಾಣಿಕರಿಗೆ ಸಿಹಿ ಸುದ್ದಿ! ಟಿಕೆಟ್ ದರ 10 ರೂ. ಇಳಿಕೆಯಾಗಿದೆ. ಫೆಬ್ರುವರಿ 14 ರಿಂದಲೇ ಹೊಸ ದರಗಳು ಅನ್ವಯ. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಬೆಂಗಳೂರು ಮೆಟ್ರೋ(Bangalore Metro) ಸೇವೆಗಳ ದರ ಏರಿಕೆಯಿಂದ ಆತಂಕಗೊಂಡಿದ್ದ ಜನತೆಗಾಗಿ ಶುಭ ಸುದ್ದಿ! “ನಮ್ಮ ಮೆಟ್ರೋ(Namma Metro)” ಪ್ರಯಾಣ ದರಗಳಲ್ಲಿ ಕಡಿತ ಮಾಡಲಾಗಿದ್ದು, ಇದರಿಂದ ಪ್ರಯಾಣಿಕರಿಗೆ ನಿರೀಕ್ಷಿತ ಲಾಭ
Categories: ಸಾರ್ವಜನಿಕ ಮಾಹಿತಿ -
Gold Rate Today : ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ.! ಇಂದಿನ ರೇಟ್ ಇಲ್ಲಿದೆ.!

ಇಂದು ಮತ್ತೆ ಏರಿಕೆ ಕಂಡ ಚಿನ್ನದ ಮಾರುಕಟ್ಟೆ – ಹೂಡಿಕೆದಾರರಿಗೆ ಒಳ್ಳೆಯ ಅವಕಾಶ! ಚಿನ್ನದ ಬೆಲೆ (Gold rate) ಸದಾ ಬದಲಾಗುತ್ತಲೇ ಇರುತ್ತದೆ. ಹೀಗಾಗಿ ಚಿನ್ನ ಖರೀದಿ ಮಾಡಲು ಯೋಜನೆ ಇಟ್ಟಿರುವವರು ನಿರ್ಧಾರ ಮಾಡುವ ಮುನ್ನ ಇಂದಿನ ದರವನ್ನು ತಿಳಿದುಕೊಳ್ಳುವುದು ಅವಶ್ಯಕ. ಚಿನ್ನವು ಭಾರತದ ಆರ್ಥಿಕ ಮತ್ತು ಸಾಂಸ್ಕೃತಿಕ (Economic and Culture) ಹಿನ್ನೆಲೆಯಲ್ಲೇ ಪ್ರಮುಖ ಸ್ಥಾನವನ್ನು ಹೊಂದಿದ್ದು, ಮದುವೆ, ಹಬ್ಬ-ಹರಿದಿನ ಮತ್ತು ಹೂಡಿಕೆ ಉದ್ದೇಶಕ್ಕಾಗಿ ಜನರು ಚಿನ್ನ ಖರೀದಿಸುವುದು ಸಾಮಾನ್ಯ. ಇದೇ ರೀತಿಯ ಎಲ್ಲಾ ಮಾಹಿತಿಗೆ
Categories: ಹಣಕಾಸು & ಬೆಲೆ -
ಹೆಂಡತಿಯ ಸಾಲಕ್ಕೆ ಗಂಡನೂ ಜವಾಬ್ದಾರ : ʼಸುಪ್ರೀಂಕೋರ್ಟ್’ ಮಹತ್ವದ ತೀರ್ಪು.! ಪ್ರಕಟ

ಸುಪ್ರೀಂ ಕೋರ್ಟ್ (Supreme court) ನೀಡಿದ ಈ ಮಹತ್ವದ ತೀರ್ಪು ಷೇರು ಮಾರುಕಟ್ಟೆ ವಹಿವಾಟು(share market transactions) ಮತ್ತು ದಾಯಿತ್ವ (liability) ಕುರಿತಾದ ಹೊಸ ಪ್ರಭಾವಶಾಲಿ ವ್ಯಾಖ್ಯಾನವನ್ನು ನೀಡುತ್ತದೆ. ಎಸಿ ಚೋಕ್ಸಿ ಷೇರು ಬ್ರೋಕರ್ ಮತ್ತು ಜತಿನ್ ಪ್ರತಾಪ್ ದೇಸಾಯಿ ನಡುವಿನ ಈ ಪ್ರಕರಣದಲ್ಲಿ, ಪತ್ನಿಯ ಷೇರು ಮಾರುಕಟ್ಟೆ ಸಾಲದ ಹೊಣೆಗಾರಿಕೆಯ ಬಗ್ಗೆ ಪತಿಯ ಪಾತ್ರವನ್ನು ಸುದೀರ್ಘ ಚರ್ಚೆಯ ನಂತರ ನಿರ್ಧರಿಸಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್
Categories: ಸಾರ್ವಜನಿಕ ಮಾಹಿತಿ -
ಜಿಯೋಹಾಟ್ಸ್ಟಾರ್ ಇಂದು ಅಧಿಕೃತವಾಗಿ ಪ್ರಾರಂಭ; JioHotstar ಭರ್ಜರಿ ಎಂಟ್ರಿ.!

ಜಿಯೋ ಹಾಟ್ಸ್ಟಾರ್: ಜಿಯೋ ಹಾಟ್ಸ್ಟಾರ್ ಅಧಿಕೃತವಾಗಿ ಇOದು ಬಿಡುಗಡೆಯಾಗಿದೆ! ವಯಾಕಾಮ್18 ಮತ್ತು ಸ್ಟಾರ್ ಇಂಡಿಯಾ ಎರೆಡು ಸೆರಿ ಇತ್ತೀಚೆಗೆ ರೂಪುಗೊಂಡ ಜಂಟಿ ಉದ್ಯಮ ಇದಾಗಿದೆ. ಭಾರತದ ಎರೆಡು ಪ್ರತಿಷ್ಟಿತ ಒಟಿಟಿ ಪ್ಲಾಟ್ಫಾರ್ಮ್ಗಳಾದ ಜಿಯೋಸಿನಿಮಾ ಮತ್ತು ಡಿಸ್ನಿಪ್ಲಸ್ ಹಾಟ್ಸ್ಟಾರ್ ಇದಿಗಾ ಒಟ್ಟಾಗಿ ಒOದು ಹೊಸಾ ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ ಜಿಯೋಹಾಟ್ಸ್ಟಾರ್ ಅನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಕ್ರಿಕೆಟ್ (ಐಸಿಸಿ, ಐಪಿಎಲ್,
Categories: ಕರ್ನಾಟಕ ಸುದ್ದಿ -
21 ವರ್ಷಕ್ಕೆ ಸಿಗುತ್ತೆ ಬರೋಬ್ಬರಿ ₹50 ಲಕ್ಷ ರೂಪಾಯಿ, ಪೋಸ್ಟ್ ಉಳಿತಾಯ ಯೋಜನೆ!

ಭಾರತ ಸರ್ಕಾರ ಹೆಣ್ಣುಮಕ್ಕಳ ಭವಿಷ್ಯವನ್ನು ಸುರಕ್ಷಿತಗೊಳಿಸುವ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ರೂಪಿಸಿದೆ. ಅವುಗಳಲ್ಲಿ ಅತ್ಯಂತ ಜನಪ್ರಿಯ ಮತ್ತು ಲಾಭದಾಯಕ ಯೋಜನೆ ಎಂದರೆ ಸುಕನ್ಯಾ ಸಮೃದ್ಧಿ ಯೋಜನೆ (SSY). ಇದು ಹೆಣ್ಣುಮಕ್ಕಳ ಶಿಕ್ಷಣ, ಮದುವೆ ಮತ್ತು ಇತರ ಭವಿಷ್ಯದ ಅಗತ್ಯತೆಗಳನ್ನು ಪೂರೈಸಲು ಪ್ರೇರಿತವಾದ ಉತ್ತಮ ಉಳಿತಾಯ ಮತ್ತು ಹೂಡಿಕೆ ಯೋಜನೆಯಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಯೋಜನೆಯ ಪ್ರಮುಖ ಲಕ್ಷಣಗಳು ಏನೆಂದು ನೋಡುವುದಾದರೆ
Categories: ಸಾರ್ವಜನಿಕ ಮಾಹಿತಿ -
₹50 ಮುಖಬೆಲೆಯ ಹೊಸ ನೋಟು ಬಿಡುಗಡೆ ಶೀಘ್ರದಲ್ಲೇ..ಹಳೇ ನೋಟು ಇರುತ್ತಾ.? ಇಲ್ಲಿದೆ ವಿವರ

ಆರ್ಬಿಐನ(RBI) ನೂತನ ₹50 ನೋಟು ಬಿಡುಗಡೆಗೆ ಸಿದ್ಧ: ಗವರ್ನರ್ ಸಂಜಯ್ ಮಲ್ಲೋತ್ರಾ(Governor Sanjay Mallotra) ಅವರ ಸಹಿ ಹೊಂದಿದ ನೋಟು ಶೀಘ್ರ ಲಭ್ಯ : ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ದೇಶದ ಆರ್ಥಿಕ ವ್ಯವಸ್ಥೆಯ ಸ್ಥಿರತೆ ಮತ್ತು ನಗದು ಚಲಾವಣೆಯ ನಿರ್ವಹಣೆಗೆ ಮಹತ್ವದ ಪಾತ್ರವಹಿಸುವ ಸಂಸ್ಥೆಯಾಗಿದ್ದು, ನಿರಂತರವಾಗಿ ಹಣಕಾಸು ನೀತಿಗಳನ್ನು ಸುಧಾರಿಸಲು ವಿವಿಧ ಕ್ರಮಗಳನ್ನು ಕೈಗೊಳ್ಳುತ್ತದೆ. ಈ ನಿಟ್ಟಿನಲ್ಲಿ, ಆರ್ಬಿಐ ಹೊಸ ವಿನ್ಯಾಸದ ನೋಟುಗಳನ್ನು ಕಾಲಕಾಲಕ್ಕೆ ಪರಿಚಯಿಸುತ್ತಿದ್ದು, ಇದೀಗ ₹50 ಮುಖಬೆಲೆಯ ನೂತನ ನೋಟು ಬಿಡುಗಡೆಗೆ ಸಿದ್ಧವಾಗಿದೆ.
Categories: ಸಾರ್ವಜನಿಕ ಮಾಹಿತಿ -
Gold Price : ಚಿನ್ನಾಭರಣ ಪ್ರಿಯರಿಗೆ ಬಂಪರ್ ಗುಡ್ ನ್ಯೂಸ್.! ಚಿನ್ನದ ದರದಲ್ಲಿ ಇಳಿಕೆ.! ಇಲ್ಲಿದೆ ಇಂದಿನ ದರ

ಭಾರೀ ಏರಿಕೆ ಕಂಡ ಬೆಳ್ಳಿ ದರ: ಗ್ರಾಹಕರಿಗೆ ಆಘಾತ, ಚಿನ್ನದ ದರ ಇಳಿಕೆ ಹೂಡಿಕೆದಾರರು ಮತ್ತು ಗ್ರಾಹಕರನ್ನು ಆಘಾತಕ್ಕೀಡುಮಾಡುವ ರೀತಿಯಲ್ಲಿ, ಭಾರತದ ಬೆಳ್ಳಿ ಮಾರುಕಟ್ಟೆ ಭಾರೀ ಏರಿಕೆಯನ್ನು ಕಂಡಿದೆ. ದೆಹಲಿಯ ಚಿನಿವಾರ ಪೇಟೆಯ ಚಿನ್ನ ಮತ್ತು ಬೆಳ್ಳಿ ವ್ಯಾಪಾರದಲ್ಲಿ ಬದಲಾವಣೆಗಳು ಗಮನಾರ್ಹವಾಗಿದ್ದು, ಇತ್ತೀಚಿನ ದಿನಗಳಲ್ಲಿ ಬೆಳ್ಳಿಗೆ ಬೇಡಿಕೆ ಹೆಚ್ಚಿರುವುದರಿಂದ ಅದರ ದರ ಹೆಚ್ಚಳವಾಗಿದೆ. , ಈ ಬೆಳವಣಿಗೆ ಗ್ರಾಹಕರಿಗೆ ಆಘಾತ ಉಂಟುಮಾಡಿದೆ. ಈ ದಿನದ ಬೆಳ್ಳಿ ಹಾಗೂ ಚಿನ್ನದ ಬೆಲೆ ಯಾವ ರೀತಿಯಿದೆ ಎಂಬ ಸಂಪೂರ್ಣ ಮಾಹಿತಿಯನ್ನು
Categories: ಹಣಕಾಸು & ಬೆಲೆ -
ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆ ಜಾರಿ: ಆದೇಶದಲ್ಲಿರುವ ಅಂಶಗಳ ಪಟ್ಟಿ ಇಲ್ಲಿದೆ

ಕರ್ನಾಟಕ ಸರ್ಕಾರವು ಮೈಕ್ರೋ ಫೈನಾನ್ಸ್ (Micro Finance) ಸುಗ್ರೀವಾಜ್ಞೆಗೆ ಸಂಬಂಧಿಸಿದಂತೆ ರಾಜ್ಯಪಾಲರು ಕೇಳಿದ ಪ್ರಶ್ನೆಗಳಿಗೆ ಸಮರ್ಪಕವಾಗಿ ಸ್ಪಷ್ಟನೆ ನೀಡಿದ ಬಳಿಕ, ಫೆಬ್ರವರಿ 12, 2025 ರಂದು ರಾಜ್ಯಪಾಲ ಥಾವರ್ ಚಂದ್ ಗೆಹೋಟ್ ಅವರು ಈ ಸುಗ್ರೀವಾಜ್ಞೆಗೆ ಅನುಮೋದನೆ ನೀಡಿದ್ದಾರೆ. ಈ ನಿರ್ಧಾರವು ರಾಜ್ಯದ ಸಣ್ಣಮಟ್ಟದ ಸಾಲಗಾರರು ಮತ್ತು ಹಣಕಾಸು ಸಂಸ್ಥೆಗಳ ಮೇಲೆ ಬಹಳ ದೊಡ್ಡ ಪರಿಣಾಮ ಬೀರುವ ಸಾಧ್ಯತೆ ಹೊಂದಿದೆ. ರಾಜ್ಯಪಾಲರ ಅನುಮೋದನೆ: ಸಲಹೆಗಳ ಮಹತ್ವ ರಾಜ್ಯಪಾಲರು ಸುಗ್ರೀವಾಜ್ಞೆಗೆ ಅನುಮೋದನೆ ನೀಡಿದರೂ, ಅವರು ನೀಡಿದ ಕೆಲವು ಮಹತ್ವದ
Categories: ಸಾರ್ವಜನಿಕ ಮಾಹಿತಿ -
ಬರೋಬ್ಬರಿ 10 ಲಕ್ಷ ರೂಪಾಯಿ ಸಿಗುವ ಜೆಎನ್ ಟಾಟಾ ಎಂಡೋಮೆಂಟ್ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಿ

ನಿಮ್ಮ ಶಿಕ್ಷಣ ಕನಸುಗಳಿಗೆ ರೆಕ್ಕೆ ಹಾಕಲು ಇದು ಸುವರ್ಣಾವಕಾಶ! ಜೆಎನ್ ಟಾಟಾ ಎಂಡೋಮೆಂಟ್ ವಿದ್ಯಾರ್ಥಿವೇತನ – ವಿದೇಶಿ ಶಿಕ್ಷಣಕ್ಕಾಗಿ ಭಾರತೀಯ ವಿದ್ಯಾರ್ಥಿಗಳಿಗೆ ಸುವರ್ಣ ಅವಕಾಶ. ಯಾರು ಅರ್ಜಿ ಸಲ್ಲಿಸಬಹುದು ಎಂಬುದನ್ನು ತಿಳಿಯಲು ಈಗಲೇ ಈ ವರದಿಯನ್ನು ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಜೆಎನ್ ಟಾಟಾ ಎಂಡೋಮೆಂಟ್ (JN Tata Endowment) ಎಂಬುದು ಭಾರತದ ಪ್ರತಿಷ್ಠಿತ ದತ್ತಿ ಸಂಸ್ಥೆಗಳಲ್ಲಿ ಒಂದಾಗಿದ್ದು, 1892ರಲ್ಲಿ
Categories: ಉದ್ಯೋಗ & ಶಿಕ್ಷಣ
Hot this week
-
11 ಸಾವಿರಕ್ಕೆ 6300mAh ಬ್ಯಾಟರಿ, 120Hz ಡಿಸ್ಪ್ಲೇ ಇರುವ Redmi A7 ಸರಣಿ ಮೊಬೈಲ್ ಸೇಲ್ ಪ್ರಾರಂಭ.
-
10ನೇ ತರಗತಿ ಪಾಸ್ ಆಗಿದ್ದೀರಾ? ಡಿಗ್ರಿ ಇಲ್ಲದೆಯೂ ಸಿಗುವ 6 ಬೆಸ್ಟ್ ಸರ್ಕಾರಿ ಕೆಲಸಗಳಿವು!
-
Gold Rate Today: ಚಿನ್ನದ ಬೆಲೆಯಲ್ಲಿ ಮತ್ತೇ ಇಳಿಕೆ.! 2300/- ರೂ. ಕುಸಿದ ಬೆಳ್ಳಿ. ಇಂದಿನ ಬೆಲೆ ಇಲ್ಲಿದೆ.
-
Infosys Hiring: 20,000 ಫ್ರೆಶರ್ಗಳ ನೇಮಕಾತಿಗೆ ಸಿದ್ಧತೆ – ವಿವರಗಳು ಇಲ್ಲಿದೆ
-
16GB RAM, 9100mAh ಬ್ಯಾಟರಿ! Redmi K Pad 2 ಟ್ಯಾಬ್ಲೆಟ್ ಲಾಂಚ್ – ಖರೀದಿಸುವ ಮುನ್ನ ಈ ಸತ್ಯ ತಿಳಿಯಿರಿ
Topics
Latest Posts
- 11 ಸಾವಿರಕ್ಕೆ 6300mAh ಬ್ಯಾಟರಿ, 120Hz ಡಿಸ್ಪ್ಲೇ ಇರುವ Redmi A7 ಸರಣಿ ಮೊಬೈಲ್ ಸೇಲ್ ಪ್ರಾರಂಭ.

- 10ನೇ ತರಗತಿ ಪಾಸ್ ಆಗಿದ್ದೀರಾ? ಡಿಗ್ರಿ ಇಲ್ಲದೆಯೂ ಸಿಗುವ 6 ಬೆಸ್ಟ್ ಸರ್ಕಾರಿ ಕೆಲಸಗಳಿವು!

- Gold Rate Today: ಚಿನ್ನದ ಬೆಲೆಯಲ್ಲಿ ಮತ್ತೇ ಇಳಿಕೆ.! 2300/- ರೂ. ಕುಸಿದ ಬೆಳ್ಳಿ. ಇಂದಿನ ಬೆಲೆ ಇಲ್ಲಿದೆ.

- Infosys Hiring: 20,000 ಫ್ರೆಶರ್ಗಳ ನೇಮಕಾತಿಗೆ ಸಿದ್ಧತೆ – ವಿವರಗಳು ಇಲ್ಲಿದೆ

- 16GB RAM, 9100mAh ಬ್ಯಾಟರಿ! Redmi K Pad 2 ಟ್ಯಾಬ್ಲೆಟ್ ಲಾಂಚ್ – ಖರೀದಿಸುವ ಮುನ್ನ ಈ ಸತ್ಯ ತಿಳಿಯಿರಿ


