Tag: kannada meaning
-
ಹಾವೇರಿ ಜಿಲ್ಲೆಯಲ್ಲಿ ಮತ್ತೊಂದು ಭೀಕರ ಹತ್ಯೆ.! ಲವ್ ಜಿಹಾದ್ ಶಂಕೆ.! ಓರ್ವನ ಬಂದನ!

ಹಾವೇರಿ ಜಿಲ್ಲೆಯಲ್ಲಿ(Haveri district) ಮತ್ತೊಂದು ಭೀಕರ ಕೊಲೆ: 22 ವರ್ಷದ ಸ್ವಾತಿ ರಮೇಶ್(Swati Ramesh) ಹತ್ಯೆ ಪ್ರಕರಣದಲ್ಲಿ ನಯಾಜ್ ಬಂಧನ ಕರ್ನಾಟಕದಲ್ಲಿ(Karnataka) ಮತ್ತೊಂದು ಸ್ಫೋಟಕ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲ್ಲೂಕಿನ ಮಾಸೂರು ಗ್ರಾಮದ 22 ವರ್ಷದ ಯುವತಿ ಸ್ವಾತಿ ರಮೇಶ್ ಬ್ಯಾಡಗಿ ಅವರ ಭೀಕರ ಹತ್ಯೆಯ ಘಟನೆ ರಾಜ್ಯದಲ್ಲಿ ಮತ್ತೆ ಸಂಚಲನ ಮೂಡಿಸಿದೆ. ಕಳೆದ ವರ್ಷ ಹುಬ್ಬಳ್ಳಿಯ ನೇಹಾ ಹಿರೇಮಠ(Neha Hiremath) ಹತ್ಯೆ ಪ್ರಕರಣ ವಿಚಾರ ಜನರ ಮರತೇಯಿಲ್ಲ, ಆದರೆ ಇದೀಗ
Categories: ಸುದ್ದಿಗಳು -
ಕಾರಲ್ಲಿ ನೀರಿನ ಬಾಟಲ್ ಇಡೋ ಮುನ್ನ ಎಚ್ಚರ..! ಈ ತಪ್ಪು ಮಾಡಬೇಡಿ.

ನಿಮ್ಮ ಕಾರಿನಲ್ಲಿ ನೀರಿನ ಬಾಟಲ್ ಇದೆಯೇ? ಕಾರಿನಲ್ಲಿ ಪ್ಲಾಸ್ಟಿಕ್ ನೀರಿನ ಬಾಟಲ್ ಇಡುವುದು ಆರೋಗ್ಯಕ್ಕೆ ಹಾನಿಕಾರಕ!. ನಾವು ದೂರದ ಪ್ರಯಾಣಕ್ಕೆ ಹೋದಾಗ ಅಥವಾ ಪ್ರತಿದಿನದ ಓಡಾಟದಲ್ಲಿ ನೀರಿನ ಬಾಟಲಿಯನ್ನು (water bottle) ಕಾರಿನಲ್ಲಿ ಇಡುವುದು ಸಾಮಾನ್ಯ. ಬಹುತೇಕ ಜನರು ತುರ್ತು ಅವಶ್ಯಕತೆಗಾಗಿ ಕಾರಿನಲ್ಲಿ ನೀರಿನ ಬಾಟಲ್ ಇಟ್ಟುಕೊಳ್ಳುತ್ತಾರೆ. ಬಾಯಾರಿದಾಗ ತಕ್ಷಣವೇ ನೀರು ಕುಡಿಯಲು ಇದು ಅನುಕೂಲಕರವೆನಿಸುತ್ತದೆ. ಆದರೆ, ಕಾರಿನ ಒಳಗಿನ ಬಿಸಿತಾಪಮಾನ ಮತ್ತು ಪ್ಲಾಸ್ಟಿಕ್ ಬಾಟಲಿಗಳ (Plastic bottles) ಪ್ರಭಾವದಿಂದಾಗಿ ಈ ಅಭ್ಯಾಸವು ಆರೋಗ್ಯಕ್ಕೆ ಹಾನಿಕಾರಕವಾಗಬಹುದು ಎಂಬುದು
Categories: ಮುಖ್ಯ ಮಾಹಿತಿ -
ಡೈಲಿ ಪ್ರಯಾಣಕ್ಕೆ ಅತೀ ಕಮ್ಮಿ ಬೆಲೆಗೆ ಈ ಸ್ಕೂಟರ್ಗಳು ಸಖತ್ ಫೇಮಸ್..! ಇಲ್ಲಿದೆ ವಿವರ

ಪ್ರತಿದಿನದ ಪ್ರಯಾಣಕ್ಕೆ ಪರಫೆಕ್ಟ್ ಸ್ಕೂಟರ್ ಬೇಕಾ? ಇದೀಗ 59+ ಮೈಲೇಜ್ ಮತ್ತು ₹80,000 ಆರಂಭಿಕ ಬೆಲೆಯ ಈ ಸ್ಕೂಟರ್ಗಳು ನಿಮ್ಮ ಅಗತ್ಯಕ್ಕೆ ಸೂಕ್ತ! ಹಳ್ಳಿಗೂ ಸೂಕ್ತ, ನಗರಕ್ಕೂ ಅನುಕೂಲ – ಒಮ್ಮೆ ಪರಿಶೀಲಿಸಿ! ಭಾರತದಲ್ಲಿ ಮಧ್ಯಮ ವರ್ಗದ ಜನರು ಹೆಚ್ಚು ನಂಬುವ ದ್ವಿಚಕ್ರ ವಾಹನಗಳೆಂದರೆ ಸ್ಕೂಟರ್ಗಳು(Scooters). ಹಳ್ಳಿಯಿಂದ ನಗರವರೆಗೆ, ಗಂಡಸರು ಮತ್ತು ಮಹಿಳೆಯರು ಸಮಾನವಾಗಿ ಬಳಸಬಹುದಾದ, ಸುಲಭ ನಿರ್ವಹಣೆಯೊಂದಿಗೆ ಉತ್ತಮ ಮೈಲೇಜ್ ನೀಡುವ ಸ್ಕೂಟರ್ಗಳೇ ಜನಪ್ರಿಯ. ನೀವು ಹೊಸ ಸ್ಕೂಟರ್ ಖರೀದಿ ಮಾಡಲು ಯೋಚಿಸುತ್ತಿದ್ದರೆ, ನಿಮ್ಮ ಬಜೆಟ್
Categories: E-ವಾಹನಗಳು -
Home Loan : ಸ್ವಂತ ಮನೆ ಕಟ್ಟಲು, ಹೋಮ್ ಲೋನ್ ಭಾಗ್ಯ.! ಕಡಿಮೆ ಬಡ್ಡಿ ದರ.!

ಸ್ವಂತ ಮನೆ ಕಟ್ಟಿಕೊಳ್ಳಲು ಇದು ಸೂಕ್ತ ಸಮಯ! ಹೋಮ್ ಲೋನ್ಗಳ ಬಡ್ಡಿದರ ಕಡಿತದಿಂದ ಲಾಭ ಹೋಮ್ ಲೋನ್ (Housing Loan) ಪಡೆದು ಸ್ವಂತ ಮನೆ ಕಟ್ಟಿಕೊಳ್ಳಲು ಇದು ಸೂಕ್ತ ಸಮಯ. ಇತ್ತೀಚೆಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ರೆಪೋ ರೇಟ್ ಅನ್ನು 6.50% ನಿಂದ 6.25% ಗೆ ಇಳಿಸಿದೆ. ಇದರ ಪರಿಣಾಮವಾಗಿ, ದೇಶದ ಎಲ್ಲಾ ಸಾರ್ವಜನಿಕ ಮತ್ತು ಖಾಸಗಿ ಬ್ಯಾಂಕುಗಳು ಹೋಮ್ ಲೋನ್ಗಳ ಬಡ್ಡಿದರವನ್ನು ಕಡಿಮೆ ಮಾಡಿವೆ. ಇದು ಹೊಸ ಲೋನ್ ಪಡೆಯುವವರಿಗೆ ಮತ್ತು ಈಗಾಗಲೇ EMI ಪಾವತಿಸುತ್ತಿರುವವರಿಗೆ ಲಾಭದಾಯಕ ಸ್ಥಿತಿಯನ್ನು ಸೃಷ್ಟಿಸಿದೆ. ಇದೇ ರೀತಿಯ
Categories: BANK UPDATES -
ಹೋಳಿ ಹಬ್ಬದಂದು ಈ 3 ರಾಶಿಗೆ ಗಜಕೇಸರಿ ರಾಜಯೋಗ, ಅದೃಷ್ಟ ಒಲಿದು ಬರಲಿದೆ.

ಹೋಳಿಯಿಂದ ಈ 3 ರಾಶಿಗಳಿಗೆ ಗಜಕೇಸರಿ ರಾಜಯೋಗ, ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗುತ್ತದೆ! ಮಾರ್ಚ್ 14 ರಂದು, ಗುರು ಗ್ರಹವು ಚಂದ್ರನ ದೃಷ್ಟಿಯಲ್ಲಿ ಕಾಣಿಸಿಕೊಳ್ಳಲಿದ್ದು, ಚಂದ್ರನಿಂದ ಗಜಕೇಸರಿ ರಾಜಯೋಗ ಸೃಷ್ಟಿಯಾಗುತ್ತದೆ. ಈ ಯೋಗದಿಂದಾಗಿ, ಕೆಲವು ರಾಶಿಚಕ್ರ ಚಿಹ್ನೆಗಳು ವಿಶೇಷ ಪ್ರಯೋಜನಗಳನ್ನು ಪಡೆಯಲಿವೆ. ಅವುಗಳಲ್ಲಿ ಮಿಥುನ, ಮಕರ ಮತ್ತು ಸಿಂಹ ರಾಶಿಗಳು ಪ್ರಮುಖವಾಗಿವೆ. ಈ ರಾಶಿಗಳ ಜನರಿಗೆ ಹಣಕಾಸು, ಆರೋಗ್ಯ ಮತ್ತು ಜೀವನದಲ್ಲಿ ಸಂತೋಷದ ಸುದ್ದಿ ಬರಲಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ
Categories: ಜ್ಯೋತಿಷ್ಯ
Hot this week
-
ನಾಳೆ (ಶನಿವಾರ) ಬೆಂಗಳೂರಿನ ಈ 100 ಏರಿಯಾಗಳಲ್ಲಿ ಕರೆಂಟ್ ಇರಲ್ಲ! ಬೆಳಿಗ್ಗೆಯಿಂದ ಸಂಜೆವರೆಗೆ ‘ಕತ್ತಲೆ’; ಲಿಸ್ಟ್ನಲ್ಲಿ ನಿಮ್ಮ ಏರಿಯಾ ಇದ್ಯಾ?
-
ಪ್ರಸೂತಿ ಆರೈಕೆ ಯೋಜನೆ: ಮಹಿಳೆಯರಿಗೆ ಸರ್ಕಾರದಿಂದ ₹4,000 ಫಿಕ್ಸ್! ಉಚಿತ ‘ಮಡಿಲು ಕಿಟ್’; ಹೀಗೆ ಅರ್ಜಿ ಹಾಕಿ.
-
ಸಂಧ್ಯಾ ಸುರಕ್ಷಾ ಯೋಜನೆ: ತಿಂಗಳಿಗೆ ₹1,200 ಪಿಂಚಣಿ ಮತ್ತು ಬಸ್ ಪಾಸ್! ಮೊಬೈಲ್ನಲ್ಲೇ ಅರ್ಜಿ ಹಾಕುವುದು ಹೇಗೆ?
-
200MP ಕ್ಯಾಮೆರಾ, 7000mAh ಬ್ಯಾಟರಿ! ಜನವರಿ 6ಕ್ಕೆ ಭಾರತಕ್ಕೆ ಎಂಟ್ರಿ ಕೊಡಲಿದೆ Realme ‘ಕ್ಯಾಮೆರಾ ಕಿಂಗ್’ ಫೋನ್ – ಬೆಲೆ ಎಷ್ಟು ಗೊತ್ತಾ?
-
ಮುಂದಿನ 48 ಗಂಟೆಗಳಲ್ಲಿ ಈ 7 ರಾಜ್ಯಗಳಲ್ಲಿ ಭಾರೀ ಮಳೆ! ಕರ್ನಾಟಕದ ಮೇಲಾಗುವ ಎಫೆಕ್ಟ್ ಏನು? IMD ಬಿಗ್ ಅಪ್ಡೇಟ್.
Topics
Latest Posts
- ನಾಳೆ (ಶನಿವಾರ) ಬೆಂಗಳೂರಿನ ಈ 100 ಏರಿಯಾಗಳಲ್ಲಿ ಕರೆಂಟ್ ಇರಲ್ಲ! ಬೆಳಿಗ್ಗೆಯಿಂದ ಸಂಜೆವರೆಗೆ ‘ಕತ್ತಲೆ’; ಲಿಸ್ಟ್ನಲ್ಲಿ ನಿಮ್ಮ ಏರಿಯಾ ಇದ್ಯಾ?

- ಪ್ರಸೂತಿ ಆರೈಕೆ ಯೋಜನೆ: ಮಹಿಳೆಯರಿಗೆ ಸರ್ಕಾರದಿಂದ ₹4,000 ಫಿಕ್ಸ್! ಉಚಿತ ‘ಮಡಿಲು ಕಿಟ್’; ಹೀಗೆ ಅರ್ಜಿ ಹಾಕಿ.

- ಸಂಧ್ಯಾ ಸುರಕ್ಷಾ ಯೋಜನೆ: ತಿಂಗಳಿಗೆ ₹1,200 ಪಿಂಚಣಿ ಮತ್ತು ಬಸ್ ಪಾಸ್! ಮೊಬೈಲ್ನಲ್ಲೇ ಅರ್ಜಿ ಹಾಕುವುದು ಹೇಗೆ?

- 200MP ಕ್ಯಾಮೆರಾ, 7000mAh ಬ್ಯಾಟರಿ! ಜನವರಿ 6ಕ್ಕೆ ಭಾರತಕ್ಕೆ ಎಂಟ್ರಿ ಕೊಡಲಿದೆ Realme ‘ಕ್ಯಾಮೆರಾ ಕಿಂಗ್’ ಫೋನ್ – ಬೆಲೆ ಎಷ್ಟು ಗೊತ್ತಾ?

- ಮುಂದಿನ 48 ಗಂಟೆಗಳಲ್ಲಿ ಈ 7 ರಾಜ್ಯಗಳಲ್ಲಿ ಭಾರೀ ಮಳೆ! ಕರ್ನಾಟಕದ ಮೇಲಾಗುವ ಎಫೆಕ್ಟ್ ಏನು? IMD ಬಿಗ್ ಅಪ್ಡೇಟ್.






