Tag: kannada meaning
Scholarship – ರಾಜ್ಯದ ವಿದ್ಯಾರ್ಥಿಗಳಿಗೆ 35 ಸಾವಿರ ರೂ.ವರೆಗೆ ಪ್ರೋತ್ಸಾಹ ಧನ ಪಡೆಯಲು ಅರ್ಜಿ ಆಹ್ವಾನ

ಇದೀಗ ಕರ್ನಾಟಕ ವಿದ್ಯಾರ್ಥಿಗಳಿಗೆ ಒಂದು ಸಿಹಿ ಸುದ್ದಿ ತಿಳಿದು ಬಂದಿದೆ. ಅದೇನೆಂದರೆ 35000 ಸಾವಿರ ಪ್ರೋತ್ಸಾಹ ಧನ ( Priz maoney ) ಅಂದರೆ ಪ್ರೈಜ್ ಮನಿ ದೊರೆಯಲಿದೆ. ಈ ಒಂದು ಪ್ರೋತ್ಸಾಹ ಧನ ಪಡೆಯಲು ಹೇಗೆ ಅರ್ಜಿ ಸಲ್ಲಿಸಬೇಕು?, ಆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆ, ಅರ್ಜಿ ಸಲ್ಲಿಸಲು ಇರುವ ದಿನಾಂಕ ದ ಬಗ್ಗೆ ಮಾಹಿತಿ ಈ ಕೆಳಗೆ ನೀಡಲಾಗಿದೆ. ಅದರ ಬಗ್ಗೆ ತಿಳಿದುಕೊಳ್ಳಲು ಈ ವರದಿಯನ್ನು ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ ಸರ್ಕಾರಿ
Categories: ಉದ್ಯೋಗ & ಶಿಕ್ಷಣBigg Boss Kannada – ಗಂಧರ್ವನಾದ ವಿನಯ್, ರಾಕ್ಷಸರ ಅಟ್ಟಹಾಸಕ್ಕೆ ಕಿಡಿ

ಬಿಗ್ ಬಾಸ್ ನ ಸೀಸನ್ 10 ( Big boss season 10 ) ಇದೀಗ ಸತತ 58 ನೇ ದಿನಕ್ಕೆ ಕಾಲಿಟ್ಟಿದೆ. ಅಪ್ಪು(Puneeth Rajkumar) ಅವರ ಹಾಡಿನೊಂದಿಗೆ ಬಿಗ್ ಬಾಸ್ ದಿನಾ ಶುರುವಾಯಿತು. ಇವತ್ತು ಬಿಗ್ ಬಾಸ್ ಮನೆಯಲ್ಲಿ ವಿಶೇಷವಾದ ಟಾಸ್ಕ್ ಅನ್ನು ನೀಡಿದ್ದಾರೆ. ಇವತ್ತಿನ ಟಾಸ್ಕ್ ಪ್ರೇಕ್ಷಕರಲ್ಲಿ ಕುತೂಹಲವನ್ನು ಮೂಡಿಸಿದ್ದಂತೂ ಖಚಿತ. ಟಾಸ್ಕಿಗೆ ತಕ್ಕಂತೆ ಉಡುಪುಗಳನ್ನು ಕೂಡ ಇಂದು ಬಿಗ್ ಬಾಸ್ ಮನೆಯ ಸದಸ್ಯರಿಗೆ ನೀಡಲಾಗಿತ್ತು. ಇದರ ಕುರಿತದ ಸಂಪೂರ್ಣ ಮಾಹಿತಿಯನ್ನು ಪಡೆಯಲು ಈ
Categories: ಸಾರ್ವಜನಿಕ ಮಾಹಿತಿಅಂಗವಿಕಲರಿಗೆ ಗುಡ್ ನ್ಯೂಸ್, 4000 ಉಚಿತ ಸ್ಕೂಟಿ ವಿತರಣೆ – ಸಿಎಂ ಸಿದ್ದರಾಮಯ್ಯ

ಬೆಂಗಳೂರು ಕಂಠಿರವ ಸ್ಟೇಡಿಯಂ (Kantirava stadium) ನಲ್ಲಿ ನಡೆದ ವಿಶ್ವ ಅಂಗವಿಕಲರ ದಿನಾಚರಣೆ(Disability Day 2023)ಯ ಅಂಗವಾಗಿ, 4,000 ವಿಶೇಷ ಚೇತನರಿಗೆ(ಅಂಗವಿಕಲರಿಗೆ) ಯಂತ್ರಚಾಲಿತ ದ್ವಿಚಕ್ರ ವಾಹನಗಳನ್ನು (A motorized two-wheeler) ವಿತರಿಸಲು ಉದ್ದೇಶಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ(CM Siddaramaiah) ಸ್ಪಷ್ಟಪಡಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ನಡೆದ ಇನ್ನು ಹೆಚ್ಚಿನ ವಿಚಾರಗಳ ಕುರಿತು ಸ್ಪಷ್ಟನೆ ನೀಡಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ಈ ನಮ್ಮ ವರದಿಯನ್ನು ಸಂಪೂರ್ಣವಾಗಿ ಓದಿ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ
Categories: ಸಾರ್ವಜನಿಕ ಮಾಹಿತಿಕೇವಲ 78 ಸಾವಿರಕ್ಕೆ ಬರೋಬ್ಬರಿ 200 ಕಿ.ಮೀ ಮೈಲೇಜ್ ಕೊಡುವ ಇ-ಸ್ಕೂಟಿ ಬಿಡುಗಡೆ

ಕಳೆದ ಎರಡು ವರ್ಷಗಳಿಂದ ಜನರಲ್ಲಿ ಎಲೆಕ್ಟ್ರಿಕ್ ಸ್ಕೂಟರ್(electric scooter) ಗಳ ಕ್ರೇಜ್ ಹೆಚ್ಚುತ್ತಲೇ ಇದೆ, ಇದೆ ಕ್ರೇಜ್ ನಲ್ಲಿ ಸುಮಾರು ದೊಡ್ಡ ಕಂಪನಿಗಳು ಹಾಗೂ ಸ್ಟಾರ್ಟ್ ಅಪ್(Start up) ಕಂಪನಿಗಳು ಹೊಸ ಹೊಸ ಟೆಕ್ನಾಲಜಿಯನ್ನು ಬಳಸಿಕೊಂಡು ಒಂದರ ಮೇಲೊಂದು ಹೊಸ ಹೊಸ ಫೀಚರ್ ಗಳ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಲೇ ಇವೆ. ಆದರಿಂದ ಈಗಾಗಲೇ ಭಾರತ ಸೇರಿದಂತೆ ಪ್ರಪಂಚದಾದ್ಯಂತ ಎಲೆಕ್ಟ್ರಿಕ್ ಮೊಬಿಲಿಟಿಯ ಪ್ರವೃತ್ತಿಯನ್ನು ಪ್ರಚಾರ ಮಾಡಲಾಗುತ್ತಿದೆ. ಎಲೆಕ್ಟ್ರಿಕ್ ವಾಹನಗಳು ಮತ್ತು ಎಲೆಕ್ಟ್ರಿಕ್ ಸ್ಕೂಟರ್ ಮೋಟರ್
Categories: ಕರ್ನಾಟಕ ಸುದ್ದಿಆಧಾರ್ ನಲ್ಲಿ ಮೊದಲು ಕೆಲಸ ಮಾಡಿ ಇಲ್ಲ ಅಂದ್ರೆ ʻOTPʼ ಇಲ್ಲದೇನೆ ಬ್ಯಾಂಕ್ ಅಕೌಂಟ್ ಖಾಲಿ ಮಾಡ್ತಾರೆ

ಆಧಾರ್ ಕಾರ್ಡ್ ( adhaar card ) ಇದೀಗ ಎಲ್ಲಾ ಸೇವೆಗಳಿಗೂ ಒಂದು ಉತ್ತಮ ಐಡಿ ಕಾರ್ಡ್ ಆಗಿ ಬಳಸುತ್ತಿದ್ದೇವೆ. ಹಾಗೆಯೇ ನಮ್ಮ ಎಲ್ಲಾ ಮಾಹಿತಿ ಆಧಾರ್ ಕಾರ್ಡ್ ನಲ್ಲಿ ಜೋಡಣೆ ಆಗಿದೆ. ನಮ್ಮ ಬ್ಯಾಂಕ್ ಖಾತೆಗೆ ( Bank Account ) ಆಧಾರ್ ಜೋಡಣೆ ಆಗಿರುತ್ತದೆ. ಈಗ ಜಗತ್ತು ಬಹಳ ಬದಲಾಗಿದೆ. ನಾವು ನಮ್ಮ ವೈಯಕ್ತಿಕ ಮಾಹಿತಿಯನ್ನ ಎಷ್ಟೇ ಗೌಪ್ಯವಾಗಿ ಇಟ್ಟರು ವಂಚಕರು ( Scammers ) ನಮ್ಮ ಎಲ್ಲಾ ಮಾಹಿತಿ ಪಡೆದುಕೊಂಡು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ.
Categories: ಸಾರ್ವಜನಿಕ ಮಾಹಿತಿKSRTC ಕಡೆಯಿಂದ ಸರಕು-ಸಾಗಣೆ ಸೇವೆ ಲಾರಿ ಸೇವೆ ಪ್ರಾರಂಭ – ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ (ಕೆಎಸ್ಆರ್ಟಿಸಿ) ( karnataka state road transport corporation ) ಇದೀಗ ಹೊಸ ಸುದ್ದಿಯೊಂದು ತಿಳಿದು ಬಂದಿದೆ. ಹೌದು ಕರ್ನಾಟಕ ರಸ್ತೆ ಸಾರಿಗೆ ನಿಯಮ ಇದೇ ಮೊದಲ ಬಾರಿಗೆ ಲಾಜಿಸ್ಟಿಕ್ಸ್ ಸೇವೆಯನ್ನು ( Logistic Service ) ಆರಂಭಿಸುತ್ತಿದೆ. ಇದರ ಬಗ್ಗೆ ಇನ್ನಷ್ಟು ಮಾಹಿತಿಯನ್ನು ತಿಳಿದು ಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
Categories: ಸಾರ್ವಜನಿಕ ಮಾಹಿತಿPoco Mobile – ಅತೀ ಕಮ್ಮಿ ಬೆಲೆಗೆ ಪೋಕೋ M6 ಪ್ರೊ 5G ಮೊಬೈಲ್ – ಖರೀದಿಗೆ ಮುಗಿಬಿದ್ದ ಗ್ರಾಹಕರು

ಇದೀಗ ಮಾರುಕಟ್ಟೆಯಲ್ಲಿ ಬಜೆಟ್ ಸ್ನೇಹಿ ದರದಲ್ಲಿ ಸ್ಮಾರ್ಟ್ ಫೋನ್ ಖರೀದಿ ಮಾಡುವವರಿಗೆ ಒಂದು ಹೊಸ ಸುದ್ದಿ ಬಂದಿದೆ. ಹೌದು, ಅದೇನೆದರೆ ಪ್ರಸಿದ್ಧವಾದ ಪೋಕೋ (POCO) ಕಂಪನಿ ತನ್ನ ಪೊಕೋ M6 ಪ್ರೋ 5G (POCO M6 Pro 5G) ಫೋನಿಗೆ ಭರ್ಜರಿ ಬೇಡಿಕೆ ಇರುವ ಕಾರಣ ತನ್ನ ಹೊಸ 8GB + 256GB ರೂಪಾಂತರವನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್ಫೋನ್ ಕ್ವಾಲ್ಕಂ ಸ್ನಾಪ್ಡ್ರಾಗನ್ 4 Gen 2 ಚಿಪ್ಸೆಟ್ನಿಂದ ಚಾಲಿತವಾಗಿದೆ. ಮತ್ತು 5,000mAh ಬ್ಯಾಟರಿಯಿಂದ ಬೆಂಬಲಿತವಾಗಿದೆ. ಇದು
Categories: ಕರ್ನಾಟಕ ಸುದ್ದಿNew Rules – ದೇಶದ ಎಲ್ಲಾ ಪರ್ಮಿಟ್ ವಾಹನಗಳಿಗೆ ಹೊಸ ರೂಲ್ಸ್, ತಪ್ಪಿದ್ರೆ ಎಫ್ಸಿ ನವೀಕರಣಕ್ಕೆ ಬ್ರೇಕ್

ಇದೀಗ ಸರ್ಕಾರವು ಮಹತ್ತರದ ಆದೇಶ ಒಂದನ್ನು ಹೊರಡಿಸಿದೆ. ಅದರ ಬಗ್ಗೆ ತಿಳಿದು ಕೊಳ್ಳೋಣ ಬನ್ನಿ. ಕರ್ನಾಟಕ ರಾಜ್ಯ ಸರ್ಕಾರವು ಎಲ್ಲಾ ಸಾರ್ವಜನಿಕ ಸೇವಾ ವಾಹನಗಳಲ್ಲಿ ವೆಹಿಕಲ್ ಲೋಕೇಶನ್ ಟ್ರ್ಯಾಕಿಂಗ್ (VLT) ಡಿವೈಸ್ಗಳು ( Vehical Location Tracking Device ) ಮತ್ತು ತುರ್ತು ಪ್ಯಾನಿಕ್ ಬಟನ್ಗಳನ್ನು ( Emergency Panic Button ) ಅಳವಡಿಸುವುದನ್ನು ಕಡ್ಡಾಯಗೊಳಿಸಬೇಕು ಎಂಬ ಆದೇಶ ಹೊರಡಿಸಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು
Categories: ಸಾರ್ವಜನಿಕ ಮಾಹಿತಿ
Hot this week
ಅಡಿಕೆ ಬೆಲೆ ಏರಿಕೆ: ಇಂದಿನ (13 May 2026) ಶಿವಮೊಗ್ಗ, ಚನ್ನಗಿರಿ ಸೇರಿ ರಾಜ್ಯದ ಎಲ್ಲಾ ಮಾರುಕಟ್ಟೆ ದರಪಟ್ಟಿ!
NTPC Recruitment 2026: ಇಂಜಿನಿಯರಿಂಗ್ ಎಕ್ಸಿಕ್ಯೂಟಿವ್ ಟ್ರೈನಿ (EET) ಹುದ್ದೆಗಳಿಗೆ ಅರ್ಜಿ ಆಹ್ವಾನ, ಪರೀಕ್ಷೆ ಇಲ್ಲ
Gold Rate Today: ಚಿನ್ನದ ಬೆಲೆ ₹12,750 ಏರಿಕೆ, ಆಮದು ಸುಂಕ ಶೇ.15ಕ್ಕೆ ಏರಿಕೆ ಮಾಡಿದ್ದೇಕೆ ಸರ್ಕಾರ?
30×40 ಸೈಟ್ನಲ್ಲಿ ಮನೆ ಕಟ್ಟಲು ಎಷ್ಟು ಖರ್ಚಾಗುತ್ತೆ? ಬರೀ 25 ಲಕ್ಷಕ್ಕೆ JSW, UltraTech ಬಳಸಿ ಸೂಪರ್ ಮನೆ!
Karnataka Rain: ಮೇ 17ರವರೆಗೆ ಶಿವಮೊಗ್ಗ, ದಾವಣಗೆರೆ ಸೇರಿ ಈ ಜಿಲ್ಲೆಗಳಿಗೆ ಬಿರುಗಾಳಿ ಮಳೆ, ಯೆಲ್ಲೋ ಅಲರ್ಟ್!
Topics
Latest Posts
- ಅಡಿಕೆ ಬೆಲೆ ಏರಿಕೆ: ಇಂದಿನ (13 May 2026) ಶಿವಮೊಗ್ಗ, ಚನ್ನಗಿರಿ ಸೇರಿ ರಾಜ್ಯದ ಎಲ್ಲಾ ಮಾರುಕಟ್ಟೆ ದರಪಟ್ಟಿ!

- NTPC Recruitment 2026: ಇಂಜಿನಿಯರಿಂಗ್ ಎಕ್ಸಿಕ್ಯೂಟಿವ್ ಟ್ರೈನಿ (EET) ಹುದ್ದೆಗಳಿಗೆ ಅರ್ಜಿ ಆಹ್ವಾನ, ಪರೀಕ್ಷೆ ಇಲ್ಲ

- Gold Rate Today: ಚಿನ್ನದ ಬೆಲೆ ₹12,750 ಏರಿಕೆ, ಆಮದು ಸುಂಕ ಶೇ.15ಕ್ಕೆ ಏರಿಕೆ ಮಾಡಿದ್ದೇಕೆ ಸರ್ಕಾರ?

- 30×40 ಸೈಟ್ನಲ್ಲಿ ಮನೆ ಕಟ್ಟಲು ಎಷ್ಟು ಖರ್ಚಾಗುತ್ತೆ? ಬರೀ 25 ಲಕ್ಷಕ್ಕೆ JSW, UltraTech ಬಳಸಿ ಸೂಪರ್ ಮನೆ!

- Karnataka Rain: ಮೇ 17ರವರೆಗೆ ಶಿವಮೊಗ್ಗ, ದಾವಣಗೆರೆ ಸೇರಿ ಈ ಜಿಲ್ಲೆಗಳಿಗೆ ಬಿರುಗಾಳಿ ಮಳೆ, ಯೆಲ್ಲೋ ಅಲರ್ಟ್!
















