Tag: insurance
-
ರೈತರೆ ಗಮನಿಸಿ : ಬೆಳೆ ವಿಮೆ ನೋಂದಾವಣೆ ಹೊಸ ಅಪ್ಡೇಟ್ ತಿಳಿದುಕೊಳ್ಳಿ! ಹೆಸರು ನೋಂದಾಯಿಸಿ
ಜೋಳ, ಕಡಲೆ, ಹಾಗೂ ಇತರ ಪ್ರಮುಖ ಬೆಳೆಗಳಿಗೆ ಆರ್ಥಿಕ ಸುರಕ್ಷತೆ ನೀಡುವ ಉದ್ದೇಶದಿಂದ ಪ್ರಸ್ತುತ ಸಾಲಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ (PM Pasal Bhima Yojana) ಅಡಿಯಲ್ಲಿ ರೈತರಿಗೆ ಹಿಂಗಾರು ಹಾಗೂ ಮುಂಗಾರು ಹಂಗಾಮಿನ ಬೆಳೆ ವಿಮೆ(Crop insurance)ಗೆ ನೋಂದಾಯಿಸಲು ಅವಕಾಶ ಕಲ್ಪಿಸಲಾಗಿದೆ. ಈ ಕಾರ್ಯಕ್ರಮವು ರಾಜ್ಯದ ಜಂಟಿ ಕೃಷಿ ನಿರ್ದೇಶಕರ ಪ್ರಕಟಣೆಯ ಮೂಲಕ ಘೋಷಿಸಲಾಗಿದೆ, ಇದರಲ್ಲಿ ಬೆಳೆ ಸಾಲ(crop loan) ಪಡೆದ ಹಾಗು ಬೆಳೆ ಸಾಲ ಪಡೆಯದ ರೈತರು…
Categories: ಕೃಷಿ -
5 ಲಕ್ಷ ರೂ. ವರೆಗೆ ಚಿಕಿತ್ಸೆ & ವಿಮಾ ಸೌಲಭ್ಯದ ‘ಆಯುಷ್ಮಾನ್’ ನೋಂದಣಿ ಈಗಲೇ ಮಾಡಿ
5 ಲಕ್ಷ ರೂ. ವರೆಗೆ ಚಿಕಿತ್ಸೆ ಪ್ರತ್ಯೇಕ ವಿಮಾ ಸೌಲಭ್ಯವನ್ನು (Insurance facility) ಆಯುಷ್ಮಾನ್ ಯೋಜನೆಯಲ್ಲಿ ಪಡೆಯಬಹುದು. ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (PMJAY) ಎಂದೂ ಕರೆಯಲ್ಪಡುವ ಆಯುಷ್ಮಾನ್ ಭಾರತ್ ಯೋಜನೆಯು (Ayushman Bharat Scheme) ಆರೋಗ್ಯ ಸೌಲಭ್ಯಗಳ ಅಗತ್ಯವಿರುವ ಸಮಾಜದ ಆರ್ಥಿಕವಾಗಿ ದುರ್ಬಲ ವರ್ಗಕ್ಕೆ ಸಹಾಯ ಮಾಡುವ ಗುರಿಯನ್ನು ಹೊಂದಿರುವ ಯೋಜನೆಯಾಗಿದೆ. PMJAY ಯೋಜನೆಯನ್ನು ಪ್ರಧಾನ ಮಂತ್ರಿಯವರು ಆರಂಭಿಸಿದ್ದು, ಈ ಆರೋಗ್ಯ ವಿಮಾ ಯೋಜನೆಯು ಭಾರತದಲ್ಲಿ ಸುಮಾರು ಐವತ್ತು ಕೋಟಿ ನಾಗರಿಕರನ್ನು ಒಳಗೊಂಡಿದೆ. ಆಯುಷ್ಮಾನ್…
Categories: ಸರ್ಕಾರಿ ಯೋಜನೆಗಳು -
ದೇಶದ ಜನತೆಗೆ ಬಂಪರ್ ಸುದ್ದಿ ಕೊಟ್ಟ ಮೋದಿ ಸರ್ಕಾರ..! ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್
ಆಯುಷ್ಮಾನ್ ಭಾರತ್,(Ayushman Bharat) ಹಿರಿಯ ನಾಗರಿಕರಿಗೂ ವಿಸ್ತರಿಸಿದ ಆರೋಗ್ಯ ವಿಮೆ ಯೋಜನೆ (Health insurance Yojana). ಹೌದು, ಈ ಮಹತ್ವದ ನಿರ್ಧಾರ ಕೈಗೊಳ್ಳುವ ಸರ್ಕಾರ ಆಯುಷ್ಮಾನ್ ಭಾರತ ಯೋಜನೆ (Ayushman Bharat Yojana) 70 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ನಾಗರಿಕರಿಗೆ ವಿಸ್ತರಿಸಿದೆ. ಈ ಮಹತ್ವದ ಯೋಜನೆಡಿ, ಹಿರಿಯ ನಾಗರಿಕರು ವರ್ಷಕ್ಕೆ 5 ಲಕ್ಷ ರೂ. ಆರೋಗ್ಯ ವಿಮೆ ಸೌಲಭ್ಯ ಪಡೆಯಲಿದ್ದಾರೆ. ಆಯುಷ್ಮಾನ್ ಯೋಜನೆ ವಿಸ್ತರಣೆ ಈಚೆಗೆ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಪ್ರಧಾನ ಮಂತ್ರಿ…
Categories: ಸರ್ಕಾರಿ ಯೋಜನೆಗಳು -
ಪಿಎಫ್ ಅಕೌಂಟ್ ಇದ್ದವರಿಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್.! ಇಲ್ಲಿದೆ ಮಾಹಿತಿ
ಕೇಂದ್ರ ಸರ್ಕಾರದಿಂದ ಉದ್ಯೋಗ ಭವಿಷ್ಯ ನಿಧಿ ಫಲಾನುಭವಿಗಳಿಗೆ ಗುಡ್ ನ್ಯೂಸ್, ಉದ್ಯೋಗ ಪಿಂಚಣಿ ಯೋಜನೆಯಲ್ಲಿ ಹೊಸ ವ್ಯವಸ್ಥೆ ಜಾರಿ! ಇಂದು ಹಲವಾರು ಉದ್ಯೋಗಿಗಳು ಅನೇಕ ಬ್ಯಾಂಕ್ ಗಳಲ್ಲಿ ತಮ್ಮ ಹಣವನ್ನು ಹೂಡಿಕೆ ಮಾಡಿದ್ದಾರೆ ಮತ್ತು ಸಮಯ ಬಂದಾಗ ಪಿಂಚಣಿಯನ್ನು ಪಡೆದುಕೊಳುತ್ತಾರೆ. ಉದ್ಯೋಗ ಭವಿಷ್ಯ ನಿಧಿ (EPFO) ಅಡಿಯಲ್ಲಿನ ಉದ್ಯೋಗ ಪಿಂಚಣಿ ಯೋಜನೆ (Employment pension scheme) ಫಲಾನುಭವಿಗಳಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ. ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ…
Categories: ಸರ್ಕಾರಿ ಯೋಜನೆಗಳು -
ಬೆಳೆ ವಿಮೆ ನೋಂದಣಿ ಮಾಡಲು ರೈತರಿಂದ ಅರ್ಜಿ ಆಹ್ವಾನ.! ಬೇಗಾ ಅಪ್ಲೈ ಮಾಡಿ.
ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ (Fasal Bima Scheme) ಯೋಜನೆಯಡಿ ಬೆಳೆ ವಿಮೆ ನೋಂದಣಿಗೆ ಅರ್ಜಿ ಆಹ್ವಾನ. ರೈತರೇ ನಮ್ಮ ದೇಶದ ಬೆನ್ನೆಲುಬು. ಹೀಗಿರುವಾಗ ನಮ್ಮ ರೈತರಿಗೆ ಬೆಳೆಯಲ್ಲಿ ನಷ್ಟವಾದರೆ ರೈತರಿಗೆ ದಿಕ್ಕೇ ತೋಚದಂತಾಗುತ್ತದೆ. ರೈತರಿಗೆ ನೈಸರ್ಗಿಕ ಪ್ರಕೃತಿ ವಿಕೋಪಗಳಿಂದಾಗಿ ಬೆಳೆ ಹಾನಿಯಾದರೆ, ವಿಮಾ ಯೋಜನೆಯಿಂದ ರೈತರಿಗೆ ಬಹಳಷ್ಟು ಅನುಕೂಲವಾಗುತ್ತದೆ. ಆದ್ದರಿಂದ 2024 -25 ನೇ ಸಾಲಿನ ಮುಂಗಾರು ಹಂಗಾಮಿಗೆ ಬೆಳೆವಿಮೆ (crop insurance) ನೋಂದಣಿ ಮಾಡಿಕೊಳ್ಳಲು ಕರ್ನಾಟಕ ಸರ್ಕಾರವು ಸೂಚಿಸಿದೆ. ಯಾವೆಲ್ಲ ಬೆಳೆಗಳಿಗೆ…
Categories: ಕೃಷಿ -
ರಾಜ್ಯ ಸರ್ಕಾರಿದಂದ ಕಾರ್ಮಿಕರ ಮಕ್ಕಳಿಗೆ ಗುಡ್ ನ್ಯೂಸ್..! 4 ಲಕ್ಷ ರೂ. ಹೊಸ ಸ್ಕೀಮ್
ಒಳ್ಳೆಯ ಸುದ್ದಿ: ಕರ್ನಾಟಕ ಸರ್ಕಾರವು ಕಾರ್ಮಿಕರು ಮತ್ತು ಅವರ ಮಕ್ಕಳಿಗಾಗಿ ಯೋಜನೆಗಳನ್ನು ಪ್ರಕಟಿಸಿದೆ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ವಿದ್ಯಾರ್ಥಿವೇತನ(Educational Scholarship for Workers’ Children) ಕರ್ನಾಟಕ ಸರ್ಕಾರವು ಕಾರ್ಮಿಕರಿಗೆ ಪ್ರಯೋಜನಕಾರಿ ಯೋಜನೆಗಳನ್ನು ಜಾರಿಗೊಳಿಸುವುದನ್ನು ಮುಂದುವರೆಸಿದೆ. ಇತ್ತೀಚಿನ ಪ್ರಕಟಣೆಯಲ್ಲಿ, ಸಂಘಟಿತ ಕಾರ್ಮಿಕರ ಮಕ್ಕಳಿಗೆ ಸರ್ಕಾರವು ಹೊಸ ಶೈಕ್ಷಣಿಕ ವಿದ್ಯಾರ್ಥಿವೇತನವನ್ನು ಪರಿಚಯಿಸಿದೆ. ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಯು 2024-25 ನೇ ಶೈಕ್ಷಣಿಕ ವರ್ಷಕ್ಕೆ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಕೋರ್ಸ್ಗಳು(Medical and Engineering Course) ಸೇರಿದಂತೆ ಪ್ರೌಢಶಾಲೆಯಿಂದ ಸ್ನಾತಕೋತ್ತರ ಪದವಿಗಳವರೆಗೆ ಶಿಕ್ಷಣವನ್ನು…
Categories: ವಿದ್ಯಾರ್ಥಿ ವೇತನ -
ಮುಂಗಾರು ಬೆಳೆ ವಿಮೆ ಅರ್ಜಿ ಪ್ರಾರಂಭ! ಅಧಿಸೂಚಿತ ಬೆಳೆ ಪಟ್ಟಿ ಇಲ್ಲಿದೆ | Crop Insurance 2024
2024-25 ನೇ ಸಾಲಿನ ಮುಂಗಾರು ಬೆಳೆ ವಿಮೆ (Monsoon Crop Insurance) ಅರ್ಜಿ ಸಲ್ಲಿಕೆ ಪ್ರಾರಂಭ.! ಯಾವೆಲ್ಲ ಬೆಳೆಗಳಿಗೆ ಸಿಗಲಿದೆ ವಿಮೆ ನೋಂದಣಿ. ವರ್ಷದಿಂದ ವರ್ಷಕ್ಕೆ ಸೂರ್ಯನ ತಾಪಮಾನದಿಂದ (temperature) ಮಳೆ ಬೀಳುವುದು ಕಡಿಮೆಯಾಗುತ್ತಿದೆ. ನಮ್ಮ ದೇಶದ ಬೆನ್ನೆಲುಬು ರೈತ, ಆತನಿಗೆ ಮಳೆಯೇ ಆಧಾರ. ಬೆಳೆ ಬೆಳೆಯಲು ಮಳೆಯ ನಿರೀಕ್ಷೆಯನ್ನು ಮಾಡುತ್ತಿರುತ್ತಾನೆ. ಹಿಂಗಾರು ಮುಂಗಾರು ಈ ರೀತಿಯ ಮಳೆಗಳು ಭೂಮಿಗೆ ಬೀಳುವುದರಿಂದ ರೈತರಿಗೆ(Farmers) ಸರ್ಕಾರದಿಂದ ಹಲವಾರು ರೀತಿಯ ಯೋಜನೆಗಳ ಸೌಲಭ್ಯಗಳು ದೊರೆಯುತ್ತವೆ. ಈ ನಿಟ್ಟಿನಲ್ಲಿ 2024 -25 ನೇ…
Categories: ಕೃಷಿ -
Health insurance- ಹೆಲ್ತ್ ಇನ್ಶೂರೆನ್ಸ್ ಕಡೆಗಣೆಸುವ ಮುನ್ನ ಇದು ಗೊತ್ತಿರಲಿ! Health isurance inforamation
ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ಉನ್ನತವಾದ ಆರೋಗ್ಯ ವಿಮೆಗಳ(Health Insurance) ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ನೀವೇನಾದ್ರು ಹೆಲ್ತ್ ಇನ್ಶೂರೆನ್ಸ್ ಮಾಡಿಸ್ತಾ ಇದ್ದೀರಾ? ಹಾಗಿದ್ರೆ ನೀವು ಕೆಲವು ವಿಷಯಗಳನ್ನು ತಿಳಿದುಕೊಂಡಿರಲೇಬೇಕಾಗುತ್ತದೆ, ಅಂತಹ ವಿಷಯಗಳು ಯಾವುವು?, ಟಾಪ್ ಆರೋಗ್ಯ ವಿಮೆಗಳು ಯಾವುವು?, ಅಷ್ಟೇ ಅಲ್ಲದೆ ನಾವು ಈ ಹೆಲ್ತ್ ಇನ್ಸೂರೆನ್ಸ್ ಗಳನ್ನು ಏಕೆ ಮಾಡಿಸಬೇಕು ಎಂಬುದರ ಸಂಪೂರ್ಣ ಮಾಹಿತಿಯನ್ನು ನಿಮಗೆ ಈ ವರದಿಯ ಮೂಲಕ ತಿಳಿಸಿಕೊಡಲಾಗುತ್ತದೆ. ಇದೇ ರೀತಿಯ ಎಲ್ಲಾ ಸರ್ಕಾರಿ ಸೌಲಭ್ಯಗಳ ಮಾಹಿತಿ & ನ್ಯೂಸ್ ಅಲರ್ಟ್ ಗಳಿಗಾಗಿ…
Categories: ಸುದ್ದಿಗಳು
Hot this week
-
GST ಕಡಿತ ಬೆನ್ನಲ್ಲೇ ಗ್ರಾಹಕರಿಗೆ ಸಂತಸದ ಸುದ್ದಿ: ದೈನಂದಿನ ವಸ್ತುಗಳ ಬೆಲೆಯಲ್ಲಿ ಗಣನೀಯ ಇಳಿಕೆ!
-
ಡಿಜಿಟಲ್ ಇಂಡಿಯಾ: ಇನ್ಮುಂದೆ ದಾಖಲೆ ಹಿಡಿದುಕೊಳ್ಳುವ ಅವಶ್ಯಕತೆ ಇಲ್ಲ, ಒಂದು ಮೆಸೇಜ್ನಲ್ಲಿ ಸಿಗುತ್ತೆ ಅಗತ್ಯ ದಾಖಲೆ.!
-
ಐಟಿಆರ್ ಫೈಲ್ ಮಾಡಿ ಎಷ್ಟೋ ದಿನಗಳೇ ಆಗಿದ್ರೂ ರೀಫಂಡ್ ಬಂದಿಲ್ವಾ? ಹಾಗಿದ್ದರೆ ಈ 6 ಕಾರಣಗಳಿರಬಹುದು.. ಚೆಕ್ ಮಾಡಿ
-
ಫ್ಯಾಟಿ ಲಿವರ್’ಗೆ ಪವರ್ಫುಲ್ ಮನೆಮದ್ದು ; ಹೀಗೆ ಮಾಡಿದ್ರೆ, ಯಕೃತ್ತಿನಲ್ಲಿರುವ ‘ವಿಷ’ವೆಲ್ಲಾ ಕಿತ್ಕೊಂಡ್ ಹೋಗುತ್ತೆ!
Topics
Latest Posts
- GST ಕಡಿತ ಬೆನ್ನಲ್ಲೇ ಗ್ರಾಹಕರಿಗೆ ಸಂತಸದ ಸುದ್ದಿ: ದೈನಂದಿನ ವಸ್ತುಗಳ ಬೆಲೆಯಲ್ಲಿ ಗಣನೀಯ ಇಳಿಕೆ!
- ಡಿಜಿಟಲ್ ಇಂಡಿಯಾ: ಇನ್ಮುಂದೆ ದಾಖಲೆ ಹಿಡಿದುಕೊಳ್ಳುವ ಅವಶ್ಯಕತೆ ಇಲ್ಲ, ಒಂದು ಮೆಸೇಜ್ನಲ್ಲಿ ಸಿಗುತ್ತೆ ಅಗತ್ಯ ದಾಖಲೆ.!
- ಇಲ್ಲಿ ಕೇಳಿ ಈಗ ಬೋಳು ತಲೆಗೆ ಟಾಟಾ ಬೈ ಬೈ ಹೇಳಿ, ಈ 3 ಎಣ್ಣೆ ರಾತ್ರಿ ಹಚ್ಚಿಕೊಂಡ್ರೆ ಸಾಕು ನಿಮ್ಮ ಕೂದಲು ಹೇಗೆ ಬೆಳೆಯುತ್ತೆ ನೋಡಿ
- ಐಟಿಆರ್ ಫೈಲ್ ಮಾಡಿ ಎಷ್ಟೋ ದಿನಗಳೇ ಆಗಿದ್ರೂ ರೀಫಂಡ್ ಬಂದಿಲ್ವಾ? ಹಾಗಿದ್ದರೆ ಈ 6 ಕಾರಣಗಳಿರಬಹುದು.. ಚೆಕ್ ಮಾಡಿ
- ಫ್ಯಾಟಿ ಲಿವರ್’ಗೆ ಪವರ್ಫುಲ್ ಮನೆಮದ್ದು ; ಹೀಗೆ ಮಾಡಿದ್ರೆ, ಯಕೃತ್ತಿನಲ್ಲಿರುವ ‘ವಿಷ’ವೆಲ್ಲಾ ಕಿತ್ಕೊಂಡ್ ಹೋಗುತ್ತೆ!