Tag: in kannada
-
ಬೆಂಗಳೂರಿನಿಂದ ಅಮೃತ್ ಭಾರತ್ ರೈಲು ಸಂಚಾರ ಪ್ರಾರಂಭ..! ಏನಿದರ ವಿಶೇಷತೆ? ಇಲ್ಲಿದೆ ಡೀಟೇಲ್ಸ್

ಹೊಸ ವರ್ಷದ(New year)ಹೊಸ ಸೂರ್ಯೋದಯದೊಂದಿಗೆ, ಬೆಂಗಳೂರು ತನ್ನ ಜನರಿಗೆ ಹೊಸ ಉಡುಗೊರೆಯನ್ನು ನೀಡಿತು. ಪಶ್ಚಿಮ ಬಂಗಾಳದ ಮಾಲ್ಡಾ(West bengal, Malda) ದಿಂದ ಬಂದ ಅಮೃತ್ ಭಾರತ್ ರೈಲು (Amrutha bharat Train), ಹೊಸ ವರ್ಷದ ಮೊದಲ ದಿನವೇ ನಗರಕ್ಕೆ ಆಗಮಿಸಿತು. ಈ ರೈಲಿನ ವಿಶೇಷತೆ ಹಾಗೂ ಇದು ಎಲ್ಲೆಲ್ಲಿ ಸಂಚಾರ ವಹಿಸುತ್ತದೆ ಎಂದು ತಿಳಿಯಲು ಈ ವರದಿಯನ್ನು ಸಂಪೂರ್ಣವಾಗಿ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು
Categories: ಮುಖ್ಯ ಮಾಹಿತಿ -
ಹೊಸ ಕವಾಸಕಿ ನಿಂಜಾ ಬೈಕ್ ಬಿಡುಗಡೆಗೆ! ಬೆಲೆ ಎಷ್ಟು ಗೊತ್ತಾ? ಇಲ್ಲಿದೆ ಕಂಪ್ಲೀಟ್ ಮಾಹಿತಿ

ಕವಾಸಕಿ ನಿಂಜಾ ZX-6R ಜಪಾನಿನ ತಯಾರಕ ಕವಾಸಕಿಯಿಂದ ನಿಂಜಾ ಸ್ಪೋರ್ಟ್ ಬೈಕ್ ಸರಣಿಯಲ್ಲಿ 636 cc ವರ್ಗದ ಮೋಟಾರ್ಸೈಕಲ್ ಆಗಿದೆ. ಇದನ್ನು 1995 ರಲ್ಲಿ ಪರಿಚಯಿಸಲಾಯಿತು ಮತ್ತು ಹೋಂಡಾ , ಸುಜುಕಿ ಮತ್ತು ಯಮಹಾದಿಂದ ಹೊಸ ಉತ್ಪನ್ನಗಳಿಗೆ ಪ್ರತಿಕ್ರಿಯೆಯಾಗಿ ವರ್ಷಗಳಲ್ಲಿ ನಿರಂತರವಾಗಿ ನವೀಕರಿಸಲಾಗಿದೆ. ZX ಸರಣಿಯನ್ನು 1980 ರ ದಶಕದಲ್ಲಿ ಕವಾಸಕಿ ಮೋಟಾರ್ಸೈಕಲ್ಗಳ ನಿಂಜಾ ಲೈನ್ ಎಂದು ಕರೆಯಲಾಗುತ್ತಿತ್ತು ಮತ್ತು ಇಂದಿಗೂ ಆ ಹೆಸರನ್ನು ಹೊಂದಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ
Categories: ರಿವ್ಯೂವ್ -
ರಾಜೀವ್ ಗಾಂಧಿ ವಸತಿ ಯೋಜನೆಯಲ್ಲಿ ಉಚಿತ ಮನೆ ಪಡೆಯಲು ಅರ್ಜಿ ಸಲ್ಲಿಸಿ.!

ಇದೀಗ ಎಲ್ಲರಿಗೂ ಸಿಹಿ ಸುದ್ದಿ ತಿಳಿದು ಬಂದಿದೆ. ಹೌದು ಇಂದು ಯಾರಿಗೆ ಮನೆ ಕೊಂಡು ಕೊಳ್ಳಲು ಅಥವಾ ಮನೆ ಕಟ್ಟಲು ಇಷ್ಟ ಇಲ್ಲ ಹೇಳಿ? ಎಲ್ಲರಿಗೂ ಕೂಡ ಆಸೆ ಇದ್ದೇ ಇರುತ್ತದೆ. ಆರ್ಥಿಕ ಸಮಸ್ಯೆ, ಬಡತನ ಅಥವಾ ಹಲವಾರು ಕಾರಣಗಳಿಂದ ಕೆಲವರಿಗೆ ಮನೆ ಕಟ್ಟಲು ಆಗುವುದಿಲ್ಲ. ಅಂಥವರು ಚಿಂತಿಸಬೇಕಾಗಿಲ್ಲ. ಇದೀಗ ಅವರಿಗೆ ರಾಜೀವ್ ವಸತಿ ಯೋಜನೆಗೆ ( Rajiv Gandhi Housing Scheme ) ಅಡಿಯಲ್ಲಿ ಮನೆಗಳ ಹಂಚಿಕೆಗಾಗಿ ಅರ್ಜಿ ಆಹ್ವಾನಿಸಿದ್ದಾರೆ. ಅದರ ಬಗ್ಗೆ ಸಂಪೂರ್ಣ ಮಾಹಿತಿ
Categories: ಸರ್ಕಾರಿ ಯೋಜನೆಗಳು -
Onion Rate – ಭಾರಿ ಕುಸಿತ ಕಂಡ ಈರುಳ್ಳಿ ಬೆಲೆ..! ಇಲ್ಲಿದೆ ಕಂಪ್ಲೀಟ್ ಮಾಹಿತಿ.

ಹೊಸ ವರ್ಷದ ಆರಂಭಕ್ಕೆ ಈರುಳ್ಳಿ ಬೆಲೆ ಇಳಿಕೆ(onion price decreased) ಕಂಡು ಗ್ರಾಹಕರಗೆ ರಿಲೀಫ್ ಸಿಕ್ಕಂತಾಗಿದೆ ಎಂದು ಹೇಳಬಹುದು. ಹೌದು, ಈರುಳ್ಳಿ ಬೆಲೆ 60 ರೂಪಾಯಿಗೆ ಮುಟ್ಟುವ ಮೂಲಕ ಏರಿಕೆಯ ಹಾದಿಯಲ್ಲಿತ್ತು, ಈರುಳ್ಳಿ ಬೆಲೆ ನಿಯಂತ್ರಿಸಲು ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ತೆಗೆದುಕೊಂಡ ಬಳಿಕ ಈರುಳ್ಳಿ ಬೆಲೆ ಇದೀಗ ಇಳಿಕೆ ಕಂಡಿದೆ. ಮತ್ತು ಈ ಇಳಿಕೆ ಆಗಿರುವುದು ಗ್ರಾಹಕರಲ್ಲಿ ನಿಟ್ಟುಸಿರು ಬಿಡುವಂತಾಗಿದೆ ಎಂದು ಹೇಳಬಹುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ
Categories: ಮುಖ್ಯ ಮಾಹಿತಿ -
ಏರ್ಟೆಲ್ ಗ್ರಾಹಕರೇ ಗಮನಿಸಿ, ಹೊಸ ರೀಚಾರ್ಜ್ ಪ್ಲಾನ್ ಬಿಡುಗಡೆ! ಬರೀ 5 ರೂಪಾಯಿ ಅಷ್ಟೇ

ಎಲ್ಲರಿಗೂ ಇದೀಗ ಸಿಹಿ ಸುದ್ದಿ ತಿಳಿದು ಬಂದಿದೆ. ಇಂದು ಎಲ್ಲರ ಕೈಯಲ್ಲೂ ಮೊಬೈಲ್ ( Mobiles ) ಇದೆ. ಮನೆಯಲ್ಲಿಯೇ ಕುಳಿತು ಮೊಬೈಲ್ ನಲ್ಲಿ ಎಲ್ಲ ಕೆಲಸ ಕಾರ್ಯಗಳನ್ನು ಮಾಡಿ ಮುಗಿಸುತ್ತಾರೆ. ಹಾಗೆಯೇ ನಮ್ಮ ಮೊಬೈಲ್ ನಲ್ಲಿ ಡಾಟಾ ( Data ) ಅಥವಾ ಇಂಟರ್ನೆಟ್ ( Internet ) ಇದ್ದರೆ ಮಾತ್ರ ಅದು ಕೆಲಸ ಮಾಡುತ್ತದೆ. ಇಂಟರ್ನೆಟ್ ಉಪಯೋಗಿಸಿಕೊಂಡು ನಾವು ಅನೇಕ ಕಾರ್ಯಗಳನ್ನು ಮಾಡುತ್ತೇವೆ. ಇಂದು ಬೇರೆ ಬೇರೆ ಕಂಪೆನಿಯ ಸಿಮ್ ಕಾರ್ಡ್ ಗಳನ್ನು (
Categories: ತಂತ್ರಜ್ಞಾನ -
ಟೆಕ್ನೋ ದ ಈ ಮೊಬೈಲ್ ಮೇಲೆ ಭರ್ಜರಿ ಡಿಸ್ಕೌಂಟ್..! ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಇಂದಿನ ದಿನಮಾನಗಳಲ್ಲಿ ಯಾರಿಗೆ ಸ್ಮಾರ್ಟ್ ಫೋನ್ ಅವಶ್ಯಕ ಇಲ್ಲಾ ಹೇಳಿ, ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಸ್ಮಾರ್ಟ್ ಫೋನ್ ಬಳಕೆ ಸಾಮಾನ್ಯವಾಗಿ ಬಿಟ್ಟಿರುವುದು ನಮಗೆಲ್ಲ ತಿಳಿದೇ ಇದೆ. ಮತ್ತು ಅಷ್ಟೇ ಹೊಸ ಹೊಸ ಸ್ಮಾರ್ಟ್ ಫೋನ್ ಗಳು ಹೊಸ ಹೊಸ ಫೀಚರ್ ಗಳನ್ನು ಹೊಂದುವ ಮೂಲಕ ಮಾರುಕಟ್ಟೆಯಲ್ಲಿ ಬಿಡುಗಡೆ ಕೂಡಾ ಆಗುತ್ತಿವೆ. ಜನರನ್ನು ಕೂಡಾ ತಮ್ಮತ್ತಾ ಸೇಳುದುಕೊಲೊಳ್ಳುತ್ತಿದೆ ಈ ಸ್ಮಾರ್ಟ್ ಫೋನ್ ಜಗತ್ತು ಎಂದೇ ಹೇಳಬಹುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ
Categories: ಮೊಬೈಲ್ -
ಕಮ್ಮಿ ಬೆಲೆಗೆ ಹೊಸ ಬಜಾಜ್ ಚೇತಕ್ ಬಿಡುಗಡೆ, ಬರೋಬ್ಬರಿ 113 ಕಿ.ಮೀ ಮೈಲೇಜ್.

ಇದೀಗ ನಮಗೆಲ್ಲಾ ತಿಳಿದಿರುವ ಹಾಗೆ ಭಾರತ ಸೇರಿದಂತೆ ಪ್ರಪಂಚದಾದ್ಯಂತ ಎಲೆಕ್ಟ್ರಿಕ್ ಮೊಬಿಲಿಟಿಯ (electric mobility) ಪ್ರವೃತ್ತಿಯನ್ನು ಪ್ರಚಾರ ಮಾಡಲಾಗುತ್ತಿದೆ. ಎಲೆಕ್ಟ್ರಿಕ್ ವಾಹನಗಳು ಮತ್ತು ಎಲೆಕ್ಟ್ರಿಕ್ ಮೋಟರ್ (electric motor) ಬೈಕ್ಗಳು ಜನರಿಗೆ ಆಸಕ್ತಿದಾಯಕವಲ್ಲದೆ, ಹೆಚ್ಚಿನ ಮಟ್ಟದಲ್ಲಿ ಖರೀದಿ ಕೂಡಾ ಆಗುತ್ತಿವೆ. ಈ ಮದ್ಯದಲ್ಲಿ ಭಾರತದಲ್ಲಿ ಸ್ಕೂಟರ್ ವಿಭಾಗದಲ್ಲಿ ಕ್ರಾಂತಿಯನ್ನುಂಟು ಮಾಡಿದ ಐಕಾನಿಕ್ ಚೇತಕ್ನ ಆಧುನಿಕ ಎಲೆಕ್ಟ್ರಿಕ್ ಸ್ಕೂಟರ್ ಎಂದು ಹೆಸರು ಮಾಡಿದ ಬಜಾಜ್ ಕಂಪನಿ (Bajaj company) ಬಜಾಜ್ ಆಟೋ ನವೀಕರಿಸಿದ ಬಜಾಜ್ ಚೇತಕ್ (Bajaj chetak)ಎಲೆಕ್ಟ್ರಿಕ್
Categories: E-ವಾಹನಗಳು -
ಗುಡ್ ನ್ಯೂಸ್ – 3 ತಿಂಗಳ ಉಚಿತ ಕಂಪ್ಯೂಟರ್ ಶಿಕ್ಷಣಕ್ಕಾಗಿ ಅರ್ಜಿ ಆಹ್ವಾನ. ಹೀಗೆ ಅರ್ಜಿ ಹಾಕಿ

ಇದೀಗ ಯುವಕ ಯುವತಿಯರಿಗೆ ಗುಡ್ ನ್ಯೂಸ್ ತಿಳಿದು ಬಂದಿದೆ. ಹೌದು, ಕೆನಾರಾ ಬ್ಯಾಂಕ್ ( Canara Bank ) ಸಂಸ್ಥೆಯ ವತಿಯಿಂದ ಉಚಿತ ಕಂಪ್ಯೂಟರ್ ಶಿಕ್ಷಣವನ್ನು ( Free Computer Teaching ) ನೀಡಲು ಮುಂದಾಗಿದೆ. ಅದಕ್ಕಾಗಿ ಅರ್ಜಿಯನ್ನು ಕೂಡ ಆಹ್ವಾನಿಸಿದೆ. ಈ ಒಂದು ಉಚಿತ ಕಂಪ್ಯೂಟರ್ ಶಿಕ್ಷಣ ಪಡೆಯಲು ಯಾರು ಅರ್ಹರು?, ಅರ್ಜಿ ಸಲ್ಲಿಸಲು ನೀಡಬೇಕಾದ ದಾಖಲೆಗಳ ವಿವರ ಮುಂತಾದ ಮಾಹಿತಿಯ ಬಗ್ಗೆ ತಿಳಿದು ಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ
Categories: ಮುಖ್ಯ ಮಾಹಿತಿ
Hot this week
Topics
Latest Posts
- ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಒಟ್ಟು 96,844 ಗುತ್ತಿಗೆ ನೌಕರರು ಯಾವ ಇಲಾಖೆಯಲ್ಲಿ ಎಷ್ಟು.?

- ಅನಧಿಕೃತವಾಗಿ ಕಚೇರಿಯಿಂದ ಹೊರ ಹೋಗುವ ಸರ್ಕಾರಿ ನೌಕರರಿಗೆ ಇನ್ಮುಂದೆ ದಂಡ? ರಾಜ್ಯ ಸರ್ಕಾರದ ಹೊಸ ಸುತ್ತೋಲೆಯಲ್ಲಿ ಏನಿದೆ?

- Govt Job Alert: 10ನೇ, 12ನೇ ತರಗತಿ ಪಾಸಾದವರಿಗೆ ಸೈನಿಕ ಶಾಲೆಯಲ್ಲಿ ಕೆಲಸ! ₹30,000 ಸಂಬಳ + ಫ್ರೀ ಊಟ & ವಸತಿ; ಅರ್ಜಿ ಹಾಕುವುದು ಹೇಗೆ?

- School Timing Update: ಸೋಮವಾರದಿಂದಲೇ ಶಾಲೆಗಳ ಸಮಯ ಬದಲಾವಣೆ? ಶಿಕ್ಷಣ ಇಲಾಖೆ ಮಹತ್ವದ ನಿರ್ಧಾರ ಸಾಧ್ಯತೆ!

- Direct Loan Scheme: ಸ್ವಯಂ ಉದ್ಯೋಗಕ್ಕೆ ₹1 ಲಕ್ಷ ಸಾಲ + ಸಬ್ಸಿಡಿ! ಮೊಬೈಲ್ನಲ್ಲೇ ಅರ್ಜಿ ಸಲ್ಲಿಸುವುದು ಹೇಗೆ? ಕಂಪ್ಲೀಟ್ ಗೈಡ್ ಇಲ್ಲಿದೆ.



