Tag: in kannada
-
New Scheme : ಈ ಹೊಸ ಅಂಚೆ ಯೋಜನೆಯಲ್ಲಿ ಸಿಗಲಿದೆ ತಿಂಗಳಿಗೆ 50 ಸಾವಿರ ರೂ.
ಅಂಚೆ ಕಚೇರಿ (Post office)ಯಲ್ಲಿ ನಿಮ್ಮ ಸ್ವಂತ ವ್ಯವಹಾರವನ್ನು ಪ್ರಾರಂಭಿಸಿ ಮತ್ತು ತಿಂಗಳಿಗೆ 80,000 ರೂಪಾಯಿಗಿಂತ ಹೆಚ್ಚು ಗಳಿಸಿ. ಆಶ್ಚರ್ಯಕರವಾಗಿ, ಅಂಚೆ ಕಚೇರಿಗಳು ಇಂದು ಹಲವಾರು ವ್ಯವಹಾರ ಅವಕಾಶಗಳನ್ನು ಹೊಂದಿವೆ. ಅಂಚೆ ಕಚೇರಿಗಳು(Post offices) ಹಿಂದೆ ಕೇವಲ ಪತ್ರಗಳನ್ನು ಕಳಿಸುವ ಕಾರ್ಯಗಳಿಗೆ ಮಾತ್ರ ಸೀಮಿತವಾಗಿದ್ದವು, ಆದರೆ ಇತ್ತೀಚಿನ ದಿನಗಳಲ್ಲಿ ಅಂಚೆ ಕಚೇರಿಗಳು ವಿವಿಧ ಸೇವೆಗಳ ಮೂಲಕ ಸಾಮಾನ್ಯ ಜನರಿಗೆ ಹೆಚ್ಚು ಸಹಾಯಕಾರಿಯಾಗಿವೆ. ಕೇಂದ್ರ ಸರ್ಕಾರ(central government)ವು ಅಂಚೆ ಕಚೇರಿ ಸೇವೆಗಳನ್ನು ಮತ್ತಷ್ಟು ಸುಧಾರಣೆ ಮಾಡಿದ್ದು, ಜನಸಾಮಾನ್ಯರಿಗೆ ಸೂಕ್ತವಿರುವ…
Categories: ಮುಖ್ಯ ಮಾಹಿತಿ -
ಖಾಸಗಿ ಭೂಮಿ’ ಹೊಂದಿರೋರಿಗೆ ಮಾಲೀಕತ್ವದ ಹಕ್ಕು – ಮಹತ್ವದ ತೀರ್ಪು ಪ್ರಕಟ
ಸುಪ್ರೀಂ ಕೋರ್ಟ್ ತೀರ್ಪು (Supreme court judgement) ಮತ್ತು ಆಸ್ತಿಗಳ ಸ್ವಾಧೀನ ನಿಯಮಗಳು, ಷರತ್ತುಗಳು (Possession of properties terms, conditions) ಮತ್ತು ಕಾನೂನು ವಿಭಾಗಗಳ ಮೇಲೆ ವಿಶ್ಲೇಷಣೆ ಇಂದು ಭಾರತೀಯರು ತಮ್ಮ ಆಸ್ತಿಗಳನ್ನು ಬಾಡಿಗೆಗೆ ನೀಡುವುದು ಸಾಮಾನ್ಯವಾಗಿದೆ. ಮನೆ, ಅಂಗಡಿ, ಅಥವಾ ಯಾವುದೇ ಬಾಡಿಗೆ ಆಸ್ತಿ ತಮ್ಮ ಆದಾಯ ಮೂಲವಾಗಲು ತಾತ್ಕಾಲಿಕ ಮಾರ್ಗವಲ್ಲ, ಬದಲಿಗೆ ಹಲವರಿಗೆ ಅದು ಆರ್ಥಿಕ ಸ್ಥಿರತೆಯ ಪರಿಹಾರವಾಗಿದೆ. ಆದರೆ, ಈ ಬಾಡಿಗೆ ವ್ಯವಸ್ಥೆಯಲ್ಲಿ ಇರುವ ಹಲವಾರು ಸಣ್ಣಪುಟ್ಟ ನಿಯಮಗಳು ಮತ್ತು ಷರತ್ತುಗಳು…
Categories: ಮುಖ್ಯ ಮಾಹಿತಿ -
Jio Recharge Plans: ಅತೀ ಕಡಿಮೆ ಬೆಲೆಯ ಪ್ಲಾನ್ ಲಾಂಚ್, 84 ದಿನಗಳ ವ್ಯಾಲಿಡಿಟಿ ಗ್ಯಾರಂಟೀ!
ರಿಲಯನ್ಸ್ ಜಿಯೋ (Reliance Jio) ನಿಮ್ಮ ಬಜೆಟ್ಗೆ ತಕ್ಕಂತೆ ಅದ್ಭುತ ಡೇಟಾ ಯೋಜನೆಗಳನ್ನು ನೀಡುತ್ತಿದೆ! ಅನಿಯಮಿತ ಕರೆಗಳು, ದೈನಂದಿನ ಡೇಟಾ ಸೌಲಭ್ಯ ಮತ್ತು ಅದಕ್ಕಿಂತ ಮುಖ್ಯವಾಗಿ 84 ದಿನಗಳ ವ್ಯಾಲಿಡಿಟಿ! ಹೌದು, ನೀವು ಸರಿಯಾಗಿ ಕೇಳಿದಿರಿ. ಜಿಯೋ ತನ್ನ ಗ್ರಾಹಕರ ಕಡಿಮೆ ಬೆಲೆಯಲ್ಲಿ ದೀರ್ಘಾವಧಿಯ ವ್ಯಾಲಿಡಿಟಿಯಲ್ಲಿ ಅತ್ಯುತ್ತಮ ಯೋಜನೆಗಳನ್ನು ನೀಡುತ್ತಿದೆ. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಭಾರತೀಯ…
Categories: ಟೆಕ್ ನ್ಯೂಸ್ -
ರಾಜ್ಯದ ಪ್ರೌಢಶಾಲೆಗಳಿಗೆ ಅತಿಥಿ ಶಿಕ್ಷಕರ ನೇಮಕಾತಿ ಪ್ರಾರಂಭ..! ನೇಮಕಾತಿ ವಿವರ ಇಲ್ಲಿದೆ
ಕರ್ನಾಟಕದ ಶಾಲೆಗಳಲ್ಲಿ ಶಿಕ್ಷಕರಾಗಿ (Teacher) ಸೇರಲು ಸರಿಯಾದ ಸಮಯ. ಸರ್ಕಾರವು 632 ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ನಿರ್ಧರಿಸಿದೆ. ಶಿಕ್ಷಣ ಕ್ಷೇತ್ರದಲ್ಲಿ ನಿಮ್ಮ ಕೊಡುಗೆಗೆ ಇದಕ್ಕಿಂತ ಉತ್ತಮ ಅವಕಾಶ ಬೇರೆ ಇಲ್ಲ. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ 2024-25ನೇ ಶೈಕ್ಷಣಿಕ ಸಾಲಿನಲ್ಲಿ ಕರ್ನಾಟಕ ಸರ್ಕಾರವು ಪ್ರೌಢಶಾಲೆಗಳಿಗೆ ಅತಿಥಿ ಶಿಕ್ಷಕರ ನೇಮಕಾತಿ (Guest Teacher Recruitment ) ಬಗ್ಗೆ…
Categories: ಉದ್ಯೋಗ -
E – Khata new update – ಇ – ಖಾತಾ ಹೊಸ ನಿಯಮ ಪಾಲಿಸಿ, ಇಲ್ಲಿದೆ ಕಂಪ್ಲೀಟ್ ಮಾಹಿತಿ!
ರಾಜ್ಯ ಸರ್ಕಾರದಿಂದ ಇ – ಖಾತಾ(e-khata) ಬಗ್ಗೆ ಮಹತ್ವದ ಮಾಹಿತಿ, ಇನ್ಮುಂದೆ ಹೊಸ ನಿಯಮಗಳು ಜಾರಿ..! ಇದೀಗ ರಾಜ್ಯ ಸರ್ಕಾರದಿಂದ ಇ – ಖಾತಾ ವಿಷಯದ ಬಗ್ಗೆ ಹೊಸ ಮಾಹಿತಿಯನ್ನು ನೀಡಲಾಗಿದ್ದು, ಸರ್ಕಾರವು (government) ಇ – ಖಾತಾ ವಿಷಯದ ಬಗ್ಗೆ ಹಲವು ಹೊಸ ನಿಯಮಗಳನ್ನು (New rules) ಜಾರಿಗೆ ತಂದಿದೆ. ಈ ಎಲ್ಲಾ ಹೊಸ ನಿಯಮಗಳು ಮಹತ್ವದ್ದಾಗಿದ್ದು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ. ರಾಜ್ಯ ಸರ್ಕಾರವು ನೀಡಿದ ಈ ಹೊಸ ನಿಯಮಗಳು ಯಾವುವು?ಇದರಲ್ಲಿರುವ ಮಹತ್ವ ಏನು? ಎಂಬುದರ ಬಗ್ಗೆ…
Categories: ಮುಖ್ಯ ಮಾಹಿತಿ -
ಮೈಸೂರು ಜಿಲ್ಲಾ ಪಂಚಾಯತಿಯಲ್ಲಿ ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ..!
ಮೈಸೂರು ಜಿಲ್ಲಾ ಪಂಚಾಯತಿ, ಗ್ರಾಮ ಪಂಚಾಯತಿಗಳಲ್ಲಿರುವ ಗ್ರಂಥಾಲಯ ಮೇಲ್ವಿಚಾರಕರ ಹುದ್ದೆಗಳ (Library Supervisor Recruitment 2024) ಭರ್ತಿಗೆ ಸಂಬಂಧಿಸಿದಂತೆ ಹೊಸ ಅವಕಾಶವನ್ನು ಪ್ರಕಟಿಸಿದೆ. ಗ್ರಾಮಾಂತರ ಪ್ರದೇಶದ ಶಿಕ್ಷಣ ಮತ್ತು ಸಂಸ್ಕೃತಿಯ ಸಮೃದ್ಧಿಗೆ ಸಹಕಾರ ನೀಡಲು, ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಸಕ್ತ ಅಭ್ಯರ್ಥಿಗಳಿಂದ ಅರ್ಹತೆಯ ಆಧಾರದ ಮೇಲೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಹುದ್ದೆಗಳ ವಿವರ ಮತ್ತು ಅಗತ್ಯ ಅರ್ಹತೆಗಳು:…
Categories: ಉದ್ಯೋಗ -
ರಾಜ್ಯ ಸರ್ಕಾರದಿಂದ ಅಕ್ರಮ-ಸಕ್ರಮದ ಬಂಪರ್ ಗುಡ್ನ್ಯೂಸ್..! ಇಲ್ಲಿದೆ ಡೀಟೇಲ್ಸ್
ಬಗರ್ ಹುಕುಂ ಅರ್ಜಿಗಳ ವಿಲೇವಾರಿಗೆ ಆಸಕ್ತಿ ತೋರದಿದ್ದರೆ, ಕಾನೂನು ಕ್ರಮ ಎದುರಿಸಿ : ಅನಗತ್ಯ ಫೀಲ್ಡ್ಗೆ ಕಳುಹಿಸದಂತೆ ಸಚಿವ ಕೃಷ್ಣ ಬೈರೇಗೌಡ (Minister Krishna Byre Gowda) ತಾಕೀತು. ರಾಜ್ಯದಲ್ಲಿ ಅಕ್ರಮ, ಸಕ್ರಮ ‘ಬಗರ್ ಹುಕುಂ’ (Bagar Hukum) ಅರ್ಜಿ ವಿಲೇವಾರಿ ಕೆಲಸಗಳಿಗೆ ಸಂಬಂಧಿಸಿದಂತೆ ಸಕಾರಾತ್ಮಕವಾಗಿ ಕೆಲಸ ನಿರ್ವಹಿಸದ ತಹಶೀಲ್ದಾರರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ಎಚ್ಚರಿಕೆ ನೀಡಿದ್ದಾರೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ…
Categories: ಕೃಷಿ -
ಡಬಲ್ ಸ್ಕ್ರೀನ್ Lava Agni 3! ಭರ್ಜರಿ ಎಂಟ್ರಿ.. ಇಷ್ಟು ಕಮ್ಮಿ ಬೆಲೆಗೆ 5G ಮೊಬೈಲ್!!
ಭಾರತೀಯ ಮಾರುಕಟ್ಟೆಯಲ್ಲಿ ಲಾವಾ ಅಗ್ನಿ 3(LAVA Agni 3) ಸ್ಮಾರ್ಟ್ಫೋನ್ ಸಖತ್ ಸದ್ದು ಮಾಡುತ್ತಿದೆ. ಅದ್ಭುತ ಫೀಚರ್ಸ್ಗಳ ಜೊತೆಗೆ, ಕೈಗೆ ಸರಿಯಾದ ಬೆಲೆ ಇದರ ಮತ್ತೊಂದು ಆಕರ್ಷಣೆ. ಒಂದೇ ಕ್ಲಿಕ್ನಲ್ಲಿ ಕೆಲಸ ಮಾಡುವ ‘ಆಕ್ಷನ್ ಬಟನ್ (Action button)’ ಇದರ ಹೈಲೈಟ್ ಅಗಿದೆ. ಹಾಗಿದ್ರೆ, ಈ ಪೋನಿನ ಕುರಿತು ಇನ್ನಷ್ಟು ಮಾಹಿತಿಯನ್ನು ತಿಳಿಯಲು ವರದಿಯನ್ನು ಕೊನೆಯವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್…
Categories: ಮೊಬೈಲ್ -
KSRTC: ನವೆಂಬರ್ನಿಂದ ಎಲ್ಲ KSRTC ಬಸ್ಗಳಲ್ಲಿ ‘ಪ್ರಯಾಣಿಕರಿಗೆ ಹೊಸ ವ್ಯವಸ್ಥೆ’ ಜಾರಿ.!
ಕ್ಯಾಶ್ಲೆಸ್ ವ್ಯವಸ್ಥೆ ಜಾರಿ: ಕರ್ನಾಟಕ ಸಾರಿಗೆ ಇಲಾಖೆಯ ಮಹತ್ವದ ಹೆಜ್ಜೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ನಗದು ರಹಿತ ಬಸ್ ಸೇವೆಯನ್ನು ನವೆಂಬರ್ 2024 ರಿಂದ ರಾಜ್ಯದ ಎಲ್ಲಾ ಬಸ್ಗಳಲ್ಲಿ ಜಾರಿಗೆ ತರಲು ಸಿದ್ಧತೆ ನಡೆಸುತ್ತಿದೆ. ಈ ನೂತನ ವ್ಯವಸ್ಥೆಯಡಿ, ಪ್ರಯಾಣಿಕರು ಬಸ್ ಟಿಕೆಟ್ಗಳಿಗೆ ಯುಪಿಐ(UPI), ಡೆಬಿಟ್(Debit), ಕ್ರೆಡಿಟ್ ಕಾರ್ಡ್(Credit card) ಮುಂತಾದ ಡಿಜಿಟಲ್ ಪಾವತಿಗಳನ್ನು(Digital payments) ಬಳಸಬಹುದು. ಈ ಕ್ರಮವು ಚಿಲ್ಲರೆ ಕೊರತೆ ಮತ್ತು ತಾತ್ಕಾಲಿಕ ತೊಂದರೆಗಳನ್ನು ತೊಡೆದುಹಾಕಲು ನಿರ್ಧರಿಸಲಾಗಿದೆ. ಇದೇ ರೀತಿಯ…
Categories: ಮುಖ್ಯ ಮಾಹಿತಿ
Hot this week
-
ದಿನ ಭವಿಷ್ಯ: ಇಂದು ಧನಲಕ್ಷ್ಮೀ ಯೋಗ ಈ ರಾಶಿಯವರಿಗೆ ಇಂದು ಭಾರೀ ಅದೃಷ್ಟ; ಕುಟುಂಬದಲ್ಲಿ ಸುಖ ನೆಮ್ಮದಿ!
-
ಮನೆಯಲ್ಲಿ ಹಳೆಯ ಪ್ರೆಷರ್ ಕುಕ್ಕರ್ ಪಾತ್ರೆ ಬಳಸುತ್ತಿದ್ದೀರಾ..? ಆರೋಗ್ಯಕ್ಕೆ ಅಪಾಯ. ತಪ್ಪದೇ ಈ ಸ್ಟೋರಿ ಓದಿ
-
ಗೌರಿ ಗಣೇಶ ಹಬ್ಬಕ್ಕೆ ಸರಿಯಾದ ರೀತಿಯಲ್ಲಿ ಮೋದಕ ಮಾಡುವ ವಿಧಾನ: Ganesh Churturthi Modak Recipe At Home
-
ಅಕ್ಕಿ ತೊಳೆದು ಅನ್ನ ಮಾಡುವುದು ಏಕೆ.? ಹಾಗೆ ಮಾಡಿದರೆ ಏನಾಗುತ್ತದೆ ಗೊತ್ತಾ? ತಿಳಿದುಕೊಳ್ಳಿ
Topics
Latest Posts
- ದಿನ ಭವಿಷ್ಯ: ಇಂದು ಧನಲಕ್ಷ್ಮೀ ಯೋಗ ಈ ರಾಶಿಯವರಿಗೆ ಇಂದು ಭಾರೀ ಅದೃಷ್ಟ; ಕುಟುಂಬದಲ್ಲಿ ಸುಖ ನೆಮ್ಮದಿ!
- ಸಂಖ್ಯಾಶಾಸ್ತ್ರದ ಪ್ರಕಾರ ನಿಮ್ಮ ಮೊಬೈಲ್ನ ಲಾಸ್ಟ್ ನಂಬರ್ ಹೀಗಿದ್ರೆ ಜಗತ್ತಲ್ಲೇ ನಿಮ್ಮಂತ ಲಕ್ಕಿ ಪರ್ಸನ್ ಯಾರೂ ಇಲ್ಲಾ!
- ಮನೆಯಲ್ಲಿ ಹಳೆಯ ಪ್ರೆಷರ್ ಕುಕ್ಕರ್ ಪಾತ್ರೆ ಬಳಸುತ್ತಿದ್ದೀರಾ..? ಆರೋಗ್ಯಕ್ಕೆ ಅಪಾಯ. ತಪ್ಪದೇ ಈ ಸ್ಟೋರಿ ಓದಿ
- ಗೌರಿ ಗಣೇಶ ಹಬ್ಬಕ್ಕೆ ಸರಿಯಾದ ರೀತಿಯಲ್ಲಿ ಮೋದಕ ಮಾಡುವ ವಿಧಾನ: Ganesh Churturthi Modak Recipe At Home
- ಅಕ್ಕಿ ತೊಳೆದು ಅನ್ನ ಮಾಡುವುದು ಏಕೆ.? ಹಾಗೆ ಮಾಡಿದರೆ ಏನಾಗುತ್ತದೆ ಗೊತ್ತಾ? ತಿಳಿದುಕೊಳ್ಳಿ