Tag: in kannada
-
ಪಡಿತರ ಚೀಟಿ ಇದ್ದವರಿಗೆ ಉಚಿತ ರೇಷನ್ ಜೊತೆ ಈ 8 ಸೌಲಭ್ಯಗಳು ಸಿಗಲಿವೆ.
ಭಾರತದಲ್ಲಿ ಪಡಿತರ ಚೀಟಿ (Ration Card) ಸರಳ ಗುರುತಿನ ಪ್ರಮಾಣಪತ್ರ ಮಾತ್ರವಲ್ಲ; ಇದು ಸಾವಿರಾರು ಕುಟುಂಬಗಳ ಜೀವನದ ಅಡಿಗಲ್ಲಾಗಿಯೂ ಕಾರ್ಯನಿರ್ವಹಿಸುತ್ತಿದೆ. ದೇಶದ ಆರ್ಥಿಕವಾಗಿ ಹಿಂದೆಬಿದ್ದ ಮತ್ತು ಆಹಾರಾಭಾವದಲ್ಲಿರುವ ಜನರಿಗೆ ಪಡಿತರ ಚೀಟಿಯು ಮುಖ್ಯ ಪರಿಹಾರವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ಮೂಲಕ ಭದ್ರತಾ ಜಾಲವನ್ನು ನಿರ್ಮಿಸಿ, ತಮ್ಮ ಜೀವಿಕೆಯನ್ನು ಸುಧಾರಿಸಲು ಸಹಾಯಮಾಡುತ್ತವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ರಾಷ್ಟ್ರೀಯ ಆಹಾರ…
Categories: ಮುಖ್ಯ ಮಾಹಿತಿ -
Vande Bharat Express: ರಾಜ್ಯಕ್ಕೆ ಮತ್ತೊಂದು ವಂದೇ ಭಾರತ್ ಎಕ್ಸ್ಪ್ರೆಸ್ ರೈಲು. ಇಲ್ಲಿದೆ ಮಾಹಿತಿ
ವಂದೇ ಭಾರತ್ ಎಕ್ಸ್ಪ್ರೆಸ್ ರೈಲು (Vande Bharat Express Train)ಗಳ ಸಂಖ್ಯೆ ಇನ್ನಷ್ಟು ಹೆಚ್ಚಲಿದೆ! ಇಲಾಖೆ ಇತ್ತೀಚೆಗೆ ನಾಲ್ಕು ಹೊಸ ಮಾರ್ಗಗಳಲ್ಲಿ ವಂದೇ ಭಾರತ್ ರೈಲುಗಳನ್ನು ಸಂಚರಿಸಲು ನಿರ್ಧರಿಸಿದೆ. ಇದರಲ್ಲಿ ಕರ್ನಾಟಕದ ಪ್ರಯಾಣಿಕರಿಗೂ ಸಂತಸದ ಸುದ್ದಿ ಇದೆ. ಈ ರೈಲುಗಳು ಪ್ರಯಾಣವನ್ನು ವೇಗವಾಗಿ ಮತ್ತು ಸುರಕ್ಷಿತವಾಗಿಸುತ್ತವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಭಾರತೀಯ ರೈಲ್ವೆಯ ಹೆಮ್ಮೆಯ ಯೋಜನೆಯಾದ ವಂದೇ ಭಾರತ್ ಎಕ್ಸ್ಪ್ರೆಸ್…
Categories: ಮುಖ್ಯ ಮಾಹಿತಿ -
ದೇಶದಲ್ಲಿ ಇನ್ನೂ ಮುಂದೆ ನಗದು ಹಣ ಇರಲ್ವಾ.?ಆರ್ಬಿಐ ಮಹತ್ವದ ಸುಳಿವು ಇಲ್ಲಿದೆ !
ಇನ್ನು ಮುಂದೆ ಭಾರತದಲ್ಲಿ(India) ಕ್ಯಾಶ್ ಲೆಸ್(Cashless) ವಹಿವಾಟು : ಶಕ್ತಿಕಾಂತ ದಾಸ್(Shaktikanta Das.) ತಂತ್ರಜ್ಞಾನ, ಆಧುನಿಕರಣ ಹಾಗೂ ಡಿಜಿಟಲೀಕರಣ ಹೆಚ್ಚಾಗುತ್ತಿವೆ. ಅದರಲ್ಲೂ ಸ್ಮಾರ್ಟ್ ಫೋನ್ ಗಳ (Smart phone) ಬಳಕೆ ಬಹುತೇಕವಾಗಿ ಹೆಚ್ಚಾಗುತ್ತಿರುವ ಈ ಕಾಲಘಟ್ಟದಲ್ಲಿ ಪ್ರತಿಯೊಬ್ಬ ಸ್ಮಾರ್ಟ್ ಫೋನ್ ಬಳಸುತ್ತಿರುವ ವ್ಯಕ್ತಿಯ ಹತ್ತಿರವೂ ಕೂಡ ಫೋನ್ ಪೇ (phone pay), ಗೂಗಲ್ ಪೇ(Google Pay) ಈ ರೀತಿಯಾದಂತಹ ಡಿಜಿಟಲ್ ಹಣ ಪಾವತಿಸುವ ಆಪ್ ಗಳು ಇದ್ದಾವೆ. ಇತ್ತೀಚಿನ ದಿನಗಳಲ್ಲಿ ಯುಪಿಐ ವಹಿವಾಟಿನ (UPI transactions) ಸಂಖ್ಯೆ…
Categories: ಮುಖ್ಯ ಮಾಹಿತಿ -
ಸಾಗುವಳಿ ರೈತರಿಗೆ ಗಮನಿಸಿ, ಭೂಮಿ ಹಕ್ಕು ಸಮಸ್ಯೆ ಪರಿಹಾರಕ್ಕೆ ಸರ್ಕಾರದ ಹೊಸ ಕ್ರಮ
ಮಲೆನಾಡು ರೈತರ ಭೂಮಿ ಹಕ್ಕು ಹೋರಾಟ ಕರ್ನಾಟಕದ ಪ್ರಮುಖ ಸಮಸ್ಯೆಗಳಲ್ಲಿ ಒಂದಾಗಿದೆ. ಈ ಹೋರಾಟಕ್ಕೆ ಸೂಕ್ತ ಪರಿಹಾರವನ್ನು ಒದಗಿಸಲು ರಾಜ್ಯ ಸರ್ಕಾರ ಗಂಭೀರವಾಗಿ ಬದ್ಧವಾಗಿದೆ ಎಂದು ಗೃಹ ಸಚಿವ (Home minister) ಡಾ. ಜಿ. ಪರಮೇಶ್ವರ್ (Dr.G Parmeshwar) ತಿಳಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರ ನಿವಾಸಕ್ಕೆ ಭೇಟಿ ನೀಡಿದ ಅವರು, ಮಲೆನಾಡು ರೈತರ ಭೂಮಿ ಹಕ್ಕು ಹೋರಾಟವು ಶೀಘ್ರ ಪರಿಹಾರಕ್ಕೆ ಆಗ್ರಹಿಸುತ್ತಿರುವ ಪ್ರಥಮ ಪ್ರಾಥಮಿಕತೆಯ ವಿಷಯವಾಗಿದೆ ಎಂದು ಹೇಳಿದರು. ಇದೇ…
Categories: ಕೃಷಿ -
ರೇಷನ್ ಕಾರ್ಡ್ ತಿದ್ದುಪಡಿ ಮಾಡುವುದು ಹೇಗೆ..? ಈ ಹೊಸ ದಾಖಲಾತಿಗಳು ಕಡ್ಡಾಯ.
ರಾಜ್ಯ ಸರ್ಕಾರವು ಬಿಪಿಎಲ್ (BPL) ಮತ್ತು ಎಪಿಎಲ್ (APL) ಪಡಿತರ ಚೀಟಿದಾರರಿಗೆ ಮಹತ್ವದ ಸುದ್ದಿಯನ್ನು ನೀಡಿದೆ. ಹೊಸದಾಗಿ ಮದುವೆಯಾದವರು (Newly married) ಮತ್ತು ಮಕ್ಕಳು (Childrens) ಸೇರಿದಂತೆ, ಕುಟುಂಬದಲ್ಲಿ ಹೊಸ ಸದಸ್ಯರನ್ನು ಪಡಿತರ ಚೀಟಿಗೆ ಸೇರಿಸಲು (Adding new member to ration card) ಅಥವಾ ತಿದ್ದುಪಡಿಗೆ ಅರ್ಜಿ ಸಲ್ಲಿಸಲು ಈ ಅವಕಾಶವನ್ನು ನೀಡಲಾಗಿದೆ. ಪಡಿತರ ಚೀಟಿಗಳಲ್ಲಿ ಹೆಸರು ಸೇರಿಸುವ ಕ್ರಮದ ಬಗ್ಗೆ ತಿಳಿಯಲು ಈ ವರದಿಯಲ್ಲಿ ಆನ್ಲೈನ್ (Online) ಮತ್ತು ಆಫ್ಲೈನ್ (Offline) ವಿಧಾನಗಳನ್ನು ವಿವರಿಸುತ್ತೇವೆ.…
Categories: ಮುಖ್ಯ ಮಾಹಿತಿ -
ಹಿರಿಯ ಪಿಂಚಣಿದಾರರೆ ಗಮನಿಸಿ, ಇನ್ನೂ ಮುಂದೆ ಹೆಚ್ಚುವರಿ ಭತ್ಯೆ, ಕೇಂದ್ರದ ಹೊಸ ನಿರ್ಧಾರ!
ಹಿರಿಯ ನಾಗರಿಕರಿಗೆ ಸಿಹಿ ಸುದ್ದಿ! ಕೇಂದ್ರ ಸರ್ಕಾರ(central government)ವು ವೃದ್ಧಾಪ್ಯದಲ್ಲಿ ಹೆಚ್ಚಿನ ಆರ್ಥಿಕ ಸಹಾಯವನ್ನು ಒದಗಿಸಲು ಮುಂದಾಗಿದೆ. 80 ವರ್ಷಕ್ಕಿಂತ ಹೆಚ್ಚಿನ ಎಲ್ಲಾ ಪಿಂಚಣಿದಾರರು ಇನ್ನು ಮುಂದೆ ‘ಅನುಕಂಪ ಭತ್ಯೆ’ ಎಂದು ಕರೆಯಲ್ಪಡುವ ಹೆಚ್ಚುವರಿ ಪಿಂಚಣಿಯನ್ನು ಪಡೆಯಲಿದ್ದಾರೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಕೇಂದ್ರ ಸರ್ಕಾರವು 80 ವರ್ಷ ಮತ್ತು ಆಹೋವಿನ ಪಿಂಚಣಿದಾರರಿಗೆ ಹೆಚ್ಚುವರಿಯಾಗಿ ಅನುಕಂಪದ ಭ್ಯತೆ (Compassionate Allowance) ಎಂಬ…
Categories: ಮುಖ್ಯ ಮಾಹಿತಿ -
ದೀಪಾವಳಿ ಲಿಮಿಟೆಡ್ ಆಫರ್! ಕೇವಲ 699ಕ್ಕೆ ಜಿಯೋ ಭಾರತ್ 4ಜಿ ಫೋನ್.
ದೀಪಾವಳಿಗೆ ಜಿಯೋ ಭಾರತ್ 4ಜಿ (Jio Bharat 4G) ಫೋನ್ನಲ್ಲಿ ಧಮಾಕಾ ಆಫರ್! ಕೇವಲ ₹699ಕ್ಕೆ ನಿಮ್ಮ ಕೈಯಲ್ಲಿ 4ಜಿ ಸಂಸಾರ! ಜಿಯೋ ತನ್ನ ಭಾರತ್ ಫೋನ್ನ ಬೆಲೆಯಲ್ಲಿ ಅಗ್ಗದ ದರದಲ್ಲಿ ಕಡಿತ ಮಾಡಿದೆ. ಈ ದೀಪಾವಳಿಯನ್ನು ಇನ್ನಷ್ಟು ವಿಶೇಷವಾಗಿಸಲು, ಈ ಅದ್ಭುತ ಆಫರ್ನ ಲಾಭವನ್ನು ಪಡೆಯಿರಿ! ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ದೀಪಾವಳಿ ಹಬ್ಬದ ಸಂಭ್ರಮದ ಅಂಗವಾಗಿ, ರಿಲಾಯನ್ಸ್ ಜಿಯೋ(Reliance…
Categories: ಮೊಬೈಲ್ -
ಬರೋಬ್ಬರಿ 40 ಸಾವಿರ ರೂ ಡಿಸ್ಕೌಂಟ್! ಹೀರೊ ಸ್ಕೂಟಿ ಖರೀದಿಗೆ ಮುಗಿಬಿದ್ದ ಜನ
ದೀಪಾವಳಿಗೆ ಹೀರೋದಿಂದ ಧಮಾಕಾ! ವಿಡಾ 1 ಸ್ಕೂಟರ್(Hero Vida 1 Scooter) ಮೇಲೆ ಭರ್ಜರಿ ₹40,000 ಡಿಸ್ಕೌಂಟ್! ಈ ಹಬ್ಬದಲ್ಲಿ ನಿಮ್ಮ ಕನಸಿನ ವಾಹನವನ್ನು ಕೈಗೆಟುಕುವ ಬೆಲೆಯಲ್ಲಿ ಖರೀದಿಸಿ. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಗ್ರಾಹಕರಿಗೆ ಖುಷಿಯ ಸಂಭ್ರಮವನ್ನು ಹಂಚಲು ಹೀರೋ ಮೋಟಾರ್ಕಾರ್ಪ್ (Hero Motorcarp) ಇದೀಗ ತನ್ನ ವಿಡಾ 1 ಎಲೆಕ್ಟ್ರಿಕ್…
Categories: ರಿವ್ಯೂವ್ -
ಅಂಚೆ ಇಲಾಖೆಯಿಂದ ಪಿಂಚಣಿ ದಾರಿಗೆ ಬಂಪರ್ ಗುಡ್ ನ್ಯೂಸ್! ಇಲ್ಲಿದೆ ಮಾಹಿತಿ
ಭಾರತದಲ್ಲಿ ನಿವೃತ್ತ ಸರ್ಕಾರಿ ನೌಕರರು, ಪಿಂಚಣಿಯನ್ನು (Pension) ಪಡೆಯಲು ಪ್ರತಿವರ್ಷ ತಮ್ಮ ಜೀವನ ಪ್ರಮಾಣ ಪತ್ರವನ್ನು ನವೆಂಬರ್ ತಿಂಗಳಿನಲ್ಲಿ ಸಲ್ಲಿಸಬೇಕು ಎಂಬ ನಿಯಮವಿದೆ. ಈ ಸಕಾಲಿಕ ಪ್ರಕ್ರಿಯೆಯನ್ನು ಸುಗಮಗೊಳಿಸಲು ಭಾರತೀಯ ಅಂಚೆ ಇಲಾಖೆ (Indian post department) ಮಹತ್ವದ ಹೆಜ್ಜೆ ಇಟ್ಟಿದೆ. ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (IPPB) ಸಹಯೋಗದಲ್ಲಿ ಡಿಜಿಟಲ್ ಜೀವನ ಪ್ರಮಾಣ ಪತ್ರ (Jeevan Pramaan) ಸೇವೆಯನ್ನು, ಪಿಂಚಣಿದಾರರ ಮನೆ ಬಾಗಿಲಲ್ಲಿಯೇ ಒದಗಿಸಲು ಅನುಕೂಲ ಮಾಡಿಕೊಡಲಾಗಿದೆ. ಈ ಹೊಸ ವ್ಯವಸ್ಥೆಯ ಮೂಲಕ ನಿವೃತ್ತ ಸಿಬ್ಬಂದಿ…
Categories: ಮುಖ್ಯ ಮಾಹಿತಿ
Hot this week
-
ಸಕಾರಾತ್ಮಕ ಶಕ್ತಿ ಆಕರ್ಷಿಸಲು ಮನೆಯಲ್ಲಿ ಪಾಲಿಸಬೇಕಾದ ಪ್ರಮುಖ 5 ವಾಸ್ತು ನಿಯಮಗಳು
-
ಅಕ್ಕಿಯಲ್ಲಿ ಹುಳು ಬಾರದಂತೆ ಮಾಡುವ ನೈಸರ್ಗಿಕ ಮನೆಮದ್ದು, ಮನೆಯಲ್ಲಿರುವ ಈ 4 ಪದಾರ್ಥದಿಂದ ತಯಾರಿಸಿ.
-
Gold Rate Today: ಚಿನ್ನದ ಬೆಲೆಯಲ್ಲಿ ಮತ್ತೇ ದಾಖಲೆ, ಆಭರಣ ಪ್ರಿಯರೇ ಗಮನಿಸಿ, ಇಲ್ಲಿದೆ ಇಂದಿನ ಚಿನ್ನ ಬೆಳ್ಳಿ ಬೆಲೆ.
-
Rain Alert: ರಾಜ್ಯದಲ್ಲಿ ಇಂದು ಭಾರಿ ಮಳೆ ಎಚ್ಚರಿಕೆ, ರೆಡ್ ಅಲರ್ಟ್ ಘೋಷಣೆ.! ಈ ಜಿಲ್ಲೆಯ ಶಾಲಾ ಕಾಲೇಜು ರಜೆ
Topics
Latest Posts
- ಸಕಾರಾತ್ಮಕ ಶಕ್ತಿ ಆಕರ್ಷಿಸಲು ಮನೆಯಲ್ಲಿ ಪಾಲಿಸಬೇಕಾದ ಪ್ರಮುಖ 5 ವಾಸ್ತು ನಿಯಮಗಳು
- ಅಕ್ಕಿಯಲ್ಲಿ ಹುಳು ಬಾರದಂತೆ ಮಾಡುವ ನೈಸರ್ಗಿಕ ಮನೆಮದ್ದು, ಮನೆಯಲ್ಲಿರುವ ಈ 4 ಪದಾರ್ಥದಿಂದ ತಯಾರಿಸಿ.
- ಟ್ರಂಪ್ ಸುಂಕದ ಬಿಸಿ: ಪಾರ್ಲೆ ಜಿ ಬೆಲೆ ದುಪ್ಪಟ್ಟು, ಭಾರತೀಯರು ಸಂಕಷ್ಟದಲ್ಲಿ!
- Gold Rate Today: ಚಿನ್ನದ ಬೆಲೆಯಲ್ಲಿ ಮತ್ತೇ ದಾಖಲೆ, ಆಭರಣ ಪ್ರಿಯರೇ ಗಮನಿಸಿ, ಇಲ್ಲಿದೆ ಇಂದಿನ ಚಿನ್ನ ಬೆಳ್ಳಿ ಬೆಲೆ.
- Rain Alert: ರಾಜ್ಯದಲ್ಲಿ ಇಂದು ಭಾರಿ ಮಳೆ ಎಚ್ಚರಿಕೆ, ರೆಡ್ ಅಲರ್ಟ್ ಘೋಷಣೆ.! ಈ ಜಿಲ್ಲೆಯ ಶಾಲಾ ಕಾಲೇಜು ರಜೆ