Tag: in kannada
ಪೋಸ್ಟ್ ಆಫೀಸ್ ಈ ಸ್ಕೀಮ್ ನಲ್ಲಿ ಸಿಗಲಿದೆ ಬರೋಬ್ಬರಿ ₹17 ಲಕ್ಷ ರೂಪಾಯಿ, ಹೂಡಿಕೆ ಎಷ್ಟು?

ಅಸಲಿಗಿಂತ ಹೆಚ್ಚಿನ ಬಡ್ಡಿಯನ್ನು ನೀಡುವ ಪೋಸ್ಟ್ ಆಫೀಸ್ ಸೂಪರ್ ಸ್ಕೀಮ್(Post Office Best Shceme) ಇದು! ಪ್ರತಿದಿನ ₹333 ಹೂಡಿಕೆ ಮಾಡಿದರೆ ₹17 ಲಕ್ಷ ನಿಮ್ಮದಾಗುತ್ತೆ! ಇಂದು ಭಾರತೀಯರು (Indian’s) ತಮ್ಮ ಮುಂದಿನ ಜೀವನಕ್ಕೆ ಹಣ ಹೂಡಿಕೆ(invest) ಮಾಡಲು ಅನೇಕ ಯೋಜನೆಗಳು, ಹೂಡಿಕೆ ಸ್ಕೀಮ್ ಗಳನ್ನು ಹೊಂದಿದ್ದಾರೆ. ಹಾಗೆಯೇ ಅಂಚೆ ಕಚೇರಿಯಲ್ಲಿಯೂ ಕೂಡ ಅನೇಕ ಯೋಜನೆಗಳಿದ್ದು ಹೂಡಿಕೆ ವಿಷಯದಲ್ಲಿ ಹೆಚ್ಚು ಗಮನಾರ್ಹವಾಗಿವೆ. ಅಂಚೆ ಕಚೇರಿಯಲ್ಲಿ ಯಾವಾಗಲೂ ಸಣ್ಣ ಉಳಿತಾಯ ಹಾಗೂ ದೊಡ್ಡ ಉಳಿತಾಯದ ಅನೇಕ ಯೋಜನೆಗಳಿವೆ. ಪೋಸ್ಟ್…
Categories: ಸಾರ್ವಜನಿಕ ಮಾಹಿತಿಸರ್ಕಾರದಿಂದ ಕೋಳಿ ಸಾಕಾಣಿಕೆ ಉಚಿತ ತರಬೇತಿಗೆ ಅರ್ಜಿ ಆಹ್ವಾನ.! ಇಲ್ಲಿದೆ ಮಾಹಿತಿ

ರುಡ್ಸೆಟ್ ಸಂಸ್ಥೆಯ 10 ದಿನಗಳ ಉಚಿತ ಕೋಳಿ ಸಾಕಾಣಿಕೆ ತರಬೇತಿ – ಅರ್ಜಿಗಳಿಗೆ ಆಹ್ವಾನ: ಬ್ಯಾಡಗಿಯಲ್ಲಿ ಗ್ರಾ.ಧ.ಮಂ.ಆ.ಗ.ಟ್ರಸ್ಟ್ (ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್) ಮತ್ತು ಕೆನರಾ ಬ್ಯಾಂಕ್(Canara Bank) ಸಹಯೋಗದಲ್ಲಿ ನಡೆಸಲಾಗುತ್ತಿರುವ ರುಡ್ಸೆಟ್ ಸಂಸ್ಥೆ (Rudset Institute), ಗ್ರಾಮೀಣ ನಿರುದ್ಯೋಗಿ ಯುವಕ-ಯುವತಿಗಳಿಗಾಗಿ 10 ದಿನಗಳ ಉಚಿತ ಕೋಳಿ ಸಾಕಾಣಿಕೆ ತರಬೇತಿಯು (Free Poultry Training) ನಡೆಯುತ್ತಿದೆ. ಗ್ರಾಮೀಣ ಪ್ರದೇಶದ ಆಸಕ್ತರು ಈ ವಿಶೇಷ ಅವಕಾಶವನ್ನು ಪಡೆದುಕೊಳ್ಳಲು ತಮ್ಮ ಅರ್ಜಿಗಳನ್ನು ಸಲ್ಲಿಸಬಹುದು. ಇದೇ ರೀತಿಯ ಎಲ್ಲಾ ಮಾಹಿತಿಗೆ…
Categories: ಸಾರ್ವಜನಿಕ ಮಾಹಿತಿLIC update : ಜೀವ ವಿಮೆ ಹೊಸ ನಿಯಮ ಜಾರಿ, ಜೀವ ವಿಮೆ ಮಾನದಂಡಗಳು ಇಲ್ಲಿವೆ..!

ಎಲ್ಐಸಿ ವಿಮೆ(LIC insurance) ಕಟ್ಟುವುದು ನಿಲ್ಲಿಸಬೇಕು ಎಂದು ನಿರ್ಧರಿಸಿದ್ದೀರಾ? ಪಾಲಿಸಿ ಕ್ಯಾನ್ಸಲ್ ಮಾಡಿದರೆ ಎಷ್ಟು ಹಣ ಸಿಗುತ್ತೆ? ಹೊಸ ನಿಯಮದ ಪ್ರಕಾರ LIC ಪಾಲಿಸಿ ರದ್ದು ಮಾಡಿದರೆ 80% ಹಣ ಹಿಂಪಡೆಯಬಹುದು. ಹೇಗೆ ಮಾಡಬೇಕು? ಏನೇನು ದಾಖಲೆಗಳು ಬೇಕು? ಯಾವ ನಿಯಮಗಳಿವೆ? ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಐಸಿ (Life Insurance Corporation of India) ಪಾಲಿಸಿಗಳು…
Categories: ಸಾರ್ವಜನಿಕ ಮಾಹಿತಿಪೌತಿ ಖಾತೆ ಅಭಿಯಾನ ಪ್ರಾರಂಭ, ವ್ಯಾಜ್ಯ ಇರುವ ರೈತರೂ ಹೀಗೆ ಅರ್ಜಿ ಸಲ್ಲಿಸಿ..!

ಮಾಲೀಕರಿಲ್ಲದ 48 ಲಕ್ಷ ಜಮೀನುಗಳನ್ನು ಸರಿಪಡಿಸಲು ರಾಜ್ಯ ಸರ್ಕಾರದಿಂದ ವಿಶೇಷ ಅಭಿಯಾನ: ರಾಜ್ಯದಲ್ಲಿ ಸುಮಾರು 48 ಲಕ್ಷ ಖಾಸಗಿ ಜಮೀನುಗಳು ನಿಧನರಾದ ಮಾಲೀಕರ ಹೆಸರಿನಲ್ಲಿ ಉಳಿದಿದ್ದು, ಇವುಗಳನ್ನು ಸರಿಪಡಿಸಲು ಸರ್ಕಾರ ಮುಂದಾಗಿದೆ. ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರ ಪ್ರಕಾರ, ಇವುಗಳನ್ನು ಪೌತಿ ಖಾತೆ ಮೂಲಕ ಸರಿಪಡಿಸಲು ವಿಶೇಷ ಅಭಿಯಾನವನ್ನು ಆರಂಭಿಸಲಾಗುವುದು. ಈ ಮೂಲಕ ಆಸ್ತಿಯ ಕಾನೂನು ಹಕ್ಕನ್ನು ನ್ಯಾಯಸಂಗತವಾಗಿ ಹಸ್ತಾಂತರಿಸಲು ಸರ್ಕಾರ ಮುಂದಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ…
Categories: ಸರ್ಕಾರಿ ಯೋಜನೆಗಳುಹೀರೋ ಬೈಕ್, ಸ್ಕೂಟರ್ಗಳ ಮೇಲೆ ಭಾರೀ ʼರಿಯಾಯಿತಿʼ ದೀಪಾವಳಿಗೂ ಮೊದಲೇ ಬಂಪರ್ ಗುಡ್ ನ್ಯೂಸ್

ಹೀರೋ ಬೈಕ್(Hero Bike)ಗಳ ಕನಸು ಕಾಣುತ್ತಿದ್ದೀರಾ? ನಿಮ್ಮ ಕನಸುಗಳನ್ನು ಈಗಲೇ ನನಸಾಗಿಸಿ! ದೀಪಾವಳಿ ಆಫರ್(Diwali offers)ಗಳಲ್ಲಿ ಕಡಿಮೆ ಬೆಲೆಯಲ್ಲಿ ನಿಮ್ಮ ನೆಚ್ಚಿನ ಬೈಕ್ ಅನ್ನು ಮನೆಗೆ ತೆಗೆದುಕೊಳ್ಳಲಾಗಿದೆ. EMI ಆಯ್ಕೆಗಳು ಮತ್ತು ಹಲವಾರು ಪ್ರಯೋಜನಗಳನ್ನು ಪಡೆಯಿರಿ. ದೀಪಾವಳಿ ಹಬ್ಬದ(Diwali Festive) ಮುನ್ನವೇ ಗ್ರಾಹಕರಿಗಾಗಿ ಪ್ರಮುಖ ದ್ವಿಚಕ್ರ ವಾಹನ ತಯಾರಕ ಕಂಪನಿಗಳು ಭರ್ಜರಿ ಡಿಸ್ಕೌಂಟ್ ಆಫರ್ಗಳನ್ನು ಘೋಷಿಸುತ್ತವೆ. ಈ ವರ್ಷವೂ Hero MotoCorp ದೀಪಾವಳಿಗೆ ಮುಂಚಿನ ವಿಶೇಷ ಆಫರ್ಗಳ ಮೂಲಕ ಗ್ರಾಹಕರ ಗಮನ ಸೆಳೆಯುತ್ತಿದೆ. ಹೀರೋ ಕಂಪನಿಯ ಬೈಕ್ಗಳು…
Categories: ಕರ್ನಾಟಕ ಸುದ್ದಿಅಂಗನವಾಡಿ ಕಾರ್ಯಕರ್ತೆಯರಿಗೆ ಬಂಪರ್ ಗುಡ್ನ್ಯೂಸ್

ಅಂಗನವಾಡಿ ಕಾರ್ಯಕರ್ತೆಯರಿಗೆ ಗ್ರ್ಯಾಚುಯಿಟಿ: ಕೇಂದ್ರ ಸಚಿವ ಸೋಮಣ್ಣ (Minister V. Somanna) ಹಲವು ವರ್ಷಗಳಿಂದ ಅಂಗನವಾಡಿ ಕಾರ್ಯಕರ್ತೆಯರು (Anganwadi workers) ಸರ್ಕಾರದ (governament)ಮುಂದೆ ಹಲವು ಬೇಡಿಕೆಗಳನ್ನು ಇಡುತ್ತಲೇ ಇದ್ದಾರೆ. ಇದಕ್ಕಾಗಿ ಹಲವಾರು ಬಾರಿ ಹೋರಾಟಗಳು ಪ್ರತಿಭಟನೆಗಳನ್ನು ಕೂಡ ಮಾಡಿಕೊಂಡು ಬಂದಿದ್ದಾರೆ. ಆದರೆ ಸರ್ಕಾರ ಅವರ ಎಲ್ಲಾ ಬೇಡಿಕೆಗಳಿಗೂ ಬೆಲೆ ಕೊಟ್ಟಿಲ್ಲ. ಅದರಲ್ಲೂ ಗ್ರಾಚ್ಯುಟಿ(Gratuity) ಬಗ್ಗೆಯೂ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಸಚಿವರಾದ ವಿ.ಸೋಮಣ್ಣ (Minister V Sommanna) ಅವರು ಅಂಗನವಾಡಿ ಕಾರ್ಯಕರ್ತೆಯರಿಗೆ ಸಿಹಿಸುದ್ದಿಯೊಂದನ್ನು ನೀಡಿದ್ದಾರೆ. ಆ ಸಿಹಿ…
Categories: ಸಾರ್ವಜನಿಕ ಮಾಹಿತಿದೀಪಾವಳಿ ಬಂಪರ್ ಗಿಫ್ಟ್ : ಕೇಂದ್ರ ಸರ್ಕಾರಿ ನೌಕರರಿಗೆ ಡಿಎ ಹೆಚ್ಚಳ..? ಇಲ್ಲಿದೆ ಡೀಟೇಲ್ಸ್

7ನೇ ವೇತನ ಆಯೋಗ(7th pay commission): 1 ಕೋಟಿಗೂ ಹೆಚ್ಚು ಕೇಂದ್ರ ಸರ್ಕಾರಿ ನೌಕರರು(central government employees) ಮತ್ತು ಪಿಂಚಣಿದಾರರು ಡಿಎ(DA) ಮತ್ತು ಡಿಆರ್ ಹೆಚ್ಚಳದ ಬಗ್ಗೆ ಅಧಿಕೃತ ಘೋಷಣೆ ಯಾವಾಗ ಮಾಡಲಾಗುವುದು ಎಂದು ಕಾಯುತ್ತಿದ್ದಾರೆ. ಜುಲೈ 1 ರಿಂದ ಈ ಸುತ್ತಿನ ಡಿಎ ಹೆಚ್ಚಳವಾಗಿರುವುದರಿಂದ ಈ ನಿರ್ಧಾರವು ಮಹತ್ವದ್ದಾಗಿದೆ, ಆದ್ದರಿಂದ ಸರ್ಕಾರವು ಈ ತಿಂಗಳ ಹೆಚ್ಚಳವನ್ನು ಘೋಷಿಸಿದರೆ, ನೌಕರರು ಮತ್ತು ಪಿಂಚಣಿದಾರರು ತಮ್ಮ ಹೆಚ್ಚಿದ ಸಂಬಳ ಮತ್ತು ಪಿಂಚಣಿಯೊಂದಿಗೆ ಮೂರು ತಿಂಗಳ ಬಾಕಿಯನ್ನು ಪಡೆಯುತ್ತಾರೆ. ಇದೇ…
Categories: ಸಾರ್ವಜನಿಕ ಮಾಹಿತಿಈ ವರ್ಷ ಆಯುಧ ಪೂಜೆ ಯಾವ ದಿನ ಬರುತ್ತೆ? 11ಕ್ಕಾ 12ಕ್ಕಾ..? ವಿಜಯ ಮುಹೂರ್ತ ಸಮಯ ಇಲ್ಲಿದೆ

ಈ ವರ್ಷದ ಆಯುಧ ಪೂಜೆ (Ayudha Puja) ಎಂದು? ಆಯುಧ ಪೂಜೆಯನ್ನು ಏಕೆ ಮತ್ತು ಹೇಗೆ ಆಚರಿಸಲಾಗುತ್ತದೆ? ನಮ್ಮ ಹಿಂದೂ ಪುರಾಣದಲ್ಲಿ ಹಬ್ಬಗಳಿಗೆ ಭಾರಿ ಮಹತ್ವವನ್ನು ಕೊಡುತ್ತೇವೆ. ಹಬ್ಬಕ್ಕಾಗಿ ಎಲ್ಲಾ ತಯಾರಿಗಳನ್ನು ಒಂದು ತಿಂಗಳು ಅಥವಾ ಒಂದು ವಾರದ ಮುಂಚೆಯೇ ಮಾಡಿಕೊಳ್ಳಲು ಶುರುಮಾಡುತ್ತಾರೆ. ಕೆಲವು ಹಬ್ಬಗಳು ಕೆಲವರಿಗೆ ಪ್ರಿಯವಾಗಿರುತ್ತವೆ. ಅದರಲ್ಲೂ ವಿಜಯದಶಮಿ (Vijayadashami), ಆಯುಧ ಪೂಜೆ (Ayudha Puja) ಎಂದರೆ ಎಲ್ಲರಿಗೂ ಇಷ್ಟವಾದಂತಹ ಹಬ್ಬ. ಆಯುಧ ಪೂಜೆ ಹಿಂದೂ ಧರ್ಮದಲ್ಲಿ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿರುವಂತಹ ಹಬ್ಬ. ಈ…
Categories: ಸಾರ್ವಜನಿಕ ಮಾಹಿತಿಅತೀ ಕಡಿಮೆ ಬೆಲೆಗೆ Infinix Hot 50i ಮೊಬೈಲ್ ಭರ್ಜರಿ ಎಂಟ್ರಿ..! ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಇನ್ಫಿನಿಕ್ಸ್ (Infinix) ಕಂಪನಿಯು ತನ್ನ ಸ್ಮಾರ್ಟ್ಫೋನ್ಗಳ ಹಾಟ್ ಸರಣಿಯನ್ನು ಇನ್ನಷ್ಟು ವಿಸ್ತರಿಸಲು ಹೊಸದಾಗಿ ಬಿಡುಗಡೆ ಮಾಡಿರುವ ಇನ್ಫಿನಿಕ್ಸ್ ಹಾಟ್ 50i (Infinix Hot 50i) ಬಗ್ಗೆ ತಿಳಿದುಕೊಳ್ಳೋಣ. ಈ ಮಾದರಿಯು ಆಕರ್ಷಕ ವೈಶಿಷ್ಟ್ಯಗಳೊಂದಿಗೆ, ಅಗ್ಗದ ಬೆಲೆಯಲ್ಲಿ ಲಭ್ಯವಿದ್ದು, ಬಜೆಟ್ ಬಳಕೆದಾರರನ್ನು ಗಮನಿಸಿದಂತೆ ಡಿಜೈನ್ ಮಾಡಲಾಗಿದೆ. ಕಳೆದ ತಿಂಗಳು ಬಿಡುಗಡೆಯಾದ ಇನ್ಫಿನಿಕ್ಸ್ ಹಾಟ್ 50 5G ನಂತರ, ಹಾಟ್ 50i ಹೊಸ ಆಯ್ಕೆಯನ್ನು ನೀಡುತ್ತಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ…
Categories: ಕರ್ನಾಟಕ ಸುದ್ದಿ
Hot this week
Toyota Innova Hycross ಈಗ ಇನ್ನಷ್ಟು ಅಗ್ಗ: 5-ಸ್ಟಾರ್ ಸೇಫ್ಟಿ, 23 KM/L ಮೈಲೇಜ್! ಬೆಲೆ ಮತ್ತು ವೈಶಿಷ್ಟ್ಯಗಳ ವಿವರ
ಜುಲೈ 1ರಿಂದ ಬದಲಾಗಲಿವೆ 5 ಪ್ರಮುಖ ನಿಯಮಗಳು: ಆಧಾರ್, ರೈಲ್ವೆ, LPG ಸೇರಿ ಏನೆಲ್ಲ ಬದಲಾವಣೆ?
ಬೆಂಗಳೂರಿನಲ್ಲಿ ಹಸಿರು ಹೊದಿಕೆ ಕುಸಿತ: ಜೂನ್ 28ರಂದು ಬೃಹತ್ ‘ಮರಗಳಿಗಾಗಿ ಓಟ’
ರಾಣೆಬೆನ್ನೂರಿನಲ್ಲಿ ಅಡಿಕೆ ಸಸಿಗಳ ದರ್ಬಾರು: ದರ ಏರಿಕೆ, ರೈತರಲ್ಲಿ ಹೆಚ್ಚಿದ ಬೇಡಿಕೆ
ಜವಾಹರ್ ನವೋದಯ ವಿದ್ಯಾಲಯ ನೇಮಕಾತಿ 2026: ಲಿಖಿತ ಪರೀಕ್ಷೆ ಇಲ್ಲ, TGT-PGT ಶಿಕ್ಷಕರಿಗೆ ನೇರ ಸಂದರ್ಶನ
Topics
Latest Posts
- Toyota Innova Hycross ಈಗ ಇನ್ನಷ್ಟು ಅಗ್ಗ: 5-ಸ್ಟಾರ್ ಸೇಫ್ಟಿ, 23 KM/L ಮೈಲೇಜ್! ಬೆಲೆ ಮತ್ತು ವೈಶಿಷ್ಟ್ಯಗಳ ವಿವರ

- ಜುಲೈ 1ರಿಂದ ಬದಲಾಗಲಿವೆ 5 ಪ್ರಮುಖ ನಿಯಮಗಳು: ಆಧಾರ್, ರೈಲ್ವೆ, LPG ಸೇರಿ ಏನೆಲ್ಲ ಬದಲಾವಣೆ?

- ಬೆಂಗಳೂರಿನಲ್ಲಿ ಹಸಿರು ಹೊದಿಕೆ ಕುಸಿತ: ಜೂನ್ 28ರಂದು ಬೃಹತ್ ‘ಮರಗಳಿಗಾಗಿ ಓಟ’

- ರಾಣೆಬೆನ್ನೂರಿನಲ್ಲಿ ಅಡಿಕೆ ಸಸಿಗಳ ದರ್ಬಾರು: ದರ ಏರಿಕೆ, ರೈತರಲ್ಲಿ ಹೆಚ್ಚಿದ ಬೇಡಿಕೆ

- ಜವಾಹರ್ ನವೋದಯ ವಿದ್ಯಾಲಯ ನೇಮಕಾತಿ 2026: ಲಿಖಿತ ಪರೀಕ್ಷೆ ಇಲ್ಲ, TGT-PGT ಶಿಕ್ಷಕರಿಗೆ ನೇರ ಸಂದರ್ಶನ















