Tag: in kannada
-
ಸರ್ಕಾರಿ ನೌಕರರ ಪ್ರಮುಖ ಬೇಡಿಕೆಗಳಿಗೆ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ಏನು.!? ಇಲ್ಲಿದೆ ವಿವರ

ಹಳೆ ಪಿಂಚಣಿ ಯೋಜನೆ ಮರು ಸ್ಥಾಪನೆಗೆ ಕ್ರಮ ಕೈಗೊಂಡ ಸರ್ಕಾರ.! ಕರ್ನಾಟಕದ ಸರ್ಕಾರಿ ನೌಕರರ ಹಳೆ ಪಿಂಚಣಿ ಯೋಜನೆ (Old Pension Scheme – OPS) ಮರುಸ್ಥಾಪನೆಗೆ ಸಂಬಂಧಿಸಿದಂತೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕ್ರಮ ಕೈಗೊಂಡಿದೆ. 2024 ಡಿಸೆಂಬರ್ನಲ್ಲಿ ಸಿಎಂ ಸಿದ್ದರಾಮಯ್ಯ (CM Siddaramaiya), ಸರ್ಕಾರಿ ನೌಕರರ ಪ್ರಮುಖ ಬೇಡಿಕೆಗಳನ್ನು ಗಮನಿಸುತ್ತಾ ಹಳೆ ಪಿಂಚಣಿ ಯೋಜನೆ ಜಾರಿಗೆ ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಚರ್ಚೆ ನಡೆಸಿದ್ದು, ಈ ಕುರಿತು ಸ್ಪಷ್ಟ ಭರವಸೆ ನೀಡಿದ್ದಾರೆ. ವಿಧಾನಸಭೆ ಕಲಾಪದಲ್ಲಿ ತರೀಕೆರೆ ಕ್ಷೇತ್ರದ
Categories: ಮುಖ್ಯ ಮಾಹಿತಿ -
Agriculture Loan: ಕೃಷಿ ಸಾಲ ಪಡೆಯುವ ರೈತರಿಗೆ ಬಂಪರ್ ಗುಡ್ ನ್ಯೂಸ್..!

ಭಾರತೀಯ ರಿಸರ್ವ್ ಬ್ಯಾಂಕ್ (RBI) ತನ್ನ ಮೊದಲ ಘೋಷಣೆಯ ಮೂಲಕ ಕೃಷಿ ವಲಯಕ್ಕೆ ಮಹತ್ವದ ಬೆಂಬಲ ನೀಡಲು ಮುಂದಾಗಿದೆ. ಹೊಸ ಕೃಷಿ ಸಾಲ ಮಿತಿಯನ್ನು (Agricultural credit limit ) ಘೋಷಿಸಿದ ಆರ್ಬಿಐನ (RBI) ಈ ನಿರ್ಧಾರವು ದೇಶದ ಶೇ 86ರಷ್ಟು ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಲಾಭವಾಗಲಿದೆ. ಅಡವು ರಹಿತ ಕೃಷಿ ಸಾಲದ ಮಿತಿಯನ್ನು ₹1.6 ಲಕ್ಷದಿಂದ ₹2 ಲಕ್ಷಕ್ಕೆ ಹೆಚ್ಚಿಸಲಾಗಿದ್ದು, 2025ರ ಜನವರಿ 1 ರಿಂದ ಇದು ಜಾರಿಗೆ ಬರಲಿದೆ. ಇದೇ ರೀತಿಯ
Categories: ಕೃಷಿ -
WHO ಎಚ್ಚರಿಕೆ : ಜಗತ್ತಿಗೆ ಹೊಸ ಸಾಂಕ್ರಾಮಿಕ ರೋಗದ ಭೀತಿ! ಇದು ಕೊರೊನಾ ವೈರಸ್ ಗಿಂತ 7 ಪಟ್ಟು ಹೆಚ್ಚು ಮಾರಕವಾಗಿರುವ ಸಾಂಕ್ರಾಮಿಕ ರೋಗ!!

ಜಗತ್ತಿಗೆ ಹೊಸ ಸಾಂಕ್ರಾಮಿಕ ರೋಗದ ಭೀತಿ: WHO ಎಚ್ಚರಿಕೆ!! ಕೊರೊನಾ ವೈರಸ್(Corona Virus)ನ ಭೀಕರ ಅನುಭವದಿಂದ ಇನ್ನು ಸ್ವಲ್ಪ ಮಟ್ಟಿಗಾದರೂ ಜಗತ್ತು ಚೇತರಿಸಿಕೊಳ್ಳುತ್ತಿದ್ದು, WHO (World Health Organization) ಹೊಸ ಮಾರಣಾಂತಿಕ ಸಾಂಕ್ರಾಮಿಕ ರೋಗದ ಕುರಿತು ಎಚ್ಚರಿಕೆ ನೀಡಿದೆ. ಈ ಹೆಸರಿಡದ ರೋಗವನ್ನು ‘ರೋಗ X(Disease X)’ ಎಂದು ಕರೆಯಲಾಗಿದೆ. WHO ಈ ರೋಗವನ್ನು ಭವಿಷ್ಯದಲ್ಲಿ ಸಂಭವಿಸುವ ಮಾರಕ ಮತ್ತು ಅಪರಿಚಿತ ಸಾಂಕ್ರಾಮಿಕ ಎಂದು ವಿವರಿಸುತ್ತಿದ್ದು, ಇದರ ಪರಿಣಾಮವು ಕೊರೊನಾ ವೈರಸ್ಗಿಂತ 7 ಪಟ್ಟು ಹೆಚ್ಚು ಮಾರಕವಾಗಿರಬಹುದು
Categories: ಸುದ್ದಿಗಳು -
ಬರೋಬ್ಬರಿ 25 ಸಾವಿರ ರೂಪಾಯಿ ಉಚಿತ ಸ್ಕಾಲರ್ಶಿಪ್ ಗೆ ಅರ್ಜಿ ಆಹ್ವಾನ

ಓಮ್ರಾನ್ ಹೆಲ್ತ್ಕೇರ್ ಸ್ಕಾಲರ್ಶಿಪ್ 2024-25 (Omron Healthcare Scholarship 2024-25): ವಿದ್ಯಾರ್ಥಿನಿಯರ ಶಿಕ್ಷಣಕ್ಕೆ ಆರ್ಥಿಕ ನೆರವು ಓಮ್ರಾನ್ ಹೆಲ್ತ್ಕೇರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್(Omron Healthcare India Private Limited) ಶಿಕ್ಷಣವನ್ನು ಉತ್ತೇಜಿಸಲು ಮತ್ತು ವಿದ್ಯಾರ್ಥಿನಿಯರ ಆರ್ಥಿಕ ತೊಂದರೆಯನ್ನು ನಿವಾರಿಸಲು ಆರಂಭಿಸಿದ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ. ಓಮ್ರಾನ್ ಹೆಲ್ತ್ಕೇರ್ ಸ್ಕಾಲರ್ಶಿಪ್ 2024-25. ಈ ವಿದ್ಯಾರ್ಥಿವೇತನವು ತಮ್ಮ ಜೀವನದ ಸ್ವಪ್ನಗಳನ್ನು ಬೆಳೆಸಲು ಮತ್ತು ಉನ್ನತ ಶಿಕ್ಷಣವನ್ನು ಮುಂದುವರಿಸಲು ಹವಣಿಸುವ ವಿದ್ಯಾರ್ಥಿನಿಯರಿಗೆ ಅಗತ್ಯವಿರುವ ಆರ್ಥಿಕ ನೆರವನ್ನು ಒದಗಿಸುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ
Categories: ವಿದ್ಯಾರ್ಥಿ ವೇತನ -
ಫ್ಲಿಪ್ಕಾರ್ಟ್ ಸೂಪರ್ ವ್ಯಾಲ್ಯೂ ಡೇಸ್, ಮೊಬೈಲ್ ಬಂಪರ್ ಡಿಸ್ಕೌಂಟ್ ಸೇಲ್

ಡಿಸೆಂಬರ್ 14 ರಿಂದ 18 (December 14 to 18 ) ರವರೆಗೆ ನಡೆಯುವ ಫ್ಲಿಪ್ಕಾರ್ಟ್ ಸೂಪರ್ ವ್ಯಾಲ್ಯೂ ಡೇಸ್ ಸೇಲ್ ನಲ್ಲಿ (Flipkart super value days sale) ಸ್ಮಾರ್ಟ್ಫೋನ್ ಖರೀದಿದಾರರಿಗೆ ಬಂಪರ್ ಆಫರ್ ನಡೆಯುತ್ತಿದೆ. Samsung, Google, Motorola ಮತ್ತು ಹೆಚ್ಚಿನ ಬ್ರಾಂಡ್ಗಳಾದ್ಯಂತ ಬೃಹತ್ ರಿಯಾಯಿತಿಗಳೊಂದಿಗೆ, ನಿಮ್ಮ ಸಾಧನವನ್ನು ವೆಚ್ಚದ ಒಂದು ಭಾಗಕ್ಕೆ ಅಪ್ಗ್ರೇಡ್ (upgrade) ಮಾಡಲು ಇದು ಪರಿಪೂರ್ಣ ಅವಕಾಶವಾಗಿದೆ. ಮಾರಾಟದ ಸಮಯದಲ್ಲಿ ಲಭ್ಯವಿರುವ ಕೆಲವು ಉತ್ತಮ ಡೀಲ್ಗಳ ನೋಟ ಇಲ್ಲಿದೆ. ಇದೇ
Categories: ತಂತ್ರಜ್ಞಾನ -
ಮೋದಿ ಸಂಕಲ್ಪ : ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡಬಾರದು ; ಸಂವಿಧಾನ ಸಂಬಂಧ 11 ಸಂಕಲ್ಪಗಳ ಘೋಷಣೆ

ಧರ್ಮದ ಆಧಾರದಲ್ಲಿ ಮೀಸಲಾತಿ ರದ್ದು, ಸಂವಿಧಾನ ಸಂಬಂಧ 11 ಸಂಕಲ್ಪಗಳನ್ನು ಘೋಷಿಸಿದ ಮೋದಿ..! ಭಾರತ ದೇಶವು (India) ಇಂದು ಮುಂದುವರೆದ ದೇಶಗಳಲ್ಲಿ ಒಂದಾಗಿದೆ. ಇಲ್ಲಿನ ಆಚಾರ, ವಿಚಾರ ಅಷ್ಟೇ ಅಲ್ಲದೆ ವಿವಿಧತೆಯಲ್ಲಿ ಏಕತೆ ಇದೆ. ಜಾತಿ ಮತ ಬೇಧವಿಲ್ಲದೆ ಜನರು ಒಗ್ಗೂಡಿ ದುಡಿದು ತಿನ್ನುತ್ತಾರೆ. ಹಾಗೆಯೇ ಎಲ್ಲರೂ ಯಾವುದೇ ಜಾತಿ ಬೇಧ ವಿಲ್ಲದೆ ಆಯಾ ಕೆಲಸಗಳನ್ನು ಮಾಡುತ್ತಾರೆ. ಅಷ್ಟೇ ಅಲ್ಲದೆ ಇಂದು ಹಲವಾರು ಕ್ಷೆತ್ರಗಳಲ್ಲಿ ಮೀಸಲಾತಿಯನ್ನು ಪಡೆಯಬಹುದಾಗಿದೆ. ಡಾ. ಬಿಆರ್ ಅಂಬೇಡ್ಕರ್ (Dr. B R Ambedkar)
Categories: ಮುಖ್ಯ ಮಾಹಿತಿ
Hot this week
-
ಜಿಮ್ಗೆ ಹೋಗುವವರು ಮೊಟ್ಟೆಯ ಹಳದಿ ಭಾಗ ಬಿಸಾಡುವ ಮುನ್ನ ಈ ಲೇಖನ ತಪ್ಪದೇ ಓದಿ.
-
Gold Price: ಬೆಳ್ಳಿ ಬೆಲೆಯಲ್ಲಿ ಬರೋಬ್ಬರಿ 10 ಸಾವಿರ ರೂ. ಕುಸಿತ! ಮದುವೆ ಮನೆಯವರಿಗೆ ಭರ್ಜರಿ ಗುಡ್ ನ್ಯೂಸ್, ಚಿನ್ನದ ಕಥೆ ಏನಾಯ್ತು?
-
ಬ್ರೇಕಿಂಗ್ ನ್ಯೂಸ್: ಇಂದಿನಿಂದಲೇ ಪೆಟ್ರೋಲ್, ಡೀಸೆಲ್ 10 ರೂ. ಅಗ್ಗ! ಯುದ್ಧದ ಭೀತಿಯ ನಡುವೆಯೂ ಕೇಂದ್ರ ಸರ್ಕಾರದಿಂದ ಮಾಸ್ಟರ್ ಸ್ಟ್ರೋಕ್.
-
Public Holiday 2026: ಮಾ.30 ಸೋಮವಾರ ಸರ್ಕಾರಿ ರಜೆ ; ಭರ್ಜರಿ ಲಾಂಗ್ ವೀಕೆಂಡ್! ಸರ್ಕಾರದ ಅಧಿಕೃತ ಆದೇಶ.
-
ನಿಮ್ಮ ಮೊಬೈಲ್ ಕೆಳಗಿರುವ ಆ ಪುಟ್ಟ ರಂಧ್ರದ ಅಸಲಿ ಕೆಲಸವೇನು ಗೊತ್ತಾ? ಇದರ ಹಿಂದೆ ಅಡಗಿದೆ ಭಾರಿ ರಹಸ್ಯ!
Topics
Latest Posts
- ಜಿಮ್ಗೆ ಹೋಗುವವರು ಮೊಟ್ಟೆಯ ಹಳದಿ ಭಾಗ ಬಿಸಾಡುವ ಮುನ್ನ ಈ ಲೇಖನ ತಪ್ಪದೇ ಓದಿ.

- Gold Price: ಬೆಳ್ಳಿ ಬೆಲೆಯಲ್ಲಿ ಬರೋಬ್ಬರಿ 10 ಸಾವಿರ ರೂ. ಕುಸಿತ! ಮದುವೆ ಮನೆಯವರಿಗೆ ಭರ್ಜರಿ ಗುಡ್ ನ್ಯೂಸ್, ಚಿನ್ನದ ಕಥೆ ಏನಾಯ್ತು?

- ಬ್ರೇಕಿಂಗ್ ನ್ಯೂಸ್: ಇಂದಿನಿಂದಲೇ ಪೆಟ್ರೋಲ್, ಡೀಸೆಲ್ 10 ರೂ. ಅಗ್ಗ! ಯುದ್ಧದ ಭೀತಿಯ ನಡುವೆಯೂ ಕೇಂದ್ರ ಸರ್ಕಾರದಿಂದ ಮಾಸ್ಟರ್ ಸ್ಟ್ರೋಕ್.

- Public Holiday 2026: ಮಾ.30 ಸೋಮವಾರ ಸರ್ಕಾರಿ ರಜೆ ; ಭರ್ಜರಿ ಲಾಂಗ್ ವೀಕೆಂಡ್! ಸರ್ಕಾರದ ಅಧಿಕೃತ ಆದೇಶ.

- ನಿಮ್ಮ ಮೊಬೈಲ್ ಕೆಳಗಿರುವ ಆ ಪುಟ್ಟ ರಂಧ್ರದ ಅಸಲಿ ಕೆಲಸವೇನು ಗೊತ್ತಾ? ಇದರ ಹಿಂದೆ ಅಡಗಿದೆ ಭಾರಿ ರಹಸ್ಯ!





