Tag: in kannada
ಪಿಎಂ ಸೂರ್ಯಘರ್ ಯೋಜನೆಯ ಮನೆಮನೆಗೆ ಸೌರಶಕ್ತಿ, ಬರೋಬ್ಬರಿ 1.45 ಲಕ್ಷ ನೊಂದಣಿ; ನೀವು ಅಪ್ಲೈ ಮಾಡಿ

ಪಿಎಂ ಸೂರ್ಯಘರ್ ಯೋಜನೆಯಲ್ಲಿ(PM Suryaghar Scheme) 1.45 ಕೋಟಿ ನೊಂದಣಿ.! ಹೆಚ್ಚಿನ ಅರ್ಜಿ ಸಲ್ಲಿಕೆಯಾಗಿರುವ ರಾಜ್ಯಗಳ ಪಟ್ಟಿ. ದೇಶಾದ್ಯಂತ ಮನೆಗಳಲ್ಲಿ ನವೀಕರಿಸಬಹುದಾದ ಶಕ್ತಿ ಬಳಸುವ ಸಾಮರ್ಥ್ಯವನ್ನು ಹೆಚ್ಚಿಸುವ ಉದ್ದೇಶದಿಂದ ಪಿಎಂ ಸೂರ್ಯಘರ್ ಯೋಜನೆಯನ್ನು(PM Suryaghar Scheme) 2024ರಲ್ಲಿ ಪ್ರಾರಂಭಿಸಲಾಯಿತು. ಪ್ರತಿ ಮನೆಗೂ ಪ್ರತಿ ತಿಂಗಳು 300 ಯೂನಿಟ್ಗಳವರೆಗೆ(300 units) ಉಚಿತ ವಿದ್ಯುತ್ ಪಡೆಯುವ ಕೇಂದ್ರ ಸರ್ಕಾರದ ವಿಶೇಷ ಯೋಜನೆ ಇದಾಗಿದೆ. ಈ ಯೋಜನೆಯ ಮುಖ್ಯ ಉದ್ದೇಶ ಮನೆಗಳ ಟೆರೆಸ್(Terrace) ಮೇಲೆ ಸೌರ ಫಲಕಗಳನ್ನು(Solar panels) ಅಳವಡಿಸಿ ಉಚಿತ…
Categories: ಸರ್ಕಾರಿ ಯೋಜನೆಗಳುಕೇವಲ 17 ಸಾವಿರ ರೂಪಾಯಿ ಗೆ ಜಿಯೋ ಸ್ಕೂಟಿ, Jio Electric Scooter, ಇಷ್ಟು ಕಡಿಮೇನಾ!

ಇವತ್ತಿನ ವರದಿಯಲ್ಲಿ, ಜಿಯೋ(Jio) ಎಲೆಕ್ಟ್ರಿಕ್ ಸ್ಕೂಟರ್(e- Scooter) ಬಗ್ಗೆ ಪರಿಚಯವನ್ನು ಮಾಡಿಕೊಳ್ಳಲಾಗುತ್ತದೆ. ಕೈಗೆಟಕುವ ಬೆಲೆಯಲ್ಲಿ ಈ ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ. ಈ ಸ್ಕೂಟಿಯ ವೈಶಿಷ್ಟ್ಯಗಳೇನು?, ಇದರ ಬೆಲೆ ಎಷ್ಟು?, ಯಾವಾಗ ಬಿಡುಗಡೆಯಾಗಲಿದೆ?, ಬ್ಯಾಟರಿ ಹಾಗೂ ಕಾರ್ಯಕ್ಷಮತೆ ಹೇಗಿದೆ?, ಎಷ್ಟು ಗಂಟೆಗಳ ಕಾಲದಲ್ಲಿ ಚಾರ್ಜ್ ಆಗುತ್ತದೆ?, ಗರಿಷ್ಠ ವೇಗ ಎಷ್ಟು?, ಹೀಗೆ ಇದರ ಕುರಿತಾದ ಸಂಪೂರ್ಣ ಮಾಹಿತಿಯನ್ನು ನಿಮಗೆ ಈ ವರದಿಯ ಮೂಲಕ ತಿಳಿಸಿಕೊಡಲಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ…
Categories: ಕರ್ನಾಟಕ ಸುದ್ದಿInstagram ರೀಲ್ಸ್ಗಳಿಂದ ಲಕ್ಷ ಲಕ್ಷ ಸಂಪಾದಿಸುವುದು ಹೇಗೆ ಗೊತ್ತಾ..? ಇಲ್ಲಿದೆ ಟಿಪ್ಸ್

ಇನ್ಸ್ಟಾಗ್ರಾಮ್ ರೀಲ್ಸ್(Instagram reels) ನಿಮ್ಮ ಪಾಕೆಟ್ಗೆ ಹಣ ತುಂಬುವ ಸಾಮರ್ಥ್ಯ ಹೊಂದಿದೆ! ಕೇವಲ 10,000 ಅನುಯಾಯಿಗಳು ನಿಮಗೆ ಮಾಸಕ್ಕೆ 2 ಲಕ್ಷ ರೂಪಾಯಿಗಳಿಗಿಂತ ಹೆಚ್ಚು ಗಳಿಸಬಹುದು. ಆದರೆ ಎಷ್ಟು ವೀಕ್ಷಣೆಗಳು ಮತ್ತು ಲೈಕ್ಗಳು ಬೇಕೇ? ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಸೋಶಿಯಲ್ ಮೀಡಿಯಾ ರೀಲ್ಸ್(Reels)ಗಳು ಪ್ರಸ್ತುತ ಆರ್ಥಿಕ ಸಂಪತ್ತಿನ ಹೊಸ ಆಯ್ಕೆಯನ್ನು ಉಂಟುಮಾಡಿವೆ. ಇನ್ಸ್ಟಾಗ್ರಾಂ…
Categories: ಟೆಕ್ & ಆಟೋನಿಗಮದ ಎಲ್ಲ ಬಸ್ಗಳಿಗೂ ವಿಸ್ತರಣೆಯಾಯ್ತು ಕ್ಯುಆರ್ ಕೋಡ್ ಟಿಕೆಟ್..!

KSRTC ಎಲ್ಲಾ ಬಸ್ಸುಗಳಲ್ಲಿ QR ಕೋಡ್ ಟಿಕೆಟ್ ಪಾವತಿ ವ್ಯವಸ್ಥೆಯನ್ನು ವಿಸ್ತರಿಸಲಾಗಿದೆ : ರಾಜ್ಯ-ಚಾಲಿತ ಬಸ್ ನಿರ್ವಾಹಕರು ಅದರ ಎಲ್ಲಾ ಸುಮಾರು 9,000 ಬಸ್ಗಳಲ್ಲಿ ಕ್ಯೂಆರ್ ಆಧಾರಿತ ಟಿಕೆಟ್ ಪಾವತಿ(QR code ticket payment) ವ್ಯವಸ್ಥೆಯನ್ನು ಹೊರತಂದಿದ್ದಾರೆ. ಡಿಜಿಟಲ್ ಪಾವತಿಯನ್ನು ಹೆಚ್ಚಿಸುವ ಗುರಿಯನ್ನು ಈ ವ್ಯವಸ್ಥೆಯು ಹೊಂದಿದೆ ಇದರ ಕುರಿತಾದ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಲು ಈ ವರದಿಯನ್ನು ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು…
Categories: ಸಾರ್ವಜನಿಕ ಮಾಹಿತಿGovt Job Alert : ‘ರಾಜ್ಯ ವಿಧಾನ ಪರಿಷತ್ ಸಚಿವಾಲಯ’ದಲ್ಲಿ ಕಿರಿಯ ಸಹಾಯಕರ ಹುದ್ದೆಗಳಿಗೆ ಅರ್ಜಿ ಆಹ್ವಾನ

ಈ ವರದಿಯಲ್ಲಿ ಕರ್ನಾಟಕ ವಿಧಾನ ಪರಿಷತ್ ಕಿರಿಯ ಸಹಾಯಕರ ನೇಮಕಾತಿ( Karnataka Junior Assistant Recruitment 2024) ಬಗ್ಗೆ ಮಾಹಿತಿಯನ್ನು ತಿಳಿಸಲಾಗಿದೆ. ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ…
Categories: ಕರ್ನಾಟಕ ಸುದ್ದಿYeshasvini Scheme: ರಾಜ್ಯದಲ್ಲಿ ಯಶಸ್ವಿನಿ ಯೋಜನೆಗೆ ಅರ್ಜಿ ಮತ್ತೇ ಪ್ರಾರಂಭ.! ಅಪ್ಲೈ ಮಾಡಿ

ಗುಡ್ ನ್ಯೂಸ್ : ಕರ್ನಾಟಕದಲ್ಲಿ ಯಶಸ್ವಿನಿ ಆರೋಗ್ಯ ವಿಮಾ ಯೋಜನೆಯ ನೊಂದಣಿ ಪ್ರಕ್ರಿಯೆ ಪ್ರಾರಂಭಗೊಂಡಿದೆ. 2025ರ ನೋಂದಣಿಯ ಪ್ರಕ್ರಿಯೆಗೆ ಚಾಲನೆಯನ್ನು ನೀಡಲಾಗಿದ್ದು, ಮಾರ್ಚ್ 1ರಿಂದ ಐ ಡಿ ಕಾರ್ಡ್ ಗಳನ್ನು ಕರ್ನಾಟಕ ಸರ್ಕಾರ ನೀಡಲಿದೆ. ರಾಜ್ಯದಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿರುವ ಯಾವುದೇ ಸಹಕಾರ ಸಂಘ/ ಬ್ಯಾಂಕ್ಗಳ ಸದಸ್ಯರು ಅಥವ ಸಹಕಾರಿ ಸ್ವ-ಸಹಾಯ ಗುಂಪುಗಳ ಸದಸ್ಯರು ಸಹ ನೋಂದಣಿ ಮಾಡಿಕೊಳ್ಳಬಹುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ…
Categories: ಸಾರ್ವಜನಿಕ ಮಾಹಿತಿLoan Scheme : ಕೇಂದ್ರದ ಸರ್ಕಾರದಿಂದ ಈ ಮಹಿಳೆಯರಿಗೆ ಸಿಗಲಿದೆ 5ಲಕ್ಷ ರೂ. ವರೆಗೆ ಬಡ್ಡಿ ರಹಿತ ಸಾಲ!

ಸರ್ಕಾರದಿಂದ ಮಹಿಳೆಯರಿಗೆ ಗುಡ್ ನ್ಯೂಸ್, ಇನ್ನು ಮುಂದೆ ದೊರೆಯಲಿದೆ 5ಲಕ್ಷ ರೂ. ವರೆಗೆ ಬಡ್ಡಿ ರಹಿತ ಸಾಲ…! ಇಂದು ಭಾರತ ಸರ್ಕಾರವು ಅನೇಕ ರೀತಿಯ ಸಾಲ ಸೌಲಭ್ಯ, ಸಹಾಯಧನ, ಅಷ್ಟೇ ಅಲ್ಲ ಮುಂತಾದ ರೀತಿಯ ಹತ್ತು ಹಲವು ಯೋಜನೆಗಳನ್ನು ಮಹಿಳೆಯರಿಗಾಗಿ ರೂಪಿಸಿದೆ. ಇದರ ಮೂಲಕ ಮಹಿಳೆಯರು ತಮ್ಮ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿಕೊಂಡು ತಮ್ಮ ಜೀವನವನ್ನು ಸುಲಲಿತವಾಗಿ ನಡೆಸಬಹುದು. ಹಾಗೆಯೇ ಇದೀಗ ಸರ್ಕಾರವು (Government) ಮಹಿಳೆಯರಿಗೆ ಮತ್ತೊಂದು ಗುಡ್ ನ್ಯೂಸ್ ನೀಡಿದೆ. ಸರ್ಕಾರವು ಮಹಿಳೆಯರಿಗಾಗಿ ಬಂಪರ್ ಆಫರ್ (Bumper…
Categories: ಸರ್ಕಾರಿ ಯೋಜನೆಗಳುದಯಾನಂದ ಮೆರಿಟ್ ಇಂಡಿಯಾ ಸ್ಕಾಲರ್ಶಿಪ್ ಗೆ ಅರ್ಜಿ ಆಹ್ವಾನ! ಅಪ್ಲೈ ಮಾಡಿ

ಸ್ವಾಮಿ ದಯಾನಂದ್ ಮೆರಿಟ್ ಇಂಡಿಯಾ ಸ್ಕಾಲರ್ಶಿಪ್ಗಳು (Swami Dayanand Merit India Scholarships) 2024-25 ಭಾರತದಲ್ಲಿ ಎಂಜಿನಿಯರಿಂಗ್, ಮೆಡಿಸಿನ್ ಮತ್ತು ಆರ್ಕಿಟೆಕ್ಚರ್ ನಂತಹ ವೃತ್ತಿಪರ ಕೋರ್ಸ್ಗಳನ್ನು ಅನುಸರಿಸುವ ಅರ್ಹ ವಿದ್ಯಾರ್ಥಿಗಳಿಗೆ ಹಣಕಾಸಿನ ನೆರವು ನೀಡುವ ಗುರಿಯನ್ನು ಹೊಂದಿದೆ. ಸ್ವಾಮಿ ದಯಾನಂದ್ ಎಜುಕೇಶನ್ ಫೌಂಡೇಶನ್ (SDEF) ನೇತೃತ್ವದ ಈ ಉಪಕ್ರಮವು ಪ್ರತಿಭಾವಂತ ವ್ಯಕ್ತಿಗಳು ಹಣಕಾಸಿನ ಅಡೆತಡೆಗಳನ್ನು ನಿವಾರಿಸಲು ಮತ್ತು ಅವರ ಉನ್ನತ ಶಿಕ್ಷಣದ ಪ್ರಯಾಣದಲ್ಲಿ ಉತ್ತಮ ಸಾಧನೆ ಮಾಡಲು ಶ್ರಮಿಸುತ್ತದೆ. ವಾರ್ಷಿಕವಾಗಿ INR 1,00,000 ವರೆಗಿನ ಹಣಕಾಸಿನ ನೆರವಿನೊಂದಿಗೆ…
Categories: ಉದ್ಯೋಗ & ಶಿಕ್ಷಣ
Hot this week
PAN 2.0 Update: ಪ್ಯಾನ್ ಕಾರ್ಡ್ನಲ್ಲಿ 3 ಪ್ರಮುಖ ಬದಲಾವಣೆ; ಪ್ಯಾನ್ ಇದ್ದವರು ತಪ್ಪದೇ ತಿಳಿದುಕೊಳ್ಳಿ
ಕರ್ನಾಟಕ ಹವಾಮಾನ: ಜೂನ್ 30ರಿಂದ ಮುಂಗಾರು ಅಬ್ಬರ; ಕರಾವಳಿ, ಮಲೆನಾಡಿಗೆ ಆರೆಂಜ್ ಅಲರ್ಟ್
ರಾಜ್ಯ ಒಕ್ಕಲಿಗರ ಸಂಘದಲ್ಲಿ ಭಾರಿ ಬಿರುಕು: 50 ಲಕ್ಷ ಲಂಚದ ಬಾಂಬ್ ಸಿಡಿಸಿದ ಹಾಲಿ ಪದಾಧಿಕಾರಿಗಳು!
ಸಾಲುಮರದ ತಿಮ್ಮಕ್ಕನ 114ನೇ ಜನ್ಮದಿನ: ಬೆಳ್ಳಿ ರಥೋತ್ಸವದಲ್ಲಿ ಅಶ್ವಿನಿ ಪುನೀತ್ ಭಾಗಿ
Karnataka Govt Jobs 2026: 72,186 ಸರ್ಕಾರಿ ಹುದ್ದೆಗಳ ಭರ್ತಿಗೆ ಅಧಿಕೃತ ಆದೇಶ ಜಾರಿ
Topics
Latest Posts
- PAN 2.0 Update: ಪ್ಯಾನ್ ಕಾರ್ಡ್ನಲ್ಲಿ 3 ಪ್ರಮುಖ ಬದಲಾವಣೆ; ಪ್ಯಾನ್ ಇದ್ದವರು ತಪ್ಪದೇ ತಿಳಿದುಕೊಳ್ಳಿ

- ಕರ್ನಾಟಕ ಹವಾಮಾನ: ಜೂನ್ 30ರಿಂದ ಮುಂಗಾರು ಅಬ್ಬರ; ಕರಾವಳಿ, ಮಲೆನಾಡಿಗೆ ಆರೆಂಜ್ ಅಲರ್ಟ್

- ರಾಜ್ಯ ಒಕ್ಕಲಿಗರ ಸಂಘದಲ್ಲಿ ಭಾರಿ ಬಿರುಕು: 50 ಲಕ್ಷ ಲಂಚದ ಬಾಂಬ್ ಸಿಡಿಸಿದ ಹಾಲಿ ಪದಾಧಿಕಾರಿಗಳು!

- ಸಾಲುಮರದ ತಿಮ್ಮಕ್ಕನ 114ನೇ ಜನ್ಮದಿನ: ಬೆಳ್ಳಿ ರಥೋತ್ಸವದಲ್ಲಿ ಅಶ್ವಿನಿ ಪುನೀತ್ ಭಾಗಿ

- Karnataka Govt Jobs 2026: 72,186 ಸರ್ಕಾರಿ ಹುದ್ದೆಗಳ ಭರ್ತಿಗೆ ಅಧಿಕೃತ ಆದೇಶ ಜಾರಿ















