Tag: bigg boss kannada season 9
-
ಶಾಲಾ ಮಕ್ಕಳಿಗೆ ಭರ್ಜರಿ ದಸರಾ ರಜೆ..! ಒಟ್ಟು ಎಷ್ಟು ದಿನ ರಜೆ ಇರಲಿದೆ.? ಇಲ್ಲಿದೆ ಡೀಟೇಲ್ಸ್

ಶಾಲಾ ಮಕ್ಕಳಿಗೆ ಗುಡ್ ನ್ಯೂಸ್, ದಸರಾ ಹಬ್ಬದ ಪ್ರಯುಕ್ತ ಭರ್ಜರಿ ರಜೆ, ಅದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ..! ಕನ್ನಡ ನಾಡಿನ ಕಲೆ-ಸಂಸ್ಕೃತಿ ಬಿಂಬಿಸುವ, ದೇಶ-ವಿದೇಶದ ಜನರನ್ನು ಆಕರ್ಷಿಸುವ ನವರಾತ್ರಿ, ವಿಜಯ ದಶಮಿ, ದಸರಾ ಹಬ್ಬ, ಜಂಬೂ ಸವಾರಿ ಎಂದೆಲ್ಲ ಕರೆಯಲ್ಪಡುವ ನಾಡ ಹಬ್ಬ ದಸರವು (Dasara Festival) ಒಂದು ಅದ್ದೂರಿಯ ಸಂಭ್ರಮವಾಗಿದೆ. ಸಾಮಾನ್ಯವಾಗಿ ಸೆಪ್ಟೆಂಬರ್ ಅಕ್ಟೋಬರ್ ತಿಂಗಳಲ್ಲಿ ಬರುವ ಈ ಹಬ್ಬವು ನಾಡಿನ ಒಂದು ವಿಶೇಷ. ವಿಜೃಂಭಣೆಯಿಂದ ಆಚರಿಸಲ್ಪಡುವ ನಾಡ ಹಬ್ಬ ದಸರಾವನ್ನು ವೀಕ್ಷಿಸಲು ದೇಶದ
Categories: ಮುಖ್ಯ ಮಾಹಿತಿ -
PDO ಹುದ್ದೆಗಳಿಗೆ ಮತ್ತೆ ಅರ್ಜಿ ಆಹ್ವಾನ..! ಈಗಲೇ ಅರ್ಜಿ ಸಲ್ಲಿಸಿ

KPSC PDO ನೇಮಕಾತಿ 2024: 247 ಹುದ್ದೆಗಳಿಗೆ ಅರ್ಜಿಗಳ ಪುನರಾರಂಭ: ಈ ವರದಿಯಲ್ಲಿ ಕರ್ನಾಟಕ ಲೋಕಸೇವಾ ಆಯೋಗದ (KPSC) ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ (PDO) ನೇಮಕಾತಿ 2024( KPSC PDO Recruitment 2024) ಬಗ್ಗೆ ಮಾಹಿತಿಯನ್ನು ತಿಳಿಸಲಾಗಿದೆ. ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ
Categories: ಉದ್ಯೋಗ -
Honda Activa : ಭರ್ಜರಿ ಎಂಟ್ರಿ ಕೊಡಲಿದೆ ಹೋಂಡಾ ಆಕ್ಟಿವಾ ಎಲೆಕ್ಟ್ರಿಕ್ ಸ್ಕೂಟರ್..!

ಹೋಂಡಾ ಆ್ಯಕ್ಟಿವಾ(Honda Activa) ಈಗ ಎಲೆಕ್ಟ್ರಿಕ್ ರೂಪದಲ್ಲಿ ಬರುತ್ತಿದೆ! ಹೆಚ್ಚಿನ ಮೈಲೇಜ್(High mileage), ಸುಲಭ ಚಾರ್ಜಿಂಗ್ ಮತ್ತು ಹೊಸ ತಂತ್ರಜ್ಞಾನದೊಂದಿಗೆ ಈ ಸ್ಕೂಟರ್ ನಿಮ್ಮ ಪ್ರಯಾಣವನ್ನು ಇನ್ನಷ್ಟು ಆನಂದದಾಯಕ ಮಾಡಲಿದೆ. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಇತ್ತೀಚಿನ ವರ್ಷಗಳಲ್ಲಿ, ಎಲೆಕ್ಟ್ರಿಕ್ ವಾಹನಗಳ (EV) ಮಾರುಕಟ್ಟೆ ಹೆಚ್ಚಿನ ಸ್ಪಂದನೆ ಪಡೆಯುತ್ತಿದೆ, ವಿಶೇಷವಾಗಿ ಸ್ಕೂಟರ್ಗಳು ನಗರ ಪ್ರಯಾಣಿಕರಿಗೆ ಹೆಚ್ಚು ಬೇಡಿಕೆಯಲ್ಲಿವೆ.
Categories: E-ವಾಹನಗಳು -
ಉಚಿತ ವಿದ್ಯುತ್ ಸೋಲಾರ್ ಅಳವಡಿಕೆ, ಕೇಂದ್ರದ ಉಚಿತ ವಿದ್ಯುತ್ ಯೋಜನೆಗೆ ಆಪ್ಲೈ ಮಾಡಿ!

ಕೇಂದ್ರ ಸರ್ಕಾದಿಂದ ಗುಡ್ ನ್ಯೂಸ್, ಪಿಎಂ ಸೂರ್ಯಘರ್ ಉಚಿತ ವಿದ್ಯುತ್ ಯೋಜನೆಗೆ ಅರ್ಜಿ ಆಹ್ವಾನ! ಕೇಂದ್ರ ಸರಕಾರದ (central government) ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆ ಎಂದರೆ ಪ್ರಧಾನಮಂತ್ರಿ ಸೂರ್ಯ ಘರ್(Pradhana mantri Surya ghar) ಉಚಿತ ವಿದ್ಯುತ್ ಯೋಜನೆ. ಈ ಯೋಜನೆಗಾಗಿ ಕೇಂದ್ರ ಸರಕಾರ 75 ಸಾವಿರ ಕೋಟಿ ರೂ.ಗಳಿಗೂ ಅಧಿಕ ಹಣವನ್ನು ವ್ಯಯಿಸಿದೆ. 2024-25 ನೇ ಸಾಲಿನಲ್ಲಿ ಯೋಜನೆಗಾಗಿ 10,000 ಕೋ. ರೂ.ಗಳನ್ನು ಮೀಸಲಿರಿಸಲಾಗಿದೆ. ದೇಶದಲ್ಲಿ ಸೌರಶಕ್ತಿಯ ಬಳಕೆಯನ್ನು ಹೆಚ್ಚಿಸುವ ಜತೆಜತೆಯಲ್ಲಿ ಜನರ ಮೇಲಣ ವಿದ್ಯುತ್
Categories: ಸರ್ಕಾರಿ ಯೋಜನೆಗಳು -
Jio Offers : ಜಿಯೋ ಫೈಬರ್, ಏರ್ಫೈಬರ್ 1 ವರ್ಷ ಉಚಿತ ಪಡೆಯಲು ಹೀಗೆ ಮಾಡಿ!

ದೀಪಾವಳಿ ಗಿಫ್ಟ್ (Diwali Gift), ರಿಲಯನ್ಸ್ ಜಿಯೋದಿಂದ (Reliance Jio) ಡಬಲ್ ಧಮಾಕಾ! 1 ವರ್ಷ ಜಿಯೋ ಏರ್ ಫೈಬರ್ ಉಚಿತ! ಇನ್ನೇನು ದೀಪಾವಳಿ (Diwali) ಹಬ್ಬ ಬರುತ್ತಿದೆ, ಹಬ್ಬದ ತಯಾರಿ ಕೂಡ ಆರಂಭಗೊಳ್ಳುತ್ತಿದೆ, ತಮ್ಮ ಮನೆಗಳಲ್ಲಿ ಚಂದ ಚಂದದ ದೀಪ ಬೆಳಗಲು ಜನರು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಈ ಸಂಭ್ರಮವನ್ನು ದುಪ್ಪಟ್ಟು ಮಾಡಲು ಭಾರತದ ನಂಬರ್ ಒನ್ ಟೆಲಿಕಾಂ ಕಂಪನಿಯಾದ ರಿಲಾಯನ್ಸ್ ಜಿಯೋ (Reliance Jio) ಇದೀಗ ದೀಪಾವಳಿ ಧಮಾಕ ಆಫರ್ ಬಿಡುಗಡೆ ಮಾಡಿದೆ. ಹೈಸ್ಪೀಡ್ ಬ್ರಾಡ್ಬ್ಯಾಂಡ್
Categories: ತಂತ್ರಜ್ಞಾನ -
Canara Bank Apprentice Recruitment: ಕೆನರಾ ಬ್ಯಾಂಕ್ನಲ್ಲಿ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ!

ಈ ವರದಿಯಲ್ಲಿ ಕೆನರಾ ಬ್ಯಾಂಕ್ ಅಪ್ರೆಂಟಿಸ್ ನೇಮಕಾತಿ 2024 (Canara Bank Apprentice Recruitment 2024) ಬಗ್ಗೆ ಮಾಹಿತಿಯನ್ನು ತಿಳಿಸಲಾಗಿದೆ. ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ ಮಾಹಿತಿಗೆ
Categories: ಉದ್ಯೋಗ -
Lava 5G Mobile : ಅತೀ ಕಮ್ಮಿ ಬೆಲೆಗೆ ಲಾವಾ 5G ಮೊಬೈಲ್ ಬಿಡುಗಡೆ..!

Lava Blaze 3 5G: ಪ್ರಭಾವಶಾಲಿ ವೈಶಿಷ್ಟ್ಯಗಳೊಂದಿಗೆ ಕೈಗೆಟುಕುವ 5G ಸ್ಮಾರ್ಟ್ಫೋನ್ ಹೆಸರಾಂತ ಭಾರತೀಯ ಸ್ಮಾರ್ಟ್ಫೋನ್ ಬ್ರಾಂಡ್ ಆಗಿರುವ ಲಾವಾ(LAVA ) ಇತ್ತೀಚೆಗೆ ತನ್ನ ಜನಪ್ರಿಯ ಬ್ಲೇಜ್ ಸರಣಿ (Blaze Series)ಯ ಭಾಗವಾಗಿ ಲಾವಾ ಬ್ಲೇಜ್ 3 5 ಜಿ (Lava Blaze 3 5G) ಅನ್ನು ಬಿಡುಗಡೆ ಮಾಡಿದೆ. ಕೈಗೆಟುಕುವ ಬೆಲೆಯ ಟ್ಯಾಗ್ ಮತ್ತು ಸುಧಾರಿತ ವೈಶಿಷ್ಟ್ಯಗಳೊಂದಿಗೆ, ಈ ಫೋನ್ ಮಾರುಕಟ್ಟೆಗೆ ಬರಲು ಸಿದ್ಧವಾಗಿದೆ. ಬಜೆಟ್ ಸ್ನೇಹಿ 5G ಸಾಧನಕ್ಕಾಗಿ ಗ್ರಾಹಕರನ್ನು ಆಕರ್ಷಿಸುತ್ತದೆ. ಸೆಪ್ಟೆಂಬರ್ 18
Categories: ಮೊಬೈಲ್ -
ಕೇಂದ್ರದ ‘NPS ವಾತ್ಸಲ್ಯ’ ಯೋಜನೆಗೆ ಚಾಲನೆ, ಮಕ್ಕಳಿದ್ರೆ ತಪ್ಪದೇ ತಿಳಿದುಕೊಳ್ಳಿ.!

NPS ವಾತ್ಸಲ್ಯ ಯೋಜನೆ (NPS Vatsalya Scheme) ಆರಂಭಗೊಂಡಿದೆ : ಅಪ್ರಾಪ್ತರ ಹೆಸರಿನಲ್ಲಿ ಹಣ ಉಳಿಸುವ ಹೊಸ ಯೋಜನೆ, ಮಕ್ಕಳಿಗೂ ಸಿಗುತ್ತೆ ಪಿಂಚಣಿ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (finance minister Nirmala Sitharaman) ಅವರು 2024-25ರ ಕೇಂದ್ರ ಬಜೆಟ್ನಲ್ಲಿ ಘೋಷಿಸಿದ್ದು, ನ್ಯಾಷನಲ್ ಪೆನ್ಷನ್ ಸಿಸ್ಟಂನ ಮುಂದುವರಿದ ಭಾಗವಾದ ಎನ್ಪಿಎಸ್ ವಾತ್ಸಲ್ಯ ಯೋಜನೆಯು ಸೆಪ್ಟೆಂಬರ್ 18ರಿಂದ ಚಾಲನೆಗೆ ಬರುತ್ತಿದೆ. ಈ ಯೋಜನೆಗೆ ‘ಎನ್ಪಿಎಸ್ ವಾತ್ಸಲ್ಯ’ ಎಂದು ಹೆಸರಿಡಲಾಗಿದೆ. ಇದಕ್ಕೆ ಸಂಬಂಧಿಸಿದ ಘೋಷಣೆಯನ್ನು ಹಣಕಾಸು ಸಚಿವರು 2024 ರ ಬಜೆಟ್ನಲ್ಲಿಯೇ
Categories: ಮುಖ್ಯ ಮಾಹಿತಿ
Hot this week
-
ಮಹಿಳೆಯರೇ ಗಮನಿಸಿ: ಸ್ವಂತ ಉದ್ಯಮಕ್ಕೆ ಕೇಂದ್ರ ಸರ್ಕಾರ ನೀಡುತ್ತಿದೆ ₹1.40 ಲಕ್ಷದವರೆಗೆ ಸಾಲ! ಅರ್ಜಿ ಸಲ್ಲಿಸುವುದು ಹೇಗೆ?
-
ಭಾರತೀಯ ರೈಲ್ವೆಯಲ್ಲಿ ಬಂಪರ್ ನೇಮಕಾತಿ: 22,000 ಗ್ರೂಪ್ ಡಿ ಹುದ್ದೆಗಳಿಗೆ ಅರ್ಜಿ ಆಹ್ವಾನ –ಇಲ್ಲಿದೆ ಸಂಪೂರ್ಣ ಮಾಹಿತಿ
-
Gold Price: ಹೊಸ ವರ್ಷಕ್ಕೆ ಚಿನ್ನದ ಬೆಲೆ ಇಳಿಯುತ್ತಾ ಅಥವಾ ಏರುತ್ತಾ? ಈಗಲೇ ಖರೀದಿ ಮಾಡುವುದು ಲಾಭವೇ? ಇಲ್ಲಿದೆ ತಜ್ಞರ ‘ರಿಪೋರ್ಟ್’
-
ಗೃಹಲಕ್ಷ್ಮಿ ಫಲಾನುಭವಿಗಳಿಗೆ ಬಂಪರ್ ಸುದ್ದಿ: 24ನೇ ಕಂತಿನ ಹಣ ಇಂದಿನಿಂದ ಖಾತೆಗೆ ಜಮಾ! ನಿಮ್ಮ ಖಾತೆ ಚೆಕ್ ಮಾಡಿಕೊಳ್ಳಿ
-
ಕರ್ನಾಟಕದಲ್ಲಿ ಕಡುಚಳಿ ಆತಂಕ: ಜನತೆಗೆ ಸರ್ಕಾರದಿಂದ ತುರ್ತು ‘ಶೀತಗಾಳಿ’ ಮಾರ್ಗಸೂಚಿ ಪ್ರಕಟ! ಮರೆಯದೆ ಈ ನಿಯಮ ಪಾಲಿಸಿ
Topics
Latest Posts
- ಮಹಿಳೆಯರೇ ಗಮನಿಸಿ: ಸ್ವಂತ ಉದ್ಯಮಕ್ಕೆ ಕೇಂದ್ರ ಸರ್ಕಾರ ನೀಡುತ್ತಿದೆ ₹1.40 ಲಕ್ಷದವರೆಗೆ ಸಾಲ! ಅರ್ಜಿ ಸಲ್ಲಿಸುವುದು ಹೇಗೆ?

- ಭಾರತೀಯ ರೈಲ್ವೆಯಲ್ಲಿ ಬಂಪರ್ ನೇಮಕಾತಿ: 22,000 ಗ್ರೂಪ್ ಡಿ ಹುದ್ದೆಗಳಿಗೆ ಅರ್ಜಿ ಆಹ್ವಾನ –ಇಲ್ಲಿದೆ ಸಂಪೂರ್ಣ ಮಾಹಿತಿ

- Gold Price: ಹೊಸ ವರ್ಷಕ್ಕೆ ಚಿನ್ನದ ಬೆಲೆ ಇಳಿಯುತ್ತಾ ಅಥವಾ ಏರುತ್ತಾ? ಈಗಲೇ ಖರೀದಿ ಮಾಡುವುದು ಲಾಭವೇ? ಇಲ್ಲಿದೆ ತಜ್ಞರ ‘ರಿಪೋರ್ಟ್’

- ಗೃಹಲಕ್ಷ್ಮಿ ಫಲಾನುಭವಿಗಳಿಗೆ ಬಂಪರ್ ಸುದ್ದಿ: 24ನೇ ಕಂತಿನ ಹಣ ಇಂದಿನಿಂದ ಖಾತೆಗೆ ಜಮಾ! ನಿಮ್ಮ ಖಾತೆ ಚೆಕ್ ಮಾಡಿಕೊಳ್ಳಿ

- ಕರ್ನಾಟಕದಲ್ಲಿ ಕಡುಚಳಿ ಆತಂಕ: ಜನತೆಗೆ ಸರ್ಕಾರದಿಂದ ತುರ್ತು ‘ಶೀತಗಾಳಿ’ ಮಾರ್ಗಸೂಚಿ ಪ್ರಕಟ! ಮರೆಯದೆ ಈ ನಿಯಮ ಪಾಲಿಸಿ



