Tag: bigg boss kannada season 9
-
ಅಂಗನವಾಡಿ ಟೀಚರ್ & ಸಹಾಯಕಿ ನೇಮಕಾತಿ 2024, Anganwadi Recruitment

ಈ ವರದಿಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಕರ್ನಾಟಕ ಅಂಗನವಾಡಿ ನೇಮಕಾತಿ 2024 (Anganwadi Recruitment Karnataka 2024) ಬಗ್ಗೆ ಮಾಹಿತಿಯನ್ನು ತಿಳಿಸಲಾಗಿದೆ. ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ
Categories: ಉದ್ಯೋಗ -
ರಾಜ್ಯ ಸರ್ಕಾರದಿಂದ ಯಾತ್ರೆಗೆ ₹15,000/- ಉಚಿತ ಹಣ ಪಡೆಯಲು ಅರ್ಜಿ ಆಹ್ವಾನ..!

ಶ್ರೀ ಕೃಷ್ಣ ನ ಪವಿತ್ರ ದ್ವಾರಕೆ ಭೂಮಿಯ ದರ್ಶನಕ್ಕೆ ಹೋಗುವ ಕನಸು ಕಾಣುತ್ತಿದ್ದೀರಾ? ಕರ್ನಾಟಕ ಸರ್ಕಾರದ ಭಾರತ್ ಗೌರವ್ ಯೋಜನೆ(Karnataka Government’s Bharat Gaurav Yojana)ಯಡಿ ದ್ವಾರಕಾ ಯಾತ್ರೆಗೆ ಬನ್ನಿ! ಕಡಿಮೆ ವೆಚ್ಚದಲ್ಲಿ ದೇವರ ದರ್ಶನ ಮಾಡಿ, ಧಾರ್ಮಿಕ ಅನುಭವವನ್ನು ಪಡೆಯಿರಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಕರ್ನಾಟಕ ಸರ್ಕಾರದ ಧಾರ್ಮಿಕ ದತ್ತಿ (ಮುಜರಾಯಿ) ಇಲಾಖೆ ಹಾಗೂ ಭಾರತೀಯ ರೈಲ್ವೆ ಇಲಾಖೆಯ
Categories: ಮುಖ್ಯ ಮಾಹಿತಿ -
Job Alerts: ಕೇಂದ್ರ ಸರ್ಕಾರಿ ಸೇವೆಗಳಿಗೆ ಯುಪಿಎಸ್ಸಿ ಅಧಿಸೂಚನೆ ಪ್ರಕಟ. ಅರ್ಜಿ ಸಲ್ಲಿಸಿ

ಈ ವರದಿಯಲ್ಲಿ ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್ (UPSC) 2025ನೇ ಸಾಲಿನ ಇಂಜಿನಿಯರಿಂಗ್ ಸೇವೆಗಳ (ESE) ನೇಮಕಾತಿ 2025 ( UPSC ESE Recruitment 2025) ಬಗ್ಗೆ ಮಾಹಿತಿಯನ್ನು ತಿಳಿಸಲಾಗಿದೆ. ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು
Categories: ಉದ್ಯೋಗ -
ಕಾರ್ಮಿಕರಿಗೆ ಸರ್ಕಾರದಿಂದ ಸಿಗಲಿದೆ, ಮದುವೆಗೆ ₹60 ಸಾವಿರ, ಹೆರಿಗೆಗೆ ₹50 ಸಾವಿರ ಸಹಾಯಧನ.!

ಸರ್ಕಾರದಿಂದ ಕಾರ್ಮಿಕರಿಗೆ ಗುಡ್ ನ್ಯೂಸ್, ಹಲವು ಯೋಜನೆಗಳ ಮೂಲಕ ಸಹಾಯಧನ ಸೌಲಭ್ಯ! ಇಂದು ಸರ್ಕಾದಿಂದ (government) ಹತ್ತು ಹಲವು ಯೋಜನೆಗಳು ಜಾರಿಯಲ್ಲಿವೆ. ಈ ಎಲ್ಲಾ ಯೋಜನೆಗಳ ಮೂಲಕ ಜನರಿಗೆ ಸಾಲ ಸೌಲಭ್ಯ(loan facilities), ಶೈಕ್ಷಣಿಕ ನೆರವು, ಮನೆ ನಿರ್ಮಾಣ, ಮಹಿಳೆಯರಿಗೆ ಸ್ವಂತ ದುಡಿಮೆಗಾಗಿ ಸಾಲ ಸೌಲಭ್ಯ ದೊರೆಯುತ್ತದೆ. ಸರ್ಕಾರದಿಂದ ಜಾರಿಯಾಗುವ ಈ ಯೋಜನೆಗಳು ಬಹಳಷ್ಟು ಬಡ ಜನರಿಗೆ ಸಹಾಯವಾಗಿವೆ. ಹಾಗೆಯೇ ಇದೀಗ ಸರ್ಕಾರದಿಂದ ಕಾರ್ಮಿಕರಿಗೆ ಗುಡ್ ನ್ಯೂಸ್ ತಿಳಿದು ಬಂದಿದೆ. ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ
Categories: ಮುಖ್ಯ ಮಾಹಿತಿ -
ಎಲ್ಲಾ ಸೈಟ್, ಮನೆಗಳ ನೋಂದಣಿ, ಹಕ್ಕು ವರ್ಗಾವಣೆಗೆ ಹೊಸ ರೂಲ್ಸ್ ಜಾರಿ..!

ಕಾವೇರಿ-2 ಇ-ಆಸ್ತಿ ತಂತ್ರಾಂಶ ಜಾರಿ ಹಕ್ಕು ವರ್ಗಾವಣೆ ಸೇರಿದಂತೆ ಎಲ್ಲಾ ಸೈಟ್, ಮನೆಗಳ ನೋಂದಣಿಗೆ ಇ-ಆಸ್ತಿ ಕಡ್ಡಾಯ! ಸ್ವತ್ತುಗಳ ನೋಂದಣಿ ವ್ಯವಸ್ಥೆಯಲ್ಲಿನ ಸಮಸ್ಯೆ, ಆಡಳಿತದಲ್ಲಿ ಪಾರದರ್ಶಕತೆ, ವೇಗ ತರುವ ಉದ್ದೇಶದಿಂದ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ‘ಕಾವೇರಿ– 2’ ತಂತ್ರಾಂಶ (Kaveri-2 software) ಜಾರಿಗೆ ತರಲಾಗಿದೆ. ಸೆಂಟರ್ ಫಾರ್ ಸ್ಮಾರ್ಟ್ ಗವರ್ನೆನ್ಸ್ ಸಂಸ್ಥೆಯ ಸಹಯೋಗದಲ್ಲಿ ಎಲ್ಲಾ 256 ಉಪ ನೋಂದಣಿ ಕಚೇರಿಗಳಲ್ಲಿ ಅಳವಡಿಸಿರುವ ಈ ತಂತ್ರಜ್ಞಾನ ಜನಸ್ನೇಹಿ ತಂತ್ರಜ್ಞಾನವಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ
Categories: ಮುಖ್ಯ ಮಾಹಿತಿ -
ಬೈಕ್ ಪ್ರಿಯರೇ, 170 km ಮೈಲೇಜ್ ಕೊಡುವ ಹೊಸ ಇ – ಬೈಕ್ ಲಾಂಚ್..! ಕಮ್ಮಿ ಬೆಲೆ?

171 ಕಿಮೀ ರೇಂಜ್! ಪ್ಯೂರ್ ಇವಿಯ EcoDryft ಎಲೆಕ್ಟ್ರಿಕ್ ಬೈಕ್ ನಿಮ್ಮನ್ನು ಆಕರ್ಷಿಸಲಿದೆ! ಪರಿಸರ ಸ್ನೇಹಿ ಮತ್ತು ಬಜೆಟ್ಗೆ ಸೂಕ್ತವಾದ ಎಲೆಕ್ಟ್ರಿಕ್ ವಾಹನಗಳ ಹುಡುಕಾಟದಲ್ಲಿರುವವರಿಗೆ ಪ್ಯೂರ್ ಇವಿ ಒಂದು ಅದ್ಭುತ ಆಯ್ಕೆಯಾಗಿದೆ. EcoDryft ಎಂಬ ಹೊಸ ಎಲೆಕ್ಟ್ರಿಕ್ ಬೈಕ್ ಒಮ್ಮೆ ಚಾರ್ಜ್ ಮಾಡಿದರೆ 171 ಕಿಮೀ ವರೆಗೆ ಓಡಿಸಬಹುದಾಗಿದೆ. ಅಷ್ಟೇ ಅಲ್ಲ, ಈ ಬೈಕ್ ಕೈಗೆಟುಕುವ ಬೆಲೆಯಲ್ಲಿ ಲಭ್ಯವಿದ್ದು, ಮಾಸಿಕ ಕಂತುಗಳಲ್ಲಿಯೂ ಖರೀದಿಸಬಹುದು. ಇದರ ಕುರಿತಾದ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಲು ಈ ವರದಿಯನ್ನು ಕೊನೆಯವರೆಗೂ ಓದಿ. ಇದೇ
Categories: E-ವಾಹನಗಳು -
Scholarship : ಸರ್ಕಾರದ ವಿದ್ಯಾನಿಧಿಯಡಿ ಸ್ಕಾಲರ್ಶಿಪ್ ಪಡೆಯಲು ಅರ್ಜಿ ಆಹ್ವಾನ!

ಕರ್ನಾಟಕ ರಾಜ್ಯ ಸರ್ಕಾರವು ಯೆಲ್ಲೋ ಬೋರ್ಡ್ (Yellow Board) ಟ್ಯಾಕ್ಸಿ ಮತ್ತು ಆಟೋ ಚಾಲಕರ (Taxi and Auto drivers) ಮಕ್ಕಳಿಗಾಗಿ ವಿದ್ಯಾನಿಧಿ ಉಪಕ್ರಮದ ಅಡಿಯಲ್ಲಿ ವಿದ್ಯಾರ್ಥಿವೇತನ ಯೋಜನೆಯನ್ನು ( Scholarship Scheme) ಪರಿಚಯಿಸಿದೆ. ಇದು ಅವರ ಶಿಕ್ಷಣವನ್ನು ಬೆಂಬಲಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. ಈ ಯೋಜನೆಯು ಚಾಲಕ ಸಮುದಾಯದ ಬಹುಕಾಲದ ಬೇಡಿಕೆಯನ್ನು ಪರಿಹರಿಸುತ್ತದೆ, ಇದನ್ನು ಇತ್ತೀಚೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಈಡೇರಿಸಿದ್ದಾರೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ
Categories: ವಿದ್ಯಾರ್ಥಿ ವೇತನ -
Ration Card : ಹೊಸ, ಹಳೆಯ ರೇಷನ್ ಕಾರ್ಡ್ ಪಡೆಯಲು ಮನೆಯಲ್ಲಿಯೇ ಹೀಗೆ ಮಾಡಿ.!

ಭಾರತದಲ್ಲಿ, ವಿಶೇಷವಾಗಿ ಕರ್ನಾಟಕದಲ್ಲಿ, ವಿವಿಧ ಸರ್ಕಾರಿ ಯೋಜನೆಗಳು ಮತ್ತು ಸಬ್ಸಿಡಿ(Subsidy)ಗಳನ್ನು ಪ್ರವೇಶಿಸಲು ಪಡಿತರ ಚೀಟಿಯನ್ನು ಹೊಂದಿರುವುದು ಅತ್ಯಗತ್ಯ. ಆದರೆ, ಪಡಿತರ ಚೀಟಿ(Ration card) ಇಲ್ಲದ ಕಾರಣ ಹಲವು ಮಂದಿ ಈ ಯೋಜನೆಗಳ ಲಾಭ ಪಡೆಯಲು ಸಾಧ್ಯವಾಗುತ್ತಿಲ್ಲ. ಹೊಸ ಪಡಿತರ ಚೀಟಿಗಾಗಿ(New RC) ನೀವು ಆನ್ಲೈನ್ನಲ್ಲಿ ಹೇಗೆ ಅರ್ಜಿ ಸಲ್ಲಿಸಬಹುದು ಮತ್ತು ಅದನ್ನು ಡೌನ್ಲೋಡ್ ಮಾಡುವುದು ಹೇಗೆ ಎಂಬುದರ ಕುರಿತು ಮಾರ್ಗದರ್ಶಿ ಇಲ್ಲಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್
-
ಗುಡ್ ನ್ಯೂಸ್ : SSP ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ..! ಇಲ್ಲಿದೆ ಮಾಹಿತಿ

ರಾಜ್ಯದ ವಿದ್ಯಾರ್ಥಿಗಳಿಗೆ ಶುಭ ಸುದ್ದಿಯೊಡನೆ – ವಿದ್ಯಾರ್ಥಿ ವೇತನ(Scholarship)ಕ್ಕೆ ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಣೆ ಹಿಂದುಳಿದ ವರ್ಗಗಳ, ಅಲೆಮಾರಿ, ಅರೆ ಅಲೆಮಾರಿ, ಮತ್ತು ಪ್ರವರ್ಗ-1ರ ವಿದ್ಯಾರ್ಥಿಗಳಿಗೆ 2024-25ನೇ ಸಾಲಿನ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ (Post-Matric Scholarship for Backward Classes)ಕ್ಕೆ ಅರ್ಜಿ ಸಲ್ಲಿಸುವ ಅವಧಿಯನ್ನು ಅಕ್ಟೋಬರ್ 15, 2024ರ ವರೆಗೆ ವಿಸ್ತರಿಸಲಾಗಿದೆ. ಈ ಅವಧಿ ವಿಸ್ತರಣೆಯು ಸಾವಿರಾರು ವಿದ್ಯಾರ್ಥಿಗಳಿಗೆ ಸಹಕಾರಿಯಾಗಿದ್ದು, ಅವರ ವಿದ್ಯಾಭ್ಯಾಸದ ಹೊಣೆಗಾರಿಕೆಯನ್ನು ಇನ್ನಷ್ಟು ಸುಲಭಗೊಳಿಸುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ
Categories: ವಿದ್ಯಾರ್ಥಿ ವೇತನ
Hot this week
-
Gold Price: ಹೊಸ ವರ್ಷಕ್ಕೆ ಚಿನ್ನದ ಬೆಲೆ ಇಳಿಯುತ್ತಾ ಅಥವಾ ಏರುತ್ತಾ? ಈಗಲೇ ಖರೀದಿ ಮಾಡುವುದು ಲಾಭವೇ? ಇಲ್ಲಿದೆ ತಜ್ಞರ ‘ರಿಪೋರ್ಟ್’
-
ಗೃಹಲಕ್ಷ್ಮಿ ಫಲಾನುಭವಿಗಳಿಗೆ ಬಂಪರ್ ಸುದ್ದಿ: 24ನೇ ಕಂತಿನ ಹಣ ಇಂದಿನಿಂದ ಖಾತೆಗೆ ಜಮಾ! ನಿಮ್ಮ ಖಾತೆ ಚೆಕ್ ಮಾಡಿಕೊಳ್ಳಿ
-
ಕರ್ನಾಟಕದಲ್ಲಿ ಕಡುಚಳಿ ಆತಂಕ: ಜನತೆಗೆ ಸರ್ಕಾರದಿಂದ ತುರ್ತು ‘ಶೀತಗಾಳಿ’ ಮಾರ್ಗಸೂಚಿ ಪ್ರಕಟ! ಮರೆಯದೆ ಈ ನಿಯಮ ಪಾಲಿಸಿ
-
ಪವರ್ ಬ್ಯಾಂಕ್ ಬೇಕಾಗಿಲ್ಲ! 7000mAh ಬ್ಯಾಟರಿಯ ಈ 5 ಫೋನ್ಗಳಿದ್ದರೆ 2 ದಿನ ಚಾರ್ಜ್ ಮಾಡ್ಬೇಕಿಲ್ಲ; ಇಯರ್ ಎಂಡ್ ಆಫರ್!
-
Sirsi Marikamba Jatre: ತಾಯಿ ಮಾರಿಕಾಂಬೆ ದರ್ಶನಕ್ಕೆ ಡೇಟ್ ಫಿಕ್ಸ್! ರಥ ಏರೋದು ಯಾವತ್ತು? ಇಲ್ಲಿದೆ ಕಂಪ್ಲೀಟ್ ವೇಳಾಪಟ್ಟಿ.
Topics
Latest Posts
- Gold Price: ಹೊಸ ವರ್ಷಕ್ಕೆ ಚಿನ್ನದ ಬೆಲೆ ಇಳಿಯುತ್ತಾ ಅಥವಾ ಏರುತ್ತಾ? ಈಗಲೇ ಖರೀದಿ ಮಾಡುವುದು ಲಾಭವೇ? ಇಲ್ಲಿದೆ ತಜ್ಞರ ‘ರಿಪೋರ್ಟ್’

- ಗೃಹಲಕ್ಷ್ಮಿ ಫಲಾನುಭವಿಗಳಿಗೆ ಬಂಪರ್ ಸುದ್ದಿ: 24ನೇ ಕಂತಿನ ಹಣ ಇಂದಿನಿಂದ ಖಾತೆಗೆ ಜಮಾ! ನಿಮ್ಮ ಖಾತೆ ಚೆಕ್ ಮಾಡಿಕೊಳ್ಳಿ

- ಕರ್ನಾಟಕದಲ್ಲಿ ಕಡುಚಳಿ ಆತಂಕ: ಜನತೆಗೆ ಸರ್ಕಾರದಿಂದ ತುರ್ತು ‘ಶೀತಗಾಳಿ’ ಮಾರ್ಗಸೂಚಿ ಪ್ರಕಟ! ಮರೆಯದೆ ಈ ನಿಯಮ ಪಾಲಿಸಿ

- ಪವರ್ ಬ್ಯಾಂಕ್ ಬೇಕಾಗಿಲ್ಲ! 7000mAh ಬ್ಯಾಟರಿಯ ಈ 5 ಫೋನ್ಗಳಿದ್ದರೆ 2 ದಿನ ಚಾರ್ಜ್ ಮಾಡ್ಬೇಕಿಲ್ಲ; ಇಯರ್ ಎಂಡ್ ಆಫರ್!

- Sirsi Marikamba Jatre: ತಾಯಿ ಮಾರಿಕಾಂಬೆ ದರ್ಶನಕ್ಕೆ ಡೇಟ್ ಫಿಕ್ಸ್! ರಥ ಏರೋದು ಯಾವತ್ತು? ಇಲ್ಲಿದೆ ಕಂಪ್ಲೀಟ್ ವೇಳಾಪಟ್ಟಿ.


