Tag: bigg boss kannada season 9
-
ಸರ್ಕಾರದಿಂದ 3 ಬಂಪರ್ ಟೂರ್ ಪ್ಯಾಕೇಜ್ ಬಿಡುಗಡೆ, ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಪ್ರವಾಸ ಪ್ರಿಯರಿಗೆ ಗುಡ್ ನ್ಯೂಸ್, ರಾಜ್ಯ ಸರ್ಕಾರದಿಂದ 3 ಭರ್ಜರಿ ಟೂರ್ ಪ್ಯಾಕೇಜ್ ಘೋಷಣೆ… ಇಲ್ಲಿದೆ ಸಂಪೂರ್ಣ ಮಾಹಿತಿ….! ಪ್ರವಾಸೋದ್ಯಮ (Tourism) ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಸಣ್ಣ ಮಕ್ಕಳಿಂದ ಹಿಡಿದು ವಯಸ್ಕರ ವರೆಗೂ ಪ್ರಾವಾಸಕ್ಕೆ ತೆರಳಲು ಇಚ್ಛೆ ಪಡುತ್ತಾರೆ. ದಿನ ಬೆಳಗ್ಗೆ ಎದ್ದರೆ ಸಾಕು ಅದೇ ಕೆಲಸ ಕಾರ್ಯಗಳು, ದಿನನಿತ್ಯ ಜೀವನ ದಲ್ಲಿ ಇದನೆಲ್ಲ ನೋಡಿ ನೋಡಿ ಮನಸ್ಸಿಗೆ ಸ್ವಲ್ಪ ವಿಶ್ರಾಂತಿ ಪಡೆಯಲು ಎಲ್ಲಾದರೂ ದೂರ ಹೋಗಬೇಕು ಅನಿಸುತ್ತದೆ. ಆದರೆ ಇದಕ್ಕೆ ಹಲವು ಸಮಸ್ಯೆಗಳು
Categories: ಮುಖ್ಯ ಮಾಹಿತಿ -
ನಿಮ್ಮ ಮೊಬೈಲ್ ನಲ್ಲಿ ಇಂಟರ್ನೆಟ್ ಸ್ಪೀಡ್ ಆಗಿ ಕೆಲಸ ಮಾಡಬೇಕೆಂದರೆ ಸಿಮ್ ಕಾರ್ಡನ್ನು ಹೀಗೆ ಮಾಡಿ!!

ನಿಮ್ಮ ಸ್ಮಾರ್ಟ್ಫೋನ್ನಲ್ಲಿ ಇಂಟರ್ನೆಟ್ ನಿಧಾನವಾಗಿದೆಯಾ? ಅಥವಾ ನೆಟ್ವರ್ಕ್ ಸಮಸ್ಯೆ(Internet problem)ಯಿಂದ ತೊಂದರೆಯಾಗಿದೆಯಾ? ಚಿಂತಿಸಬೇಡಿ! ನಾವು ನಿಮಗೆ ಸರಳವಾದ ಪರಿಹಾರವನ್ನು ತಂದಿದ್ದೇವೆ. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ How to get high speed internet : // ಇಂದಿನ ಡಿಜಿಟಲ್ ಯುಗದಲ್ಲಿ ಪ್ರತಿಯೊಬ್ಬ ಬಳಕೆದಾರನಿಗೂ ವೇಗದ ಇಂಟರ್ನೆಟ್ ಅವಶ್ಯಕತೆಯಾಗಿದೆ. ಆನ್ಲೈನ್ ಕಲಿಕೆ, ಸ್ಟ್ರೀಮಿಂಗ್, ವೀಡಿಯೋ ಕಾಲಿಂಗ್ ಮುಂತಾದವುಗಳಿಗೆ
Categories: ತಂತ್ರಜ್ಞಾನ -
PM Awas Yojana 2.0: ಸ್ವಂತ ಮನೆ ಇಲ್ಲದವರಿಗೆ ಕೇಂದ್ರದಿಂದ 2.30 ಲಕ್ಷ ರೂ ! ಅರ್ಜಿ ಸಲ್ಲಿಸುವುದು ಹೇಗೆ?

ಸ್ವಂತ ಮನೆ (OWN HOUSE) ನಿರ್ಮಿಸಿಕೊಳ್ಳುವುದು ಒಂದು ದೊಡ್ಡ ಕನಸು. ವಿಶೇಷವಾಗಿ ಬಡವರ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ, ಇದು ಕೇವಲ ಕನಸಾಗಿಯೇ ಉಳಿಯಬಹುದು. ಈ ಬಡತನದ ಭಿತ್ತಿಯನ್ನೆದ್ದು ಅವರ ಕನಸು ನನಸಾಗಿಸಲು ಮೋದಿ ಸರ್ಕಾರ “ಪ್ರಧಾನ ಮಂತ್ರಿ ಆವಾಸ್ ಯೋಜನೆ” (PMAY-U 2.0) ಅನ್ನು ಹೊಸ ಹಂತಕ್ಕೆ ಕೊಂಡೊಯ್ದಿದೆ. ಈ ಯೋಜನೆಯು ವಿಶೇಷವಾಗಿ ನಗರ ಪ್ರದೇಶದ ಬಡ ಮತ್ತು ಮಧ್ಯಮ ವರ್ಗದ ಜನರಿಗಾಗಿ ರೂಪಿಸಲಾಗಿದೆ. ಯೋಜನೆಯ ಪ್ರಥಮ ಹಂತದ ಯಶಸ್ಸಿನ ನಂತರ, 2.0 ಆವೃತ್ತಿಯು ಇನ್ನಷ್ಟು
Categories: ಸರ್ಕಾರಿ ಯೋಜನೆಗಳು -
ನ್ಯಾಷನಲ್ ಇನ್ಶೂರೆನ್ಸ್ ಕಂಪನಿಯಲ್ಲಿ ಅಸಿಸ್ಟೆಂಟ್ ಹುದ್ದೆಗಳ ನೇಮಕಾತಿ! ಅಪ್ಲೈ ಮಾಡಿ

ಈ ವರದಿಯಲ್ಲಿ ನ್ಯಾಷನಲ್ ಇನ್ಶುರೆನ್ಸ್ ಕಂಪನಿ ಲಿಮಿಟೆಡ್ (NIACL) ನೇಮಕಾತಿ 2025 ( NIACL Recruitment 2025) ಬಗ್ಗೆ ಮಾಹಿತಿಯನ್ನು ತಿಳಿಸಲಾಗಿದೆ. ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ
Categories: ಉದ್ಯೋಗ -
Cancer Vaccine: ಮಹಾ ಮಾರಿ ಕ್ಯಾನ್ಸರ್ ಗೆ ಇಂಜೆಕ್ಷನ್ ಸಿದ್ಧ, ಉಚಿತ ಲಸಿಕೆಗೆ ರಷ್ಯಾ ತಯಾರಿ!

ರಷ್ಯಾ ಕ್ಯಾನ್ಸರ್ಗೆ ಲಸಿಕೆ(Cancer Vaccine) ಕಂಡುಹಿಡಿದಿದೆ! ಈ ಲಸಿಕೆಯನ್ನು ತಮ್ಮ ದೇಶದ ಜನರಿಗೆ ಉಚಿತವಾಗಿ ನೀಡುವ ಯೋಜನೆಯನ್ನು ರಷ್ಯಾ ಸರ್ಕಾರ ಹೊಂದಿದೆ. 2025ರಲ್ಲಿ ಈ ಲಸಿಕೆ ಎಲ್ಲರಿಗೂ ಲಭ್ಯವಾಗಲಿದೆ ಎಂದು ಹೇಳಲಾಗಿದೆ. ರಷ್ಯಾದ ಆರೋಗ್ಯ ಸಚಿವಾಲ(Russian Ministry of Health)ಯವು ಇತ್ತೀಚೆಗೆ ಕ್ಯಾನ್ಸರ್ ವಿರುದ್ಧದ ಲಸಿಕೆಯನ್ನು ಅಭಿವೃದ್ಧಿಪಡಿಸಿರುವುದಾಗಿ ಘೋಷಿಸಿದ್ದು, ಇದು ವೈದ್ಯಕೀಯ ಕ್ಷೇತ್ರದಲ್ಲಿ ಮಹತ್ವದ ಬೆಳವಣಿಗೆ. ಈ ಲಸಿಕೆ(Vaccine)ಯನ್ನು 2025ರ ಆರಂಭದಿಂದ ತನ್ನ ನಾಗರಿಕರಿಗೆ ಉಚಿತವಾಗಿ ವಿತರಿಸಲಾಗುವುದು ಎಂದು ರಷ್ಯಾದ ವಿಕಿರಣಶಾಸ್ತ್ರ ವೈದ್ಯಕೀಯ ಸಂಶೋಧನಾ ಕೇಂದ್ರದ ಮುಖ್ಯಸ್ಥ
Categories: ಸುದ್ದಿಗಳು -
HDFC ಪರಿವರ್ತನ್ ಸ್ಕಾಲರ್ಶಿಪ್ ಅರ್ಜಿ ಆಹ್ವಾನ, ಇದೇ ತಿಂಗಳು ಕೊನೆಯ ದಿನ

ಎಚ್ಡಿಎಫ್ಸಿ ಬ್ಯಾಂಕ್ ಪರಿವರ್ತನ್ ವಿದ್ಯಾರ್ಥಿ ವೇತನ (HDFC Bank Parivartan’s ECSS Programme 2024-25): HDFC ಬ್ಯಾಂಕ್ ಪರಿವರ್ತನ್ನ ECSS ಪ್ರೋಗ್ರಾಂ 2024-25 ಎಂಬುದು HDFC ಬ್ಯಾಂಕ್ನ ಉಪಕ್ರಮವಾಗಿದ್ದು, ಸಮಾಜದ ಹಿಂದುಳಿದ ವರ್ಗಗಳಿಗೆ ಸೇರಿದ ಅರ್ಹ ಮತ್ತು ಅಗತ್ಯವಿರುವ ವಿದ್ಯಾರ್ಥಿಗಳನ್ನು ಬೆಂಬಲಿಸುವ ಗುರಿಯನ್ನು ಹೊಂದಿದೆ. ಸ್ಕಾಲರ್ಶಿಪ್ ಕಾರ್ಯಕ್ರಮವು 1 ರಿಂದ 12 ನೇ ತರಗತಿಯ ಶಾಲಾ ವಿದ್ಯಾರ್ಥಿಗಳಿಗೆ ಮತ್ತು ಡಿಪ್ಲೊಮಾ, ಐಟಿಐ, ಪಾಲಿಟೆಕ್ನಿಕ್, ಯುಜಿ, ಮತ್ತು ಪಿಜಿ (ಸಾಮಾನ್ಯ ಮತ್ತು ವೃತ್ತಿಪರ) ಕಾರ್ಯಕ್ರಮಗಳನ್ನು ಅನುಸರಿಸುತ್ತಿರುವವರಿಗೆ ಮೀಸಲಾಗಿದೆ. ECSS
Categories: ವಿದ್ಯಾರ್ಥಿ ವೇತನ -
Ujjwala Yojana 2.0: ಮಹಿಳೆಯರಿಗೆ ಮತ್ತೇ ಉಚಿತ ಗ್ಯಾಸ್ ಸಂಪರ್ಕಕ್ಕೆ ಅವಕಾಶ; ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಮಾಹಿತಿ

2016ರಲ್ಲಿ ಆರಂಭಗೊಂಡ ಪ್ರಧಾನ ಮಂತ್ರಿ ಉಜ್ವಲ ಯೋಜನೆ (PMUY), ಗ್ರಾಮೀಣ ಮಹಿಳೆಯರ ಬದುಕು ಸುಧಾರಿಸಲು ಮತ್ತು ಆರೋಗ್ಯವನ್ನು ಉತ್ತಮಗೊಳಿಸಲು ಮಹತ್ವದ ಹೆಜ್ಜೆಯಾಗಿದೆ. ಅಡುಗೆಗೆ ಕಟ್ಟಿಗೆ ಬಳಸುವ ಸಂಕಷ್ಟವನ್ನು ಕಡಿಮೆ ಮಾಡಲು, ಈ ಯೋಜನೆ ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ ಉಚಿತ ಎಲ್ಪಿಜಿ (LPG) ಸಂಪರ್ಕವನ್ನು ಒದಗಿಸುತ್ತದೆ. ಈ ಯೋಜನೆಯ ಮೊದಲ ಹಂತದಲ್ಲಿ ಐದು ಕೋಟಿ ಬಡ ಕುಟುಂಬಗಳಿಗೆ ಈ ಸೌಲಭ್ಯವನ್ನು ನೀಡಲಾಗಿತ್ತು. 2021ರಲ್ಲಿ ಆರಂಭವಾದ ಉಜ್ವಲ 2.0, ಇದರ ವ್ಯಾಪ್ತಿಯನ್ನು ವಿಸ್ತರಿಸಿದೆ, ಹೊಸ ಅರ್ಹತೆಯನ್ನು ಸೇರಿಸಿದೆ, ಮತ್ತು ಹೆಚ್ಚಿನ
Categories: ಮುಖ್ಯ ಮಾಹಿತಿ -
‘EPFO’ ಖಾತೆ ಇದ್ದವರು ಜ.31 ರೊಳಗೆ ಈ ಕೆಲಸ ಕಡ್ಡಾಯ…! ತಪ್ಪದೇ ತಿಳಿದುಕೊಳ್ಳಿ

ನೌಕರರ ಭವಿಷ್ಯ ನಿಧಿ ಸಂಸ್ಥೆಯಿಂದ ಗುಡ್ ನ್ಯೂಸ್, EPFO ವಿವರಗಳನ್ನು ಅಪ್ಲೋಡ್ ಮಾಡುವ ಗಡುವು ಜ.31 ರವರೆಗೆ ವಿಸ್ತರಣೆ..! ಇಪಿಎಫ್ ಓ (EPFO) ಉದ್ಯೋಗಿಗಳಿಗೆ ಉತ್ತಮ ಭವಿಷ್ಯವನ್ನು ಖಚಿತಪಡಿಸಿಕೊಳ್ಳಲು ಜಾರಿಗೆ ತಂದ ಕಲ್ಯಾಣ ಯೋಜನೆಯಾಗಿದೆ. ಇದು ಉದ್ಯೋಗಿಗಳಿಗೆ ನಿವೃತ್ತಿಯ ನಂತರ ಅಥವಾ ಅವರು ಸೇವೆಗಳನ್ನು ತೊರೆದಾಗ ಲಭ್ಯವಿರುವ ಶಾಸನಬದ್ಧ ಪ್ರಯೋಜನವಾಗಿದೆ. ಮರಣ ಹೊಂದಿದ ಉದ್ಯೋಗಿಗಳ ಸಂದರ್ಭದಲ್ಲಿ, ಅವರ ಅವಲಂಬಿತರು ಪ್ರಯೋಜನಗಳಿಗೆ ಅರ್ಹರಾಗಿರುತ್ತಾರೆ. ಉದ್ಯೋಗಿಗಳ ಭವಿಷ್ಯ ನಿಧಿ ಯೋಜನೆ (EPFO Scheme) ಅಡಿಯಲ್ಲಿ ಉದ್ಯೋಗದಾತರು ಮತ್ತು ಉದ್ಯೋಗಿಗಳು ನಿಧಿಗೆ
Categories: ಮುಖ್ಯ ಮಾಹಿತಿ
Hot this week
-
ದಿನ ಭವಿಷ್ಯ 19-12-2025: ಇಂದು ಎಳ್ಳು ಅಮಾವಾಸ್ಯೆ ಜೊತೆ ಶುಕ್ರವಾರ! ಈ 4 ರಾಶಿಯವರಿಗೆ ಕಾದಿದೆ ಗಂಡಾಂತರ? ನಿಮ್ಮ ರಾಶಿ ಇದೆಯಾ?
-
ಟಿವಿ ಪ್ರಿಯರಿಗೆ ಬ್ಯಾಡ್ ನ್ಯೂಸ್! ಹೊಸ ವರ್ಷಕ್ಕೆ ಸ್ಮಾರ್ಟ್ ಟಿವಿ ರೇಟ್ ಏರಿಕೆ; ಈಗಲೇ ₹20,000 ಒಳಗೆ ಈ 43 ಇಂಚಿನ ಟಿವಿ ಬುಕ್ ಮಾಡಿ.
-
ಪೆಟ್ರೋಲ್ ಬಂಕ್ ಕಡೆ ನೋಡೋದೇ ಬೇಡ! ಸಿಟಿ ಓಡಾಟಕ್ಕೆ ಹೇಳಿ ಮಾಡಿಸಿದ 4 ಬೆಸ್ಟ್ ಎಲೆಕ್ಟ್ರಿಕ್ ಕಾರುಗಳು; ನಿಮ್ಮ ಜೇಬು ಫುಲ್ ಸೇಫ್.
-
ನಾಳೆ ಡಿ.19 ವರ್ಷದ ಕೊನೆಯ ಅಮಾವಾಸ್ಯೆಯ ಮಹತ್ವ, ಪೂಜಾ ವಿಧಿ ಮತ್ತು ಶುಭ ಮುಹೂರ್ತದ ಸಂಪೂರ್ಣ ಮಾಹಿತಿ ಇಲ್ಲಿದೆ
-
“Pulsar 2024 New Update: ದಿ ಲೆಜೆಂಡ್ ಈಸ್ ಬ್ಯಾಕ್! ಬೆಲೆ ಕೇವಲ ₹1.28 ಲಕ್ಷಕ್ಕೆ ಬಜಾಜ್ ಪಲ್ಸರ್ 220F ಲಾಂಚ್?”
Topics
Latest Posts
- ದಿನ ಭವಿಷ್ಯ 19-12-2025: ಇಂದು ಎಳ್ಳು ಅಮಾವಾಸ್ಯೆ ಜೊತೆ ಶುಕ್ರವಾರ! ಈ 4 ರಾಶಿಯವರಿಗೆ ಕಾದಿದೆ ಗಂಡಾಂತರ? ನಿಮ್ಮ ರಾಶಿ ಇದೆಯಾ?

- ಟಿವಿ ಪ್ರಿಯರಿಗೆ ಬ್ಯಾಡ್ ನ್ಯೂಸ್! ಹೊಸ ವರ್ಷಕ್ಕೆ ಸ್ಮಾರ್ಟ್ ಟಿವಿ ರೇಟ್ ಏರಿಕೆ; ಈಗಲೇ ₹20,000 ಒಳಗೆ ಈ 43 ಇಂಚಿನ ಟಿವಿ ಬುಕ್ ಮಾಡಿ.

- ಪೆಟ್ರೋಲ್ ಬಂಕ್ ಕಡೆ ನೋಡೋದೇ ಬೇಡ! ಸಿಟಿ ಓಡಾಟಕ್ಕೆ ಹೇಳಿ ಮಾಡಿಸಿದ 4 ಬೆಸ್ಟ್ ಎಲೆಕ್ಟ್ರಿಕ್ ಕಾರುಗಳು; ನಿಮ್ಮ ಜೇಬು ಫುಲ್ ಸೇಫ್.

- ನಾಳೆ ಡಿ.19 ವರ್ಷದ ಕೊನೆಯ ಅಮಾವಾಸ್ಯೆಯ ಮಹತ್ವ, ಪೂಜಾ ವಿಧಿ ಮತ್ತು ಶುಭ ಮುಹೂರ್ತದ ಸಂಪೂರ್ಣ ಮಾಹಿತಿ ಇಲ್ಲಿದೆ

- “Pulsar 2024 New Update: ದಿ ಲೆಜೆಂಡ್ ಈಸ್ ಬ್ಯಾಕ್! ಬೆಲೆ ಕೇವಲ ₹1.28 ಲಕ್ಷಕ್ಕೆ ಬಜಾಜ್ ಪಲ್ಸರ್ 220F ಲಾಂಚ್?”



