Tag: bigg boss kannada season 9
-
KSRTC: ಇನ್ನೇನು ಬರಲಿದೆ ನಗದು ರಹಿತ ವಹಿವಾಟು, ಸ್ಕ್ಯಾನ್ ಮಾಡಿ ಪಾವತಿಸಿ ಟಿಕೆಟ್ ಪಡೆಯಿರಿ!

ಕೆಎಸ್ಆರ್ಟಿಸಿಯಲ್ಲೂ (KSRTC) ಬಂತು ನಗದು ರಹಿತ ವಹಿವಾಟು (cash less transaction) : ಎಲೆಕ್ಟ್ರಾನಿಕ್ ಟಿಕೆಟಿಂಗ್ ಯಂತ್ರಗಳಿಂದ (electronic ticketing machines) ಟಿಕೇಟ್ ವಿತರಣೆ. ರಾಜ್ಯದ 5 ಗ್ಯಾರಂಟಿಗಳ ಪೈಕಿ ಶಕ್ತಿ (shakthi scheme) ಯೋಜನೆಯೂ ಒಂದು. ಈ ಶಕ್ತಿ ಯೋಜನೆ ಬಂದಾಗಿನಿಂದ ಜನರ ಓಡಾಟ ಹೆಚ್ಚಾಗಿದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಇದರಿಂದ ಕಂಡಕ್ಟರ್ ಗಳು ಹೆಚ್ಚಿನ ವ್ಯಥೆಯನ್ನು ಪಡುತ್ತಿದ್ದಾರೆ. ಇನ್ನು ಟಿಕೆಟ್ ನೀಡಲು ಹಣ ತೆಗೆದುಕೊಳ್ಳುವ ವೇಳೆ ಚಿಲ್ಲರಿಗಾಗಿ ಪರದಾಡುವ ಪರಿಸ್ಥಿತಿಯಂತೂ ದಿನನಿತ್ಯ ನೋಡುತ್ತಲೇ ಇರುತ್ತೇವೆ. ಇನ್ನು
-
Manaswini Pension: ಮನಸ್ವಿನಿ ಯೋಜನೆ ಪ್ರತಿ ತಿಂಗಳು 800 ಪಿಂಚಣಿ ಪಡೆಯುವ ವಿಧಾನ

ಮನಸ್ವಿನಿ ಯೋಜನೆಯಿಂದ ಆರ್ಜಿ ಅಹ್ವಾನ! ಯೋಜನೆ ಅಡಿಯಲ್ಲಿ ರೂ 800 ಪಿಂಚಣಿ. ಸಾಮಾಜಿಕವಾಗಿ (socially) ಹಾಗೂ ಆರ್ಥಿಕವಾಗಿ (economically) ಸಂಕಷ್ಟದಲ್ಲಿರುವ ಅವಿವಾಹಿತ ಹಾಗೂ ವಿಚ್ಛೇದಿತ ಮಹಿಳೆಯರಿಗೆ (unmarried, separated and divorced women) ಆರ್ಥಿಕ ಭದ್ರತೆ ಒದಗಿಸಲು ಕರ್ನಾಟಕ ಸರ್ಕಾರದಿಂದ (Karnataka govt) ಮನಸ್ವಿನಿ ಯೋಜನೆ (manaswini scheme) ವತಿಯಿಂದ ರೂ 800 ಪಿಂಚಣಿ ಸೌಲಭ್ಯವನ್ನು ನೀಡಲಾಗುತ್ತಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್
Categories: ಸರ್ಕಾರಿ ಯೋಜನೆಗಳು -
ನಷ್ಟವಿಲ್ಲದ ಅಂಗಡಿ, ಈ ಸಣ್ಣ ಬಿಜಿನೆಸ್ ಪ್ರಾರಂಭಿಸಿ ಲಕ್ಷ ಲಕ್ಷ ಹಣ ಗಳಿಸಿ!

ನೀವು ಮನೆಯಲ್ಲಿ ಕುಳಿತು ವ್ಯರ್ಥ ಮಾಡುತ್ತಿದ್ದೀರಾ? ಅಥವಾ ಕಡಿಮೆ ಹೂಡಿಕೆಯಲ್ಲಿ ಹೆಚ್ಚಿನ ಲಾಭ ಗಳಿಸುವ ವ್ಯವಹಾರ(Business)ವನ್ನು ಹುಡುಕುತ್ತಿದ್ದೀರಾ? ಹಾಗಾದರೆ, ಈ ವರದಿ ನಿಮಗಾಗಿ! ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಇಲ್ಲಿ ನಾವು ಒಂದು ಅದ್ಭುತವಾದ ವ್ಯವಹಾರ ಯೋಜನೆಯನ್ನು ಪರಿಚಯಿಸುತ್ತೇವೆ, ಅಲ್ಲಿ ಕಡಿಮೆ ಹೂಡಿಕೆ(invest)ಯಲ್ಲಿ ಪ್ರತಿದಿನ ₹2,000 ಗಳಿಸಬಹುದು. ಈ ವ್ಯವಹಾರ ಯೋಜನೆ ಯಾವುದು ಎಂದು ಯೋಚಿಸುತ್ತಿದ್ದೀರಾ? ಹಾಗಿದ್ದಲಿ, ಸಂಪೂರ್ಣ ವರದಿಯನ್ನು ತಪ್ಪದೆ ಕೊನೆಯವರೆಗೂ
Categories: ಉದ್ಯೋಗ -
Jeevan Utsav: ಪ್ರತಿ ವರ್ಷ 1 ಲಕ್ಷ ರೂ. ಪಿಂಚಣಿ ಸಿಗುವ ಎಲ್ ಐ ಸಿ ಹೊಸ ಯೋಜನೆ!

LIC ಜೀವನ್ ಉತ್ಸವ ಯೋಜನೆ: ವಿಮಾ ದೈತ್ಯ ಜೀವ ವಿಮಾ ನಿಗಮ (LIC) ಇತ್ತೀಚೆಗೆ ತನ್ನ ಹೊಸ ಸೇವೆ ಜೀವನ್ ಉತ್ಸವ (LIC ಜೀವನ್ ಉತ್ಸವ) ಅನ್ನು ಪರಿಚಯಿಸಿತು. ಅಷ್ಟೇ ಇಲ್ಲದೆ ಇದರ ಮೂಲಕ ಪ್ರತಿ ವರ್ಷ ಒಂದು ಲಕ್ಷದವರೆಗೆ ಪಿಂಚಣಿ(pension)ಯನ್ನು ಪಡೆಯುವ ಅವಕಾಶ ಕೂಡ ಇದೆ. ಇದರ ಕುರಿತಾದ ಸಂಪೂರ್ಣ ಮಾಹಿತಿಯನ್ನು ನಿಮಗೆ ಈ ವರದಿ ಮೂಲಕ ತಿಳಿಸಿ ಕೊಡಲಾಗುವುದು. ಈ ವರದಿಯನ್ನು ಕೊನೆವರೆಗೂ ತಪ್ಪದೇ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ
Categories: ಮುಖ್ಯ ಮಾಹಿತಿ -
Labour Card Scholarship – ಕಾರ್ಮಿಕ ಇಲಾಖೆಯಿಂದ ಶೈಕ್ಷಣಿಕ ಧನಸಹಾಯಕ್ಕೆ ಅರ್ಜಿ ಆಹ್ವಾನ! ಇಲ್ಲಿದೆ ಲಿಂಕ್

ವಿದ್ಯಾರ್ಥಿಗಳೇ ನಿಮಗೊಂದು ಗುಡ್ ನ್ಯೂಸ್! ಕಾರ್ಮಿಕ ಇಲಾಖೆಯಿಂದ ಶೈಕ್ಷಣಿಕ ಸಹಾಯ ಧನ(Educational Assistance Fund)ಕ್ಕಾಗಿ ಅರ್ಜಿ ಅಹ್ವಾನ. ಇದೀಗ ಕಾರ್ಮಿಕ ಇಲಾಖೆ (Department of Labor) ವತಿಯಿಂದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ (good news) ತಿಳಿದು ಬಂದಿದೆ. ವಿದ್ಯಾರ್ಥಿಗಳಿಗಾಗಿ ಶೈಕ್ಷಣಿಕ ಧನ ಸಹಾಯ (Educational Financial Assistance) ಪಡೆಯಲು ಅರ್ಜಿಯನ್ನು (Application) ಆಹ್ವಾನಿಸಲಾಗಿದೆ. ಕರ್ನಾಟಕ ರಾಜ್ಯದ (Karnataka state) ಕಾರ್ಮಿಕ ಇಲಾಖೆ ವತಿಯಿಂದ ಕಾರ್ಮಿಕ ಕುಟುಂಬಗಳ ವಿದ್ಯಾರ್ಥಿಗಳಿಗೆ ನೀಡುವ ಒಂದು ಅಮೂಲ್ಯವಾದ ಯೋಜನೆ ಇದಾಗಿದೆ. 2023-24ರ ಶೈಕ್ಷಣಿಕ
Categories: ವಿದ್ಯಾರ್ಥಿ ವೇತನ -
Chits Fund: ಪರವಾನಗಿ ಪಡೆಯದ ಈ ಚಿಟ್ಸ್ ಫಂಡ್ ಗಳೊಂದಿಗೆ ವ್ಯವಹಾರ ಮಾಡದಂತೆ ಸೂಚನೆ!

ದಾವಣಗೆರೆ ಜನರೇ ಚಿಟ್ ಫಂಡ್ (chit fund) ಸಂಸ್ಥೆಗಳೊಂದಿಗೆ ವ್ಯವಹಾರ ಮಾಡುತ್ತಿದ್ದೀರಾ? ಹಾಗಿದ್ದರೆ ಎಚ್ಚರ ಎಚ್ಚರ! ಇತ್ತೀಚಿಗೆ ಜನರು ತಮ್ಮ ಮನೆಗಳನ್ನು ನಿಭಾಯಿಸಲು ಆರ್ಥಿಕ ನೆರವಿಗಾಗಿ (economic purpose) ಚಿಟ್ ಫಂಡ್ ಗಳ (chit fund) ಬಳಕೆ ಮತ್ತು ಉಪಯೋಗವನ್ನು ಪಡೆದುಕೊಳ್ಳುತ್ತಿದ್ದಾರೆ. ಕೇವಲ ಹಳ್ಳಿಗಳಲ್ಲದೆ ನಗರ ಪ್ರದೇಶಗಳಲ್ಲಿಯೂ ಚಿಟ್ ಫಂಡ್ ಸಂಸ್ಥೆಗಳು ತಮ್ಮ ವಿಸ್ತಾರವನ್ನು ಪಸರಿಸಿಕೊಂಡಿವೆ. ಅದೇ ರೀತಿ ದಾವಣಗೆರೆಯಲ್ಲಿಯೂ ಕೂಡ ಈ ಚಿಟ್ ಫಂಡ್ ಸಂಸ್ಥೆಗಳು (chit fund organisation) ಹೆಚ್ಚಿನದಾಗಿ ಜನರನ್ನು ಆಕರ್ಷಿಸಿದ್ದಾವೆ. ಆದರೆ ಕೆಲವು
Categories: ಮುಖ್ಯ ಮಾಹಿತಿ -
ರಾಜ್ಯ ಸರ್ಕಾರಿ ನೌಕರರೇ ಆಸ್ತಿ ಮತ್ತು ಋಣ ಪಟ್ಟಿ ಸಲ್ಲಿಸಲು ಕೊನೆಯ ಸೂಚನೆ!

ಎಲ್ಲಾ ನೌಕರರು/ಅಧಿಕಾರಿಗಳಿಗೆ ಗಮನ: ಏಪ್ರಿಲ್ ಕೊನೆಯೊಳಗೆ ಆಸ್ತಿ-ಋಣ ಪಟ್ಟಿ ಸಲ್ಲಿಸಿ!ರಾಜ್ಯ ಸರ್ಕಾರದಿಂದ ಕಡ್ಡಾಯ ಸೂಚನೆ. 2023-24ನೇ ಸಾಲಿಗೆ ಎಲ್ಲಾ ನೌಕರರು ಮತ್ತು ಅಧಿಕಾರಿಗಳು ತಮ್ಮ ಆಸ್ತಿ ಮತ್ತು ಸಾಲದ ಪಟ್ಟಿಯನ್ನು ಈ ತಿಂಗಳ ಅಂತ್ಯದೊಳಗೆ ಸಲ್ಲಿಸುವಂತೆ ರಾಜ್ಯ ಸರ್ಕಾರವು ಕಡ್ಡಾಯಗೊಳಿಸಲಾಗಿದೆ. ಈ ಸೂಚನೆಯನ್ನು ಎಲ್ಲಾ ಇಲಾಖೆಗಳು ಮತ್ತು ಸಂಸ್ಥೆಗಳಿಗೆ ಕಳುಹಿಸಲಾಗಿದೆ. ಈ ಸೂಚನೆಯ ಕುರಿತು ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ತಿಳಿಯಬೇಕೇ? , ಹಾಗಿದ್ದಲ್ಲಿ ಪ್ರಸ್ತುತ ವರದಿಯನ್ನು ತಪ್ಪದೆ ಕೊನೆಯವರೆಗೂ ಓದಿ. ಕರ್ನಾಟಕ ಆಡಳಿತ ಸುಧಾರಣಾ ಆಯೋಗ(Karnataka Administrative
Categories: ಮುಖ್ಯ ಮಾಹಿತಿ -
Baraparihara Payment : ಈ ರೈತರಿಗೆ ಸಿಗಲಿದೆ ಕೇಂದ್ರದ ಬರ ಪರಿಹಾರ ಹಣ! ನಿಮ್ಮ ಹೆಸರು ಚೆಕ್ ಮಾಡಿಕೊಳ್ಳಿ!

ರೈತರಿಗೆ ಸಹಾಯಕ್ಕೆ ಮುಂದಾದ ಕೇಂದ್ರ ಸರ್ಕಾರ, ಬರಗಾಲದಿಂದ ಬಳಲುತ್ತಿರುವ ರಾಜ್ಯಕ್ಕೆ 3,498 ಕೋಟಿ ರೂಗಳ ಸುರಿಮಳೆ! ಕೇಂದ್ರ ಸರ್ಕಾರದಿಂದ ಬರ ಪರಿಹಾರಕ್ಕೆ ಅನುಮೋದನೆ.ಕೇಂದ್ರ ಸರ್ಕಾರದಿಂದ ಬಂದಿರುವ ಈ ಪರಿಹಾರ ಯಾರಿಗೆ ಸಿಗುತ್ತೆ ಮತ್ತು ಇದಕ್ಕೆ ಸಂಬಂಧಪಟ್ಟ ಇನ್ನಷ್ಟು ಮಾಹಿತಿಯನ್ನು ಈ ಪ್ರಸ್ತುತ ವರದಿಯಲ್ಲಿ ತಿಳಿದುಕೊಳ್ಳೋಣ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಕೇಂದ್ರದಿಂದ ಬರ ಪರಿಹಾರಕ್ಕೆ ಒಪ್ಪಿಗೆ: ಕರ್ನಾಟಕದ ಬರ ಪೀಡಿತ ಜನರಿಗೆ ಸಂತಸದ
Categories: ಕೃಷಿ
Hot this week
-
ಗೃಹಲಕ್ಷ್ಮಿ ಹಣ ಇನ್ನು ಬಂದಿಲ್ವಾ? ಬಾಕಿ ಹಣ ಪಡೆಯಲು ಬಂದಿದೆ ಹೊಸ ಸಹಾಯವಾಣಿ: ಈ ನಂಬರ್ಗೆ ಬೇಗ ಕಾಲ್ ಮಾಡಿ.!
-
ಬ್ರೇಕಿಂಗ್: 8ನೇ ವೇತನ ಆಯೋಗ ಜಾರಿಗೆ ಮುಹೂರ್ತ ಫಿಕ್ಸ್? ಸರ್ಕಾರಿ ನೌಕರರ ಸಂಬಳದಲ್ಲಿ ಭಾರಿ ಹೆಚ್ಚಳದ ಸುಳಿವು!
-
BREAKING: ಜಿಲ್ಲಾ- ತಾಲ್ಲೂಕು ಪಂಚಾಯತಿ ಚುನಾವಣೆಗೆ ಮಹೂರ್ತ ಫಿಕ್ಸ್.! ಪ್ರಿಯಾಂಕ್ ಖರ್ಗೆಗೆ ಮಹತ್ವದ ಸೂಚನೆ ನೀಡಿದ ಡಿಕೆ ಶಿವಕುಮಾರ್
-
OnePlus 13 ಬೆಲೆ ಇಷ್ಟೊಂದು ಕಡಿಮೆನಾ? ಈ ಆಫರ್ ಮಿಸ್ ಮಾಡ್ಕೊಂಡ್ರೆ ಪಶ್ಚಾತ್ತಾಪ ಪಡ್ತೀರಾ!
-
ಅಂಚೆ ಇಲಾಖೆ 30,000 ಹುದ್ದೆಗಳ ನೇರ ನೇಮಕಾತಿ: 10th ಪಾಸಾದವರಿಗೆ ಪರೀಕ್ಷೆ ಇಲ್ಲದೆ ಸರ್ಕಾರಿ ಕೆಲಸ! ಅಧಿಸೂಚನೆ ದಿನಾಂಕ ಪ್ರಕಟ.!
Topics
Latest Posts
- ಗೃಹಲಕ್ಷ್ಮಿ ಹಣ ಇನ್ನು ಬಂದಿಲ್ವಾ? ಬಾಕಿ ಹಣ ಪಡೆಯಲು ಬಂದಿದೆ ಹೊಸ ಸಹಾಯವಾಣಿ: ಈ ನಂಬರ್ಗೆ ಬೇಗ ಕಾಲ್ ಮಾಡಿ.!

- ಬ್ರೇಕಿಂಗ್: 8ನೇ ವೇತನ ಆಯೋಗ ಜಾರಿಗೆ ಮುಹೂರ್ತ ಫಿಕ್ಸ್? ಸರ್ಕಾರಿ ನೌಕರರ ಸಂಬಳದಲ್ಲಿ ಭಾರಿ ಹೆಚ್ಚಳದ ಸುಳಿವು!

- BREAKING: ಜಿಲ್ಲಾ- ತಾಲ್ಲೂಕು ಪಂಚಾಯತಿ ಚುನಾವಣೆಗೆ ಮಹೂರ್ತ ಫಿಕ್ಸ್.! ಪ್ರಿಯಾಂಕ್ ಖರ್ಗೆಗೆ ಮಹತ್ವದ ಸೂಚನೆ ನೀಡಿದ ಡಿಕೆ ಶಿವಕುಮಾರ್

- OnePlus 13 ಬೆಲೆ ಇಷ್ಟೊಂದು ಕಡಿಮೆನಾ? ಈ ಆಫರ್ ಮಿಸ್ ಮಾಡ್ಕೊಂಡ್ರೆ ಪಶ್ಚಾತ್ತಾಪ ಪಡ್ತೀರಾ!

- ಅಂಚೆ ಇಲಾಖೆ 30,000 ಹುದ್ದೆಗಳ ನೇರ ನೇಮಕಾತಿ: 10th ಪಾಸಾದವರಿಗೆ ಪರೀಕ್ಷೆ ಇಲ್ಲದೆ ಸರ್ಕಾರಿ ಕೆಲಸ! ಅಧಿಸೂಚನೆ ದಿನಾಂಕ ಪ್ರಕಟ.!



