Category: ವಿದ್ಯಾರ್ಥಿ ವೇತನ
-
SSLC ಪ್ರಥಮ ದರ್ಜೆ ಪಾಸಾದ ವಿದ್ಯಾರ್ಥಿಗಳಿಗೆ ರೂ.15,000/- ಪ್ರೋತ್ಸಾಹ ಧನ|ಅರ್ಜಿ ಆಹ್ವಾನ.!
SSLC ಪ್ರಥಮ ದರ್ಜೆ ವಿದ್ಯಾರ್ಥಿಗಳಿಗೆ ರೂ.15,000/- ಪ್ರೋತ್ಸಾಹ ಧನ ಬೆಂಗಳೂರು ಮಹಾನಗರ ಪಾಲಿಕೆ (BBMP) ಪ್ರತಿಭಾವಂತ ಆದರೆ ಆರ್ಥಿಕವಾಗಿ ದುರ್ಬಲ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಲು SSLC ಪ್ರಥಮ ದರ್ಜೆ ವಿದ್ಯಾರ್ಥಿಗಳಿಗೆ ರೂ.15,000/- ಪ್ರೋತ್ಸಾಹ ಧನವನ್ನು ನೀಡುತ್ತಿದೆ. ಈ ಯೋಜನೆಯಡಿಯಲ್ಲಿ, 2025-26 ಶೈಕ್ಷಣಿಕ ವರ್ಷದಲ್ಲಿ SSLC ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ಈ ಪ್ರೋತ್ಸಾಹ ಧನಕ್ಕೆ ಅರ್ಜಿ ಸಲ್ಲಿಸಬಹುದು.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಯೋಜನೆಯ ಮುಖ್ಯ ವಿವರಗಳು:…
Categories: ವಿದ್ಯಾರ್ಥಿ ವೇತನ -
ಗುಡ್ ನ್ಯೂಸ್:SC/ST ವರ್ಗದ ವಿದ್ಯಾರ್ಥಿಗಳಿಗೆ 50,000/-ಸ್ಕಾಲರ್ಶಿಪ್ ಇಲ್ಲಿದೆ ಮಾಹಿತಿ.!
SBIF ಆಶಾ ಸ್ಕಾಲರ್ಶಿಪ್ ಪ್ರೋಗ್ರಾಂ 2025-26 – ವಿವರಗಳು SBI ಫೌಂಡೇಶನ್ನಿಂದ ನಡೆಸಲ್ಪಡುವ SBIF ಆಶಾ ಸ್ಕಾಲರ್ಶಿಪ್ ಪ್ರೋಗ್ರಾಂ ಫಾರ್ ಓವರ್ಸೀಸ್ ಎಜುಕೇಶನ್ ಭಾರತದ SC/ST ವರ್ಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದೇಶಗಳಲ್ಲಿ ಉನ್ನತ ಶಿಕ್ಷಣ ಪಡೆಯಲು ಆರ್ಥಿಕ ನೆರವು ನೀಡುತ್ತದೆ. ಈ ಸ್ಕಾಲರ್ಶಿಪ್ ಪ್ರೋಗ್ರಾಂನಡಿ, ವಿದ್ಯಾರ್ಥಿಗಳಿಗೆ ₹20 ಲಕ್ಷದವರೆಗೆ ಅಥವಾ ಕೋರ್ಸ್ ಫೀಜಿನ 50% (ಯಾವುದು ಕಡಿಮೆಯೋ ಅದು) ನೆರವು ಲಭಿಸುತ್ತದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಸ್ಕಾಲರ್ಶಿಪ್ನ ಉದ್ದೇಶ ಈ…
Categories: ವಿದ್ಯಾರ್ಥಿ ವೇತನ -
ಪಿಯುಸಿ ನಂತರ ಓದಲು ಹಣದ ಕೊರತೆ ಇದ್ದರೆ ಮೊದಲು ಇಲ್ಲಿರುವ ಸ್ಕಾಲರ್ ಷಿಪ್ ಬಗ್ಗೆ ತಿಳಿದುಕೊಳ್ಳಿ.!2025
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ (KSEAB) 2025ನೇ ಸಾಲಿನ ದ್ವಿತೀಯ PUC ಫಲಿತಾಂಶವನ್ನು ಏಪ್ರಿಲ್ 8ರಂದು ಮಧ್ಯಾಹ್ನ 1 ಗಂಟೆಗೆ karresults.nic.in ವೆಬ್ಸೈಟ್ನಲ್ಲಿ ಪ್ರಕಟಿಸಿದೆ. ಈ ಫಲಿತಾಂಶದೊಂದಿಗೆ, ಅನೇಕ ವಿದ್ಯಾರ್ಥಿಗಳು ತಮ್ಮ ಉನ್ನತ ಶಿಕ್ಷಣ ಮತ್ತು ವೃತ್ತಿಜೀವನದ ಕನಸುಗಳನ್ನು ಗಡುಸಾಗಿಸುತ್ತಿದ್ದಾರೆ. ಆದರೆ, ಆರ್ಥಿಕ ಸಂಕಷ್ಟದಿಂದಾಗಿ ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳು ಓದನ್ನು ಮುಂದುವರಿಸಲು ಸಾಧ್ಯವಾಗದೇ ಇರಬಹುದು.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಇಂತಹ ವಿದ್ಯಾರ್ಥಿಗಳಿಗೆ ಕೇಂದ್ರ ಮತ್ತು…
Categories: ವಿದ್ಯಾರ್ಥಿ ವೇತನ -
ರಾಜ್ಯ ಸರ್ಕಾರದಿಂದ ಉಚಿತ AI ತರಬೇತಿ & 15 ಸಾವಿರ ರೂ ವಿದ್ಯಾರ್ಥಿವೇತನ : ಅಪ್ಲೈ ಮಾಡಿ!
ಪರಿಶಿಷ್ಟ ಪಂಗಡದ ಇಂಜಿನಿಯರಿಂಗ್ ಪದವೀಧರರಿಗೆ AI ಮತ್ತು ML ಉನ್ನತ ತರಬೇತಿ – ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗೆ ಚಾಲನೆ ಇಂಜಿನಿಯರಿಂಗ್ ಪದವೀಧರರಿಗೆ (For engineering graduates) ಎಐ ಹಾಗೂ ಮಷಿನ್ ಲರ್ನಿಂಗ್ ತರಬೇತಿ ಮೂಲಕ ಭವಿಷ್ಯದ ತಂತ್ರಜ್ಞಾನ ಕ್ಷೇತ್ರದಲ್ಲಿ ಉಜ್ವಲ ಅವಕಾಶಗಳನ್ನು ಸೃಷ್ಟಿಸುವ ನಿಟ್ಟಿನಲ್ಲಿ, ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆ (Social welfare department) ಮಹತ್ವಾಕಾಂಕ್ಷಿ ಯೋಜನೆ ಕೈಗೊಂಡಿದೆ. 2024-25ನೇ ಸಾಲಿನ ಆಯವ್ಯಯ ಭಾಷಣದ (ಕಂಡಿಕೆ-174) ಅನ್ವಯ, ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಉನ್ನತ ಮಟ್ಟದ ತಾಂತ್ರಿಕ…
Categories: ವಿದ್ಯಾರ್ಥಿ ವೇತನ -
ಪ್ರಮುಖ ಸುದ್ದಿ:ಈ ವಿದ್ಯಾರ್ಥಿಗಳಿಗೆ AI & ML ಉಚಿತ ತರಬೇತಿ & ₹15,000 ವಿದ್ಯಾರ್ಥಿವೇತನ.!
ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ AI & ML ಉಚಿತ ತರಬೇತಿ ಮತ್ತು ₹15,000 ವಿದ್ಯಾರ್ಥಿವೇತನ ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆ ಇಂಜಿನಿಯರಿಂಗ್ ಪದವೀಧರರಿಗೆ Artificial Intelligence (AI) ಮತ್ತು Machine Learning (ML) ಕ್ಷೇತ್ರದಲ್ಲಿ ಉಚಿತ ತರಬೇತಿ ನೀಡಲು ಯೋಜನೆ ಹಾಕಿದೆ. ಈ ತರಬೇತಿಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ₹15,000 ವಿದ್ಯಾರ್ಥಿವೇತನ ನೀಡಲಾಗುವುದು.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ತರಬೇತಿಯ ಪ್ರಮುಖ ವಿವರಗಳು: ✔ ಯೋಜನೆ: ಪರಿಶಿಷ್ಟ ವರ್ಗದ 200 ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಅರ್ಹತೆ.✔ ವಿದ್ಯಾರ್ಥಿವೇತನ: ಆಯ್ಕೆಯಾದವರಿಗೆ ₹15,000 ನೀಡಲಾಗುವುದು.✔ ಅರ್ಹತೆ: B.E./B.Tech ಪದವಿ, ಕನಿಷ್ಠ 55% ಮಾರ್ಕ್ಸ್ ಬೇಕು.✔ ತರಬೇತಿ ಅವಧಿ: ಗರಿಷ್ಠ 2 ವಾರಗಳು (IISc,…
Categories: ವಿದ್ಯಾರ್ಥಿ ವೇತನ -
ಬರೋಬ್ಬರಿ 5 ಲಕ್ಷ ರೂ. ಸಿಗುವ ಗೂಗಲ್ ಸಮ್ಮರ್ ಇಂಟರ್ನ್ಶಿಪ್ 2025,
ಗೂಗಲ್ ಸಮ್ಮರ್ ಇಂಟರ್ನ್ಶಿಪ್ ಪ್ರೋಗ್ರಾಂ (Google Summer of Code – GSoC) ತಂತ್ರಜ್ಞಾನ ಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ ವಿಶ್ವದ ಅತ್ಯಂತ ಪ್ರತಿಷ್ಠಿತ ಇಂಟರ್ನ್ಶಿಪ್ ಅವಕಾಶಗಳಲ್ಲಿ ಒಂದಾಗಿದೆ. 2025ರ ಪ್ರೋಗ್ರಾಂಗೆ ಅರ್ಜಿಗಳು ಈಗ ತೆರೆದಿವೆ, ಮತ್ತು AI, ML, ಕ್ಲೌಡ್ ಕಂಪ್ಯೂಟಿಂಗ್, ಸಾಫ್ಟ್ವೇರ್ ಡೆವಲಪ್ಮೆಂಟ್ನಂತಹ ಅತ್ಯಾಧುನಿಕ ಕ್ಷೇತ್ರಗಳಲ್ಲಿ ಕೆಲಸ ಮಾಡಲು ಬಯಸುವ ವಿದ್ಯಾರ್ಥಿಗಳು ಇದರಿಂದ ಪ್ರಯೋಜನ ಪಡೆಯಬಹುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ…
Categories: ವಿದ್ಯಾರ್ಥಿ ವೇತನ -
ಬರೋಬ್ಬರಿ 10 ಲಕ್ಷ ರೂಪಾಯಿ ಸಿಗುವ ಜೆಎನ್ ಟಾಟಾ ಎಂಡೋಮೆಂಟ್ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಿ
ನಿಮ್ಮ ಶಿಕ್ಷಣ ಕನಸುಗಳಿಗೆ ರೆಕ್ಕೆ ಹಾಕಲು ಇದು ಸುವರ್ಣಾವಕಾಶ! ಜೆಎನ್ ಟಾಟಾ ಎಂಡೋಮೆಂಟ್ ವಿದ್ಯಾರ್ಥಿವೇತನ – ವಿದೇಶಿ ಶಿಕ್ಷಣಕ್ಕಾಗಿ ಭಾರತೀಯ ವಿದ್ಯಾರ್ಥಿಗಳಿಗೆ ಸುವರ್ಣ ಅವಕಾಶ. ಯಾರು ಅರ್ಜಿ ಸಲ್ಲಿಸಬಹುದು ಎಂಬುದನ್ನು ತಿಳಿಯಲು ಈಗಲೇ ಈ ವರದಿಯನ್ನು ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಜೆಎನ್ ಟಾಟಾ ಎಂಡೋಮೆಂಟ್ (JN Tata Endowment) ಎಂಬುದು ಭಾರತದ ಪ್ರತಿಷ್ಠಿತ ದತ್ತಿ ಸಂಸ್ಥೆಗಳಲ್ಲಿ ಒಂದಾಗಿದ್ದು, 1892ರಲ್ಲಿ…
Categories: ವಿದ್ಯಾರ್ಥಿ ವೇತನ -
Scolarship 2025: ನರೋತ್ತಮ ಸೆಖ್ಸಾರಿಯಾ ವಿದ್ಯಾರ್ಥಿವೇತನ, ಈಗಲೇ ಅಪ್ಲೈ ಮಾಡಿ.!
ಉನ್ನತ ಶಿಕ್ಷಣವು ಪ್ರತಿಯೊಬ್ಬ ವಿದ್ಯಾರ್ಥಿಯ ಭವಿಷ್ಯವನ್ನು ರೂಪಿಸುವ ಪ್ರಮುಖ ಹಂತವಾಗಿದೆ. ಆದರೆ, ಹಣಕಾಸಿನ ಸಮಸ್ಯೆಗಳಿಂದಾಗಿ ಪ್ರತಿಭಾವಂತ ವಿದ್ಯಾರ್ಥಿಗಳು ತಮ್ಮ ಕನಸುಗಳನ್ನು ಸಾಕಾರಗೊಳಿಸಲು ವಿಫಲರಾಗುವ ಸಾಧ್ಯತೆ ಇದೆ. ಈ ಸನ್ನಿವೇಶದಲ್ಲಿ ನರೋತ್ತಮ್ ಸೇಖ್ಸರಿಯಾ ಫೌಂಡೇಶನ್ (NSS) ನೀಡುತ್ತಿರುವ ವಿದ್ಯಾರ್ಥಿವೇತನ ಯೋಜನೆ (Scholarship) ಹೆಚ್ಚಿನ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣವನ್ನು ಸುಲಭಗೊಳಿಸಲಿದೆ. ವಿದ್ಯಾರ್ಥಿವೇತನದ ಅವಲೋಕನ: ನರೋತ್ತಮ್ ಸೇಖ್ಸರಿಯಾ ಫೌಂಡೇಶನ್ (Narottam Sekhsaria Foundation) ಭಾರತದ ಉನ್ನತ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಡ್ಡಿ ರಹಿತ ಸಾಲದ ವಿದ್ಯಾರ್ಥಿವೇತನ ನೀಡುತ್ತದೆ. ಈ ಮೂಲಕ, ವಿದ್ಯಾರ್ಥಿಗಳು ಪ್ರತಿಷ್ಠಿತ…
Categories: ವಿದ್ಯಾರ್ಥಿ ವೇತನ -
Scolarship 2025 : ಈ ವಿದ್ಯಾರ್ಥಿಗಳಿಗೆ ಸಿಗಲಿದೆ 25 ಸಾವಿರ ರೂ. ಸ್ಕಾಲರ್ಶಿಪ್. ಇಲ್ಲಿದೆ ವಿವರ
ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಯಂಗ್ ರಿಸರ್ಚ್ ಫೆಲೋಶಿಪ್(Dr. A.P.J. Abdul Kalam Young Research Fellowship): ಪಿಯುಸಿ ಪಾಸ್ ಮಾಡಿದ ವಿದ್ಯಾರ್ಥಿಗಳಿಗೆ 25,000 ರೂಪಾಯಿ ಸ್ಕಾಲರ್ಶಿಪ್ ಭಾರತದ ಮಾಜಿ ರಾಷ್ಟ್ರಪತಿ, ವಿಜ್ಞಾನಿ ಹಾಗೂ ಯುವಕರ ಪ್ರೇರಕ ಶಕ್ತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ(Dr. A.P.J. Abdul Kalam) ಅವರ ಸ್ಮರಣಾರ್ಥವಾಗಿ ವಿದ್ಯಾರ್ಥಿಗಳಿಗಾಗಿ “APJ ಯಂಗ್ ರಿಸರ್ಚ್ ಫೆಲೋಶಿಪ್” ಸ್ಕಾಲರ್ಶಿಪ್ ಪ್ರಾರಂಭಿಸಲಾಗಿದೆ. ಈ ಫೆಲೋಶಿಪ್ ಅನ್ನು ಗ್ರಾಜುಯೇಟ್ ಟೆಕ್ನಾಲಜಿ, ಎಜುಕೇಶನ್, ರಿಸರ್ಚ್ ಅಂಡ್ ರಿಹ್ಯಾಬಲಿಟೇಶನ್ ಫಾರ್ ನ…
Categories: ವಿದ್ಯಾರ್ಥಿ ವೇತನ
Hot this week
-
ಶನಿ ಗ್ರಹದ ಗೋಚರ ಸ್ಥಾನ ಬದಲಾವಣೆ: ಈ 3 ರಾಶಿಗಳಿಗೆ ಲಕ್ಷ್ಮೀ ದೇವಿಯ ಅನುಗ್ರಹ ಹಣದ ಸುರಿಮಳೆ!
-
ಇದು ನೀರಲ್ಲ ಅಮೃತ : ದಿನಕ್ಕೆ ಒಂದು ಲೋಟ ಕುಡಿದರೆ 300 ರೋಗಗಳಿಗೆ ಪರಿಹಾರ!
-
ಗ್ರಹಗಳ ಮಹಾಸಂಯೋಗ: ಶಿವ ಯೋಗದಿಂದ 5 ರಾಶಿಗಳಿಗೆ ಶಿವನ ಕೃಪೆ, ಯಶಸ್ಸು ಮತ್ತು ಐಶ್ವರ್ಯ ಪ್ರಾಪ್ತಿ!
-
ಆರ್ಬಿಐ ನಲ್ಲಿ ಉದ್ಯೋಗಾವಕಾಶ : ಹಲವಾರು ಹುದ್ದೆಗಳು, ₹78,450 ರಿಂದ ವೇತನ, ಈಗಲೇ ಅರ್ಜಿ ಸಲ್ಲಿಸಿ!
-
ಹಿರಿಯ ನಾಗರಿಕರೇ ಗಮನಿಸಿ : ಅಕ್ಟೋಬರ್ 1 ರಿಂದ ಪಿಂಚಣಿ ನಿಯಮಗಳಲ್ಲಿ ಮಹತ್ವದ ಬದಲಾವಣೆ ಹೊಸ ನಿಯಮಗಳು ಜಾರಿ
Topics
Latest Posts
- ಶನಿ ಗ್ರಹದ ಗೋಚರ ಸ್ಥಾನ ಬದಲಾವಣೆ: ಈ 3 ರಾಶಿಗಳಿಗೆ ಲಕ್ಷ್ಮೀ ದೇವಿಯ ಅನುಗ್ರಹ ಹಣದ ಸುರಿಮಳೆ!
- ಇದು ನೀರಲ್ಲ ಅಮೃತ : ದಿನಕ್ಕೆ ಒಂದು ಲೋಟ ಕುಡಿದರೆ 300 ರೋಗಗಳಿಗೆ ಪರಿಹಾರ!
- ಗ್ರಹಗಳ ಮಹಾಸಂಯೋಗ: ಶಿವ ಯೋಗದಿಂದ 5 ರಾಶಿಗಳಿಗೆ ಶಿವನ ಕೃಪೆ, ಯಶಸ್ಸು ಮತ್ತು ಐಶ್ವರ್ಯ ಪ್ರಾಪ್ತಿ!
- ಆರ್ಬಿಐ ನಲ್ಲಿ ಉದ್ಯೋಗಾವಕಾಶ : ಹಲವಾರು ಹುದ್ದೆಗಳು, ₹78,450 ರಿಂದ ವೇತನ, ಈಗಲೇ ಅರ್ಜಿ ಸಲ್ಲಿಸಿ!
- ಹಿರಿಯ ನಾಗರಿಕರೇ ಗಮನಿಸಿ : ಅಕ್ಟೋಬರ್ 1 ರಿಂದ ಪಿಂಚಣಿ ನಿಯಮಗಳಲ್ಲಿ ಮಹತ್ವದ ಬದಲಾವಣೆ ಹೊಸ ನಿಯಮಗಳು ಜಾರಿ