Category: ವಿದ್ಯಾರ್ಥಿ ವೇತನ
-
₹2.40 ಲಕ್ಷ ರೂ. ನೇರವಾಗಿ ಖಾತೆಗೆ ಬರುವ ಮುತ್ತೂಟ್ ಫೈನಾನ್ಸ್ ಸ್ಕಾಲರ್ಶಿಪ್ ಅರ್ಜಿ ಅಹ್ವಾನ ಹೀಗೆ ಅಪ್ಲೈ ಮಾಡಿ

ಭಾರತದ ಪ್ರಮುಖ ಚಿನ್ನದ ಸಾಲ ಸಂಸ್ಥೆ ಮುತ್ತೂಟ್ ಫೈನಾನ್ಸ್ ತನ್ನ CSR (ಕಾರ್ಪೊರೇಟ್ ಸೋಶಿಯಲ್ ರೆಸ್ಪಾನ್ಸಿಬಿಲಿಟಿ) ಯೋಜನೆಯಡಿ ಪ್ರತಿ ವರ್ಷ ಪ್ರತಿಭಾವಂತ ಆದರೆ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುತ್ತದೆ. 2025ರ ಸಾಲಿನಲ್ಲಿ MBBS, B.Tech, B.Sc Nursing ಕೋರ್ಸ್ಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ₹1.20 ಲಕ್ಷದಿಂದ ₹2.40 ಲಕ್ಷ ವರೆಗೆ ವಿದ್ಯಾರ್ಥಿವೇತನ ನೀಡಲಾಗುತ್ತದೆ. ಆನ್ಲೈನ್ ಅರ್ಜಿ ಮೂಲಕ ಮಾತ್ರ ಸಲ್ಲಿಸಬೇಕು. ಕೊನೆಯ ದಿನಾಂಕ: 30 ನವೆಂಬರ್ 2025 ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ
Categories: ವಿದ್ಯಾರ್ಥಿ ವೇತನ -
ಪದವಿ ವಿದ್ಯಾರ್ಥಿಗಳಿಗೆ ₹75,000 ವಿದ್ಯಾರ್ಥಿವೇತನ: ಸರೋಜಿನಿ ದಾಮೋದರನ್ ಫೌಂಡೇಶನ್ ವಿದ್ಯಾಧನ್ ಕಾರ್ಯಕ್ರಮಕ್ಕೆ ಅರ್ಜಿ ಆಹ್ವಾನ!

ಆರ್ಥಿಕವಾಗಿ ದುರ್ಬಲವಾಗಿರುವ ಕುಟುಂಬಗಳಿಂದ ಬಂದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣವನ್ನು ಮುಂದುವರೆಸಲು ಹಣಕಾಸಿನ ನೆರವು ಅತ್ಯಗತ್ಯವಾಗಿರುತ್ತದೆ. ಈ ಮಹತ್ವವನ್ನು ಅರಿತು, ಸರೋಜಿನಿ ದಾಮೋದರನ್ ಫೌಂಡೇಶನ್ (Sarojini Damodaran Foundation – SDF) ವತಿಯಿಂದ ವಿದ್ಯಾಧನ್-ಗೋಮಾಬಾಯಿ ಕಾರ್ಯಕ್ರಮದ ಅಡಿಯಲ್ಲಿ ಪದವಿ ವಿದ್ಯಾರ್ಥಿಗಳಿಗೆ ಬೃಹತ್ ವಿದ್ಯಾರ್ಥಿವೇತನಕ್ಕೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಈ ಕಾರ್ಯಕ್ರಮದಡಿಯಲ್ಲಿ ಆಯ್ಕೆಯಾದ ಅರ್ಹ ವಿದ್ಯಾರ್ಥಿಗಳು ತಮ್ಮ ಸಂಪೂರ್ಣ ಪದವಿ ಕೋರ್ಸ್ ಅವಧಿಗೆ ವಾರ್ಷಿಕ ₹75,000 ವರೆಗೆ ಆರ್ಥಿಕ ಸಹಾಯವನ್ನು ಪಡೆಯಲು ಅವಕಾಶವಿದೆ. ಆರ್ಥಿಕ ಅಡಚಣೆಗಳಿಂದ ಉನ್ನತ ಶಿಕ್ಷಣ ಮೊಟಕುಗೊಳಿಸದಿರಲು
Categories: ವಿದ್ಯಾರ್ಥಿ ವೇತನ -
GOOD NEWS : 2025-26 ಶೈಕ್ಷಣಿಕ ಸಾಲಿನ ಮೆಟ್ರಿಕ್ ಪೂರ್ವ & ನಂತರ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ!

ಕರ್ನಾಟಕ ಸಮಾಜ ಕಲ್ಯಾಣ ಇಲಾಖೆಯು ಪರಿಶಿಷ್ಟ ಜಾತಿ (SC) ವಿದ್ಯಾರ್ಥಿಗಳ ಶೈಕ್ಷಣಿಕ ಸಬಲೀಕರಣಕ್ಕಾಗಿ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ ಹಾಗೂ ಪ್ರೋತ್ಸಾಹಧನ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸುತ್ತಿದೆ. ಪ್ರಸಕ್ತ 2025-26 ಶೈಕ್ಷಣಿಕ ಸಾಲಿನಲ್ಲಿ ಈ ಯೋಜನೆಗಳಡಿ ಅರ್ಹ ವಿದ್ಯಾರ್ಥಿಗಳಿಂದ ಆನ್ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಯೋಜನೆಗಳ ಮೂಲಕ ಆರ್ಥಿಕವಾಗಿ ಹಿಂದುಳಿದ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಶಿಕ್ಷಣದಲ್ಲಿ ಮುಂದುವರಿಯಲು ಆರ್ಥಿಕ ಬೆಂಬಲ ಒದಗಿಸಲಾಗುತ್ತದೆ. ಈ ಲೇಖನದಲ್ಲಿ ಅರ್ಜಿ ಸಲ್ಲಿಕೆಯ ವಿಧಾನ, ಅರ್ಹತೆ, ಅಗತ್ಯ ದಾಖಲೆಗಳು, ಮುಖ್ಯ ಸೂಚನೆಗಳು
Categories: ವಿದ್ಯಾರ್ಥಿ ವೇತನ -
ಈ ವಿದ್ಯಾರ್ಥಿಗಳಿಗೆ ಸುವರ್ಣ ಅವಕಾಶ SBI ಫೌಂಡೇಶನ್ ವತಿಯಿಂದ ₹75,000 ವಿದ್ಯಾರ್ಥಿವೇತನ ಅಪ್ಲೈ ಮಾಡಿ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI), ತನ್ನ CSR ವಿಭಾಗವಾದ SBI ಫೌಂಡೇಶನ್ ಮೂಲಕ , ಭಾರತದಾದ್ಯಂತ ಪ್ರತಿಭಾನ್ವಿತ ಪದವಿ ವಿದ್ಯಾರ್ಥಿಗಳಿಗೆ ವಿಶೇಷ ವಿದ್ಯಾರ್ಥಿವೇತನ ಅವಕಾಶವನ್ನು ಘೋಷಿಸಿದೆ. SBI Platinum Jubilee ASHA Scholarship 2025 , ಉನ್ನತ ಶ್ರೇಣಿಯ ಭಾರತೀಯ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ ಕಲಿಯುತ್ತಿರುವ ಅರ್ಹ ಪದವಿಪೂರ್ವ ವಿದ್ಯಾರ್ಥಿಗಳಿಗೆ ₹75,000 ಆರ್ಥಿಕ ಸಹಾಯವನ್ನು ನೀಡುತ್ತದೆ ಆಯ್ಕೆಯಾದ ಪ್ರತಿ ವಿದ್ಯಾರ್ಥಿಗೆ ₹75,000 ಒಂದು ಬಾರಿಯ ಅನುದಾನವನ್ನು ನೇರವಾಗಿ SBI ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಇದೇ
Categories: ವಿದ್ಯಾರ್ಥಿ ವೇತನ -
PM ವಿದ್ಯಾಲಕ್ಷ್ಮಿ ಯೋಜನೆ : ವಿದ್ಯಾರ್ಥಿಗಳಿಗೆ 10 ಲಕ್ಷ ಶಿಕ್ಷಣ ಸಾಲ ಅರ್ಹತೆ,ದಾಖಲೆಗಳು, ಅರ್ಜಿ ವಿಧಾನ ಇಲ್ಲಿದೆ.!

ಭಾರತದಲ್ಲಿ ಲಕ್ಷಾಂತರ ಪ್ರತಿಭಾವಂತ ವಿದ್ಯಾರ್ಥಿಗಳು ಹಣಕಾಸಿನ ಕೊರತೆಯಿಂದಾಗಿ ಉನ್ನತ ಶಿಕ್ಷಣದ ಕನಸುಗಳನ್ನು ಬಿಟ್ಟುಕೊಡುತ್ತಾರೆ. ಇದಕ್ಕೆ ಪರಿಹಾರವಾಗಿ ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ವಿದ್ಯಾಲಕ್ಷ್ಮಿ ಯೋಜನೆ (PM Vidyalakshmi Yojana) ಯನ್ನು ಜಾರಿಗೊಳಿಸಿದೆ. ಈ ಯೋಜನೆಯಡಿ NIRF ಶ್ರೇಯಾಂಕಿತ 860 ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಮೂಲಾಧಾರ-ಮುಕ್ತ (Collateral-Free) ಮತ್ತು ಖಾತರಿದಾರರಿಲ್ಲದ (Guarantor-Free) ಶಿಕ್ಷಣ ಸಾಲ ಲಭ್ಯವಿದೆ. ವಾರ್ಷಿಕ ಕುಟುಂಬ ಆದಾಯ ₹8 ಲಕ್ಷದೊಳಗಿನವರಿಗೆ ₹10 ಲಕ್ಷದವರೆಗೆ ಸಾಲದ ಮೇಲೆ 3% ಬಡ್ಡಿ ರಿಯಾಯಿತಿ, ಮತ್ತು
-
1 ಲಕ್ಷ ರೂ. ಫೆಡರಲ್ ಬ್ಯಾಂಕ್ ವಿದ್ಯಾರ್ಥಿವೇತನ: ಲ್ಯಾಪ್ಟಾಪ್ ಖರೀದಿಗೆ 40,000 ರೂ, ಅರ್ಜಿ ಆಹ್ವಾನ

ಕರ್ನಾಟಕದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಒಂದು ಶುಭವಾರ್ತೆ. ಫೆಡರಲ್ ಬ್ಯಾಂಕ್ ಹಾರ್ಮಿಸ್ ಸ್ಮಾರಕ ಪ್ರತಿಷ್ಠಾನವು 2025-26 ಶೈಕ್ಷಣಿಕ ವರ್ಷಕ್ಕೆ ವಿದ್ಯಾರ್ಥಿವೇತನಕ್ಕೆ ಅರ್ಜಿಗಳನ್ನು ಆಹ್ವಾನಿಸಿದೆ. ಬ್ಯಾಂಕಿನ ಸಂಸ್ಥಾಪಕ ಶ್ರೀ ಕೆ.ಪಿ. ಹಾರ್ಮಿಸ್ ಅವರ ಸ್ಮರಣೆಗಾಗಿ ಈ ವೇತನ ಯೋಜನೆಯನ್ನು ಆರಂಭಿಸಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ. ಯಾರು ಅರ್ಜಿ ಸಲ್ಲಿಸಬಹುದು? MBBS, BDS, BVSc, B.E/B.Tech, B.Sc ನರ್ಸಿಂಗ್, B.Sc ಕೃಷಿ ಮತ್ತು ಪೂರ್ಣಕಾಲಿಕ
-
₹5500/- ನೇರವಾಗಿ ಖಾತೆಗೆ ಬರುವ ಮಹೀಂದ್ರಾ ಎಂಪವರ್ಹರ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ.

ಭಾರತದಲ್ಲಿ ಶಿಕ್ಷಣವನ್ನು ಹಕ್ಕಿನಂತೆ ಪರಿಗಣಿಸಿದರೂ, ಅನೇಕ ಯುವತಿಯರ ಕನಸುಗಳು ಇನ್ನೂ ಆರ್ಥಿಕ ಅಡೆತಡೆಗಳಲ್ಲಿ ಸಿಲುಕುತ್ತವೆ. ಈ ಪರಿಸ್ಥಿತಿಯನ್ನು ಬದಲಿಸಲು ಮಹೀಂದ್ರಾ & ಮಹೀಂದ್ರಾ ಲಿಮಿಟೆಡ್ ತನ್ನ ಸಾಮಾಜಿಕ ಜವಾಬ್ದಾರಿಯ ಭಾಗವಾಗಿ “ಮಹೀಂದ್ರಾ ಎಂಪವರ್ಹರ್ ಸ್ಕಾಲರ್ಶಿಪ್ ಪ್ರೋಗ್ರಾಂ 2025–26(Mahindra Empower Her Scholarship Program 2025–26) ಎಂಬ ವಿಶಿಷ್ಟ ಯೋಜನೆಯನ್ನು ಮುಂದಿಟ್ಟಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ. ಈ ಯೋಜನೆಯ ಉದ್ದೇಶ ಕೇವಲ
Categories: ವಿದ್ಯಾರ್ಥಿ ವೇತನ -
ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಯಿಂದ ವಿದ್ಯಾರ್ಥಿಗಳಿಗೆ 10000ರೂ ವರೆಗೂ ವಿದ್ಯಾರ್ಥಿ ವೇತನ ಅರ್ಜಿ ಆಹ್ವಾನ

ಸಹಾಯವನ್ನು ಒದಗಿಸಲು ವಿದ್ಯಾರ್ಥಿ ವೇತನ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿ ಅರ್ಹ ವಿದ್ಯಾರ್ಥಿಗಳಿಗೆ ₹10,000 ವರೆಗೆ ವೇತನವನ್ನು ನೀಡಲಾಗುತ್ತದೆ. ಈ ಲೇಖನದಲ್ಲಿ ಯೋಜನೆಯ ಉದ್ದೇಶ, ಅರ್ಹತೆ, ಅಗತ್ಯ ದಾಖಲೆಗಳು, ಅರ್ಜಿ ಸಲ್ಲಿಸುವ ವಿಧಾನ ಮತ್ತು ಇತರೆ ವಿವರಗಳನ್ನು ಸಂಪೂರ್ಣವಾಗಿ ತಿಳಿಯಿರಿ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಯೋಜನೆಯ ಉದ್ದೇಶ ಗ್ರಾಮೀಣ ಭಾಗದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣವನ್ನು ಮುಂದುವರಿಸಲು ಆರ್ಥಿಕ
Categories: ವಿದ್ಯಾರ್ಥಿ ವೇತನ -
ಈಗಲೇ ಅರ್ಜಿ ಸಲ್ಲಿಸಿ: ಕರ್ನಾಟಕ ಸಮಾಜ ಕಲ್ಯಾಣ ಇಲಾಖೆಯ 5 ವಿದ್ಯಾರ್ಥಿವೇತನ ಯೋಜನೆಗಳು – ಸಂಪೂರ್ಣ ಮಾಹಿತಿ

ಕರ್ನಾಟಕ ಸಮಾಜ ಕಲ್ಯಾಣ ಇಲಾಖೆಯು ರಾಜ್ಯದ ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST) ಮತ್ತು ಇತರ ಹಿಂದುಳಿದ ವರ್ಗಗಳ (OBC) ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ಆರ್ಥಿಕ ಸಬಲೀಕರಣಕ್ಕಾಗಿ ವಿವಿಧ ವಿದ್ಯಾರ್ಥಿವೇತನ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಈ ಯೋಜನೆಗಳ ಮೂಲಕ ವಿದ್ಯಾರ್ಥಿಗಳಿಗೆ ಶಿಕ್ಷಣ ಖರ್ಚು, ವಸತಿ ವೆಚ್ಚ, ಪುಸ್ತಕ ಭತ್ಯೆ ಮತ್ತು ಮಾಸಿಕ ನಿರ್ವಹಣಾ ವೆಚ್ಚಗಳನ್ನು ಒದಗಿಸಲಾಗುತ್ತದೆ. ಪ್ರಸಕ್ತ ವರ್ಷದಲ್ಲಿ 5 ಪ್ರಮುಖ ವಿದ್ಯಾರ್ಥಿವೇತನ ಯೋಜನೆಗಳಡಿ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹ ವಿದ್ಯಾರ್ಥಿಗಳು ಅಧಿಕೃತ ವೆಬ್ಸೈಟ್ ಮೂಲಕ ಆನ್ಲೈನ್ನಲ್ಲಿ ಅರ್ಜಿ
Hot this week
-
ದಿನ ಭವಿಷ್ಯ 14-2-2026: ಇಂದು ಶನಿವಾರ, ಆಂಜನೇಯನ ಕೃಪೆಯಿಂದ ಈ 4 ರಾಶಿಗಳಿಗೆ ಮುಟ್ಟಿದ್ದೆಲ್ಲಾ ಚಿನ್ನ, ನಿಮ್ಮ ರಾಶಿ ಇದೆಯಾ ನೋಡಿ.
-
ಆಫೀಸ್ಗೆ ಹೋಗೋರಿಗೆ ಬೆಸ್ಟ್ ಕಾರು: ಲೀಟರ್ಗೆ 34 ಕಿ.ಮೀ ಮೈಲೇಜ್ ನೀಡುವ ‘ಮಾರುತಿ ಸೆಲೆರಿಯೊ’ದ ಕಂಪ್ಲೀಟ್ ಡೀಟೇಲ್ಸ್.
-
ಇನ್ಮುಂದೆ ಸಾವು, ಮದುವೆ ಮನೆಯಲ್ಲಿ ಸಾಲ ಕೇಳೋ ಹಾಗಿಲ್ಲ: RBI ಹೊಸ ರೂಲ್ಸ್ ಹೀಗಿದೆ ನೋಡಿ.
-
ಐಫೋನ್ 17 ರೇಟ್ ಇಷ್ಟು ಕಮ್ಮಿನಾ? ಫ್ಲಿಪ್ಕಾರ್ಟ್ ಸೇಲ್ ನೋಡಿ ಜನ ಸುಸ್ತಾಗಿದ್ದಾರೆ!
-
ಶಕ್ತಿ ಯೋಜನೆ ಸ್ಮಾರ್ಟ್ ಕಾರ್ಡ್ ಉಚಿತ: ಯಾರಿಗೆ ಸಿಗುತ್ತೆ? ಪಡೆಯೋದು ಹೇಗೆ? ಸಂಪೂರ್ಣ ಮಾಹಿತಿ.
Topics
Latest Posts
- ದಿನ ಭವಿಷ್ಯ 14-2-2026: ಇಂದು ಶನಿವಾರ, ಆಂಜನೇಯನ ಕೃಪೆಯಿಂದ ಈ 4 ರಾಶಿಗಳಿಗೆ ಮುಟ್ಟಿದ್ದೆಲ್ಲಾ ಚಿನ್ನ, ನಿಮ್ಮ ರಾಶಿ ಇದೆಯಾ ನೋಡಿ.

- ಆಫೀಸ್ಗೆ ಹೋಗೋರಿಗೆ ಬೆಸ್ಟ್ ಕಾರು: ಲೀಟರ್ಗೆ 34 ಕಿ.ಮೀ ಮೈಲೇಜ್ ನೀಡುವ ‘ಮಾರುತಿ ಸೆಲೆರಿಯೊ’ದ ಕಂಪ್ಲೀಟ್ ಡೀಟೇಲ್ಸ್.

- ಇನ್ಮುಂದೆ ಸಾವು, ಮದುವೆ ಮನೆಯಲ್ಲಿ ಸಾಲ ಕೇಳೋ ಹಾಗಿಲ್ಲ: RBI ಹೊಸ ರೂಲ್ಸ್ ಹೀಗಿದೆ ನೋಡಿ.

- ಐಫೋನ್ 17 ರೇಟ್ ಇಷ್ಟು ಕಮ್ಮಿನಾ? ಫ್ಲಿಪ್ಕಾರ್ಟ್ ಸೇಲ್ ನೋಡಿ ಜನ ಸುಸ್ತಾಗಿದ್ದಾರೆ!

- ಶಕ್ತಿ ಯೋಜನೆ ಸ್ಮಾರ್ಟ್ ಕಾರ್ಡ್ ಉಚಿತ: ಯಾರಿಗೆ ಸಿಗುತ್ತೆ? ಪಡೆಯೋದು ಹೇಗೆ? ಸಂಪೂರ್ಣ ಮಾಹಿತಿ.


