Category: ವಿದ್ಯಾರ್ಥಿ ವೇತನ
-
SSP ವಿದ್ಯಾರ್ಥಿವೇತನ 2025: ಬಿಗ್ ಅಪ್ಡೇಟ್, ತಪ್ಪದೇ ನೋಡಿ. ವಿದ್ಯಾರ್ಥಿಗಳ ಖಾತೆಗೆ ಬರಲಿದೆ ₹20,000 ಹಣ.

ಶಿಕ್ಷಣ ಕಲಿಯಲು ಹಣದ ಸಮಸ್ಯೆ ಇದೆಯಾ? ಚಿಂತೆ ಬಿಡಿ. ಕರ್ನಾಟಕ ಸರ್ಕಾರವು ವಿದ್ಯಾರ್ಥಿಗಳ ನೆರವಿಗೆ ಬಂದಿದೆ. 2025-26 ನೇ ಸಾಲಿನ SSP (State Scholarship Portal) ಮೂಲಕ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ನೀವು SC/ST, ಹಿಂದುಳಿದ ವರ್ಗ (OBC), ಅಲ್ಪಸಂಖ್ಯಾತರು ಅಥವಾ ಬ್ರಾಹ್ಮಣ ಸಮುದಾಯಕ್ಕೆ ಸೇರಿದ್ದರೆ, ನಿಮಗೆ ಸರ್ಕಾರದಿಂದ ನೇರವಾಗಿ ₹20,000 ದವರೆಗೂ ಆರ್ಥಿಕ ಸಹಾಯ ಸಿಗಲಿದೆ. ಈ ಬಾರಿ ಹೊಸ ಅಪ್ಡೇಟ್ ಬಂದಿದ್ದು, e-KYC ಮೂಲಕ ಹಣ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಜಮೆ
Categories: ವಿದ್ಯಾರ್ಥಿ ವೇತನ -
ಆಧಾರ್ ಹೌಸಿಂಗ್ ಫೈನಾನ್ಸ್ ವಿಧ್ಯಾರ್ಥಿವೇತನ: ವಿಧ್ಯಾರ್ಥಿಗಳಿಗೆ 50,000 ರೂ. ವರೆಗಿನ ಆರ್ಥಿಕ ಸಹಾಯ – ಅರ್ಜಿ ಆಹ್ವಾನ

ಬೆಂಗಳೂರು: ದೈಹಿಕವಾಗಿ ಅಸಮರ್ಥರಾದ ಪ್ರತಿಭಾವಂತ ವಿಧ್ಯಾರ್ಥಿಗಳ ಶೈಕ್ಷಣಿಕ ಆಭ್ಯಾಸಕ್ಕೆ, ಆಧಾರ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ (AHFL) ‘ಆಧಾರ್ ಕೌಶಲ್ ವಿದ್ಯಾರ್ಥಿವೇತನ’ ಯೋಜನೆಯನ್ನು ಅನುಷ್ಠಾನಗೊಳಿಸಿದೆ. ಈ ವಿದ್ಯಾರ್ಥಿವೇತನ ಯೋಜನೆಯಡಿ, ಅರ್ಹತೆ ಹೊಂದಿದ ವಿದ್ಯಾರ್ಥಿಗಳಿಗೆ 10,000 ರೂಪಾಯಿಗಳಿಂದ 50,000 ರೂಪಾಯಿಗಳವರೆಗಿನ ಆರ್ಥಿಕ ಸಹಾಯಧನವನ್ನು ನೀಡಲಾಗುವುದು. 2025-26 ಶೈಕ್ಷಣಿಕ ವರ್ಷಕ್ಕೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಇದೀಗ ಪ್ರಾರಂಭವಾಗಿದೆ. ಶಿಕ್ಷಣಕ್ಕೆ ಸಮಾನ ಅವಕಾಶವನ್ನು ಉತ್ತೇಜಿಸುವ ಮತ್ತು ದೈಹಿಕ ಸವಾಲುಗಳನ್ನು ಎದುರಿಸುತ್ತಿರುವ ವಿದ್ಯಾರ್ಥಿಗಳನ್ನು ಸಬಲೀಕರಿಸುವ ಉದ್ದೇಶದಿಂದ ಈ ವಿದ್ಯಾರ್ಥಿವೇತನವನ್ನು ರೂಪಿಸಲಾಗಿದೆ. ಇದು ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ
Categories: ವಿದ್ಯಾರ್ಥಿ ವೇತನ -
Scholarship Alert: ಬಿ.ಎಡ್ ವಿದ್ಯಾರ್ಥಿಗಳಿಗೆ ₹25,000 ಪ್ರೋತ್ಸಾಹಧನ ಪಡೆಯಲು ಅರ್ಜಿ ಆಹ್ವಾನ – ಇಂದೇ ಅಪ್ಲೈ ಮಾಡಿ

ಬೆಂಗಳೂರು: ಶಿಕ್ಷಕರಾಗುವ ಕನಸು ಹೊತ್ತು ಬಿ.ಎಡ್ (B.Ed) ಓದುತ್ತಿರುವ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು 2025-26ನೇ ಸಾಲಿನಲ್ಲಿ ಬಿ.ಎಡ್ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ “ವಿಶೇಷ ಪ್ರೋತ್ಸಾಹಧನ” (Special Incentive) ನೀಡಲು ಅರ್ಜಿ ಆಹ್ವಾನಿಸಿದ್ದು, ಅರ್ಹ ವಿದ್ಯಾರ್ಥಿಗಳಿಗೆ ₹25,000 ಹಣ ಸಿಗಲಿದೆ. ಯಾರಿಗೆ ಸಿಗುತ್ತದೆ? (Eligibility) ಈ ಕೆಳಗಿನ ಅರ್ಹತೆ ಇದ್ದರೆ ಮಾತ್ರ ಅರ್ಜಿ ಸಲ್ಲಿಸಿ: ಕೊನೆಯ ದಿನಾಂಕ ಯಾವಾಗ? (Last Date) ಅರ್ಜಿ ಸಲ್ಲಿಸಲು ಡಿಸೆಂಬರ್ 31, 2025 ಕೊನೆಯ ದಿನವಾಗಿದೆ. ಕೊನೆಯ ಕ್ಷಣದವರೆಗೂ ಕಾಯಬೇಡಿ, ಸರ್ವರ್ ಬಿಜಿ ಆಗುವ
Categories: ವಿದ್ಯಾರ್ಥಿ ವೇತನ -
Labour Card Scholarship: ಲೇಬರ್ ಕಾರ್ಡ್ ಇದ್ದರೆ ನಿಮ್ಮ ಮಕ್ಕಳಿಗೆ ಸಿಗಲಿದೆ ₹20,000 ಸ್ಕಾಲರ್ಶಿಪ್! ಅರ್ಜಿ ಸಲ್ಲಿಸಲು ಡಿ.31 ಲಾಸ್ಟ್ ಡೇಟ್ – ಲಿಂಕ್ ಇಲ್ಲಿದೆ

ಬೆಂಗಳೂರು: ಕಟ್ಟಡ ಕಾರ್ಮಿಕರು ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ (KBOCWWB) ವತಿಯಿಂದ 2025-26ನೇ ಸಾಲಿನ ಶೈಕ್ಷಣಿಕ ಸಹಾಯಧನಕ್ಕೆ (Scholarship) ಅರ್ಜಿ ಆಹ್ವಾನಿಸಲಾಗಿದೆ. ಬಡ ಕಾರ್ಮಿಕರ ಮಕ್ಕಳು ಉನ್ನತ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಸರ್ಕಾರವು ₹6,000 ದಿಂದ ₹20,000 ದವರೆಗೆ (ವೈದ್ಯಕೀಯ/ಇಂಜಿನಿಯರಿಂಗ್) ಧನಸಹಾಯ ನೀಡುತ್ತಿದೆ. ಆದರೆ, ಈ ಹಣ ಪಡೆಯಲು ನಿಮ್ಮ ಲೇಬರ್ ಕಾರ್ಡ್ ಚಾಲ್ತಿಯಲ್ಲಿರಬೇಕು ಮತ್ತು
Categories: ವಿದ್ಯಾರ್ಥಿ ವೇತನ -
Raita Vidyanidhi Scholarship: ರೈತರ ಮಕ್ಕಳಿಗೆ ಸಿಗಲಿದೆ ₹2,500 ರಿಂದ ₹11,000 ಸ್ಕಾಲರ್ಶಿಪ್! ಅರ್ಜಿ ಹಾಕುವುದು ಹೇಗೆ? ಇಲ್ಲಿದೆ ಮಾಹಿತಿ

ಬೆಂಗಳೂರು: ಕರ್ನಾಟಕದ ಅನ್ನದಾತ ರೈತರ ಮಕ್ಕಳು ಉನ್ನತ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಸರ್ಕಾರವು “ಮುಖ್ಯಮಂತ್ರಿ ರೈತ ವಿದ್ಯಾನಿಧಿ” (CM Raita Vidyanidhi) ಯೋಜನೆಯನ್ನು ಜಾರಿಗೆ ತಂದಿದೆ. ನೀವು ರೈತರ ಮಕ್ಕಳಾಗಿದ್ದರೆ ಮತ್ತು 8ನೇ ತರಗತಿಯಿಂದ ಡಿಗ್ರಿ/ಪಿಜಿ ವರೆಗೆ ಓದುತ್ತಿದ್ದರೆ, ನಿಮಗೆ ಸರ್ಕಾರದಿಂದ ನೇರವಾಗಿ ಬ್ಯಾಂಕ್ ಖಾತೆಗೆ ಹಣ ಬರುತ್ತದೆ. ಈ ವರ್ಷದ ಸ್ಕಾಲರ್ಶಿಪ್ಗೆ ಅರ್ಜಿ ಹಾಕಲು ಲಿಂಕ್ ಓಪನ್ ಆಗಿದ್ದು, ವಿವರ ಇಲ್ಲಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ
Categories: ವಿದ್ಯಾರ್ಥಿ ವೇತನ -
Top 5 Private Scholarships: ಸರ್ಕಾರಿ ಸ್ಕಾಲರ್ಶಿಪ್ ಬಂದಿಲ್ಲವೇ? ಚಿಂತಿಸಬೇಡಿ! ಇಲ್ಲಿದೆ ₹1 ಲಕ್ಷದವರೆಗಿನ 5 ಹೊಸ ಸ್ಕಾಲರ್ಶಿಪ್ಗಳು – ಡಿ.31 ರೊಳಗೆ ಅರ್ಜಿ ಹಾಕಿ

ಬೆಂಗಳೂರು: ರಾಜ್ಯದ ಎಷ್ಟೋ ವಿದ್ಯಾರ್ಥಿಗಳು ಕೇವಲ SSP ಮತ್ತು NSP ಎಂಬ ಸರ್ಕಾರಿ ಸ್ಕಾಲರ್ಶಿಪ್ಗಳನ್ನೇ ನಂಬಿ ಕುಳಿತುಕೊಳ್ಳುತ್ತಾರೆ. ಆದರೆ, ದಾಖಲೆಗಳ ಸಮಸ್ಯೆಯಿಂದಲೋ ಅಥವಾ ಫಂಡ್ ಕೊರತೆಯಿಂದಲೋ ಸರ್ಕಾರಿ ಹಣ ಬರುವುದು ತಡವಾಗಬಹುದು. ಆದರೆ ವಿದ್ಯಾರ್ಥಿಗಳೇ, ನಿಮಗೆ ಗೊತ್ತಾ? ಸರ್ಕಾರಿ ಸ್ಕಾಲರ್ಶಿಪ್ ಹೊರತುಪಡಿಸಿ, ಖಾಸಗಿ ಕಂಪನಿಗಳು ನೀಡುವ (Private Scholarships) 5 ದೊಡ್ಡ ಸ್ಕಾಲರ್ಶಿಪ್ಗಳಿಗೆ ಈಗ ಅರ್ಜಿ ಆಹ್ವಾನಿಸಲಾಗಿದೆ. ಇದಕ್ಕೆ ಯಾವುದೇ ಜಾತಿ ಅಥವಾ ಆದಾಯದ ಕಠಿಣ ನಿಯಮಗಳಿಲ್ಲ. ಕೇವಲ ನಿಮ್ಮ ಅಂಕಗಳ (Merit) ಆಧಾರದ ಮೇಲೆ ₹1
Categories: ವಿದ್ಯಾರ್ಥಿ ವೇತನ -
SSP ಸ್ಕಾಲರ್ಶಿಪ್ ಸ್ಟೇಟಸ್: ‘Pending at District Officer’ ಎಂದು ತೋರಿಸುತ್ತಿದೆಯೇ? ಸ್ಕಾಲರ್ಶಿಪ್ ಹಣ ಪಡೆಯಲು ಈ ಕೂಡಲೇ ಹೀಗೆ ಮಾಡಿ!

ರಾಜ್ಯದ ಸಾವಿರಾರು ವಿದ್ಯಾರ್ಥಿಗಳು ಸಮಾಜ ಕಲ್ಯಾಣ ಇಲಾಖೆಯ (Social Welfare Department) ಮತ್ತು ಹಿಂದುಳಿದ ವರ್ಗಗಳ ಇಲಾಖೆಯ (BCM) SSP ಸ್ಕಾಲರ್ಶಿಪ್ ಹಣಕ್ಕಾಗಿ ಕಾಯುತ್ತಿದ್ದಾರೆ. ಆದರೆ, ಎಷ್ಟೋ ವಿದ್ಯಾರ್ಥಿಗಳು ಸ್ಟೇಟಸ್ ಚೆಕ್ ಮಾಡಿದಾಗ “Pending at District Officer” ಅಥವಾ “Verification Pending” ಎಂಬ ಮೆಸೇಜ್ ನೋಡಿ ಆತಂಕಗೊಂಡಿದ್ದಾರೆ. ನೀವು ಕೂಡ ಇದೇ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ಚಿಂತಿಸಬೇಡಿ. ನಿಮ್ಮ ಅರ್ಜಿ ಎಲ್ಲಿ ಬಾಕಿ ಇದೆ? ಮತ್ತು ಅದನ್ನು ಕ್ಲಿಯರ್ ಮಾಡಿಸಿ ಹಣ ಜಮೆ ಆಗುವಂತೆ ಮಾಡುವುದು ಹೇಗೆ?
Categories: ವಿದ್ಯಾರ್ಥಿ ವೇತನ -
SSP vs NSP Scholarship 2025: ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಯಾವುದು ಬೆಸ್ಟ್? ಎರಡಕ್ಕೂ ಅರ್ಜಿ ಸಲ್ಲಿಸಬಹುದೇ? ಇಲ್ಲಿದೆ ಸಂಪೂರ್ಣ ಮಾಹಿತಿ

ರಾಜ್ಯದ ಇಂಜಿನಿಯರಿಂಗ್, ಡಿಗ್ರಿ ಮತ್ತು ಡಿಪ್ಲೋಮಾ ವಿದ್ಯಾರ್ಥಿಗಳಲ್ಲಿ ಒಂದು ದೊಡ್ಡ ಗೊಂದಲವಿದೆ: “ನಾನು SSP ಸ್ಕಾಲರ್ಶಿಪ್ಗೆ ಅರ್ಜಿ ಹಾಕಬೇಕಾ ಅಥವಾ NSP ಸ್ಕಾಲರ್ಶಿಪ್ಗಾ?” ಅಥವಾ “ಎರಡಕ್ಕೂ ಅರ್ಜಿ ಹಾಕಿದರೆ ಎರಡು ಹಣ ಬರುತ್ತಾ?” ಇಂದಿನ ಲೇಖನದಲ್ಲಿ ಈ ಗೊಂದಲವನ್ನು ಸಂಪೂರ್ಣವಾಗಿ ಬಗೆಹರಿಸೋಣ. ಯಾವ ಸ್ಕಾಲರ್ಶಿಪ್ನಲ್ಲಿ ಹೆಚ್ಚು ಹಣ ಸಿಗುತ್ತದೆ ಮತ್ತು ನೀವು ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬುವುದರ ಸ್ಪಷ್ಟ ಮಾಹಿತಿ ಇಲ್ಲಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್
Categories: ವಿದ್ಯಾರ್ಥಿ ವೇತನ -
Tata Capital Scholarship Alert: ಐಟಿಐ, ಡಿಪ್ಲೋಮ, ಡಿಗ್ರಿ ವಿದ್ಯಾರ್ಥಿಗಳಿಗೆ ₹18,000/- ಸ್ಕಾಲರ್ಶಿಪ್, ಇಲ್ಲಿದೆ ಅರ್ಜಿ ಲಿಂಕ್

ಟಾಟಾ ಕ್ಯಾಪಿಟಲ್ (Tata Capital) ಸಂಸ್ಥೆಯು ತನ್ನ ಸಾಮಾಜಿಕ ಜವಾಬ್ದಾರಿಯ ಭಾಗವಾಗಿ ‘ಪಂಖ್’ ವಿದ್ಯಾರ್ಥಿವೇತನ ಯೋಜನೆಯನ್ನು ಮುಂದುವರೆಸಿದೆ. ಈ ಮಹತ್ವದ ಯೋಜನೆಯಡಿ ವೃತ್ತಿಪರ ಪದವಿ (B.Com, B.Sc, B.A), ಡಿಪ್ಲೊಮಾ ಮತ್ತು ITI ಕೋರ್ಸ್ಗಳಲ್ಲಿ ಓದುತ್ತಿರುವ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಹ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಗುರಿಗಳನ್ನು ತಲುಪಲು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ಕೊಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ
Categories: ವಿದ್ಯಾರ್ಥಿ ವೇತನ
Hot this week
-
ಹೊಸ ವರ್ಷಕ್ಕೆ ಶಾಕ್ ಕೊಡುತ್ತಾ ಸರ್ಕಾರ? 8ನೇ ವೇತನ ಆಯೋಗದಿಂದ ರೈತ ಐಡಿವರೆಗೆ; ನೀವು ಮಾಡಬೇಕಾದ 5 ಪ್ರಮುಖ ಕೆಲಸಗಳು ಇಲ್ಲಿವೆ!
-
ಗೃಹಲಕ್ಷ್ಮಿ ಯೋಜನೆ: ಫೆಬ್ರವರಿ, ಮಾರ್ಚ್ ತಿಂಗಳ ಹಣದ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ಸಿಎಂ ಸಿದ್ದರಾಮಯ್ಯ!
-
ನಿವೃತ್ತ ನೌಕರರೇ ಗಮನಿಸಿ: 2016ರ ಪಿಂಚಣಿ ಪರಿಷ್ಕರಣೆಗೆ ರಾಜ್ಯ ಸರ್ಕಾರದಿಂದ ಕೊನೆಯ ಅವಕಾಶ? ತಪ್ಪದೇ ಈ ಕೆಲಸ ಮಾಡಿ!
-
ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ (MIS): ಪ್ರತಿ ತಿಂಗಳು ನಿಮ್ಮ ಅಕೌಂಟ್ಗೆ ₹5,500 ಬಡ್ಡಿ ಹಣ! ಅಂಚೆ ಕಚೇರಿಯ ಈ ಪ್ಲಾನ್ ನಿಮಗೆ ಗೊತ್ತಾ?
Topics
Latest Posts
- ಹೊಸ ವರ್ಷಕ್ಕೆ ಶಾಕ್ ಕೊಡುತ್ತಾ ಸರ್ಕಾರ? 8ನೇ ವೇತನ ಆಯೋಗದಿಂದ ರೈತ ಐಡಿವರೆಗೆ; ನೀವು ಮಾಡಬೇಕಾದ 5 ಪ್ರಮುಖ ಕೆಲಸಗಳು ಇಲ್ಲಿವೆ!

- ಗೃಹಲಕ್ಷ್ಮಿ ಯೋಜನೆ: ಫೆಬ್ರವರಿ, ಮಾರ್ಚ್ ತಿಂಗಳ ಹಣದ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ಸಿಎಂ ಸಿದ್ದರಾಮಯ್ಯ!

- ನಿವೃತ್ತ ನೌಕರರೇ ಗಮನಿಸಿ: 2016ರ ಪಿಂಚಣಿ ಪರಿಷ್ಕರಣೆಗೆ ರಾಜ್ಯ ಸರ್ಕಾರದಿಂದ ಕೊನೆಯ ಅವಕಾಶ? ತಪ್ಪದೇ ಈ ಕೆಲಸ ಮಾಡಿ!

- ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ (MIS): ಪ್ರತಿ ತಿಂಗಳು ನಿಮ್ಮ ಅಕೌಂಟ್ಗೆ ₹5,500 ಬಡ್ಡಿ ಹಣ! ಅಂಚೆ ಕಚೇರಿಯ ಈ ಪ್ಲಾನ್ ನಿಮಗೆ ಗೊತ್ತಾ?

- ಸೋಲಾರ್ ಪಂಪ್ ಸೆಟ್ಗೆ ಅರ್ಜಿ ಹಾಕಿದ್ದೀರಾ? ಸೋಲಾರ್ ಪಂಪ್ ವಂತಿಗೆ ಹಣ ಪಾವತಿಸಲು ಅಂತಿಮ ಗಡುವು ಪ್ರಕಟ!


