Category: ಸಾರ್ವಜನಿಕ ಮಾಹಿತಿ
EPFO: 11ವರ್ಷಗಳ ಬಳಿಕ ಪಿಂಚಣಿದಾರರಿಗೆ ಬಂಪರ್ ಗುಡ್ ನ್ಯೂಸ್.! ಪಿಎಫ್ ಸಂಬಳ ಮಿತಿ ಏರಿಕೆ!

ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ಇತ್ತೀಚಿನ ಸುದ್ದಿ: ಇಪಿಎಫ್ಒ (EPFO) ಸಂಸ್ಥೆಯು ಇಪಿಎಫ್ (EPF) ಮತ್ತು ಇಪಿಎಸ್ (EPS) ಯೋಜನೆಗಳಿಗೆ ಸಂಬಂಧಿಸಿದಂತೆ ಪ್ರಮುಖ ಸುಧಾರಣೆಗಳನ್ನು ತರಲು ಸಿದ್ಧತೆ ನಡೆಸಿದ್ದು, ಇದರಿಂದ ಕೋಟ್ಯಂತರ ಉದ್ಯೋಗಿಗಳು ಮತ್ತು ಪಿಂಚಣಿದಾರರಿಗೆ ಗಣನೀಯ ಪ್ರಯೋಜನಗಳು ದೊರೆಯುವ ನಿರೀಕ್ಷೆಯಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ. ಇಪಿಎಫ್ಒ ನ ಹೊಸ ಹೆಜ್ಜೆಗಳು: ಇಪಿಎಫ್ಒ ಇಪಿಎಸ್-95 ಯೋಜನೆಯಡಿ ಪಿಂಚಣಿ ಮೊತ್ತವನ್ನು
Categories: ಸಾರ್ವಜನಿಕ ಮಾಹಿತಿBREAKING : ` ವಂಶವೃಕ್ಷ ‘ ಪ್ರಮಾಣಪತ್ರದಲ್ಲಿ ಪೌತಿ ವಾರಸುದಾರರ ಹೆಸರು ಕೈಬಿಟ್ಟರೆ ಕಾನೂನು ಕ್ರಮ ಖಚಿತ.!

ಕರ್ನಾಟಕದಲ್ಲಿ ಭೂ ದಾಖಲೆಗಳ ಡಿಜಿಟಲೀಕರಣದ ಭಾಗವಾಗಿ ಇ-ಪೌತಿ (e-Aasthi) ಖಾತೆಯಲ್ಲಿ ವಂಶವೃಕ್ಷ ನೋಂದಣಿ ಪ್ರಕ್ರಿಯೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಅನೇಕ ಖಾತೆದಾರರು ತಮ್ಮ ಪೌತಿ ವಾರಸುದಾರರ ಹೆಸರನ್ನು (ಕಾನೂನುಬದ್ಧ ಗುರುತಿನ ವಾರಸುದಾರರು) ಮನಪೂರ್ವಕವಾಗಿ ಕೈಬಿಟ್ಟು, ಅಪೂರ್ಣ ವಂಶವೃಕ್ಷ ಪ್ರಮಾಣಪತ್ರಕ್ಕೆ ಅರ್ಜಿ ಸಲ್ಲಿಸುತ್ತಿರುವುದು ಗಮನಕ್ಕೆ ಬಂದಿದೆ. ಈ ತಪ್ಪು ಮಾಹಿತಿಯಿಂದ ಸರ್ಕಾರವನ್ನು ದಾರಿ ತಪ್ಪಿಸಿ ತಪ್ಪು ದಾಖಲೆಗಳನ್ನು ಪಡೆಯುವ ಪ್ರಯತ್ನಗಳು ಗಂಭೀರ ಕಾನೂನು ಉಲ್ಲಂಘನೆಯಾಗಿದೆ ಎಂದು ಆಡಳಿತ ಇಲಾಖೆ ಎಚ್ಚರಿಕೆ ನೀಡಿದೆ ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ
Categories: ಸಾರ್ವಜನಿಕ ಮಾಹಿತಿಫೆವಿಕ್ವಿಕ್ ಕೈಗೆ ಅಂಟಿಕೊಂಡ್ರೆ ತೆಗೆಯೋದು ಹೇಗೆ? ಮನೆಯಲ್ಲಿರೋ ಸಾಮಾನ್ಯ ವಸ್ತುಗಳಿಂದ ಸುಲಭ ಟ್ರಿಕ್ಸ್!

ಫೆವಿಕ್ವಿಕ್ ಅಥವಾ ಸೂಪರ್ ಗ್ಲೂ ಒಡೆದ ವಸ್ತುಗಳನ್ನು ಕ್ಷಣಾರ್ಧದಲ್ಲಿ ಜೋಡಿಸುವ ಉತ್ತಮ ಅಂಟು. ಆದರೆ ಕೆಲವೊಮ್ಮೆ ಇದು ನಮ್ಮ ಬೆರಳುಗಳನ್ನೇ ಜೋಡಿಸಿ ತೊಂದರೆಗೆ ಕಾರಣವಾಗುತ್ತದೆ. ಚರ್ಮಕ್ಕೆ ಸುಡುವಂತೆ ಅನುಭವವಾಗುತ್ತದೆ ಮತ್ತು ಬೆರಳುಗಳು ಅಂಟಿಕೊಂಡು ಚಲನೆ ಕಷ್ಟವಾಗುತ್ತದೆ. ಆದರೆ ಗಾಬರಿಯಾಗಬೇಕಿಲ್ಲ – ಮನೆಯಲ್ಲಿರುವ ಸಾಮಾನ್ಯ ವಸ್ತುಗಳಿಂದಲೇ ಫೆವಿಕ್ವಿಕ್ ಅನ್ನು ಸುರಕ್ಷಿತವಾಗಿ ಮತ್ತು ಸುಲಭವಾಗಿ ತೆಗೆಯಬಹುದು. ಇದಕ್ಕೆ ಯಾವುದೇ ರಾಸಾಯನಿಕಗಳ ಅಗತ್ಯವಿಲ್ಲ, ಚರ್ಮಕ್ಕೆ ಹಾನಿಯಾಗದಂತೆ ತೆಗೆಯುವ ವಿಧಾನಗಳು ಇಲ್ಲಿವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ
Categories: ಸಾರ್ವಜನಿಕ ಮಾಹಿತಿ`ರಾಜ್ಯ ಸರ್ಕಾರಿ ನೌಕರರೇ’ ಗಮನಿಸಿ : ಸ್ವ-ಇಚ್ಛೆ ನಿವೃತ್ತಿ’ ನಿಯಮಗಳಲ್ಲಿ ಮಹತ್ವದ ಬದಲಾವಣೆ ಹೀಗಿವೆ ಕಡ್ಡಾಯ ನಿಯಮಗಳು.!

ಕನಿಷ್ಠ 15 ವರ್ಷಗಳ ಅರ್ಹತಾದಾಯಕ ಸೇವೆ ಪೂರೈಸಿದ ನೌಕರನು, ಸ್ವ-ಇಚ್ಛೆ ನಿವೃತ್ತಿ ಹೊದಲು ಇಚ್ಛಿಸಿದಲ್ಲಿ, 3 ತಿಂಗಳು ಮುಂಚಿತವಾಗಿ ನೇಮಕಾತಿ ಅಧಿಕಾರಿಗೆ ಅನುಮತಿ ಕೋರಿ ಮನವಿ ಸಲ್ಲಿಸಬಹುದು ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.….. ಷರತ್ತುಗಳು: *ನೇಮಕಾತಿ ಅಧಿಕಾರಿಯಿಂದ ನಿವೃತ್ತಿ ಅನುಮತಿ ನೀಡಿ ಆದೇಶ ಹೊರಡಿಸಿದ ದಿನಾಂಕದಿಂದ ನಿವೃತ್ತಿ ಜಾರಿಗೊಳಿಸಲಾಗುವುದು. *ನಿವೃತ್ತಿಗೆ ಅನುಮತಿ ಆದೇಶ ಹೊರಡಿಸುವ ಮುಂಚಿತವಾಗಿ ನೌಕರನು ಸಮರ್ಥವಾದ ಕಾರಣ ನೀಡಿ,
Categories: ಸಾರ್ವಜನಿಕ ಮಾಹಿತಿಬಿಪಿ ಔಷಧಿ ತೆಗೆದುಕೋಳ್ಳೋರು ಈ ತಪ್ಪು ಮಾಡಬೇಡಿ ನಿಮ್ಮ ಜೀವಕ್ಕೂ ಅಪಾಯ ಎಚ್ಚರ! ಸಿ ಎನ್ ಮಂಜುನಾಥ್

ಇಂದಿನ ವೇಗದ ಜೀವನಶೈಲಿಯಲ್ಲಿ ರಕ್ತದೊತ್ತಡ (BP) ಸಮಸ್ಯೆ ಸಾಮಾನ್ಯವಾಗಿ ಕಾಣಸಿಗುತ್ತಿದೆ. ಒತ್ತಡ, ಅನಿಯಮಿತ ಆಹಾರ ಪದ್ಧತಿ, ವ್ಯಾಯಾಮದ ಕೊರತೆ, ಅತಿಯಾದ ಕೆಲಸದ ಒತ್ತಡ ಇವೆಲ್ಲವೂ ಬಿಪಿಯ ಪ್ರಮಾಣವನ್ನು ಹೆಚ್ಚಿಸುತ್ತಿರುವ ಪ್ರಮುಖ ಕಾರಣಗಳು. ವಿಶೇಷವಾಗಿ 30 ವರ್ಷ ದಾಟಿದ ಜನರಲ್ಲಿ ಹೈ ಬ್ಲಡ್ ಪ್ರೆಷರ್ ಕಂಡುಬರುವುದು ಅಸಾಧಾರಣವೇನಲ್ಲ. ಆದರೆ, ಸಮಸ್ಯೆ ಇರುವುದು ಬಿಪಿ ಬರೋದರಲ್ಲಿ ಅಲ್ಲ, ಅದನ್ನು ನಿರ್ಲಕ್ಷಿಸುವ ನಮ್ಮ ನಡವಳಿಕೆಯಲ್ಲಿ. ಹಾಗಿದ್ದರೆ ಬಿಪಿ ಇರುವವರು ಮಾಡುವ ದೊಡ್ಡ ತಪ್ಪೇನು? ಎಂಬ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
Categories: ಸಾರ್ವಜನಿಕ ಮಾಹಿತಿಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಎಷ್ಟಿದೆ? ಜಿಲ್ಲಾವಾರು ದರ ಪಟ್ಟಿ

ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು 2017ರ ಜೂನ್ 16ರಿಂದ ದಿನನಿತ್ಯದ ಆಧಾರದ ಮೇಲೆ ಪರಿಷ್ಕರಿಸಲಾಗುತ್ತಿದೆ. ಇದಕ್ಕೂ ಮುಂಚೆ ಪ್ರತಿ 15 ದಿನಗಳಿಗೊಮ್ಮೆ ಮಾತ್ರ ದರ ಬದಲಾವಣೆ ಮಾಡಲಾಗುತ್ತಿತ್ತು. ಈ ಡೈನಾಮಿಕ್ ಪ್ರೈಸಿಂಗ್ ವ್ಯವಸ್ಥೆಯಿಂದ ವಾಹನ ಚಾಲಕರು ಮತ್ತು ಸಾರ್ವಜನಿಕರು ಪ್ರತಿದಿನದ ಸರಿಯಾದ ಬೆಲೆಯನ್ನು ತಿಳಿದುಕೊಂಡು ಯೋಜನೆ ಮಾಡಿಕೊಳ್ಳಬಹುದಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ. ಕಚ್ಚಾ ತೈಲದ ಅಂತಾರಾಷ್ಟ್ರೀಯ ಬೆಲೆ, ಡಾಲರ್-ರುಪಾಯಿ
Categories: ಸಾರ್ವಜನಿಕ ಮಾಹಿತಿದಿನ ಭವಿಷ್ಯ: ನವೆಂಬರ್ 18, ಇಂದು ಈ ರಾಶಿಯವರಿಗೆ ಸಾದಾರಣ ದಿನ, ಯಾವುದೇ ನಿರ್ಧಾರಕ್ಕೂ ಮುನ್ನ ಎಚ್ಚರ.!

ಮೇಷ (Aries): ಇಂದು ನಿಮ್ಮ ತಾಯಿ ಯಾವುದೋ ವಿಷಯಕ್ಕೆ ಕೋಪಗೊಳ್ಳಬಹುದು. ನಿಮ್ಮ ಮನಸ್ಸಿಗೆ ಬಂದಂತೆ ನೀವು ವರ್ತಿಸುವುದರಿಂದ ಅವರಿಗೆ ನೋವಾಗಬಹುದು. ಇತರರ ವಿಷಯಗಳಲ್ಲಿ ನೀವು ಅನಗತ್ಯವಾಗಿ ಮೂಗು ತೂರಿಸುವುದನ್ನು ತಪ್ಪಿಸಬೇಕು. ನಿಮ್ಮ ಪ್ರಮುಖ ದಾಖಲೆಗಳ ಬಗ್ಗೆ ಸಂಪೂರ್ಣ ಗಮನ ಕೊಡಿ, ಏಕೆಂದರೆ ಅವುಗಳಲ್ಲಿನ ದೋಷದಿಂದಾಗಿ ನಿಮ್ಮ ಹಣಕಾಸಿನ ವೆಚ್ಚ ಹೆಚ್ಚಾಗಬಹುದು. ಕೆಲಸದ ಕುರಿತು ಹೊಸ ಹೊಸ ಆಲೋಚನೆಗಳು ನಿಮ್ಮ ಮನಸ್ಸಿಗೆ ಬರಲಿದ್ದು, ಅದು ನಿಮಗೆ ಉತ್ತಮವಾಗಿರುತ್ತದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಈ ದಿನವು ಶುಭಕರವಾಗಿದೆ. ವೃಷಭ
Categories: ಸಾರ್ವಜನಿಕ ಮಾಹಿತಿಮೊಳಕೆ ಒಡೆದ ಆಲೂಗಡ್ಡೆ ತಿನ್ನಬಾರದು: ಹಸಿರು ಬಣ್ಣ ಬಂದರೆ ತಕ್ಷಣ ಡಸ್ಟ್ಬಿನ್ಗೆ ಹಾಕಿ

ಆಲೂಗಡ್ಡೆ ಭಾರತೀಯ ಅಡುಗೆಯಲ್ಲಿ ಅತಿ ಮುಖ್ಯವಾದ ತರಕಾರಿ. ಎಲ್ಲಾ ಋತುವಿನಲ್ಲೂ ಸಿಗುವ, ಕೈಗೆಟುಕುವ ಬೆಲೆಯ ಈ ಗಡ್ಡೆಯನ್ನು ಪ್ರತಿ ಮನೆಯಲ್ಲೂ ಕಾಣಬಹುದು. ಇದರಲ್ಲಿ ನಾರಿನಾಂಶ, ಪೊಟ್ಯಾಶಿಯಂ, ವಿಟಮಿನ್ ಸಿ ಮತ್ತು ಬಿ6 ಸಮೃದ್ಧವಾಗಿದ್ದು, ಜೀರ್ಣಕ್ರಿಯೆ ಸುಧಾರಿಸುತ್ತದೆ, ರಕ್ತದೊತ್ತಡ ನಿಯಂತ್ರಿಸುತ್ತದೆ ಮತ್ತು ಹೃದಯ ಆರೋಗ್ಯಕ್ಕೆ ಒಳ್ಳೆಯದು. ಆದರೆ ಮೊಳಕೆ ಒಡೆದ ಅಥವಾ ಹಸಿರು ಬಣ್ಣ ಬಂದ ಆಲೂಗಡ್ಡೆ ತಿನ್ನುವುದು ಆರೋಗ್ಯಕ್ಕೆ ಅತ್ಯಂತ ಅಪಾಯಕಾರಿ! ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್
Categories: ಸಾರ್ವಜನಿಕ ಮಾಹಿತಿಬುಧನ ಪ್ರಭಾವ, ನವೆಂಬರ್ 27 ರಿಂದ ಈ 3 ರಾಶಿಯವರಿಗೆ ಅದೃಷ್ಟ ಖುಲಾಯಿಸಲಿದೆ.

ಬುದ್ಧಿ ಮತ್ತು ವಿವೇಕದ ಪ್ರತೀಕವಾದ ಬುಧ ಗ್ರಹ ನವೆಂಬರ್ 27ರಂದು ತುಲಾ ರಾಶಿಯಲ್ಲಿ ಉದಯಿಸಲಿದೆ. ಈ ಬದಲಾವಣೆಯ ಸಕಾರಾತ್ಮಕ ಪ್ರಭಾವವನ್ನು ಮೂರು ರಾಶಿಯ ಜನರು ಅನುಭವಿಸಲಿದ್ದಾರೆ. ಯಾವುವು ಆ ಭಾಗ್ಯಶಾಲಿ ರಾಶಿಗಳು ಎಂದು ತಿಳಿದುಕೊಳ್ಳೋಣ. ಜ್ಯೋತಿಷ್ಯಶಾಸ್ತ್ರದಲ್ಲಿ ಬುಧ ಗ್ರಹಕ್ಕೆ ಬಹುಮುಖ್ಯ ಸ್ಥಾನವಿದೆ. ಈ ಗ್ರಹವನ್ನು ಬುದ್ಧಿಶಕ್ತಿ, ಗೌರವ, ಖ್ಯಾತಿ ಮತ್ತು ತರ್ಕಶಕ್ತಿಯ ಪ್ರತಿನಿಧಿ ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ, ಬುಧನ ಚಲನೆಯಲ್ಲಿ ಆಗುವ ಈ ಬದಲಾವಣೆಯು ಕೆಲವು ರಾಶಿಯ ಜನರ ಜೀವನದಲ್ಲಿ ಸಕಾರಾತ್ಮಕ ಮಾರ್ಪಾಟುಗಳನ್ನು ತರಲಿದೆ ಎಂದು ನಂಬಲಾಗಿದೆ.
Categories: ಸಾರ್ವಜನಿಕ ಮಾಹಿತಿ
Hot this week
ಮಳೆಯ ನಡುವೆಯೂ ಶಿವಮೊಗ್ಗದಲ್ಲಿ ₹96,559 ಗಡಿ ದಾಟಿದ ಅಡಿಕೆ; 1 ಲಕ್ಷ ತಲುಪುವ ಮುನ್ಸೂಚನೆಯೇ?
ಯೂನಿಯನ್ ಬ್ಯಾಂಕ್ನಲ್ಲಿ 1,865 ಹುದ್ದೆಗಳ ಬೃಹತ್ ನೇಮಕಾತಿ: ಪದವೀಧರರಿಗೆ ಸುವರ್ಣಾವಕಾಶ, ಕೂಡಲೇ ಅರ್ಜಿ ಸಲ್ಲಿಸಿ!
ವಿಜಯಪುರ ಸೈನಿಕ ಶಾಲೆ ನೇಮಕಾತಿ: ಬೋಧಕ ಮತ್ತು ಬೋಧಕೇತರ ಹುದ್ದೆಗಳಿಗೆ ಅರ್ಜಿ ಆಹ್ವಾನ – SSLC, ಡಿಗ್ರಿ ಪಾಸಾದವರಿಗೆ ಅವಕಾಶ!
ರಾಜ್ಯ ಸರ್ಕಾರಿ ನೌಕರರ ಮಕ್ಕಳೇ ಗಮನಿಸಿ, SSLC, PUC ಪ್ರತಿಭಾ ಪುರಸ್ಕಾರಕ್ಕೆ ಆನ್ಲೈನ್ ಅರ್ಜಿ ಆಹ್ವಾನ
Topics
Latest Posts
- ಮಳೆಯ ನಡುವೆಯೂ ಶಿವಮೊಗ್ಗದಲ್ಲಿ ₹96,559 ಗಡಿ ದಾಟಿದ ಅಡಿಕೆ; 1 ಲಕ್ಷ ತಲುಪುವ ಮುನ್ಸೂಚನೆಯೇ?

- ಪಿಯುಸಿ, ಡಿಗ್ರಿ ಪಾಸ್ ಆದವರಿಗೆ ಸಿಗಲಿದೆ ₹25,000 ಪ್ರೈಸ್ ಮನಿ; ಅರ್ಜಿ ಸಲ್ಲಿಕೆ ಹೇಗೆ? ಸಂಪೂರ್ಣ ಮಾಹಿತಿ ಇಲ್ಲಿದೆ

- ಯೂನಿಯನ್ ಬ್ಯಾಂಕ್ನಲ್ಲಿ 1,865 ಹುದ್ದೆಗಳ ಬೃಹತ್ ನೇಮಕಾತಿ: ಪದವೀಧರರಿಗೆ ಸುವರ್ಣಾವಕಾಶ, ಕೂಡಲೇ ಅರ್ಜಿ ಸಲ್ಲಿಸಿ!

- ವಿಜಯಪುರ ಸೈನಿಕ ಶಾಲೆ ನೇಮಕಾತಿ: ಬೋಧಕ ಮತ್ತು ಬೋಧಕೇತರ ಹುದ್ದೆಗಳಿಗೆ ಅರ್ಜಿ ಆಹ್ವಾನ – SSLC, ಡಿಗ್ರಿ ಪಾಸಾದವರಿಗೆ ಅವಕಾಶ!

- ರಾಜ್ಯ ಸರ್ಕಾರಿ ನೌಕರರ ಮಕ್ಕಳೇ ಗಮನಿಸಿ, SSLC, PUC ಪ್ರತಿಭಾ ಪುರಸ್ಕಾರಕ್ಕೆ ಆನ್ಲೈನ್ ಅರ್ಜಿ ಆಹ್ವಾನ
















