Category: ಸಾರ್ವಜನಿಕ ಮಾಹಿತಿ
ಇನ್ಮುಂದೆ ಟ್ರೂಕಾಲರ್ ಅವಶ್ಯಕತೆ ಇಲ್ಲಾ ನಿಮ್ಗೆ ಯಾರಾದ್ರು ಕಾಲ್ ಮಾಡಿದ್ರೆ ಅವರ ಆಧಾರ್ ಹೆಸರು ಕಾಣಿಸುತ್ತೆ ಸರ್ಕಾರದಿಂದ ಹೊಸ ವ್ಯವಸ್ಥೆ

ಬೆಂಗಳೂರು,: ಅಪರಿಚಿತ ಫೋನ್ ನಂಬರಿನಿಂದ ಕರೆ ಬಂದಾಗ, ಕರೆ ಮಾಡುವವರ ನಿಜವಾದ ಹೆಸರು ಯಾರು ಎಂದು ತಿಳಿಯಲು ಇನ್ನು ಮುಂದೆ ‘ಟ್ರೂಕಾಲರ್’ ನಂತಹ ತೃತೀಯ-ಪಕ್ಷದ ಅಪ್ಲಿಕೇಶನ್ಗಳ ಮೇಲೆ ಅವಲಂಬಿತರಾಗಿರಬೇಕಾಗಿಲ್ಲ. ಭಾರತ ಸರ್ಕಾರ್ನ ‘ಕಾಲಿಂಗ್ ನೇಮ್ ಪ್ರೆಸೆಂಟೇಶನ್’ (CNAP) ಎಂಬ ಹೊಸ ತಂತ್ರಜ್ಞಾನ ಈ ಸಮಸ್ಯೆಗೆ ಸರ್ಕಾರಿ ಮಟ್ಟದಲ್ಲಿ ಪರಿಹಾರ ಕಾಣಲಿದೆ ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ….. CNAP: ಟ್ರೂಕಾಲರ್ನ ಆಳ್ವಿಕೆಗೆ ಅಂತ್ಯ?
Categories: ಸಾರ್ವಜನಿಕ ಮಾಹಿತಿBIGNEWS : ಕೇಂದ್ರ ಸರ್ಕಾರದಿಂದ 2026ನೇ ಸಾಲಿನ `ಸಾರ್ವತ್ರಿಕ ರಜಾದಿನಗಳ ಪಟ್ಟಿ’ ಬಿಡುಗಡೆ : ಇಲ್ಲಿದೆ ಸಂಪೂರ್ಣ ವಿವರ

ನವದೆಹಲಿ: ಕೇಂದ್ರ ಸರ್ಕಾರವು ಪ್ರತಿ ವರ್ಷವೂ ಎಲ್ಲಾ ಸರ್ಕಾರಿ ಕಚೇರಿಗಳು ಮತ್ತು ಸಂಸ್ಥೆಗಳಿಗೆ ಅನ್ವಯಿಸುವ ರಜಾ ಕ್ಯಾಲೆಂಡರ್ ಅನ್ನು ಬಿಡುಗಡೆ ಮಾಡುತ್ತದೆ. ಈ ಮುಂಗಡ ಯೋಜನೆಯ ಭಾಗವಾಗಿ, 2026 ಸಾಲಿನ ಸಾರ್ವಜನಿಕ ರಜಾದಿನಗಳ ಪಟ್ಟಿಯನ್ನು ಈಗಾಗಲೇ ಘೋಷಿಸಲಾಗಿದೆ. ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ ಸಚಿವಾಲಯವು ಈ ಸುತ್ತೋಲೆಯನ್ನು ಬಿಡುಗಡೆ ಮಾಡಿದೆ. ಗಮನಿಸಬೇಕಾದ ಅಂಶವೆಂದರೆ, ಈ ರಜಾದಿನಗಳು ಎಲ್ಲಾ ಕೇಂದ್ರ ಸರ್ಕಾರಿ ಸ್ವಾಮ್ಯದ ಉದ್ಯಮಗಳಿಗೆ (CPSEs) ಅನ್ವಯಿಸುತ್ತವೆ. ಆದಾಗ್ಯೂ, ‘ನಿರ್ಬಂಧಿತ ರಜೆ’ ಎಂದು ಗುರುತಿಸಲಾದ ದಿನಗಳಿಗೆ ವಿಭಿನ್ನ ನಿಯಮಗಳು
Categories: ಸಾರ್ವಜನಿಕ ಮಾಹಿತಿಸಿದ್ದರಾಮಯ್ಯ vs ಡಿಕೆಶಿ ಅಧಿಕಾರ ಸಮರ: ಕಾಂಗ್ರೆಸ್ ಹೈಕಮಾಂಡ್ ಮುಂದಿನ ಹೆಜ್ಜೆ ಏನು?

ಕರ್ನಾಟಕ ರಾಜಕೀಯ ಇದೀಗ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಡುವಿನ ನಾಯಕತ್ವ ಹೋರಾಟ ದೆಹಲಿ ವರೆಗೂ ಸಾಗಿದ್ದು, ಕಾಂಗ್ರೆಸ್ ಹೈಕಮಾಂಡ್ ಮುಂದೆ ನಿರ್ಣಾಯಕ ನಿರ್ಧಾರ ಮಾಡುವ ಒತ್ತಡ ಹೆಚ್ಚಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ. 2023ರ ಚುನಾವಣೆಯಲ್ಲಿ ಗಟ್ಟಿಯಾದ ಗೆಲುವು ಕಂಡ ಕಾಂಗ್ರೆಸ್ ಈಗ 2ವರೇ ವರ್ಷ ಪೂರೈಸಿದ ನಂತರ ನಾಯಕತ್ವ ಬದಲಾವಣೆಯ
Categories: ಸಾರ್ವಜನಿಕ ಮಾಹಿತಿದಿನ ಭವಿಷ್ಯ: ಇಂದು ಆಂಜನೇಯನ ಕೃಪೆಯಿಂದ ಈ ರಾಶಿಯವ ಅದೃಷ್ಟದ ಬಾಗಿಲು ತೆರೆಯಲಿದೆ, ವ್ಯಾಪಾರ ದಲ್ಲಿ ಭಾರಿ ಲಾಭ.

ಮೇಷ (Aries): ಇಂದು ಕೆಲಸದ ಒತ್ತಡ ಹೆಚ್ಚಿರುವುದರಿಂದ ನಿಮಗೆ ಸ್ವಲ್ಪ ಮಾನಸಿಕ ಕಿರಿಕಿರಿ ಉಂಟಾಗಬಹುದು. ಆದರೆ ವ್ಯಾಪಾರಸ್ಥರಿಗೆ ಉತ್ತಮ ಲಾಭ ದೊರೆಯಲಿದೆ. ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸುವುದು ಮುಖ್ಯ. ಉದ್ಯೋಗದಲ್ಲಿರುವವರು ಮಾತಿನ ಮೇಲೆ ಹಿಡಿತ ಸಾಧಿಸಬೇಕು. ಅಪರಿಚಿತರ ಮಾತುಗಳನ್ನು ಕಣ್ಣುಮುಚ್ಚಿ ನಂಬಬೇಡಿ. ಕುಟುಂಬದಲ್ಲಿ ಪ್ರೀತಿ ಮತ್ತು ಸೌಹಾರ್ದತೆ ಇರುತ್ತದೆ. ತಾಯಿಯವರ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆಯಿದ್ದು, ಇದರಿಂದ ಅಲೆದಾಟ ಹೆಚ್ಚಾಗಬಹುದು. ನಿಮ್ಮ ಮನಸ್ಸಿನ ಆಸೆಯೊಂದು ಈಡೇರುವುದರಿಂದ ಸಂತೋಷ ಸಿಗಲಿದೆ. ವೃಷಭ (Taurus): ಇಂದು ನಿಮ್ಮ ದಾಂಪತ್ಯ ಜೀವನ
Categories: ಸಾರ್ವಜನಿಕ ಮಾಹಿತಿBIGNEWS : ಇನ್ಮುಂದೆ ರಾಷ್ಟ್ರಪತಿಗಳು ರಾಜ್ಯಪಾಲರು ಮಸೂದೆ ಅಂಗೀಕರಿಸಲು ಸಮಯದ ಮಿತಿಯಿಲ್ಲಾ ಸುಪ್ರಿಂ ಕೋರ್ಟ್

ಭಾರತದ ಸಂವಿಧಾನದ ಇತಿಹಾಸದಲ್ಲಿ ಮಹತ್ವದ ತೀರ್ಪು ನೀಡಿರುವ ಸುಪ್ರೀಂ ಕೋರ್ಟ್ನ ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠವು ಸ್ಪಷ್ಟವಾಗಿ ಘೋಷಿಸಿದೆ – ರಾಜ್ಯ ವಿಧಾನಸಭೆಗಳು ಅಂಗೀಕರಿಸಿದ ಮಸೂದೆಗಳ ಮೇಲೆ ನಿರ್ಧಾರ ತೆಗೆದುಕೊಳ್ಳಲು ರಾಷ್ಟ್ರಪತಿ ಅಥವಾ ರಾಜ್ಯಪಾಲರ ಮೇಲೆ ಯಾವುದೇ ಸಮಯ ಮಿತಿಯನ್ನು ವಿಧಿಸಲು ಸಾಧ್ಯವಿಲ್ಲ. ಇಂತಹ ಆದೇಶಗಳು ಸಂವಿಧಾನ ವಿರೋಧಿ ಮತ್ತು ಅಸಾಂವಿಧಾನಿಕ ಎಂದು ಕೋರ್ಟ್ ತೀರ್ಮಾನಿಸಿದೆ. ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ನೇತೃತ್ವದ ಪೀಠದಲ್ಲಿ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್, ವಿಕ್ರಮ್ ನಾಥ್, ಪಿ.ಎಸ್. ನರಸಿಂಹ ಮತ್ತು ಎ.ಎಸ್.
Categories: ಸಾರ್ವಜನಿಕ ಮಾಹಿತಿಮಕ್ಕಳಿಗೆ ಮೊಬೈಲ್ ಕೊಡ್ತಿದೀರಾ ಪೋಷಕರೇ ಎಚ್ಚರ : ಮಧುಮೇಹ ಅಪಾಯ ಹೆಚ್ಚಂತೆ

ಇದುವರೆಗೆ 40-50 ವರ್ಷ ದಾಟಿದವರ ಕಾಯಿಲೆ ಎನಿಸಿಕೊಂಡಿದ್ದ ಟೈಪ್-2 ಮಧುಮೇಹ ಈಗ ಭಾರತದ ಮಕ್ಕಳನ್ನು ಬೆನ್ನು ಹತ್ತಿದೆ. ದೇಶದ ದೊಡ್ಡ ಆಸ್ಪತ್ರೆಗಳಲ್ಲಿ 8, 9 ಮತ್ತು 10 ವರ್ಷದ ಮಕ್ಕಳಲ್ಲಿ ಮಧುಮೇಹ, ಪ್ರೀ-ಡಯಾಬಿಟೀಸ್ ಮತ್ತು ಬೊಜ್ಜಿನ ಸಮಸ್ಯೆಗಳ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದೆ. ಹಿರಿಯ ಮಕ್ಕಳ ತಜ್ಞ ಡಾ. ರವಿ ಮಲಿಕ್ ಅವರು ಎಚ್ಚರಿಕೆ ನೀಡುತ್ತಾರೆ – “ಕಳೆದ 10 ವರ್ಷಗಳಲ್ಲಿ ಮಕ್ಕಳ ಜೀವನಶೈಲಿ ಸಂಪೂರ್ಣವಾಗಿ ಬದಲಾಗಿದೆ. ಮೊಬೈಲ್, ಟ್ಯಾಬ್, ಟಿವಿ ಮುಂದೆ ಕುಳಿತು ಗಂಟೆಗಟ್ಟಲೆ ಕಳೆಯುವುದು,
Categories: ಸಾರ್ವಜನಿಕ ಮಾಹಿತಿಮಗುವಿಗೆ ಜ್ವರ ಬಂದಾಗ 15 ನಿಮಿಷದಲ್ಲಿ ಕಡಿಮೆ ಮಾಡುವ ವೈದ್ಯಕೀಯ ತಂತ್ರ ಇಲ್ಲಿದೆ ನೋಡಿ

ಮಕ್ಕಳಿಗೆ ರಾತ್ರಿ-ಹಗಲು ಗೊತ್ತಿಲ್ಲದೇ ಏರುತ್ತ ಬಂದ ಜ್ವರ ನೋಡಿದ ಕ್ಷಣ ಪೋಷಕರ ಹೃದಯ ಬಡಿತ ಏರಿಕೆಯಾಗುತ್ತದೆ. ಪ್ಯಾರಾಸಿಟಮಾಲ್ ಸಿರಪ್ ಕೊಟ್ಟರೂ ಅದು ಕೆಲಸ ಮಾಡಲು ಕನಿಷ್ಠ 30-45 ನಿಮಿಷ ಬೇಕು. ಆದರೆ ಜ್ವರ 102-104°F ತಲುಪಿದಾಗ ಆ ಕಾಲಾವಕಾಶ ಇರುವುದಿಲ್ಲ. ಇಂತಹ ತುರ್ತು ಸಂದರ್ಭದಲ್ಲಿ ಮಕ್ಕಳ ತಜ್ಞ ವೈದ್ಯರೇ ಬಳಸುವ ಮತ್ತು ಮನೆಯಲ್ಲಿಯೇ ಮಾಡಬಹುದಾದ “ಮ್ಯಾಜಿಕ್ ಸ್ಪಾಂಜಿಂಗ್” ತಂತ್ರವನ್ನು ಪ್ರಸಿದ್ಧ ಪೇಡಿಯಾಟ್ರಿಶಿಯನ್ ಡಾ. ಗೌತಮ್ ಅವರು ತಮ್ಮ ಲಕ್ಷಾಂತರ ಫಾಲೋವರ್ಗಳಿಗೆ ವಿವರಿಸಿದ್ದಾರೆ. ಈ ವಿಧಾನದಿಂದ 15-20 ನಿಮಿಷಗಳಲ್ಲಿಯೇ
Categories: ಸಾರ್ವಜನಿಕ ಮಾಹಿತಿTraffic Rules : ಇನ್ಮುಂದೆ ಚಿಕ್ಕ ಮಕ್ಕಳಿಗೂ ಹೆಲ್ಮೆಟ್ ಕಡ್ಡಾಯ ನಿಯಮ ಉಲ್ಲಂಘಿಸಿದರೆ ಇಷ್ಟು ದಂಡ ಫಿಕ್ಸ್

ಭಾರತದ ಸುಪ್ರೀಂ ಕೋರ್ಟ್ ಮಕ್ಕಳ ಸುರಕ್ಷತೆಗೆ ಸಂಬಂಧಿಸಿದಂತೆ ಐತಿಹಾಸಿಕ ತೀರ್ಪು ನೀಡಿದ್ದು, ಇನ್ನು ಮುಂದೆ ದ್ವಿಚಕ್ರ ವಾಹನಗಳಲ್ಲಿ 6 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ಮಕ್ಕಳನ್ನು ಕರೆದೊಯ್ಯುವಾಗ ಹೆಲ್ಮೆಟ್ ಧರಿಸುವುದು ಕಡ್ಡಾಯವಾಗಿದೆ. ಈ ನಿಯಮವನ್ನು ತಕ್ಷಣವೇ ಪರಿಣಾಮಕಾರಿಯಾಗಿ ಜಾರಿಗೆ ತರಬೇಕು ಎಂದು ಕೋರ್ಟ್ ಎಲ್ಲ ರಾಜ್ಯ ಸರ್ಕಾರಗಳಿಗೆ ಮತ್ತು ಕೇಂದ್ರ ಸರ್ಕಾರಕ್ಕೆ ಸ್ಪಷ್ಟ ಸೂಚನೆ ನೀಡಿದೆ. ಈ ಆದೇಶ ಕೇಂದ್ರ ಮೋಟಾರು ವಾಹನ (ಎರಡನೇ ತಿದ್ದುಪಡಿ) ನಿಯಮಗಳು 2022ರ ನಿಯಮ 138(7) ಮತ್ತು ಮೋಟಾರು ವಾಹನ ಕಾಯ್ದೆ
Categories: ಸಾರ್ವಜನಿಕ ಮಾಹಿತಿನಿಮಗೆ ಉಗುರು ಕಚ್ಚುವ ದುರಭ್ಯಾಸ ಇದ್ದರೆ ಎಷ್ಟು ಅಪಾಯಕಾರಿ ಗೊತ್ತಾ..? ಇಲ್ಲಿದೆ ತಿಳಿದುಕೊಳ್ಳಿ

ಉಗುರು ಕಚ್ಚುವುದು ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರಲ್ಲೂ ಕಂಡುಬರುವ ಸಾಮಾನ್ಯ ದುರಭ್ಯಾಸ. ಆದರೆ ಇದು ಕೇವಲ “ಅಭ್ಯಾಸ” ಎಂದು ಕಡೆಗಣಿಸುವಂತಲ್ಲ – ಇದು ದೇಹಕ್ಕೂ ಮನಸ್ಸಿಗೂ ಗಂಭೀರ ಹಾನಿ ಮಾಡುವ ಅಪಾಯಕಾರಿ ವ್ಯಸನ. ಅಮೇರಿಕನ್ ಅಕಾಡೆಮಿ ಆಫ್ ಡರ್ಮಟಾಲಜಿ ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ಅಧ್ಯಯನಗಳ ಪ್ರಕಾರ, ಜಗತ್ತಿನಲ್ಲಿ ಸುಮಾರು 30-45% ಜನರು ಈ ದುರಭ್ಯಾಸಕ್ಕೆ ಒಳಗಾಗಿರುತ್ತಾರೆ. ಇದು ಒತ್ತಡ, ಆತಂಕ, ಭಯ, ಬೇಜಾರು ಅಥವಾ ಕೇವಲ ದಿನಚರಿಯ ಭಾಗವಾಗಿ ಶುರುವಾಗಿ ನಂತರ ವ್ಯಸನವಾಗಿ ಮಾರ್ಪಡುತ್ತದೆ ಇದೇ
Categories: ಸಾರ್ವಜನಿಕ ಮಾಹಿತಿ
Hot this week
ವಿಜಯಪುರ ಸೈನಿಕ ಶಾಲೆ ನೇಮಕಾತಿ: ಬೋಧಕ ಮತ್ತು ಬೋಧಕೇತರ ಹುದ್ದೆಗಳಿಗೆ ಅರ್ಜಿ ಆಹ್ವಾನ – SSLC, ಡಿಗ್ರಿ ಪಾಸಾದವರಿಗೆ ಅವಕಾಶ!
ರಾಜ್ಯ ಸರ್ಕಾರಿ ನೌಕರರ ಮಕ್ಕಳೇ ಗಮನಿಸಿ, SSLC, PUC ಪ್ರತಿಭಾ ಪುರಸ್ಕಾರಕ್ಕೆ ಆನ್ಲೈನ್ ಅರ್ಜಿ ಆಹ್ವಾನ
ಬೆಂಗಳೂರಿನಲ್ಲಿ 10 ಗ್ರಾಂ ಅಪರಂಜಿ ಚಿನ್ನದ ಬೆಲೆ ಇಳಿಕೆ! ನಿನ್ನೆಗೆ ಹೋಲಿಸಿದರೆ ಇಂದಿನ ಚಿನ್ನದ ದರ ಎಷ್ಟಿದೆ? ಇಲ್ಲಿದೆ ದರಪಟ್ಟಿ
ಕರ್ನಾಟಕ ಹವಾಮಾನ: ಬೆಂಗಳೂರು ಸೇರಿ 17 ಜಿಲ್ಲೆಗಳಿಗೆ ಆಲಿಕಲ್ಲು ಮಳೆ ಮುನ್ಸೂಚನೆ – 3 ದಿನ ಯೆಲ್ಲೋ ಅಲರ್ಟ್.
56,432 ಹುದ್ದೆಗಳ ಭರ್ತಿಗೆ ಸಿಎಂ ಆದೇಶ: ಇನ್ಮುಂದೆ FDA/SDA ಗೆ ಒಂದೇ ಕಾಮನ್ ಎಕ್ಸಾಮ್.
Topics
Latest Posts
- ವಿಜಯಪುರ ಸೈನಿಕ ಶಾಲೆ ನೇಮಕಾತಿ: ಬೋಧಕ ಮತ್ತು ಬೋಧಕೇತರ ಹುದ್ದೆಗಳಿಗೆ ಅರ್ಜಿ ಆಹ್ವಾನ – SSLC, ಡಿಗ್ರಿ ಪಾಸಾದವರಿಗೆ ಅವಕಾಶ!

- ರಾಜ್ಯ ಸರ್ಕಾರಿ ನೌಕರರ ಮಕ್ಕಳೇ ಗಮನಿಸಿ, SSLC, PUC ಪ್ರತಿಭಾ ಪುರಸ್ಕಾರಕ್ಕೆ ಆನ್ಲೈನ್ ಅರ್ಜಿ ಆಹ್ವಾನ

- ಬೆಂಗಳೂರಿನಲ್ಲಿ 10 ಗ್ರಾಂ ಅಪರಂಜಿ ಚಿನ್ನದ ಬೆಲೆ ಇಳಿಕೆ! ನಿನ್ನೆಗೆ ಹೋಲಿಸಿದರೆ ಇಂದಿನ ಚಿನ್ನದ ದರ ಎಷ್ಟಿದೆ? ಇಲ್ಲಿದೆ ದರಪಟ್ಟಿ

- ಕರ್ನಾಟಕ ಹವಾಮಾನ: ಬೆಂಗಳೂರು ಸೇರಿ 17 ಜಿಲ್ಲೆಗಳಿಗೆ ಆಲಿಕಲ್ಲು ಮಳೆ ಮುನ್ಸೂಚನೆ – 3 ದಿನ ಯೆಲ್ಲೋ ಅಲರ್ಟ್.

- 56,432 ಹುದ್ದೆಗಳ ಭರ್ತಿಗೆ ಸಿಎಂ ಆದೇಶ: ಇನ್ಮುಂದೆ FDA/SDA ಗೆ ಒಂದೇ ಕಾಮನ್ ಎಕ್ಸಾಮ್.
















