Category: ಸುದ್ದಿಗಳು

  • E- Khata: ಆಸ್ತಿ ಮಾಲೀಕರಿಗೆ ಸರ್ಕಾರದ ಡಿಜಿಟಲ್ ಭರವಸೆ, ಇ ಖಾತೆ ಇನ್ನೂ ಸುಲಭ – ಡಿಕೆ ಶಿವಕುಮಾರ

    Picsart 25 07 10 23 28 21 756 scaled

    ಇ-ಖಾತಾ ಅಭಿಯಾನ: ಬೆಂಗಳೂರು ಆಸ್ತಿ ಮಾಲೀಕರಿಗೆ ಡಿಜಿಟಲ್ ಭವಿಷ್ಯದ ಭರವಸೆ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಭರವಸೆಯ ಹೆಜ್ಜೆ ರಾಜಧಾನಿ ಬೆಂಗಳೂರಿನಲ್ಲಿ (Bangalore) ಆಸ್ತಿ ಮಾಲೀಕರಿಗೆ ಸುಲಭ, ಪಾರದರ್ಶಕ ಮತ್ತು ಕಾನೂನುಬದ್ಧ ದಾಖಲೆ ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ‘ಇ-ಖಾತಾ’ (E-Khata) ಎಂಬ ಆಧುನಿಕ ಡಿಜಿಟಲ್ ದಾಖಲೆ ವ್ಯವಸ್ಥೆಯು ಈಗ ನಗರ ನಿವಾಸಿಗಳ ಆಸ್ತಿ ಸಂರಕ್ಷಣೆಯ ಭದ್ರತೆಯಾಗಿ ರೂಪುಗೊಂಡಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಕ್ರಿಯ ನೇತೃತ್ವದಲ್ಲಿ ಈ ಅಭಿಯಾನ ಹಮ್ಮಿಕೊಳ್ಳಲಾಗಿದ್ದು,…

    Read more..


  • ಭಾರತದಲ್ಲಿ CA ವೃತ್ತಿ: ಆರ್ಥಿಕ ತಜ್ಞರಾಗಲು ಬೇಕಾದ ಹಂತಗಳು ಹಾಗೂ ತರಬೇತಿಯ ವಿವರ.

    Picsart 25 07 10 18 06 07 9291 scaled

    ಭಾರತದ ಅರ್ಥವ್ಯವಸ್ಥೆ ಸುಧಾರಿಸುವ ಹಾಗೂ ದೇಶದ ಆಂತರಿಕ ಹಣಕಾಸು ವ್ಯವಸ್ಥೆಯನ್ನು ನಿಯಂತ್ರಿಸುವ ಪ್ರಮುಖ ಶಕ್ತಿಗಳಲ್ಲಿ ಚಾರ್ಟೆಡ್ ಅಕೌಂಟೆಂಟ್‌ಗಳ ಪಾತ್ರ ಅಮೂಲ್ಯವಾಗಿದೆ. ವ್ಯವಹಾರಗಳು ಹೆಚ್ಚುತ್ತಿರುವಂತೆ, ಹಣಕಾಸು ನಿಯಂತ್ರಣ, ತೆರಿಗೆ ಯೋಜನೆ, ಲೆಕ್ಕಪರಿಶೋಧನೆ (Audit) ಮತ್ತು ಕಂಪನಿಗಳ ಆಂತರಿಕ ಲೆಕ್ಕಪತ್ರ ನಿರ್ವಹಣೆಯ ಜವಾಬ್ದಾರಿ ಈ ವೃತ್ತಿಗೆ ಹೆಚ್ಚಾಗುತ್ತಿದೆ. ಇದರಿಂದಾಗಿ, CA (Charted Accountant) ವೃತ್ತಿಯು ಭಾರತದ ಅತ್ಯಂತ ಗೌರವಾನ್ವಿತ, ಹೆಮ್ಮೆಯ ಮತ್ತು ಆಕರ್ಷಕ ವೃತ್ತಿಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ಆದರೆ, ಈ ವೃತ್ತಿಯನ್ನು ಪಡೆದುಕೊಳ್ಳುವುದು ಸುಲಭವಲ್ಲ. ಇದು ಕಠಿಣ ಪರಿಶ್ರಮ, ಸತತ…

    Read more..


  • ಹೊಲ, ಕೃಷಿ ಜಮೀನಿನಲ್ಲಿ ಮನೆ ಕಟ್ಟಿದರೆ ಸರ್ಕಾರದ ಈ ಯಾವುದೇ ಸೌಲಭ್ಯಗಳು ಸಿಗುವುದಿಲ್ಲ, ತಿಳಿದುಕೊಳ್ಳಿ

    Picsart 25 07 10 17 38 38 8021 scaled

    ಭೂಮಿಯು ಅಡಿಕೆ ತೋಟವಾಗಲಿ, ಬಿತ್ತನೆ ಹೊಲವಾಗಲಿ ಅಥವಾ ಬರಿದಾಗಿರುವ ಕೃಷಿಭೂಮಿ ಆಗಲಿ. ಇಂತಹ ಜಾಗಗಳಲ್ಲಿ ಮನೆ ಕಟ್ಟುವ ಪ್ರವೃತ್ತಿ ಇತ್ತೀಚೆಗೆ ಹಿಗ್ಗಿದಷ್ಟೂ ಹೀಗುತ್ತಿದೆ. ಇವತ್ತು ಸರ್ಕಾರದ ಹೊಸ ನೀತಿ ಈ ದಿಕ್ಕಿನಲ್ಲಿ ದೊಡ್ಡ ಬದಲಾವಣೆ ತರುತ್ತಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ 2025ರ ಜುಲೈನಲ್ಲಿ ರಾಜ್ಯ ಸರ್ಕಾರ ಪ್ರಕಟಿಸಿದ ಹೊಸ ನಿಯಮದ ಪ್ರಕಾರ, ಇನ್ನು ಮುಂದೆ ಯಾವುದೇ ವ್ಯಕ್ತಿಯು ಕೃಷಿಭೂಮಿಯಲ್ಲಿ ಮನೆ…

    Read more..


  • ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಮಹತ್ವದ ಬದಲಾವಣೆ: ಸಿಬಿಎಸ್‌ಇ ಮಾದರಿಯಲ್ಲಿ ಮೌಲ್ಯಮಾಪನ, ಕೃಪಾಂಕ ಪದ್ಧತಿಗೆ ವಿದಾಯ

    Picsart 25 07 10 17 45 33 9411 scaled

    ಇದೀಗ ಕರ್ನಾಟಕದ ಎಸ್‌ಎಸ್‌ಎಲ್‌ಸಿ (SSLC) ಪರೀಕ್ಷಾ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗಳು ಜಾರಿಗೆ ಬರಲಿವೆ. ಸಿಬಿಎಸ್‌ಇ (CBSE) ಮಾದರಿಯಂತೆ ಹೊಸ ನಿರ್ಧಾರಗಳನ್ನು ರಾಜ್ಯ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಕೈಗೆತ್ತಿಕೊಂಡಿದ್ದು, ವಿದ್ಯಾರ್ಥಿಗಳ ತೇರ್ಗಡೆ ನಿಯಮ, ಅಂಕಗಳ ಗಣನೆ ಹಾಗೂ ಪ್ರಶ್ನೆಗಳ ಶೈಲಿಯಲ್ಲಿ ಪರಿಷ್ಕರಣೆ ಮಾಡಲು ಮುಂದಾಗಿದೆ. ಈ ಕ್ರಮದಿಂದಾಗಿ ರಾಜ್ಯದ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳಲ್ಲಿ ಓದುತ್ತಿರುವ ಲಕ್ಷಾಂತರ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಯಾಣದಲ್ಲಿ ಹೊಸ ಅಧ್ಯಾಯ ಆರಂಭವಾಗಲಿದೆ. ಹಾಗಿದ್ದರೆ ಯಾವೆಲ್ಲ ಬದಲಾವಣೆಗಳು ಆಗಿವೆ ಎಂಬ ಸಂಪೂರ್ಣ…

    Read more..


  • ಪದವಿ ಆದವರಿಗೆ ಕರ್ನಾಟಕ ಆರೋಗ್ಯ ಪ್ರಚಾರ ಟ್ರಸ್ಟ್ ನಲ್ಲಿ ವಿವಿಧ ಹುದ್ದೆಗಳ ನೇಮಕಾತಿ, ಈಗಲೇ ಅಪ್ಲೈ ಮಾಡಿ

    Picsart 25 07 10 17 52 21 3562 scaled

    ಈ ವರದಿಯಲ್ಲಿ ತುಮಕೂರು ಮತ್ತು ಬೆಂಗಳೂರು ಕ್ಷೇತ್ರಗಳಿಗೆ KHPT ನೇಮಕಾತಿ (Banglore and Thumukur KHPT Recruitment 2025) ನೇಮಕಾತಿ ಹುದ್ದೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಲಾಗಿದೆ. ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ…

    Read more..


  • EPFO ಸದಸ್ಯರ ಶೇ. 97 ರಷ್ಟು ಖಾತೆಗಳಿಗೆ 8.25% ರಷ್ಟು ಬಡ್ಡಿದರ ಹಣ ಜಮಾ, ನಿಮ್ಮ ಖಾತೆ ಚೆಕ್ ಮಾಡಿಕೊಳ್ಳಿ

    Picsart 25 07 10 17 31 09 341 scaled

    2024–25ನೇ ಹಣಕಾಸು ವರ್ಷಕ್ಕೆ ಸಂಬಂಧಿಸಿದಂತೆ ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ಪ್ರಮುಖ ಬೆಳವಣಿಗೆಯೊಂದರಲ್ಲಿ ತನ್ನ ಸದಸ್ಯರ ಶೇ. 97 ರಷ್ಟು ಖಾತೆಗಳಿಗೆ ಈಗಾಗಲೇ ಶೇ. 8.25 ಬಡ್ಡಿದರವನ್ನು (Intrest rate)ಯಶಸ್ವಿಯಾಗಿ ಜಮಾ ಮಾಡಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಈ ಬಾರಿಗೆ ಬಡ್ಡಿದರ ಜಮಾ ಮಾಡುವ ಪ್ರಕ್ರಿಯೆ ವಿಳಂಬವಾಗದೆ, ನಿಗದಿತ ಸಮಯಕ್ಕಿಂತ ಎರಡು-ಮೂರು ತಿಂಗಳು ಮುಂಚಿತವಾಗಿ ಪೂರ್ಣಗೊಳ್ಳಲಾಗಿದೆ ಎಂಬುದು ಮಹತ್ತರ…

    Read more..


  • ಈ ಜಿಲ್ಲೆಯಿಂದ ಬೆಂಗಳೂರಿಗೆ ಕಡಿಮೆಯಾಗಲಿದೆ 110 ಕಿ.ಮೀ. ಅಂತರ ! ನೂತನ ರೈಲು(railway) ಮಾರ್ಗದ ಮಹತ್ವ

    Picsart 25 07 09 23 49 50 592 scaled

    ಇದೀಗ ಆರಂಭವಾಗುತ್ತಿರುವ ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲು ಮಾರ್ಗದ ಯೋಜನೆ ದಕ್ಷಿಣ ಭಾರತದ ಸಾರಿಗೆ ವಲಯದಲ್ಲಿ ಹೊಸ ಯುಗವನ್ನೇ ಆರಂಭಿಸಲು ಸಜ್ಜಾಗಿದೆ. ಈ ಮಹತ್ವದ ಮೂಲಸೌಕರ್ಯ ಅಭಿವೃದ್ಧಿಯ ಪ್ರಸ್ತಾವನೆ ರೈಲ್ವೆ ಸಂಪರ್ಕವನ್ನು ಕೇವಲ ಸುಧಾರಿಸುವಷ್ಟೇ ಅಲ್ಲ, ಲಾಜಿಸ್ಟಿಕ್ (logistics) ದಕ್ಷತೆಯನ್ನು ಹೆಚ್ಚಿಸುವುದರಿಂದ ಪ್ರಯಾಣಿಕರ ಹಾಗೂ ಸರಕು ಸಾಗಣೆ ಎರಡರ ಮೇಲೆಯೂ ಬಹುಪಾಲು ಪರಿಣಾಮ ಬೀರುವಂತಿದೆ. ವಿಶೇಷವಾಗಿ ಬೆಂಗಳೂರಿನಿಂದ ಕರ್ನಾಟಕದ ಪಶ್ಚಿಮ ಹಾಗೂ ಉತ್ತರ ಭಾಗಗಳಾದ ಹುಬ್ಬಳ್ಳಿ, ಬೆಳಗಾವಿ, ವಿಜಯಪುರ, ಗದಗ ಕಡೆಗೆ ಹೋಗುವ ದಾರಿ ಈ ಯೋಜನೆಯ ಪರಿಣಾಮವಾಗಿ…

    Read more..


  • ಸ್ವಂತ ಮನೆ ಇಲ್ಲದವರಿಗೆ ಕೇಂದ್ರದ ಯೋಜನೆಯಲ್ಲಿ ಸಿಗಲಿದೆ ಉಚಿತ ಮನೆ ಭಾಗ್ಯ. ಹೀಗೆ ಅರ್ಜಿ ಸಲ್ಲಿಸಿ

    IMG 20250709 WA0027 scaled

    ಪ್ರಧಾನ ಮಂತ್ರಿ ಆವಾಸ್ ಯೋಜನೆ 2025: ಸ್ವಂತ ಮನೆಯ ಕನಸನ್ನು ನನಸು ಮಾಡಿ ಸ್ವಂತ ಮನೆಯ ಕನಸು ಎಂಬುದು ಎಲ್ಲರಿಗೂ ಒಂದು ವಿಶೇಷ ಆಸೆ. ವಿಶೇಷವಾಗಿ ಬಡವರಿಗೆ, ಮಧ್ಯಮ ವರ್ಗದವರಿಗೆ ಇದು ಜೀವನದ ದೊಡ್ಡ ಸಾಧನೆಯಾಗಿದೆ. ಈ ಕನಸನ್ನು ಸಾಕಾರಗೊಳಿಸಲು ಕೇಂದ್ರ ಸರ್ಕಾರವು 2015ರಲ್ಲಿ ಪರಿಚಯಿಸಿದ *ಪ್ರಧಾನ ಮಂತ್ರಿ ಆವಾಸ್ ಯೋಜನೆ (PMAY)* ಒಂದು ವರದಾನವಾಗಿದೆ. 2025ರಲ್ಲಿ ಈ ಯೋಜನೆಯು ಮತ್ತಷ್ಟು ಆಕರ್ಷಕವಾಗಿದ್ದು, 6.5% ಬಡ್ಡಿ ಸಬ್ಸಿಡಿಯೊಂದಿಗೆ 20 ವರ್ಷಗಳ ಸಾಲ ಸೌಲಭ್ಯವನ್ನು ಒದಗಿಸುತ್ತದೆ. ಈ ಲೇಖನದಲ್ಲಿ…

    Read more..


  • ಬೆಂಗಳೂರು ಹಳದಿ ಮೆಟ್ರೋ ಪ್ರಾರಂಭದ ಸುಳಿವು: ಸ್ವಾತಂತ್ರ್ಯ ದಿನಾಚರಣೆಯಂದು ಬೆಂಗಳೂರಿಗೊಂದು ಹೊಸ ಸಂಚಾರ ಯುಗ.

    Picsart 25 07 09 23 42 37 168 scaled

    ಸ್ವಾತಂತ್ರ್ಯ ದಿನದ(Independence day) ಸಂಭ್ರಮದ ಹೊತ್ತಿನಲ್ಲಿ ಬೆಂಗಳೂರಿನ ನಾಗರಿಕರಿಗೆ ಖುಷಿಯ ಸುದ್ದಿಯೊಂದು ಎದುರಾಗಬಹುದು. ಬಹುಕಾಲದಿಂದ ನಿರೀಕ್ಷೆಗೊಳಪಡಿಸುತ್ತಿದ್ದ ಆರ್‌ವಿ ರಸ್ತೆ-ಬೊಮ್ಮಸಂದ್ರ ಹಳದಿ ಮೆಟ್ರೋ ಮಾರ್ಗದ(Yellow Metro line) ಸೇವೆಯು ಆಗಸ್ಟ್ 15 ರಂದು ಆರಂಭಗೊಳ್ಳುವ ಸಾಧ್ಯತೆ ಸಾಕಷ್ಟು ಹೆಚ್ಚಾಗಿದೆ. 16.5 ಕಿಲೋ ಮೀಟರ್ ವಿಸ್ತೀರ್ಣವಿರುವ ಈ ಮಾರ್ಗದಲ್ಲಿ ಪ್ರಾರಂಭದಲ್ಲಿ ಎಂಟು ನಿಲ್ದಾಣಗಳಲ್ಲಿ ಮಾತ್ರ ಮೆಟ್ರೋ ಸೇವೆ ಲಭ್ಯವಿರಲಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ…

    Read more..