Category: ಸುದ್ದಿಗಳು
-
Karnataka Rains: ಇಂದು ಮಳೆ ಪ್ರಮಾಣ ಇಳಿಕೆ, ಅ.2 ರಿಂದ ಈ ಜಿಲ್ಲೆಗಳಿಗೆ ಮತ್ತೇ ಬಿರುಸು.!

ಕರ್ನಾಟಕದಲ್ಲಿ ಮುಂಬರುವ ಏಳು ದಿನಗಳ ಹವಾಮಾನ ಮುನ್ಸೂಚನೆ ಇಲ್ಲಿದೆ. ಸೋಮವಾರದಿಂದ ರಾಜ್ಯದಲ್ಲಿ ಮಳೆಯ ಅಬ್ಬರ ಕಡಿಮೆಯಾಗಲಿದ್ದು, ಆದರೆ ಅಕ್ಟೋಬರ್ 2 ರಿಂದ ದಕ್ಷಿಣ ಒಳನಾಡು, ಮತ್ತು ಅಕ್ಟೋಬರ್ 4 ರಿಂದ ಕರಾವಳಿ ಹಾಗೂ ಉತ್ತರ ಕರ್ನಾಟಕದಲ್ಲಿ ಮತ್ತೆ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ. ಸೋಮವಾರ (ಸೆಪ್ಟೆಂಬರ್ 30) ಮತ್ತು ಮಂಗಳವಾರ (ಅಕ್ಟೋಬರ್ 1) ಮುನ್ಸೂಚನೆ ಸೋಮವಾರದಿಂದ ಮಳೆಯ ಪ್ರಮಾಣ ತಗ್ಗುವ ನಿರೀಕ್ಷೆಯಿದೆ. ರಾಜ್ಯದ
-
Bar Licence: ಹೊಸ ಬಾರ್ ಲೈಸೆನ್ಸ್, ಸರ್ಕಾರದಿಂದ ಗುಡ್ನ್ಯೂಸ್, ಲೈಸೆನ್ಸ್ ಪಡೆಯುವ ವಿವರ ಇಲ್ಲಿದೆ.!

ಬಾರ್ (Bar License) ಹರಾಜು: ಉದ್ಯಮಿಗಳಿಗೆ ಸುವರ್ಣಾವಕಾಶ, ಸರ್ಕಾರಕ್ಕೆ ಭಾರೀ ಆದಾಯ ಕರ್ನಾಟಕದಲ್ಲಿ ಬಾರ್ ಮತ್ತು ಮದ್ಯದ ಅಂಗಡಿಗಳು ಯಾವಾಗಲೂ ಲಾಭದಾಯಕ ವ್ಯಾಪಾರವೆಂದು ಪರಿಗಣಿಸಲ್ಪಡುತ್ತವೆ. “ಯಾವ ವ್ಯಾಪಾರದಲ್ಲಾದರೂ ನಷ್ಟ ಸಾಧ್ಯ, ಆದರೆ ಬಾರ್ ಬಿಸಿನೆಸ್ನಲ್ಲಿ ನಷ್ಟವಿಲ್ಲ” ಎಂಬ ಮಾತು ಉದ್ಯಮಿಗಳ ನಡುವೆ ಸದಾ ಕೇಳಿಬರುತ್ತದೆ. ಇದೇ ಕಾರಣಕ್ಕೆ ಅನೇಕರು ಬಾರ್ ತೆರೆದು ಹಣಕಾಸು ಭದ್ರತೆ ಪಡೆಯುವ ಕನಸು ಕಾಣುತ್ತಾರೆ. ಆದರೆ, ಈ ಕನಸನ್ನು ನಿಜಗೊಳಿಸುವುದು ಸುಲಭವೇನಲ್ಲ. ಬಾರ್ ಲೈಸೆನ್ಸ್ ಪಡೆಯುವುದು ದುಬಾರಿ, ಜೊತೆಯಲ್ಲಿ ಪೈಪೋಟಿ ಕೂಡ ಇರುತ್ತದೆ,
Categories: ಸುದ್ದಿಗಳು -
ಜನ್ಮದಿನಾಂಕದಲ್ಲಿ ಹುಟ್ಟಿದವರಿಗೆ ಸಿಗುತ್ತಾಳೆ ಸುಂದರ ಹೆಂಡತಿ, ನಿಮ್ಮ ದಿನಾಂಕ ಚೆಕ್ ಮಾಡಿಕೊಳ್ಳಿ

ಸಂಖ್ಯಾಶಾಸ್ತ್ರವು (Numerology) ಕೇವಲ ಅಂಕೆಗಳ ಲೆಕ್ಕಾಚಾರವಲ್ಲ, ಅದು ಮಾನವನ ಸ್ವಭಾವ, ಆಲೋಚನೆ ಮತ್ತು ಜೀವನದ ಹಲವು ಅಂಶಗಳನ್ನು ಪ್ರತಿಬಿಂಬಿಸುತ್ತದೆ ಎಂದು ನಂಬಲಾಗುತ್ತದೆ. ಒಬ್ಬ ವ್ಯಕ್ತಿಯ ಜನ್ಮ ದಿನಾಂಕವು ಅವರ ರಾಡಿಕ್ಸ್ ಸಂಖ್ಯೆಯನ್ನು(Radix number) ತೋರಿಸುತ್ತದೆ. ಈ ಸಂಖ್ಯೆ ಅವರ ಸ್ವಭಾವದಿಂದ ಹಿಡಿದು, ವೃತ್ತಿ, ಪ್ರೀತಿ ಮತ್ತು ವೈವಾಹಿಕ ಜೀವನವರೆಗೂ ಹಲವು ಸೂಚನೆಗಳನ್ನು ನೀಡುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ರಾಡಿಕ್ಸ್ ಸಂಖ್ಯೆ
Categories: ಸುದ್ದಿಗಳು -
ಕೇವಲ ₹10 ಸಾವಿರ ಬಂಡವಾಳ ಹೂಡಿಕೆ ಮಾಡಿ ಪ್ರತಿ ತಿಂಗಳು ₹50,000 ಗಳಿಸುವ ಸೂಪರ್ ಬಿಸಿನೆಸ್..!

ನಿತ್ಯದ 9-5 ಕೆಲಸ ಬೇಸರ ತಂದಿದೆಯೇ? ಈಗ ನಿಮ್ಮದೇ ಬಿಸಿನೆಸ್ಗೆ ಪಾದಾರ್ಪಣೆ ಮಾಡಲು ಸಮಯ. ಕೇವಲ ₹10,000 ಬಂಡವಾಳ ಹೂಡಿಕೆ ಮಾಡಿ ಪ್ರತಿ ತಿಂಗಳು ₹50,000 ಗಳಿಸಬಹುದಾದ 5 ಅದ್ಭುತ ಬಿಸಿನೆಸ್ ಅವಕಾಶಗಳನ್ನು ಈ ವರದಿಯಲ್ಲಿ ತಿಳಿದುಕೊಳ್ಳಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಇಂದಿನ ಯುವಜನರ ಕನಸು “ಸ್ವಂತ ವ್ಯವಹಾರ”. ಸ್ವಂತ ಉದ್ಯಮ ಆರಂಭಿಸಿ ಹಣಕಾಸಿನ ಸ್ವಾತಂತ್ರ್ಯವನ್ನು ಸಾಧಿಸಬೇಕೆಂಬ ಆಸೆ ಎಲ್ಲರಲ್ಲೂ
Categories: ಸುದ್ದಿಗಳು -
Power Cut: ಸೆ.28ರಂದು ಧಾರವಾಡ ಜಿಲ್ಲೆಯ ಈ ಪ್ರದೇಶಗಳಲ್ಲಿ ಕರೆಂಟ್ ಇರಲ್ಲಾ.!

ಸೆಪ್ಟೆಂಬರ್ 28, 2025 ರಂದು, ಧಾರವಾಡ ಜಿಲ್ಲೆಯ 110/11 ಕೆವಿ ಲಕ್ಕಮ್ಮನಹಳ್ಳಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಕೆ.ಪಿ.ಟಿ.ಸಿ.ಎಲ್ ಇಲಾಖೆಯು ಎರಡನೇ ತ್ರೈಮಾಸಿಕದ ತುರ್ತು ನಿರ್ವಹಣಾ ಕಾರ್ಯಗಳನ್ನು ಮಾಡಲಿದೆ. ಈ ಕಾರ್ಯದ ಭಾಗವಾಗಿ, ಲಕ್ಕಮ್ಮನಹಳ್ಳಿ ವಿತರಣಾ ಕೇಂದ್ರದಿಂದ ವಿದ್ಯುತ್ ಸರಬರಾಜು ಪಡೆಯುವ ಎಲ್ಲಾ 11 ಕೆವಿ ಫೀಡರ್ ಮಾರ್ಗಗಳಲ್ಲಿ ವಿದ್ಯುತ್ ಸರಬರಾಜು ತಾತ್ಕಾಲಿಕವಾಗಿ ನಿಲುಗಡೆಗೊಳ್ಳಲಿದೆ. ಈ ವಿದ್ಯುತ್ ವ್ಯತ್ಯಯವು ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಕಾರ್ಯರೂಪಕ್ಕೆ ಬರಲಿದೆ.ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ
Categories: ಸುದ್ದಿಗಳು -
ಕ್ರೆಡಿಟ್ ಕಾರ್ಡ್ ಇದ್ದವರಿಗೆ RBI ಬಿಗ್ ಶಾಕ್, ಹಣ ವರ್ಗಾವಣೆಯಲ್ಲಿ ಹೊಸ ನಿಯಮ ಜಾರಿ.! ತಿಳಿದುಕೊಳ್ಳಿ

ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಪಾವತಿ ವಿಧಾನಗಳು ಜನಜೀವನದ ಅವಿಭಾಜ್ಯ ಅಂಗವಾಗಿ ಮಾರ್ಪಟ್ಟಿವೆ. ವಿಶೇಷವಾಗಿ PhonePe, Paytm, Google Pay, Cred ಮುಂತಾದ ಫಿನ್ಟೆಕ್ ಆ್ಯಪ್ಗಳ ಮೂಲಕ ಬಾಡಿಗೆ, ಬಿಲ್ ಪಾವತಿ, ಹಣ ವರ್ಗಾವಣೆ ಸುಲಭವಾಗಿತ್ತು. ಹಲವಾರು ಜನರು ತಮ್ಮ ಕ್ರೆಡಿಟ್ ಕಾರ್ಡ್ ಬಳಸಿ ಬಾಡಿಗೆ ಪಾವತಿಸಿ, ಅದರೊಂದಿಗೆ ರಿವಾರ್ಡ್ ಪಾಯಿಂಟ್ಗಳು, ಕ್ಯಾಶ್ಬ್ಯಾಕ್ ಹಾಗೂ ಬಡ್ಡಿರಹಿತ ಕ್ರೆಡಿಟ್ ಅವಧಿ ಸೌಲಭ್ಯವನ್ನು ಸವಿಯುತ್ತಿದ್ದರು. ಆದರೆ, ಈ ವಹಿವಾಟಿನಲ್ಲಿ ಹೆಚ್ಚುತ್ತಿರುವ ದುರುಪಯೋಗ ಹಾಗೂ ನಿಯಂತ್ರಣವಿಲ್ಲದ ಮಾರುಕಟ್ಟೆ ಹಿನ್ನೆಲೆಯಲ್ಲಿ, ಭಾರತೀಯ ರಿಸರ್ವ್ ಬ್ಯಾಂಕ್
Categories: ಸುದ್ದಿಗಳು -
ಮೀಟರ್ ರೀಡಿಂಗ್ ವಿಳಂಬದಿಂದ ದುಬಾರಿ ಬಿಲ್, ಸರ್ಕಾರದ ಕ್ರಮದ ವಿರುದ್ಧ ಗ್ರಾಹಕರ ಆಕ್ರೋಶ

ರಾಜ್ಯ ಸರ್ಕಾರ ಕೈಗೊಂಡಿರುವ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆ (ಜಾತಿ ಗಣತಿ) ಈಗ ಮತ್ತೊಂದು ವಿವಾದಕ್ಕೆ ಕಾರಣವಾಗಿದೆ. ಜನಸಾಮಾನ್ಯರ ಜೀವನೋಪಾಯದ ಮೇಲೆ ನೇರವಾಗಿ ಪರಿಣಾಮ ಬೀರಿರುವ ಈ ಘಟನೆ ಬೆಸ್ಕಾಂ (BESCOM) ಗ್ರಾಹಕರಿಗೆ ಅಸಮಾಧಾನ ಮತ್ತು ಆಕ್ರೋಶ ತಂದಿಟ್ಟಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿಸಮೀಕ್ಷೆಗಾಗಿ ಮೀಟರ್ ರೀಡರ್ಗಳನ್ನು ಮನೆಮನೆಗೆ ಕಳುಹಿಸಿ ‘ಯುಎಚ್ಐಡಿ(UHID)’ ಸ್ಟಿಕ್ಕರ್ ಅಂಟಿಸುವ ಕೆಲಸಕ್ಕೆ ನಿಯೋಜಿಸಿದ್ದರಿಂದ, ಆಗಸ್ಟ್ ತಿಂಗಳ
Categories: ಸುದ್ದಿಗಳು -
ಪಿಎಫ್ ಹಣದ ನಿಯಮ ಬದಲಾವಣೆ: ಕೋಟ್ಯಾಂತರ ಉದ್ಯೋಗಿಗಳಿಗೆ ಕೇಂದ್ರದಿಂದ ಬಿಗ್ ಗಿಫ್ಟ್!

ಭಾರತದ ಕೋಟ್ಯಾಂತರ ಉದ್ಯೋಗಿಗಳಿಗೆ ಭವಿಷ್ಯ ನಿಧಿ (PF) ಕೇವಲ ನಿವೃತ್ತಿಯ ಭದ್ರತೆಯಲ್ಲ, ಕೆಲವೊಂದು ಸಮಯದಲ್ಲಿ ಆರ್ಥಿಕ ಆಧಾರವಾಗಿಯೂ ಕೆಲಸ ಮಾಡುತ್ತದೆ. ಆದರೆ, ಇದುವರೆಗೆ ಈ ಹಣವನ್ನು ಬಳಸುವಲ್ಲಿ ಅನೇಕ ನಿರ್ಬಂಧಗಳು, ನಿಯಮಗಳು ಹಾಗೂ ಶರತ್ತುಗಳು ಇತ್ತು. ಮನೆ ಕಟ್ಟುವುದು, ಮಕ್ಕಳ ಮದುವೆ ಅಥವಾ ಅವರ ಉನ್ನತ ಶಿಕ್ಷಣಕ್ಕಾಗಿ ಹಣ ಬೇಕಾದಾಗ, ಪಿಎಫ್ ಹಣ ಹಿಂಪಡೆಯಲು ಕಡ್ಡಾಯವಾಗಿ ನಿರ್ದಿಷ್ಟ ಶರತ್ತುಗಳನ್ನು ಪೂರೈಸಬೇಕಾಗಿತ್ತು. ಇದರಿಂದ ಸಾಮಾನ್ಯ ಉದ್ಯೋಗಿಗಳು ಹಲವಾರು ಬಾರಿ ನಿರಾಶೆ ವ್ಯಕ್ತಪಡಿಸಿದೆ ಸಂದರ್ಭಗಳೂ ಕಂಡುಬಂದಿವೆ. ಇದೇ ರೀತಿಯ ಎಲ್ಲಾ
Categories: ಸುದ್ದಿಗಳು -
ಅತಿ ಹೆಚ್ಚು ಲಾಭ ಸಿಗುವ ಟಾಪ್ 5 ಎಲ್ಐಸಿ ಪಾಲಿಸಿಗಳು ಇವೇ ನೋಡಿ.!

ಭಾರತದ ಜೀವ ವಿಮಾ ಕ್ಷೇತ್ರದಲ್ಲಿ ಲೈಫ್ ಇನ್ಸೂರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎಲ್ಐಸಿ) ದೀರ್ಘಕಾಲದಿಂದ ಮುಂಚೂಣಿಯಲ್ಲಿದೆ. 2025 ರಲ್ಲಿ ಜಿಎಸ್ಟಿ ಮನ್ನಾ ನಂತರ, ಎಲ್ಐಸಿ ಪಾಲಿಸಿಗಳನ್ನು ಖರೀದಿಸುವ ಆಸಕ್ತಿ ಹೆಚ್ಚಾಗಿದೆ. ಕೇಂದ್ರ ಸರ್ಕಾರದ ಹೊಸ ನಿಯಮಗಳ ಪ್ರಕಾರ, ಎಲ್ಐಸಿ ಪ್ರೀಮಿಯಂಗಳ ಮೇಲೆ 18 ಪ್ರತಿಶತ ರಿಯಾಯಿತಿ ಲಭ್ಯವಿದೆ. ಈ ಬದಲಾವಣೆಯಿಂದಾಗಿ, ಹೂಡಿಕೆದಾರರು ಭದ್ರತೆಯೊಂದಿಗೆ ಉನ್ನತ ಲಾಭವನ್ನು ನೀಡುವ ಉತ್ತಮ ಎಲ್ಐಸಿ ಯೋಜನೆಗಳನ್ನು ಹುಡುಕುತ್ತಿದ್ದಾರೆ. ಹಲವರು ಎಲ್ಐಸಿ ಪಾಲಿಸಿಗಳನ್ನು ಖರೀದಿಸಲು ಬಯಸಿದರೂ, ಯಾವ ಪಾಲಿಸಿಗಳು ಹೆಚ್ಚು ಲಾಭದಾಯಕ ಎಂದು
Categories: ಸುದ್ದಿಗಳು
Hot this week
-
ತಂದೆಯ ಇಚ್ಛೆಯೇ ಅಂತಿಮ: ಅನ್ಯಧರ್ಮೀಯರನ್ನು ವಿವಾಹವಾದ ಮಗಳಿಗೆ ಆಸ್ತಿಯಲ್ಲಿ ಪಾಲಿಲ್ಲ – ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
-
Polio Drops 2025: ನಾಳೆಯಿಂದ 4 ದಿನ ಪೋಲಿಯೋ ಲಸಿಕೆ ವಿಶೇಷ ಅಭಿಯಾನ; ಮನೆಯಲ್ಲೇ ಕುಳಿತು ‘ಲಸಿಕಾ ಕೇಂದ್ರ’ ಪತ್ತೆ ಹಚ್ಚಿ!
-
SSLC Exam 2025: ಬೋರ್ಡ್ ಎಕ್ಸಾಮ್ಗೆ ಟೆನ್ಶನ್ ಬೇಡ; 600+ ಅಂಕಗಳ ‘ಮಾಸ್ಟರ್ ಪ್ಲಾನ್’ ಇಲ್ಲಿದೆ! ಈಗಲೇ PDF ಡೌನ್ಲೋಡ್ ಮಾಡಿ.
-
ರಾಜ್ಯದ ಜನತೆಗೆ ಭರ್ಜರಿ ಸಿಹಿ ಸುದ್ದಿ: ಕಂದಾಯ ಜಮೀನಿನಲ್ಲಿ ಮನೆ ಕಟ್ಟಿಕೊಂಡವರಿಗೆ ಸಿಗಲಿದೆ ‘ಹಕ್ಕುಪತ್ರ’!
-
ಫ್ಲಿಪ್ಕಾರ್ಟ್ ಮೆಗಾ ಸೇಲ್ 2025: 10 ಸಾವಿರದೊಳಗೆ ಅತ್ಯಾಧುನಿಕ ಸ್ಮಾರ್ಟ್ಫೋನ್ಗಳ ಮೇಲೆ ಭರ್ಜರಿ ಡಿಸ್ಕೌಂಟ್! ಇಂದೇ ಖರೀದಿಸಿ..
Topics
Latest Posts
- ತಂದೆಯ ಇಚ್ಛೆಯೇ ಅಂತಿಮ: ಅನ್ಯಧರ್ಮೀಯರನ್ನು ವಿವಾಹವಾದ ಮಗಳಿಗೆ ಆಸ್ತಿಯಲ್ಲಿ ಪಾಲಿಲ್ಲ – ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

- Polio Drops 2025: ನಾಳೆಯಿಂದ 4 ದಿನ ಪೋಲಿಯೋ ಲಸಿಕೆ ವಿಶೇಷ ಅಭಿಯಾನ; ಮನೆಯಲ್ಲೇ ಕುಳಿತು ‘ಲಸಿಕಾ ಕೇಂದ್ರ’ ಪತ್ತೆ ಹಚ್ಚಿ!

- SSLC Exam 2025: ಬೋರ್ಡ್ ಎಕ್ಸಾಮ್ಗೆ ಟೆನ್ಶನ್ ಬೇಡ; 600+ ಅಂಕಗಳ ‘ಮಾಸ್ಟರ್ ಪ್ಲಾನ್’ ಇಲ್ಲಿದೆ! ಈಗಲೇ PDF ಡೌನ್ಲೋಡ್ ಮಾಡಿ.

- ರಾಜ್ಯದ ಜನತೆಗೆ ಭರ್ಜರಿ ಸಿಹಿ ಸುದ್ದಿ: ಕಂದಾಯ ಜಮೀನಿನಲ್ಲಿ ಮನೆ ಕಟ್ಟಿಕೊಂಡವರಿಗೆ ಸಿಗಲಿದೆ ‘ಹಕ್ಕುಪತ್ರ’!

- ಫ್ಲಿಪ್ಕಾರ್ಟ್ ಮೆಗಾ ಸೇಲ್ 2025: 10 ಸಾವಿರದೊಳಗೆ ಅತ್ಯಾಧುನಿಕ ಸ್ಮಾರ್ಟ್ಫೋನ್ಗಳ ಮೇಲೆ ಭರ್ಜರಿ ಡಿಸ್ಕೌಂಟ್! ಇಂದೇ ಖರೀದಿಸಿ..


