Category: ಸುದ್ದಿಗಳು

  • ಅಕ್ಟೋಬರ್ 31ರವರೆಗೆ ಜಾತಿ ಗಣತಿ ಸಮೀಕ್ಷೆ ವಿಸ್ತರಣೆ.! ಈ ಶಿಕ್ಷಕರಿಗೆ ಗಣತಿಕಾರ್ಯದಿಂದ ವಿನಾಯಿತಿ

    IMG 20251020 WA0002 scaled

    ಬಹು ನಿರೀಕ್ಷಿತ ಜಾತಿ ಗಣತಿ ಸಮೀಕ್ಷೆ (ಸಾಮಾಜಿಕ–ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ) ಕಾರ್ಯವನ್ನು ಸರ್ಕಾರ ಅಕ್ಟೋಬರ್ 31, 2025ರವರೆಗೆ ವಿಸ್ತರಿಸುವ ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಸಮೀಕ್ಷೆ ರಾಜ್ಯದ ಭವಿಷ್ಯ ರೂಪಿಸುವಲ್ಲಿ, ಸಾಮಾಜಿಕ ನ್ಯಾಯವನ್ನು ಸಾಧಿಸುವಲ್ಲಿ ಮತ್ತು ಶೈಕ್ಷಣಿಕ ಆರ್ಥಿಕ ಯೋಜನೆಗಳ ತಂತ್ರ ರೂಪಿಸುವಲ್ಲಿ ನಿರ್ಣಾಯಕ ಪಾತ್ರವಹಿಸುವುದರಿಂದ, ಸರ್ಕಾರ ಈ ಮಹತ್ವದ ಕಾರ್ಯವನ್ನು ಹೆಚ್ಚು ಸಮಗ್ರವಾಗಿ, ವ್ಯಾಪಕವಾಗಿ ಮತ್ತು ನಿಖರವಾಗಿ ನಡೆಸಲು ಮುಂದಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ

    Read more..


  • Karnataka Rains: ರಾಜ್ಯದ ಈ ಜಿಲ್ಲೆಗಳಲ್ಲಿ ಅ. 25ರವರೆಗೆ ಗುಡುಗು ಸಹಿತ ಭಾರಿ ಮಳೆ ಮುನ್ಸೂಚನೆ

    WhatsApp Image 2025 10 19 at 11.09.54 PM 1

    ಕರ್ನಾಟಕ ಹವಾಮಾನ ವರದಿ: ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 48 ಗಂಟೆಗಳ ಕಾಲ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದೆ. ಅಲ್ಲದೆ, ಸಾಧಾರಣ ಮಳೆ ಅಥವಾ ಗುಡುಗು ಸಹಿತ ಮಳೆಯಾಗುವ ಸಂಭವವಿದೆ. ಇಲ್ಲಿ ಗರಿಷ್ಠ ತಾಪಮಾನ 28^C ಮತ್ತು ಕನಿಷ್ಠ ತಾಪಮಾನ 21^C ಇರುವ ಸಾಧ್ಯತೆ ಇದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ. ರಾಜ್ಯದ ಕರಾವಳಿ ಪ್ರದೇಶ ಮತ್ತು ದಕ್ಷಿಣ

    Read more..


  • ಚಿನ್ನ-ಬೆಳ್ಳಿ ಬೆಲೆ ಇಳಿಕೆ, ಖರೀದಿಯ ಜೋಷ್, ಆಭರಣ ಮಾರುಕಟ್ಟೆ ಉತ್ಸಾಹ, ಜನ ಜಂಗುಳಿ

    gold silver

    ಧನತ್ರಯೋದಶಿ ಶುಭ ಸಂದರ್ಭದಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದ್ದು, ರಾಜ್ಯಾದ್ಯಂತ ಗ್ರಾಹಕರು ಆಭರಣ ಖರೀದಿಗೆ ಮುಗಿಬಿದ್ದಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಚಿನ್ನದ ಬೆಲೆ ಶೇ. 65ರಷ್ಟು ಏರಿಕೆಯಾಗಿದ್ದರೂ, ಹಬ್ಬದ ಉತ್ಸಾಹ ಮತ್ತು ಸಂಪತ್ತು ವೃದ್ಧಿಯ ನಂಬಿಕೆಯಿಂದ ಜನರ ಖರೀದಿಯ ಉತ್ಸಾಹ ಕಡಿಮೆಯಾಗಿಲ್ಲ. ಬೆಂಗಳೂರಿನಲ್ಲಿ ಬೆಳ್ಳಿಯ ಬೆಲೆ ಗಣನೀಯವಾಗಿ ಇಳಿದಿದ್ದರೆ, ಶುದ್ಧ ಚಿನ್ನದ ಬೆಲೆಯಲ್ಲಿ ತುಸು ಏರಿಕೆ ಕಂಡುಬಂದಿದೆ. ಈ ಶುಭ ದಿನದಂದು ಆಭರಣ ಮಳಿಗೆಗಳು ಗ್ರಾಹಕರಿಂದ ಕಿಕ್ಕಿರಿದಿವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ

    Read more..


  • ಪೋಸ್ಟ್ ಆಫೀಸ್ RD ಯೋಜನೆ: ಪ್ರತಿ ತಿಂಗಳು ₹50,000 ಹೂಡಿಕೆ ಮಾಡಿ 5 ವರ್ಷಗಳಲ್ಲಿ ₹35 ಲಕ್ಷ ಲಾಭ!

    Picsart 25 10 18 22 16 43 841 scaled

    ಭಾರತದಲ್ಲಿ ಹೂಡಿಕೆ ಮಾಡುವಾಗ ಹೆಚ್ಚಿನ ಜನರು ಬ್ಯಾಂಕ್ ಖಾತೆಗಳು, ಎಫ್‌ಡಿ (FD), ಮ್ಯೂಚುಯಲ್ ಫಂಡ್‌ಗಳು ಅಥವಾ ಷೇರು ಮಾರುಕಟ್ಟೆಯತ್ತ ತಿರುಗುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ, ಸುರಕ್ಷತೆ ಮತ್ತು ಖಚಿತವಾದ ಲಾಭದ ದೃಷ್ಟಿಯಿಂದ, ಜನರು ಮತ್ತೆ ಪೋಸ್ಟ್ ಆಫೀಸ್ (Post Office) ಯೋಜನೆಗಳತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಸರ್ಕಾರದ ಅಧೀನದಲ್ಲಿರುವ ಅಂಚೆ ಕಚೇರಿ ಯೋಜನೆಗಳು ಕೇವಲ ಹೂಡಿಕೆಗಾರರಿಗೆ ಸುರಕ್ಷಿತ ವಾತಾವರಣವನ್ನು ನೀಡುವುದಲ್ಲದೆ, ನಿರಂತರವಾದ ಬಡ್ಡಿ ಮತ್ತು ತೆರಿಗೆ ವಿನಾಯಿತಿ ಸೇರಿದಂತೆ ಹಲವಾರು ಸೌಲಭ್ಯಗಳನ್ನು ಒದಗಿಸುತ್ತವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ

    Read more..


  • ರಾಜ್ಯಾದ್ಯಂತ 1200 ಚದರ ಅಡಿ ಮನೆಗಳಿಗೆ OC ವಿನಾಯಿತಿ: ಸಣ್ಣ ಮನೆ ಮಾಲೀಕರಿಗೆ ಸರ್ಕಾರದಿಂದ ದೊಡ್ಡ ಶಿಫಾರಸು 

    Picsart 25 10 18 22 32 16 872 scaled

    ಮನೆ ನಿರ್ಮಾಣದ ನಂತರ ವಿದ್ಯುತ್‌, ನೀರು, ಒಳಚರಂಡಿ ಮುಂತಾದ ಮೂಲಭೂತ ಸೌಲಭ್ಯಗಳನ್ನು ಪಡೆಯಲು ಕಟ್ಟಡ ಮಾಲೀಕರು ಎದುರಿಸಬೇಕಾಗಿದ್ದ ಪ್ರಮುಖ ಅಡೆತಡೆಗಳಲ್ಲಿ ಒಂದಾಗಿರುವುದು ಆಕ್ಯುಪೆನ್ಸಿ ಸರ್ಟಿಫಿಕೇಟ್‌ (OC) ಪಡೆಯುವುದು. ಈ ಪ್ರಮಾಣಪತ್ರವನ್ನು ಪಡೆಯುವ ಪ್ರಕ್ರಿಯೆ ಸಾಕಷ್ಟು ಸಮಯ ತಿನ್ನುವಂತದ್ದಾಗಿದ್ದು, ಅನೇಕ ಸಣ್ಣ ಮನೆ ನಿರ್ಮಾಣದ ಮಾಲೀಕರಿಗೆ ಕಾನೂನು-ತಾಂತ್ರಿಕ ಅಡೆತಡೆಗಳನ್ನು ಉಂಟುಮಾಡುತ್ತಿತ್ತು. ಇದೀಗ, ಈ ಸಮಸ್ಯೆಗೆ ಸರ್ಕಾರದಿಂದ ದೊಡ್ಡ ಪರಿಹಾರ ಸಿಕ್ಕಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ

    Read more..


  • ಚಿಕನ್ ಪ್ರಿಯರೇ ಎಚ್ಚರ! ಕೋಳಿ ಮಾಂಸದ ಈ ಭಾಗಗಳನ್ನು ತಿನ್ನುವುದು ಆರೋಗ್ಯಕ್ಕೆ ಅಪಾಯ

    Picsart 25 10 18 22 29 04 804 scaled

    ಭಾರತದಲ್ಲಿ ಚಿಕನ್ ಪ್ರಿಯರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದೆ. ಹೋಟೆಲ್‌ಗಳಲ್ಲಿ, ಮನೆಗಳಲ್ಲಿ, ಸಡಗರದ ಕಾರ್ಯಕ್ರಮಗಳಲ್ಲಿ ಅಥವಾ ದಿನನಿತ್ಯದ ಊಟದಲ್ಲೂ ಚಿಕನ್ ಒಂದು ಪ್ರಮುಖ ಪದಾರ್ಥವಾಗಿದೆ. ಚಿಕನ್‌ನ ರುಚಿಯಾಗಿರುತ್ತದೆ, ಪೋಷಕಾಂಶಗಳು ಹಾಗೂ ಬೇರೆ ಮಾಂಸಗಳಿಗೆ ಹೋಲಿಕೆ ಮಾಡಿದರೆ ಅದರ ಬೆಲೆ ಕೂಡ ಕಡಿಮೆ ಈ ಕಾರಣದಿಂದ, ಅನೇಕರು ಅದನ್ನು ತಮ್ಮ ಆಹಾರದಲ್ಲಿ ನಿಯಮಿತವಾಗಿ ಸೇರಿಸಿಕೊಳ್ಳುತ್ತಾರೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಚಿಕನ್ ದೇಹಕ್ಕೆ

    Read more..


  • ಪೋಸ್ಟಲ್ 2.0:  ಇ-ಕಾಮರ್ಸ್ ಮಾದರಿಯಲ್ಲಿ ಹೊಸ ರೂಪ ಪಡೆದ ಭಾರತೀಯ ಅಂಚೆ ಇಲಾಖೆ,  ಮರುದಿನವೇ ಡೆಲಿವರಿ!

    Picsart 25 10 18 22 34 56 098 scaled

    ಭಾರತೀಯ ಅಂಚೆ ಇಲಾಖೆ (India Post) ಎಂದರೆ ಕೇವಲ ಪತ್ರ, ಪಾರ್ಸೆಲ್ ಅಥವಾ ಮಣಿ ಆರ್ಡರ್ ಸೇವೆ ನೀಡುವ ಸಂಸ್ಥೆ ಎಂದು ಭಾವಿಸುವ ಕಾಲ ಈಗ ಹೋದದು. ಕಾಲದ ಬೇಡಿಕೆಯಂತೆ ತಂತ್ರಜ್ಞಾನ ಮತ್ತು ಗ್ರಾಹಕಾಭಿಮುಖತೆ ಎಂಬ ಎರಡು ಬಲವಾದ ಕಂಬಗಳ ಮೇಲೆ ನಿಂತು, ಅಂಚೆ ಇಲಾಖೆ ಈಗ “ಪೋಸ್ಟಲ್ 2.0(Postal 2.0)” ಎಂಬ ಹೆಸರಿನಲ್ಲಿ ಸಂಪೂರ್ಣ ಡಿಜಿಟಲ್ ಪರಿವರ್ತನೆಗೆ ಕಾಲಿಟ್ಟಿದೆ. ಇದರ ಪ್ರಮುಖ ಆಕರ್ಷಣೆ – “ಮರುದಿನವೇ ಡೆಲಿವರಿ(Next Day Delivery)”, ಅಂದರೆ ಇನ್ನು ಮುಂದೆ ನಿಮ್ಮ

    Read more..


  • ರೇಣುಕಾಸ್ವಾಮಿ ಕೊಲೆ ವಿಚಾರಣೆ – ಕುಂಕುಮ ಇಟ್ಟುಕೊಂಡ ಬಂದ ದರ್ಶನ್‌, ಕುಲುಕುತ್ತಾ ನಗುತ್ತಿದ್ದ ಪವಿತ್ರಾ ಗೌಡ!

    6311923465245625647

    ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿಯನ್ನು ಭೀಕರವಾಗಿ ಹತ್ಯೆ ಮಾಡಿದ ಆರೋಪದಡಿ ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್‌ ತೂಗುದೀಪ, ನಟಿ ಪವಿತ್ರಾ ಗೌಡ ಮತ್ತು ಇತರ ಆರೋಪಿಗಳ ವಿರುದ್ಧ ಬೆಂಗಳೂರಿನ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಿತು. ಈ ಪ್ರಕರಣವು ಕರ್ನಾಟಕದಾದ್ಯಂತ ಸಾಕಷ್ಟು ಗಮನ ಸೆಳೆದಿದ್ದು, ಸಾರ್ವಜನಿಕರಲ್ಲಿ ತೀವ್ರ ಕುತೂಹಲವನ್ನು ಹುಟ್ಟುಹಾಕಿದೆ. ಈ ವಿಚಾರಣೆಯಲ್ಲಿ ಒಟ್ಟು ಹತ್ತು ಆರೋಪಿಗಳು ಭಾಗವಹಿಸಿದ್ದು, ದರ್ಶನ್‌, ಪವಿತ್ರಾ ಗೌಡ ಮತ್ತು ಒಬ್ಬ ಆರೋಪಿಯು ನೇರವಾಗಿ ನ್ಯಾಯಾಲಯಕ್ಕೆ ಹಾಜರಾದರೆ, ಉಳಿದ ಏಳು ಮಂದಿ ಆರೋಪಿಗಳು ವಿಡಿಯೋ

    Read more..


  • ದೀಪಾವಳಿ ಬಂಪರ್ ಆಫರ್: BSNL ಕೇವಲ ₹1ಕ್ಕೆ ಒಂದು ತಿಂಗಳ 4G ಸೇವೆ ಘೋಷಣೆ

    Picsart 25 10 17 22 46 35 890 scaled

    ಭಾರತದಲ್ಲಿ ದೀಪಾವಳಿ ಹಬ್ಬವೆಂದರೆ ಕೇವಲ ಬೆಳಕಿನ ಹಬ್ಬವಲ್ಲ, ಅದು ಹೊಸ ಆರಂಭ, ಸಂತೋಷ, ಕುಟುಂಬದ ಸಂಭ್ರಮ ಮತ್ತು ಹೊಸ ಅವಕಾಶಗಳ ಪ್ರತೀಕ. ಈ ಹಬ್ಬದ ಸಮಯದಲ್ಲಿ ವಿವಿಧ ಕಂಪನಿಗಳು ತಮ್ಮ ಗ್ರಾಹಕರಿಗೆ ವಿಶೇಷ ರಿಯಾಯಿತಿಗಳು ಹಾಗೂ ಉಡುಗೊರೆಗಳನ್ನು ನೀಡುತ್ತವೆ. ಈ ಬಾರಿ ಸರ್ಕಾರದ ಟೆಲಿಕಾಂ ಸಂಸ್ಥೆಯಾದ ಭಾರತ ಸಂಚಾರ್ ನಿಗಮ್ ಲಿಮಿಟೆಡ್ (BSNL) ತನ್ನ ಗ್ರಾಹಕರಿಗಾಗಿ ನಿಜವಾಗಿಯೂ ಅಚ್ಚರಿ ಮೂಡಿಸುವ ಹೊಸ ಯೋಜನೆಯನ್ನು ಘೋಷಿಸಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ

    Read more..