Category: ಸುದ್ದಿಗಳು

  • ಕೋಳಿ ಸಾಕಾಣಿಕೆ ಸಬ್ಸಿಡಿ ಯೋಜನೆ: ಸರ್ಕಾರದಿಂದ 50% ಬಂಪರ್ ಸಬ್ಸಿಡಿ, ಅರ್ಜಿ ಸಲ್ಲಿಕೆ ಸಂಪೂರ್ಣ  ಮಾಹಿತಿ ಇಲ್ಲಿದೆ

    Picsart 25 11 09 21 54 42 034 scaled

    ಗ್ರಾಮೀಣ ಆರ್ಥಿಕತೆಯ ಬೆನ್ನೆಲುಬಾದ ರೈತ ಸಮುದಾಯದ ಆದಾಯವನ್ನು ಹೆಚ್ಚಿಸಲು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವು ಸ್ವಯಂ ಉದ್ಯೋಗ ಯೋಜನೆಗಳನ್ನು ಜಾರಿಗೆ ತಂದಿವೆ. ಇತ್ತೀಚೆಗೆ, ರಾಷ್ಟ್ರೀಯ ಜಾನುವಾರು ಮಿಷನ್ (National Livestock Mission – NLM) ಅಡಿಯಲ್ಲಿ, ಸರ್ಕಾರವು ಕೋಳಿ ಸಾಕಾಣಿಕೆ ಉದ್ಯಮಕ್ಕೆ 50% ವರೆಗೆ ಬಂಡವಾಳ ಸಹಾಯಧನ ನೀಡುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆ ಗ್ರಾಮೀಣ ಯುವಕರಿಗೆ ಉದ್ಯಮಶೀಲತೆಯ ನೂತನ ಮಾರ್ಗವನ್ನು ತೆರೆಯುತ್ತಿದ್ದು, ಕೋಳಿ ಸಾಕಾಣಿಕೆಯ ಮೂಲಕ ಸ್ವಾವಲಂಬನೆಯತ್ತ ಮುನ್ನಡೆಯುವ ಸುಸಂಧರ್ಭ ನೀಡುತ್ತದೆ. ಯೋಜನೆಯ

    Read more..


  • ಪ್ರತಿ ಭಾರತೀಯರ ಫೋನ್‌ನಲ್ಲಿ ಇರಲೇಬೇಕಾದ ಟಾಪ್ 6 ಸರ್ಕಾರಿ ಆಪ್‌ಗಳು! 

    Picsart 25 11 07 23 50 30 525 scaled

    ಇಂದಿನ ಭಾರತದ ಡಿಜಿಟಲ್ ಪರಿವರ್ತನೆಯ ವೇಗವನ್ನು ನೋಡಿದರೆ, ಸರ್ಕಾರದ ಸೇವೆಗಳು ಈಗ ಕೇವಲ ಕಚೇರಿಗಳಲ್ಲದೇ, ನಮ್ಮ ಕೈಯಲ್ಲಿ ಇರುವ  ಮೊಬೈಲ್‌ಫೋನ್‌ಗಳಲ್ಲಿಯೇ ಲಭ್ಯವಾಗುತ್ತಿದೆ. ಒಂದು ಕಾಲದಲ್ಲಿ ಸರ್ಕಾರಿ ಕಚೇರಿಗೆ ಹೋಗಲು ಅರ್ಧ ದಿನ ಬೇಕಾಗುತ್ತಿತ್ತು. ಸರತಿ ಸಾಲಿನಲ್ಲಿ ನಿಲ್ಲುವುದು, ಡಾಕ್ಯುಮೆಂಟ್ ಗೊಂದಲ, ಅಧಿಕಾರಿಗಳ ಸುತ್ತಾಟ ಇವೆಲ್ಲ ಸಾಮಾನ್ಯವಾಗಿತ್ತು. ಆದರೆ ಡಿಜಿಟಲ್ ಇಂಡಿಯಾ ಪ್ರಚಾರದ ನಂತರ ಪರಿಸ್ಥಿತಿ ಬದಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.ಕಳೆದ ಐದು

    Read more..


  • ಈ ತಾಲ್ಲೂಕಿನ 68 ಗ್ರಾಮಗಳು ನೆಲಮಂಗಲಕ್ಕೆ ಸೇರಿಕೆ: ಬೆಂಗಳೂರು ವಿಸ್ತರಣೆ ಮತ್ತಷ್ಟು ಚುರುಕು

    Picsart 25 11 08 22 45 02 012 scaled

    ಬೆಂಗಳೂರು ದೇಶದ ಅತ್ಯಂತ ವೇಗವಾಗಿ ವಿಸ್ತರಿಸುತ್ತಿರುವ ನಗರಗಳಲ್ಲಿ ಒಂದು. ಐಟಿ, ಉದ್ಯಮ, ಮೂಲಸೌಕರ್ಯ ಹೂಡಿಕೆ, ಹೊಸ ವಿಮಾನ ನಿಲ್ದಾಣ ಯೋಜನೆ ಹಾಗೂ ಆಡಳಿತಾತ್ಮಕ ಸುಧಾರಣೆಗಳಿಂದಾಗಿ ನಗರದ ವಿಸ್ತರಣೆ ಸುತ್ತಮುತ್ತಲಿನ ತಾಲ್ಲೂಕುಗಳವರೆಗೂ ತಲುಪಿದೆ. ನಗರಾಭಿವೃದ್ಧಿಯಲ್ಲಿ ಈಗ ಮಾಗಡಿ ತಾಲ್ಲೂಕಿನ 68 ಗ್ರಾಮಗಳು ನೇರವಾಗಿ ನೆಲಮಂಗಲ ತಾಲ್ಲೂಕಿನೊಂದಿಗೆ ಸೇರ್ಪಡೆಗೊಂಡಿದ್ದು, ಇದು ಸ್ಥಳೀಯ ಆಡಳಿತ, ಮೂಲಸೌಕರ್ಯ ಮತ್ತು ಭೂಮಿ ಮೌಲ್ಯದ ಮೇಲೆ ದೊಡ್ಡ ಮಟ್ಟದ ಪರಿಣಾಮ ಬೀರುವ ನಿರೀಕ್ಷೆ ಇದೆ. ಬೆಂಗಳೂರು ನಂತರ ಬೆಂಗಳೂರು ಸಮೀಪದ ಜಿಲ್ಲೆಗಳಲ್ಲೂ ಆಯಾ ಜಿಲ್ಲೆಗಳ ಬ್ರಾಂಡ್

    Read more..


  • ರೈಲಿನಲ್ಲಿ ಮದ್ಯದ ಬಾಟಲಿ ಕೊಂಡೊಯ್ಯಬಹುದೇ? ಭಾರತೀಯ ರೈಲ್ವೇ ನೀಡಿದ ಸ್ಪಷ್ಟನೆ ಇಲ್ಲಿದೆ!

    Picsart 25 11 08 22 27 32 867 scaled

    ಭಾರತದಲ್ಲಿ ರೈಲು(Indian Railway) ಪ್ರಯಾಣವು ಕೇವಲ ಸಾರಿಗೆ ಸಾಧನ ಮಾತ್ರವಲ್ಲ — ಅದು ಜನರ ಜೀವನದ ಭಾಗವಾಗಿದೆ. ದೂರದೂರದ ಸ್ಥಳಗಳಿಗೆ ಸುಲಭ, ಕಡಿಮೆ ವೆಚ್ಚದ ಹಾಗೂ ಆರಾಮದಾಯಕ ಪ್ರಯಾಣವನ್ನು ಒದಗಿಸುವ ರೈಲುಗಳು ಲಕ್ಷಾಂತರ ಪ್ರಯಾಣಿಕರ ನಂಬಿಗಸ್ತ ಆಯ್ಕೆಯಾಗಿವೆ. ಆದರೆ ಈ ಪ್ರಯಾಣದ ವೇಳೆ ಕೆಲ ಪ್ರಶ್ನೆಗಳು ಸದಾ ಪ್ರಯಾಣಿಕರ ಮನಸ್ಸಿನಲ್ಲಿ ತಿರುಗಾಡುತ್ತವೆ — ಅದರಲ್ಲೂ ಒಂದು ಪ್ರಮುಖ ಪ್ರಶ್ನೆ ಎಂದರೆ “ರೈಲುಗಳಲ್ಲಿ ಮದ್ಯದ ಬಾಟಲಿ(Liquor bottle) ತೆಗೆದುಕೊಂಡು ಹೋಗಬಹುದೇ?” ಇತ್ತೀಚೆಗೆ ಈ ಪ್ರಶ್ನೆಗೆ ಭಾರತೀಯ ರೈಲ್ವೇ ನೇರ

    Read more..


  • ಡೈಲಿ ತಿಂಡಿ ಏನು ಮಾಡೋದು ಅಂತಾ ಯೋಚನೆ ಆಗಿದೆಯಾ.? ಈ ಟೇಸ್ಟಿ ರವಾ ವಾಂಗಿಭಾತ್ ಟ್ರೈ ಮಾಡಿ ನೋಡಿ!

    rave vangibath

    ಪ್ರತಿದಿನ ಬೆಳಗಿನ ಉಪಾಹಾರಕ್ಕೆ (Breakfast) ದೋಸೆ, ಇಡ್ಲಿ ಅಥವಾ ಚಪಾತಿಯಂತಹ ಸಾಮಾನ್ಯ ತಿಂಡಿಗಳನ್ನೇ ಸೇವಿಸಿ ಬೇಸರವಾಗಿದೆಯೇ? ಮನೆಯಲ್ಲಿ ಮಕ್ಕಳು ಮತ್ತು ಹಿರಿಯರು ಏನಾದರೂ ಸ್ಪೆಷಲ್ ಮತ್ತು ರುಚಿಕರ ತಿಂಡಿಯನ್ನು ಬಯಸುತ್ತಿದ್ದರೆ, ನಿಮಗಾಗಿ ಇಲ್ಲಿದೆ ಒಂದು ಅತ್ಯುತ್ತಮ ಆಯ್ಕೆ! ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಸಾಮಾನ್ಯವಾಗಿ ಉಪ್ಪಿಟ್ಟಿಗೆ (Upma) ಬಳಸುವ ರವೆಯನ್ನು, ವಾಂಗಿಭಾತ್‌ನ ವಿಶೇಷ ಮಸಾಲೆಯೊಂದಿಗೆ ಸೇರಿಸಿದರೆ, ನಿಮ್ಮ ದೈನಂದಿನ ಉಪಾಹಾರವು ಅತ್ಯಂತ

    Read more..


  • BPL ರೇಷನ್ ಕಾರ್ಡು ಹೊಂದಿರುವವರಿಗೆ ಶಾಕ್: 6 ತಿಂಗಳಿಂದ ಸಿಗುತ್ತಿಲ್ಲ ಕಮಿಷನ್, ರೇಷನ್ ವಿತರಣೆ ಸ್ಥಗಿತ!

    ration card bandh

    ಬೆಂಗಳೂರು: ರಾಜ್ಯದ ರೇಷನ್ ಕಾರ್ಡ್ ಹೊಂದಿರುವ ನಾಗರಿಕರಿಗೆ ನವೆಂಬರ್ ತಿಂಗಳ ರೇಷನ್ ಸರಕುಗಳು ಸಿಗುವುದು ಅನಿಶ್ಚಿತವಾಗಿದೆ. ರಾಜ್ಯ ಸರ್ಕಾರದಿಂದ ಕಮಿಷನ್ ಪಾವತಿ ಸಿಗದ ಕಾರಣ, ನವೆಂಬರ್ ತಿಂಗಳ ರೇಷನ್ ವಿತರಣೆ ನಡೆಸದಿರಲು ರೇಷನ್ ಅಂಗಡಿ ಮಾಲಿಕರ ಸಂಘ ತೀರ್ಮಾನಿಸಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ. ರಾಜ್ಯದಲ್ಲಿ ಕಳೆದ ಆರು ತಿಂಗಳಿಂದ ರೇಷನ್ ಅಂಗಡಿ ಮಾಲಿಕರಿಗೆ ರಾಜ್ಯ ಸರ್ಕಾರದಿಂದ ಬರಬೇಕಾದ ಕಮಿಷನ್ ಪಾವತಿ

    Read more..


  • ಆಲೂಗಡ್ಡೆಯ ಸಿಪ್ಪೆಯ ಅದ್ಭುತ ಬಳಕೆ: ತುಕ್ಕು, ಕಲೆ, ವಾಸನೆ ತೆಗೆಯುವ ಸುಲಭ ಮಾರ್ಗ

    sweet potato

    ಮನೆಯಲ್ಲಿ ಬೀಗ, ಚಾಕು, ಗ್ಯಾಸ್ ಒಲೆ, ಕಬ್ಬಿಣದ ಬಾಣಲೆ, ಬಾಗಿಲಿನ ಬೋಲ್ಟ್ಗಳಂತಹ ಲೋಹದ ವಸ್ತುಗಳು ತೇವಾಂಶದಿಂದಾಗಿ ಬೇಗನೆ ತುಕ್ಕು ಹಿಡಿಯುತ್ತವೆ. ಈ ತುಕ್ಕನ್ನು ತೆಗೆಯುವುದು ಕಷ್ಟ ಎಂದು ಭಾವಿಸಿ, ಅನೇಕರು ದುಬಾರಿ ರಸಾಯನಿಕ ಕ್ಲೀನರ್ಗಳನ್ನು ಖರೀದಿಸುತ್ತಾರೆ. ಆದರೆ, ನಮ್ಮ ಅಡುಗೆಮನೆಯಲ್ಲಿಯೇ ಲಭ್ಯವಿರುವ ಒಂದು ಸಾಧನವನ್ನು ಬಳಸಿ ಈ ಸಮಸ್ಯೆಗೆ ಸಹಜ ಮತ್ತು ಅತ್ಯಂತ ಪರಿಣಾಮಕಾರಿ ಪರಿಹಾರ ಕಂಡುಕೊಳ್ಳಬಹುದು. ಅದೇನು? ಆಲೂಗಡ್ಡೆಯ ಸಿಪ್ಪೆ.! ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್

    Read more..


  • ಪದವೀಧರ & ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಕೊನೆಯ ದಿನಾಂಕ ಮುಂದೂಡಿಕೆ.

    POST 1

    ಬೆಂಗಳೂರು: ಕರ್ನಾಟಕ ವಿಧಾನಪರಿಷತ್ತಿನ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಿಕೊಳ್ಳುವ ಕೊನೆಯ ದಿನಾಂಕವನ್ನು ವಿಸ್ತರಿಸಲಾಗಿದೆ. ಈ ಬಗ್ಗೆ ನೀಡಲಾದ ಮನವಿಯನ್ನು ಪರಿಗಣಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ. ಭಾರತ ಚುನಾವಣಾ ಆಯೋಗದಿಂದ ನಿಗದಿ ಪಡಿಸಲಾದ ವೇಳಾಪಟ್ಟಿಯ ಪ್ರಕಾರ, ಈ ಕ್ಷೇತ್ರಗಳ ಕರಡು ಮತದಾರರ ಪಟ್ಟಿಯಲ್ಲಿ ಹೆಸರು ನಮೂದಿಸುವ ಸಾಮಾನ್ಯ ಅಂತಿಮ ದಿನಾಂಕ

    Read more..


  • ಬ್ಯಾಂಕ್ ಲೋನ್ ಕ್ಲೋಸ್ ಮಾಡುವಾಗ ತಪ್ಪದೇ ಪಡೆಯಬೇಕಾದ 5 ಮುಖ್ಯ ದಾಖಲೆಗಳು!

    Picsart 25 11 08 22 14 02 433 scaled

    ಇಂದು ಬ್ಯಾಂಕಿಂಗ್ ವ್ಯವಸ್ಥೆ ನಮ್ಮ ದಿನನಿತ್ಯದ ಜೀವನದ ಪ್ರಮುಖ ಭಾಗವಾಗಿದೆ. ಮನೆ, ಕಾರು, ಶಿಕ್ಷಣ, ವ್ಯವಹಾರ ಯಾವ ಅಗತ್ಯವಾಗಿದ್ದರೂ ಕೂಡಾ, ಹಲವಾರು ಜನರು ಬ್ಯಾಂಕುಗಳಿಂದ ಸಾಲ ಪಡೆದುಕೊಳ್ಳುತ್ತಾರೆ. ತಿಂಗಳಿಗೆ ಇಎಂಐ ಪಾವತಿಸುವುದು ಕೂಡಾ ಸಾಮಾನ್ಯವಾಗಿದೆ. ಆದರೆ ಒಂದು ದಿನ ಸಾಲ ಪೂರ್ಣವಾಗಿ ಪಾವತಿಸಿ ಮುಗಿದಾಗ, ಅದು ಗ್ರಾಹಕರಿಗೆ ದೊಡ್ಡ ನೆಮ್ಮದಿಯ ಕ್ಷಣ. ಆದರೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಅನೇಕರು ಒಂದು ದೊಡ್ಡ ತಪ್ಪು ಮಾಡುತ್ತಿದ್ದಾರೆ. ಅದು ಏನೆಂದರೆ ಸಾಲ ಮುಗಿದ ನಂತರ ಬ್ಯಾಂಕಿನಿಂದ ತೆಗೆದುಕೊಳ್ಳಬೇಕಾದ ಪ್ರಮುಖ ದಾಖಲೆಗಳನ್ನು

    Read more..