Category: ಸುದ್ದಿಗಳು
-
EPF ಸದಸ್ಯರಿಗೆ ₹7 ಲಕ್ಷವರೆಗೆ ಲೈಫ್ ಇನ್ಸೂರೆನ್ಸ್ ಕವರೇಜ್.! ಇಡಿಎಲ್ಐ ಯೋಜನೆಯ ಸಂಪೂರ್ಣ ವಿವರ

ಇಂದಿನ ಕಾಲದಲ್ಲಿ ಪ್ರತಿಯೊಬ್ಬ ಉದ್ಯೋಗಿಯೂ ತಮ್ಮ ಭವಿಷ್ಯವನ್ನು ಸುರಕ್ಷಿತಗೊಳಿಸಲು ಉಳಿತಾಯ ಮಾಡುವುದನ್ನು ಪ್ರಮುಖವಾಗಿ ಪರಿಗಣಿಸುತ್ತಿದ್ದಾರೆ. ಖಾಸಗಿ ಕ್ಷೇತ್ರದಲ್ಲಿ ಕೆಲಸ ಮಾಡುವ ಅನೇಕರು ತಮ್ಮ ಪಿಎಫ್ ಅಕೌಂಟ್ (PF Account) ಮೂಲಕ ನಿವೃತ್ತಿಯ ನಂತರದ ಜೀವನಕ್ಕಾಗಿ ಹಣ ಸಂಗ್ರಹಿಸುತ್ತಿದ್ದಾರೆ. ಆದರೆ, ಈ ಪಿಎಫ್ ಅಕೌಂಟ್ನಲ್ಲಿ ಕೇವಲ ಉಳಿತಾಯವಷ್ಟೇ ಅಲ್ಲ, ಜೀವ ವಿಮೆ (Life Insurance) ಕವರೇಜ್ ಸಹ ಅಡಕವಾಗಿದೆ ಎಂಬುದು ನಿಮಗೆ ಗೊತ್ತೆ? ಪಿಎಫ್ ಅಕೌಂಟ್ನಲ್ಲಿ ಜೀವ ವಿಮೆ (Life Insurance) ಪ್ರಯೋಜನವನ್ನು ಪಡೆದುಕೊಳ್ಳು ಹೇಗೆ ಎಂಬ ಸಂಪೂರ್ಣ
Categories: ಸುದ್ದಿಗಳು -
ಶೂನ್ಯ ಕಮಿಷನ್ ಮಾದರಿಯಲ್ಲಿ ಹೊಸ ಟ್ಯಾಕ್ಸಿ ಆರಂಭ.!ಓಲಾ, ಊಬರ್ ಕಮಿಷನ್ ಹಾವಳಿಗೆ ಕಡಿವಾಣ!

ಭಾರತೀಯ ಸಾರಿಗೆ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆ ಆಗುವ ಸಾಧ್ಯತೆಗಳು ಇವೆ. ಕಳೆದ ಕೆಲ ವರ್ಷಗಳಿಂದ ಓಲಾ(Ola), ಊಬರ್(Uber) ಸೇರಿದಂತೆ ಖಾಸಗಿ ಕ್ಯಾಬ್ ಸೇವೆಗಳು ನಗರ ಸಾರಿಗೆಯ ಪ್ರಮುಖ ಭಾಗವಾಗಿವೆ. ಆದರೆ, ಈ ಸೇವೆಗಳ ಹಿಂದೆ ಅಡಗಿರುವ ಕಮಿಷನ್ ಹಾವಳಿ ಚಾಲಕರಿಗೂ, ಪ್ರಯಾಣಿಕರಿಗೂ ತಲೆನೋವಾಗಿತ್ತು. ಹೆಚ್ಚು ದರ, ಪೀಕ್ ಅವರ್ನಲ್ಲಿ ಹೆಚ್ಚುವರಿ ಶುಲ್ಕ, ಚಾಲಕರಿಗೆ ಕಡಿಮೆ ಆದಾಯ ಇವೆಲ್ಲವೂ ಅಸಮಾಧಾನಕ್ಕೆ ಕಾರಣವಾಗಿದ್ದವು. ಇದೇ ಸಮಸ್ಯೆಗೆ ಅಂತ್ಯ ಹಾಡುವ ಉದ್ದೇಶದಿಂದ ಕೇಂದ್ರ ಸರ್ಕಾರವು ಭಾರತ್ ಟ್ಯಾಕ್ಸಿ (Bharat Taxi) ಎಂಬ
Categories: ಸುದ್ದಿಗಳು -
BIG NEWS : ಸ್ವಂತ ಕಾರು ಇದ್ದವರ `BPL’ ರೇಷನ್ ಕಾರ್ಡ್ ರದ್ದು : ಸಚಿವ ಕೆ.ಹೆಚ್.ಮುನಿಯಪ್ಪ

ಕರ್ನಾಟಕ ರಾಜ್ಯದಲ್ಲಿ BPL (ಬಡತನ ರೇಖೆಗಿಂತ ಕೆಳಗಿನ) ರೇಷನ್ ಕಾರ್ಡ್ ದಾರರಿಗೆ ಮಹತ್ವದ ಬದಲಾವಣೆಯಾಗಿದೆ. ಕೇಂದ್ರ ಸರ್ಕಾರದ ನಿಯಮಾವಳಿಗಳ ಅನ್ವಯ, ಸ್ವಂತ ಕಾರು ಹೊಂದಿರುವವರು, ಆದಾಯ ತೆರಿಗೆ ಪಾವತಿದಾರರು, ಮತ್ತು ಅನರ್ಹ ಫಲಾನುಭವಿಗಳ BPL ಕಾರ್ಡ್ಗಳನ್ನು ರದ್ದುಗೊಳಿಸಿ APL (ಬಡತನ ರೇಖೆಗಿಂತ ಮೇಲ್ಪಟ್ಟ) ಕಾರ್ಡ್ಗಳನ್ನು ನೀಡಲಾಗುತ್ತದೆ. ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ ಅವರು ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಈ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ರಾಜ್ಯದಲ್ಲಿ ಶೇ.15ರಷ್ಟು BPL ಕಾರ್ಡ್ಗಳು ರದ್ದಾಗಲಿವೆಯಾದರೂ, ಅರ್ಹ ಫಲಾನುಭವಿಗಳಿಗೆ ಯಾವುದೇ
Categories: ಸುದ್ದಿಗಳು -
ಕರ್ನಾಟಕ ಸಾರಿಗೆ ಇಲಾಖೆ: ಆನ್ಲೈನ್ನಲ್ಲಿ 30 ಸೇವೆಗಳು ಲಭ್ಯ! NOC-CC ಸೇರಿ DL-RC ಸೇವೆಗಳು ಮನೆಯಲ್ಲೇ.!

ಕರ್ನಾಟಕ ರಾಜ್ಯ ಸಾರಿಗೆ ಇಲಾಖೆಯು ವಾಹನ ಮಾಲೀಕರು ಮತ್ತು ಚಾಲಕರಿಗೆ ದೊಡ್ಡ ಸಿಹಿ ಸುದ್ದಿಯನ್ನು ನೀಡಿದೆ. ಇನ್ನು ಮುಂದೆ 30 ಪ್ರಮುಖ ಸೇವೆಗಳು ಆನ್ಲೈನ್ನಲ್ಲಿ ಲಭ್ಯವಾಗಲಿವೆ, ಇದರಿಂದ ಆರ್ಟಿಒ ಕಚೇರಿಗಳಿಗೆ ಓಡಾಡುವ ತೊಂದರೆಯಿಂದ ಮುಕ್ತಿ ಸಿಗಲಿದೆ. NOC-CC (ಆಕ್ಷೇಪಣಾ ರಹಿತ ಪ್ರಮಾಣಪತ್ರ), ಕಲಿಕಾ ಚಾಲನಾ ಪತ್ರ, ನೋಂದಣಿ ಪ್ರಮಾಣಪತ್ರ, ರಹದಾರಿ ತೆರಿಗೆ, ಮತ್ತು ಅಂತರರಾಷ್ಟ್ರೀಯ ಚಾಲನಾ ಪರವಾನಗಿ ಸೇರಿದಂತೆ ಮುಖ್ಯ ಸೇವೆಗಳು ಇದರಲ್ಲಿ ಸೇರಿವೆ. ಪರಿವಾಲಾ ಪೋರ್ಟಲ್ ಮೂಲಕ ಈ ಸೇವೆಗಳನ್ನು ಪಡೆಯಬಹುದು. ಈ ಲೇಖನದಲ್ಲಿ ಆನ್ಲೈನ್
Categories: ಸುದ್ದಿಗಳು -
ನಿಮ್ಮ ಜನ್ಮ ದಿನಾಂಕದ ರಹಸ್ಯ: ನಿಮ್ಮನ್ನು ರಕ್ಷಿಸುವ ಆರಾಧ್ಯ ದೈವ ಯಾರು?

ಸಂಖ್ಯಾಶಾಸ್ತ್ರ (Numerology) ಮತ್ತು ಹಿಂದೂ ಧರ್ಮದ ನಂಬಿಕೆಗಳ ಪ್ರಕಾರ, ನಮ್ಮ ಜನ್ಮ ದಿನಾಂಕ ಕೇವಲ ಒಂದು ಸಂಖ್ಯೆಯಲ್ಲ, ಅದು ನಮ್ಮ ಜೀವನದ ದಿಕ್ಸೂಚಿ, ಸ್ವಭಾವದ ಪ್ರತಿಬಿಂಬ ಮತ್ತು ನಮ್ಮನ್ನು ಸದಾ ರಕ್ಷಿಸುವ ಆರಾಧ್ಯ ದೈವದ ಸಂಕೇತವಾಗಿದೆ. ಪ್ರತಿ ದಿನಾಂಕವನ್ನು ಆಳುವ ಒಂದು ವಿಶಿಷ್ಟ ಶಕ್ತಿ ಅಡಗಿದೆ, ಅದು ಒಬ್ಬ ನಿರ್ದಿಷ್ಟ ದೇವರು ಅಥವಾ ದೇವತೆಯ ರೂಪದಲ್ಲಿ ವ್ಯಕ್ತವಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್
-
ಕಳಶದ ಮೇಲಿನ ತೆಂಗಿನಕಾಯಿ ಪೂಜೆಯ ನಂತರ ಏನು ಮಾಡಬೇಕು? ಶಾಸ್ತ್ರ ಹೇಳುವುದೇನು?

ದೇವರ ಪೂಜೆ, ಹೋಮ, ಹವನ, ಗೃಹಪ್ರವೇಶ ಅಥವಾ ಯಾವುದೇ ಮಂಗಳಕಾರ್ಯಗಳಲ್ಲಿ ಕಳಶ ಸ್ಥಾಪನೆ ಒಂದು ಮುಖ್ಯ ಸಂಪ್ರದಾಯವಾಗಿದೆ. ಕಳಶವು ಶುದ್ಧತೆ, ಶ್ರೇಷ್ಠತೆ ಹಾಗೂ ದೈವಿಕ ಶಕ್ತಿಯ ಪ್ರತೀಕವೆಂದು ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ. ಕಳಶದ ಮೇಲೆ ತೆಂಗಿನಕಾಯಿ ಇಡುವುದು ಈ ಸಂಪ್ರದಾಯದ ಅವಿಭಾಜ್ಯ ಭಾಗ. ಆದರೆ, ಈ ಕಳಶದ ಮೇಲೆ ಇಟ್ಟ ತೆಂಗಿನಕಾಯಿಯನ್ನು ಪೂಜೆ ಮುಗಿದ ನಂತರ ಏನು ಮಾಡಬೇಕು ಎಂಬುದರ ಬಗ್ಗೆ ಅನೇಕರಿಗೆ ಸರಿಯಾದ ಮಾಹಿತಿ ಇಲ್ಲ. ಹಾಗಿದ್ದರೆ ಕಳಶದ ಮೇಲೆ ಇಟ್ಟ ತೆಂಗಿನಕಾಯಿಯನ್ನು ಪೂಜೆ ಮುಗಿದ ನಂತರ
-
ಕೇಂದ್ರದ ಸೂಚನೆಯಂತೆ ರಾಜ್ಯದಲ್ಲಿ ಬರೋಬ್ಬರಿ 15% ಬಿಪಿಎಲ್ ರೇಷನ್ ಕಾರ್ಡ್ ರದ್ದು – ಸಚಿವ ಮುನಿಯಪ್ಪ

ಬಿಪಿಎಲ್ ಕಾರ್ಡ್ ರದ್ದತಿ ಕುರಿತು ಸ್ಪಷ್ಟನೆ ನೀಡಿದ ಸಚಿವ ಕೆ.ಹೆಚ್. ಮುನಿಯಪ್ಪ(Minister K.H. Muniyappa): ಅನರ್ಹರ ಕಾರ್ಡ್ಗಳಷ್ಟೇ ರದ್ದು, ಯಾವುದೇ ಫಲಾನುಭವಿಗೆ ಅನ್ಯಾಯವಾಗುವುದಿಲ್ಲ ರಾಜ್ಯದಲ್ಲಿ ಬಿಪಿಎಲ್ (Below Poverty Line) ಕಾರ್ಡ್ ರದ್ದತಿ ಕುರಿತು ಸೃಷ್ಟಿಯಾದ ಗೊಂದಲಕ್ಕೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ(Minister of Food and Civil Supplies) ಕೆ.ಹೆಚ್. ಮುನಿಯಪ್ಪ ಅವರು ಸ್ಪಷ್ಟನೆ ನೀಡಿದ್ದಾರೆ. ಕೇಂದ್ರ ಸರ್ಕಾರದ ಹೊಸ ಮಾರ್ಗಸೂಚಿಯಂತೆ ಶೇಕಡಾ 15ರಷ್ಟು ಬಿಪಿಎಲ್ ಕಾರ್ಡ್ಗಳನ್ನು ಪರಿಶೀಲನೆಗೆ ಒಳಪಡಿಸಲಾಗುತ್ತಿದ್ದು, ಅನರ್ಹ ಕಾರ್ಡ್ಗಳನ್ನು
Categories: ಸುದ್ದಿಗಳು -
ಮಂಡ್ಯ ಜಿಲ್ಲಾ ಯೋಜನಾ ವ್ಯವಸ್ಥಾಪಕ ಹುದ್ದೆಗೆ ಅರ್ಜಿ ಆಹ್ವಾನ, ಇಲ್ಲಿದೆ ಸಂಪೂರ್ಣ ಮಾಹಿತಿ

ಮಂಡ್ಯ ಜಿಲ್ಲಾ ಪಂಚಾಯತ್ (Mandya Zilla Panchayat) ರಾಷ್ಟ್ರೀಯ ಗ್ರಾಮ ಸ್ವರಾಜ್ ಅಭಿಯಾನ ಯೋಜನೆಯ ಇ-ಪಂಚಾಯತ್ ಕಾರ್ಯಕ್ರಮದಡಿ ಒಂದು ಮಹತ್ವದ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಈ ನೇಮಕಾತಿ ಪ್ರಕಟಣೆಯು ಸಹಾಯಕ ಜಿಲ್ಲಾ ಯೋಜನಾ ವ್ಯವಸ್ಥಾಪಕರು (Assistant District Project Manager) ಹುದ್ದೆಗೆ ಸಂಬಂಧಿಸಿದ್ದು, ಡಿಜಿಟಲ್ ಆಡಳಿತವನ್ನು ಬಲಪಡಿಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
-
ಸಿಲಿಕಾನ್ ಸಿಟಿಯಲ್ಲಿ ಬಾಡಿಗೆ ಹಗರಣ: l ಬಾಡಿಗೆ ಮನೆ ಪಡೆಯುವವರು ಹುಷಾರ್!

ಸಿಲಿಕಾನ್ ಸಿಟಿ ಎಂದೇ ಹೆಸರಾದ ಈ ನಗರದಲ್ಲಿ ಕೆಲಸ, ಶಿಕ್ಷಣ ಮತ್ತು ಜೀವನೋಪಾಯಕ್ಕಾಗಿ ದೇಶದ ನಾನಾ ಭಾಗಗಳಿಂದ ಜನ ಇಲ್ಲಿ ಬಂದು ಜೀವನ ಕಟ್ಟಿಕೊಳ್ಳುತ್ತಿದ್ದಾರೆ. ಆದರೆ ಈ ನಗರದಲ್ಲಿ ಮನೆ ಬಾಡಿಗೆಗೆ ಪಡೆಯುವುದು ಒಂದು ಟೆಕ್ ಜಾಬ್ ಸಿಗುವುದಕ್ಕಿಂತಲೂ ಕಷ್ಟ ಎನ್ನುವ ಮಾತು ಈಗ ಜನರ ನಡುವೆ ಚರ್ಚೆಯಾಗಿದೆ. ಮನೆ ಬಾಡಿಗೆಗೆ ಪಡೆಯಲು ಬರುವವರು ಹೆಚ್ಚು ಸಂಬಳವಿರುವವರು ಅಥವಾ ಕುಟುಂಬ ಸಮೇತರಾಗಿ ಬರುವವರಾಗಿರಲಿ ಎಲ್ಲರಿಗೂ ಒಂದೇ ವಿಷಯ ತಲೆನೋವು ಅದುವೇ ಅಡ್ವಾನ್ಸ್ ಹಣವನ್ನು ಹಿಂತಿರುಗಿಸುವುದು. ಇದೇ ರೀತಿಯ
Categories: ಸುದ್ದಿಗಳು
Hot this week
-
ಆಫೀಸ್ಗೆ ಹೋಗೋರಿಗೆ ಬೆಸ್ಟ್ ಕಾರು: ಲೀಟರ್ಗೆ 34 ಕಿ.ಮೀ ಮೈಲೇಜ್ ನೀಡುವ ‘ಮಾರುತಿ ಸೆಲೆರಿಯೊ’ದ ಕಂಪ್ಲೀಟ್ ಡೀಟೇಲ್ಸ್.
-
ಇನ್ಮುಂದೆ ಸಾವು, ಮದುವೆ ಮನೆಯಲ್ಲಿ ಸಾಲ ಕೇಳೋ ಹಾಗಿಲ್ಲ: RBI ಹೊಸ ರೂಲ್ಸ್ ಹೀಗಿದೆ ನೋಡಿ.
-
ಐಫೋನ್ 17 ರೇಟ್ ಇಷ್ಟು ಕಮ್ಮಿನಾ? ಫ್ಲಿಪ್ಕಾರ್ಟ್ ಸೇಲ್ ನೋಡಿ ಜನ ಸುಸ್ತಾಗಿದ್ದಾರೆ!
-
ಶಕ್ತಿ ಯೋಜನೆ ಸ್ಮಾರ್ಟ್ ಕಾರ್ಡ್ ಉಚಿತ: ಯಾರಿಗೆ ಸಿಗುತ್ತೆ? ಪಡೆಯೋದು ಹೇಗೆ? ಸಂಪೂರ್ಣ ಮಾಹಿತಿ.
-
ಬೇಸಿಗೆಗೆ ಬೆಸ್ಟ್ ಆಫರ್: ಅಮೆಜಾನ್ನಲ್ಲಿ ಈ 3 ಮಿನಿ ಕೂಲರ್ಗಳಿಗೆ ಭಾರೀ ಡಿಸ್ಕೌಂಟ್!
Topics
Latest Posts
- ಆಫೀಸ್ಗೆ ಹೋಗೋರಿಗೆ ಬೆಸ್ಟ್ ಕಾರು: ಲೀಟರ್ಗೆ 34 ಕಿ.ಮೀ ಮೈಲೇಜ್ ನೀಡುವ ‘ಮಾರುತಿ ಸೆಲೆರಿಯೊ’ದ ಕಂಪ್ಲೀಟ್ ಡೀಟೇಲ್ಸ್.

- ಇನ್ಮುಂದೆ ಸಾವು, ಮದುವೆ ಮನೆಯಲ್ಲಿ ಸಾಲ ಕೇಳೋ ಹಾಗಿಲ್ಲ: RBI ಹೊಸ ರೂಲ್ಸ್ ಹೀಗಿದೆ ನೋಡಿ.

- ಐಫೋನ್ 17 ರೇಟ್ ಇಷ್ಟು ಕಮ್ಮಿನಾ? ಫ್ಲಿಪ್ಕಾರ್ಟ್ ಸೇಲ್ ನೋಡಿ ಜನ ಸುಸ್ತಾಗಿದ್ದಾರೆ!

- ಶಕ್ತಿ ಯೋಜನೆ ಸ್ಮಾರ್ಟ್ ಕಾರ್ಡ್ ಉಚಿತ: ಯಾರಿಗೆ ಸಿಗುತ್ತೆ? ಪಡೆಯೋದು ಹೇಗೆ? ಸಂಪೂರ್ಣ ಮಾಹಿತಿ.

- ಬೇಸಿಗೆಗೆ ಬೆಸ್ಟ್ ಆಫರ್: ಅಮೆಜಾನ್ನಲ್ಲಿ ಈ 3 ಮಿನಿ ಕೂಲರ್ಗಳಿಗೆ ಭಾರೀ ಡಿಸ್ಕೌಂಟ್!


