Category: ಸುದ್ದಿಗಳು

  • ಶುರುವಾಗಿದೆ ಮೈ ಕೊರೆಯುವ ಚಳಿ! ದಾಖಲೆ ಸೃಷ್ಟಿಸಿದ ಚಳಿ, ಈ ಜಿಲ್ಲೆಯಲ್ಲಿ ಹೆಚ್ಚಿನ ಶೀತ ಗಾಳಿಯಿಂದ ರೆಡ್ ಅಲರ್ಟ್ ಘೋಷಣೆ!!

    256 scaled 1

    ಶುರುವಾಗಿದೆ ಮೈ ಕೊರೆಯುವ ಚಳಿ..! ಇರಲಿ ಇದರ ಬಗ್ಗೆ ಎಚ್ಚರ! ಇಂತಹ ಚಳಿಗಾಲದಲ್ಲಿ ನಿಮ್ಮನ್ನು ರಕ್ಷಿಸಿಕೊಳ್ಳಲು ಇಲ್ಲಿವೆ ಮುನ್ನೆಚ್ಚರಿಕೆಗಳು..! ಮಳೆಗಾಲ ಮುಗಿದು ಚಳಿಗಾಲ (winter season) ಶುರುವಾಗಿದೆ. ಪ್ರತಿದಿನ ಬೆಳಿಗ್ಗೆ ಬೇಗನೆ ಎದ್ದು ದಿನನಿತ್ಯದ ಕೆಲಸ ಕಾರ್ಯಗಳನ್ನು ಮಾಡಲು ಬಹಳ ಕಷ್ಟವಾಗುತ್ತದೆ. ಇಂತಹ ಚಳಿಗಾಲದಲ್ಲಿ ಜನರು ಹಲವಾರು ದೇಹದ ಸಮಸ್ಯೆಗಳನ್ನು ಎದುರಿಸುತ್ತಾರೆ. ಕೆಲವೊಬ್ಬರು ಇಂತಹ ಮೈ ಕೊರೆಯುವ ಚಳಿಯಲ್ಲಿಯೂ ಬೆಳಗ್ಗೆ ಬೇಗನೆ ಎದ್ದು ವಾಕಿಂಗ್ (walking) ಮತ್ತು ವಿವಿಧ ಕೆಲಸಗಳಲ್ಲಿ ತೊಡಗಿ ಕೊಳ್ಳುತ್ತಾರೆ. ಇಂತಹ ಚಳಿಯಲ್ಲಿ ನಮ್ಮ

    Read more..


  • WHO ಎಚ್ಚರಿಕೆ : ಜಗತ್ತಿಗೆ ಹೊಸ ಸಾಂಕ್ರಾಮಿಕ ರೋಗದ ಭೀತಿ! ಇದು ಕೊರೊನಾ ವೈರಸ್ ಗಿಂತ 7 ಪಟ್ಟು ಹೆಚ್ಚು ಮಾರಕವಾಗಿರುವ ಸಾಂಕ್ರಾಮಿಕ ರೋಗ!!

    trsj4j7g disease

    ಜಗತ್ತಿಗೆ ಹೊಸ ಸಾಂಕ್ರಾಮಿಕ ರೋಗದ ಭೀತಿ: WHO ಎಚ್ಚರಿಕೆ!! ಕೊರೊನಾ ವೈರಸ್‌(Corona Virus)ನ ಭೀಕರ ಅನುಭವದಿಂದ ಇನ್ನು ಸ್ವಲ್ಪ ಮಟ್ಟಿಗಾದರೂ ಜಗತ್ತು ಚೇತರಿಸಿಕೊಳ್ಳುತ್ತಿದ್ದು, WHO (World Health Organization) ಹೊಸ ಮಾರಣಾಂತಿಕ ಸಾಂಕ್ರಾಮಿಕ ರೋಗದ ಕುರಿತು ಎಚ್ಚರಿಕೆ ನೀಡಿದೆ. ಈ ಹೆಸರಿಡದ ರೋಗವನ್ನು ‘ರೋಗ X(Disease X)’ ಎಂದು ಕರೆಯಲಾಗಿದೆ. WHO ಈ ರೋಗವನ್ನು ಭವಿಷ್ಯದಲ್ಲಿ ಸಂಭವಿಸುವ ಮಾರಕ ಮತ್ತು ಅಪರಿಚಿತ ಸಾಂಕ್ರಾಮಿಕ ಎಂದು ವಿವರಿಸುತ್ತಿದ್ದು, ಇದರ ಪರಿಣಾಮವು ಕೊರೊನಾ ವೈರಸ್‌ಗಿಂತ 7 ಪಟ್ಟು ಹೆಚ್ಚು ಮಾರಕವಾಗಿರಬಹುದು

    Read more..


  • ರಜಾ ಪಟ್ಟಿ : 2025ರ ಕ್ಯಾಲೆಂಡರ್ ಬಹಿಷ್ಕರಣೆ?! ಸರ್ಕಾರಿ ನೌಕಕರಿಗೆ ಯಾಕೆ ಈ ಬೇಸರ? 

    66b1046f9bcf8f432e75c857 2025 calendar wall calendar 2025 jul

    2025ರ ಕ್ಯಾಲೆಂಡರ್(2025 calendar) ಪ್ರಕಾರ ಹಲವು ಸರ್ಕಾರಿ ರಜೆಗಳು ಭಾನುವಾರದಂದೇ ಇವೆ. ಕ್ಯಾಲೆಂಡರ್ ಬಹಿಷ್ಕರಿಸಿದ ಸರ್ಕಾರಿ ನೌಕರರು? 2025ರ ಸರ್ಕಾರಿ ರಜಾದಿನಗಳ(Government holidays) ಪಟ್ಟಿಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಂಚಿಕೊಂಡಿದ್ದು, ಈ ಬಾರಿ ಬಹುತೇಕ ಪ್ರಮುಖ ರಜಾದಿನಗಳು ಭಾನುವಾರ ಅಥವಾ ಇತರ ವಾರಾಂತ್ಯಗಳಿಗೆ ಬಿದ್ದಿರುವುದು ಸರ್ಕಾರಿ ನೌಕರರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಈ ತೀರ್ಮಾನದ ವಿರುದ್ಧ ಅವರು ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ದಾರೆ. ನೌಕರರ ಪ್ರಕಾರ, ಹಬ್ಬದ ರಜಾದಿನಗಳು ಕೆಲಸದ ಒತ್ತಡವನ್ನು ಕಡಿಮೆ ಮಾಡುತ್ತವೆ ಮತ್ತು ಕುಟುಂಬದೊಂದಿಗೆ ಸಮಯ

    Read more..


  • ನಾಸ್ಟ್ರಾಡಾಮಸ್‌ ಭವಿಷ್ಯವಾಣಿಗಳು 2025, ಕ್ಷುದ್ರಗ್ರಹ ಭೂಮಿಗೆ ಡಿಕ್ಕಿ, ಮತ್ತೊಂದು ಸಾಂಕ್ರಾಮಿಕ ರೋಗ!

    16629929070863

    2025ರ ಗಡಿಯಲ್ಲಿ ನಿಂತು, ಜಗತ್ತು ಒಂದು ಹೊಸ ಅಧ್ಯಾಯಕ್ಕೆ ಕಾಲಿಡಲು ಸಿದ್ಧವಾಗಿದೆ. ಶಾಂತಿಯ ಆಶಯಗಳ ನಡುವೆ, ಭವಿಷ್ಯದ ದರ್ಶಿ ನಾಸ್ಟ್ರಾಡಾಮಸ್‌ (Nostradamus)ನ ಭವಿಷ್ಯವಾಣಿಗಳು ಮತ್ತೆ ಕುತೂಹಲ ಕೆರಳಿಸುತ್ತಿವೆ. ಕ್ಷುದ್ರಗ್ರಹದ ಡಿಕ್ಕಿ(asteroid collision) ಮತ್ತು ಹೊಸ ಸಾಂಕ್ರಾಮಿಕ ರೋಗ(New pandemic)ದ ಬಗ್ಗೆ ಅವರ ಎಚ್ಚರಿಕೆಗಳು ಜಗತ್ತನ್ನು ತಲ್ಲಣಗೊಳಿಸುತ್ತಿದೆ. 16ನೇ ಶತಮಾನದ ಈ ಮಹಾನ್ ಜ್ಯೋತಿಷಿಯ ಮಾತುಗಳು ಇಂದಿಗೂ ಪ್ರಸ್ತುತವಾಗಿರುವುದು ಆಶ್ಚರ್ಯಕರವಲ್ಲವೇ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ

    Read more..


  • ಎಸ್‌ಎಂ ಕೃಷ್ಣ ಇನ್ನಿಲ್ಲ , ನಾಳೆ ರಾಜ್ಯಾದ್ಯಂತ ಶಾಲಾ ಕಾಲೇಜಿಗೆ ರಜೆ ಘೋಷಿಸಿದ ಸರ್ಕಾರ!

    1000340314

    ಎಸ್.ಎಂ. ಕೃಷ್ಣ ಅವರ ಅಗಲಿಕೆಯಿಂದಾಗಿ, ನಾಳೆ ರಾಜ್ಯದ ಎಲ್ಲಾ ಶಾಲಾ-ಕಾಲೇಜುಗಳಿಗೆ ಸರ್ಕಾರ ರಜೆ(school and colleges holiday) ಘೋಷಿಸಿದೆ. ಕರ್ನಾಟಕದ ಮಾಜಿ ಮುಖ್ಯಮಂತ್ರಿ(Former Chief Minister of Karnataka) ಮತ್ತು ದೇಶದ ಗಮನಾರ್ಹ ರಾಜಕಾರಣಿಗಳಲ್ಲಿ ಒಬ್ಬರಾದ ಎಸ್ಎಂ ಕೃಷ್ಣ(SM Krishna’s) (92) ಇಂದು(ಡಿ.10) ಬೆಳಗ್ಗೆ ತಮ್ಮ ಬೆಂಗಳೂರಿನ ಸದಾಶಿವನಗರದ ಸ್ವಗೃಹದಲ್ಲಿ ವಿಧಿವಶರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ತಮ್ಮ ಮನೆಯಲ್ಲಿಯೇ ಕೊನೆಯುಸಿರೆಳೆದರು. ಇದರಿಂದ ಕರ್ನಾಟಕದ ರಾಜಕೀಯ ವಲಯ ಹಾಗೂ ಸಾರ್ವಜನಿಕ ಜೀವನದಲ್ಲಿ ಅಪಾರ ಶೋಕವೊಂದು ಮನೆಮಾಡಿದೆ. ಇವರ

    Read more..


  • Heavy Rain:  ರಾಜ್ಯದ ಈ ಜಿಲ್ಲೆಗಳಲ್ಲಿ ಡಿ. 8ರ ವರೆಗೆ ಭಾರೀ ಮಳೆ ಮುನ್ಸೂಚನೆ..!

    1000339324

    ಇಂದಿನಿಂದ ಮುಂದಿನ ಮೂರು ದಿನ ಭಾರೀ  ಮಳೆಯಾಗುವ (rains) ಸಾಧ್ಯತೆ.! ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ಈ ವರ್ಷ ಸುರಿದ ಧಾರಾಕಾರ ಮಳೆಯಿಂದ ಜನರು ಬಹಳಷ್ಟು ನೋವು ಕಷ್ಟಗಳನ್ನು ಎದುರಿಸಿದ್ದಾರೆ. ಅದರಲ್ಲೂ ಹಲವಾರು ಕಡೆಗಳಲ್ಲಿ ಫೆಂಗಲ್ ಚಂಡಮಾರುತ ಕಾರಣ ಅಧಿಕ ಮಳೆಯಾಗುತ್ತಿದ್ದು, ಬೆಂಗಳೂರು ಸೇರಿದಂತೆ ಕರ್ನಾಟಕದ ಕೆಲವೊಂದು ಜಿಲ್ಲೆಗಳಲ್ಲಿ(districts) ಬಹಳಷ್ಟು ಮಳೆ ಬೀಳುತ್ತಿದೆ. ಇದರಿಂದ ಕೇವಲ ರೈತರಿಗಷ್ಟೇ ಅಲ್ಲ ಸಾಮಾನ್ಯ ಜನರಿಗೂ ಕೂಡ ಹೆಚ್ಚು ಸಮಸ್ಯೆಯಾಗಿದ್ದು, ಮಳೆಯಿಂದ ಬೆಳೆನಾಶದ ಜೊತೆಗೆ ಹಲವರು ತಮ್ಮ ಮನೆಗಳನ್ನೂ ಕೂಡ ಕಳೆದುಕೊಂಡಿದ್ದರು. ಇದೀಗ

    Read more..


  • ಬ್ಯಾಂಕ್ ಸಾಲ ಪಡೆಯಲು ಹೊಸ ಸಿಬಿಲ್ ನಿಯಮ ಜಾರಿ.! ಸಾಲ ಇದ್ದವರು ತಿಳಿದುಕೊಳ್ಳಿ

    1000339040

    ಸಾಲ(Loan) ಪಡೆಯಲು ಸಿಬಿಲ್ ಸ್ಕೋರ್(CIBIL Score) ಬಹಳ ಮುಖ್ಯ. ರಿಸರ್ವ್ ಬ್ಯಾಂಕ್ ನಿಯಮದ ಪ್ರಕಾರ, ಸಿಬಿಲ್ ಸ್ಕೋರ್ ಸರಿಯಾಗಿ ನಿರ್ವಹಿಸದಿದ್ದರೆ ಪ್ರತಿದಿನ 100 ರೂಪಾಯಿ ದಂಡ ವಿಧಿಸಬಹುದು. ಬ್ಯಾಂಕುಗಳಿಂದ ಸಾಲ ಪಡೆಯುವ ಸಂದರ್ಭದಲ್ಲಿ ಸಿಬಿಲ್ ಸ್ಕೋರ್ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತದೆ. ಉತ್ತಮ ಕ್ರೆಡಿಟ್ ಇತಿಹಾಸ ಹೊಂದಿದ್ದವರು ಸಾಲ ಪಡೆಯುವಲ್ಲಿ ಹೆಚ್ಚು ಅನುಕೂಲಕರಸ್ಥಿತಿಯನ್ನು ಎದುರಿಸುತ್ತಾರೆ. ಈ ಹಿನ್ನೆಲೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (RBI) ಸಿಬಿಲ್ ಸ್ಕೋರ್ ಕುರಿತಂತೆ ಕೆಲವು ಹೊಸ ನಿಯಮಗಳನ್ನು ಜಾರಿಗೆ ತಂದಿದ್ದು, ಗ್ರಾಹಕರ ಹಿತಾಸಕ್ತಿಯನ್ನು ಕಾಪಾಡಲು

    Read more..


  • ಪೆಟ್ರೋಲ್ ಹಾಕಿಸುವಾಗ ಆಗುತ್ತಿರುವ ಮೋಸಗಳನ್ನು ತಪ್ಪಿಸುವುದು ಹೇಗೆ? ತಿಳಿದುಕೊಳ್ಳಿ

    IMG 20241204 WA0002

    ಇಂಧನವು (Fuel) ನಮ್ಮ ಜೀವನದ ಅನಿವಾರ್ಯ ಭಾಗವಾಗಿರುವ ಈ ಕಾಲದಲ್ಲಿ, ಪೆಟ್ರೋಲ್ (Petrol) ಮತ್ತು ಡೀಸೆಲ್ (Diesel ) ತುಂಬಿಸಲು ಹೋಗುವಾಗ ಮಿತಿಯಲ್ಲಿ ಮೋಸ ನಡೆಯುವುದು ಸಾಮಾನ್ಯ ಆರೋಪವಾಗಿದೆ. ಇದರಲ್ಲಿ ಗ್ರಾಹಕರಿಗೆ ಆರ್ಥಿಕ ನಷ್ಟ ಉಂಟಾಗುವುದಲ್ಲದೆ, ಅವರ ನಂಬಿಕೆಗೆ ದೊಡ್ಡ ಹೊಡೆತವು ತಟ್ಟುತ್ತದೆ. ಇಲ್ಲಿದೆ ಪೆಟ್ರೋಲ್ ಪಂಪ್‌ನಲ್ಲಿ ನಡೆಯುವ ಕೆಲವು ಸಾಮಾನ್ಯ ಮೋಸಗಳು ಮತ್ತು ಅದನ್ನು ಪತ್ತೆಹಚ್ಚುವ ಹಾಗೂ ತಡೆಯುವ ಮಾರ್ಗಗಳು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್

    Read more..


  • KSRP Recruitment : ರಾಜ್ಯದಲ್ಲಿ ಕೆಎಸ್‌ಆರ್‌ಪಿ ಪೊಲೀಸ ಕಾನ್ಸ್ಟೇಬಲ್ ನೇಮಕಾತಿ ಅಧಿಸೂಚನೆ ಪ್ರಕಟ

    IMG 20241201 WA0017

    ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ(Karnataka State police department), ರಾಜ್ಯದ ಶಾಂತಿ, ಭದ್ರತೆ ಹಾಗೂ ತುರ್ತು ಪರಿಸ್ಥಿತಿಗಳನ್ನು ನಿಭಾಯಿಸಲು ಸಶಕ್ತ ಆದ್ಯತೆಯನ್ನು ನೀಡಲು ಹೊಸ ಹೆಜ್ಜೆ ಇಟ್ಟಿದೆ. ಕೆಎಸ್‌ಆರ್‌ಪಿಯಲ್ಲಿ (KSRP) ಎರಡು ಹೊಸ ಇಂಡಿಯನ್ ರಿಸರ್ವ್ ಬೆಟಾಲಿಯನ್‌ (IRB)ಗಳನ್ನು ಸ್ಥಾಪಿಸಲು ಸರ್ಕಾರ ಆಮೋದ ವ್ಯಕ್ತಪಡಿಸಿದ್ದು, 2400 ಹೊಸ ಪೊಲೀಸರ ನೇಮಕಾತಿಗೆ ದಾರಿ ಮಾಡಿಕೊಟ್ಟಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಹೊಸ ಬೆಟಾಲಿಯನ್‌ಗಳ

    Read more..