Category: ಸುದ್ದಿಗಳು

  • 25 ವರ್ಷಗಳ ನಂತರ ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತ: ನ್ಯೂಜಿಲೆಂಡ್ ವಿರುದ್ಧ ಐತಿಹಾಸಿಕ ವಿಜಯ

    Picsart 25 03 10 07 57 37 122 scaled

    ದುಬೈ: ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ 2024 ಫೈನಲ್ನಲ್ಲಿ ಭಾರತ ನ್ಯೂಜಿಲೆಂಡ್ ವಿರುದ್ಧ 4 ವಿಕೆಟ್ಗಳಿಂದ ಜಯ ಸಾಧಿಸಿ, 25 ವರ್ಷಗಳ ನಂತರ ಮೂರನೇ ಬಾರಿಗೆ ಚಾಂಪಿಯನ್ಸ್ ಟ್ರೋಫಿ ಕಿರೀಟವನ್ನು ಪಡೆಯಿತು. ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ತನ್ನ ಅಸಾಧಾರಣ ಪ್ರದರ್ಶನದಿಂದ ಟೂರ್ನಮೆಂಟ್ನಲ್ಲಿ ಅಜೇಯವಾಗಿ ನಿಂತು, 2024ರ ಟಿ20 ವಿಶ್ವಕಪ್ ಗೆಲುವಿನ ನಂತರ ಸತತ ಎರಡನೇ ICC ಟ್ರೋಫಿಯನ್ನು ಗೆದ್ದುಕೊಂಡಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್

    Read more..


  • ಮನೆ ಖರೀದಿ: ನಿಮ್ಮ ಹೆಂಡತಿಯ ಹೆಸರಿನಲ್ಲಿ ಮನೆ ಕೊಳ್ಳುವುದರ ಲಾಭಗಳು ಏನು ಗೊತ್ತಾ.? ಇಲ್ಲಿದೆ ಮಾಹಿತಿ 

    IMG 20250308 WA0006

    ನಿಮ್ಮ ಹೆಂಡತಿಯ ಹೆಸರಿನಲ್ಲಿ ಮನೆ ಖರೀದಿಸುವುದು ಲಾಭದಾಯಕ..! ಏಕೆ ಗೊತ್ತಾ? ಸ್ವಂತ ಮನೆ(Own Home)ಖರೀದಿಸುವುದು ಪ್ರತಿಯೊಬ್ಬರ ಕನಸು. ಮನೆಯ ಆಸ್ಥಿ ಖರೀದಿಸಲು ಹಲವಾರು ವರ್ಷಗಳ ಕಠಿಣ ಪರಿಶ್ರಮ ಮತ್ತು ಹಣ ಉಳಿತಾಯ ಬೇಕಾಗುತ್ತದೆ. ಆದರೆ ನೀವು ಮನೆಯನ್ನು ನಿಮ್ಮ ಹೆಂಡತಿಯ ಹೆಸರಿನಲ್ಲಿ ಖರೀದಿಸಿದರೆ, ಅದರಿಂದ ನಿಮ್ಮ ಕುಟುಂಬಕ್ಕೆ ಹಲವು ಆರ್ಥಿಕ ಹಾಗೂ ಭವಿಷ್ಯದ ಲಾಭಗಳು ದೊರಕಬಹುದು. ಸರ್ಕಾರದ ಹಲವಾರು ಯೋಜನೆಗಳು ಹಾಗೂ ವಿಶೇಷ ವಿನಾಯಿತಿಗಳು ಮಹಿಳೆಯರ ಹೆಸರಿನಲ್ಲಿ ಆಸ್ತಿ ಹೊಂದಿದರೆ ದೊರೆಯುತ್ತವೆ. ಈ ಕಾರಣಕ್ಕಾಗಿ, ಮನೆ ಖರೀದಿಯ

    Read more..


  • Gruhalakshmi: ಈ ಜಿಲ್ಲೆಯ ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ಜಮಾ ಇಲ್ಲಿದೆ ಮಾಹಿತಿ.!

    Picsart 25 03 07 23 17 37 536 scaled

    DBT Karnataka ಆಪ್ ಮೂಲಕ ಪಾವತಿ ಸ್ಥಿತಿ ಪರಿಶೀಲಿಸಿ: ಗೃಹಲಕ್ಷ್ಮೀ ಯೋಜನೆಯ(Gruhalahkshmi Yojana) ಹಣ ನಿಮ್ಮ ಖಾತೆಗೆ ಜಮಾ ಆಗಿದೆಯೇ? ರಾಜ್ಯ ಸರ್ಕಾರದಿಂದ(State Government) ಗೃಹಲಕ್ಷ್ಮೀ ಯೋಜನೆಯ ಬಾಕಿ ಉಳಿದ ಹಣವನ್ನು ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುತ್ತಿದೆ. ರಾಜ್ಯದ ಲಕ್ಷಾಂತರ ಯಜಮಾನಿ ಮಹಿಳೆಯರು ನಿರೀಕ್ಷಿಸುತ್ತಿದ್ದ ಈ ಯೋಜನೆಯ ಹಣವು ಹಂತ ಹಂತವಾಗಿ ವಿತರಣೆ ಆಗುತ್ತಿದ್ದು, ನಿನ್ನೆ ಸಾವಿರಾರು ಮಹಿಳೆಯರ ಬ್ಯಾಂಕ್ ಖಾತೆಗೆ(Bank account) ₹2000 ರೂ. ಜಮಾ ಮಾಡಲಾಗಿದೆ. ಇನ್ನೂ ಬಾಕಿ ಇರುವ ಫಲಾನುಭವಿಗಳಿಗೆ ಇಂದು ಅಥವಾ

    Read more..


  • ಕರ್ನಾಟಕ ಬಜೆಟ್: ಮುಸ್ಲಿಂ ಸಮುದಾಯಕ್ಕೆ ವಿಶೇಷ ಕೊಡುಗೆಗಳು, ಹಿಂದೂಗಳಿಗೆ ಚಿಪ್ಪು ಎಂಬ ಆರೋಪಗಳು

    WhatsApp Image 2025 03 07 at 5.25.30 PM

    ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮಂಡಿಸಿದ ಕರ್ನಾಟಕ ಬಜೆಟ್‌ನಲ್ಲಿ ಮುಸ್ಲಿಂ ಸಮುದಾಯಕ್ಕೆ ಹಲವಾರು ವಿಶೇಷ ಕೊಡುಗೆಗಳನ್ನು ಘೋಷಿಸಿದ್ದಾರೆ. ಇದರಿಂದಾಗಿ ವಿಪಕ್ಷ ಬಿಜೆಪಿ ಮತ್ತು ಹಿಂದೂ ಸಮುದಾಯದ ಕೆಲವು ವಲಯಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, “ಇದು ಮುಸ್ಲಿಮರಿಗೆ ಬಂಪರ್, ಹಿಂದೂಗಳಿಗೆ ಚಿಪ್ಪು. ಇದು ಹಲಾಲ್ ಬಜೆಟ್” ಎಂದು ಟೀಕೆ ಮಾಡಿದ್ದಾರೆ. ಮುಸ್ಲಿಂ ಸಮುದಾಯಕ್ಕೆ ವಿಶೇಷ ಕೊಡುಗೆಗಳು ಬಜೆಟ್‌ನಲ್ಲಿ ಮುಸ್ಲಿಂ ಸಮುದಾಯಕ್ಕೆ ನೀಡಲಾಗಿರುವ ಪ್ರಮುಖ ಕೊಡುಗೆಗಳು ಇಂತಿವೆ: ಬಿಜೆಪಿ ಮತ್ತು ಹಿಂದೂ ಸಮುದಾಯದ ಆಕ್ರೋಶ ಈ ಬಜೆಟ್‌ನಲ್ಲಿ ಮುಸ್ಲಿಂ

    Read more..


  • ಕರ್ನಾಟಕ ಬಜೆಟ್ 2025: 5 ಗ್ಯಾರಂಟಿ ಯೋಜನೆಗಳಿಗೆ 51,300 ಕೋಟಿ ರೂಪಾಯಿ ಮೀಸಲು

    WhatsApp Image 2025 03 07 at 1.18.00 PM scaled

    ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2025-26ನೇ ಸಾಲಿನ ರಾಜ್ಯ ಬಜೆಟ್ ಅನ್ನು ವಿಧಾನಸಭೆಯಲ್ಲಿ ಮಂಡಿಸಿದ್ದಾರೆ. ಈ ಬಜೆಟ್‌ನಲ್ಲಿ ಸರ್ಕಾರದ 5 ಗ್ಯಾರಂಟಿ ಯೋಜನೆಗಳಿಗೆ 51,300 ಕೋಟಿ ರೂಪಾಯಿಗಳ ಅನುದಾನ ಮೀಸಲಿಡಲಾಗಿದೆ ಎಂದು ಘೋಷಿಸಲಾಗಿದೆ. ಗ್ಯಾರಂಟಿ ಯೋಜನೆಗಳಿಗೆ ಪ್ರಾಮುಖ್ಯತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸರ್ಕಾರದ ಜನಪ್ರಿಯ ಗ್ಯಾರಂಟಿ ಯೋಜನೆಗಳನ್ನು ಸಮರ್ಥಿಸಿಕೊಂಡು, ಇವು ಸಮಾಜದ ಬಡವರ ನೋವನ್ನು ನಿವಾರಿಸುವ ಉದ್ದೇಶದಿಂದ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಅವರು, “ಗ್ಯಾರಂಟಿ ಯೋಜನೆಗಳು ಜನತೆಗೆ ಉಚಿತ ಉಡುಗೊರೆಗಳಲ್ಲ, ಬದಲಿಗೆ ಅವರ ಹಕ್ಕುಗಳು” ಎಂದು ಒತ್ತಿಹೇಳಿದರು.

    Read more..


  • Karnataka Budget 2025 Highlights: ಶಿಕ್ಷಣ, ಧರ್ಮ, ಕೈಗಾರಿಕೆ ಮತ್ತು ಜಲಸಾರಿಗೆಗೆ ದೊಡ್ಡ ಘೋಷಣೆಗಳು

    WhatsApp Image 2025 03 07 at 12.49.56 PM scaled

    ಕರ್ನಾಟಕ ಬಜೆಟ್ 2025: ಶಿಕ್ಷಣ, ಧರ್ಮ, ಕೈಗಾರಿಕೆ ಮತ್ತು ಜಲಸಾರಿಗೆಗೆ ದೊಡ್ಡ ಘೋಷಣೆಗಳು ಬೆಂಗಳೂರು, ಮಾರ್ಚ್ 07: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2025-26ನೇ ಸಾಲಿನ ಕರ್ನಾಟಕ ರಾಜ್ಯ ಬಜೆಟ್ ಅನ್ನು ಮಂಡಿಸಿದ್ದಾರೆ. ಈ ಬಜೆಟ್‌ನಲ್ಲಿ ರಾಜ್ಯದ ಜನತೆಗೆ ಸಿಹಿ ಸುದ್ದಿ ನೀಡುವ ಹಲವಾರು ಘೋಷಣೆಗಳನ್ನು ಮಾಡಲಾಗಿದೆ. ಶಿಕ್ಷಣ, ಧರ್ಮ, ಕೈಗಾರಿಕೆ, ಜಲಸಾರಿಗೆ ಮತ್ತು ಸಾಮಾಜಿಕ ಕಲ್ಯಾಣ ಕ್ಷೇತ್ರಗಳಿಗೆ ಸಂಬಂಧಿಸಿದ ಪ್ರಮುಖ ಯೋಜನೆಗಳನ್ನು ಬಜೆಟ್‌ನಲ್ಲಿ ಘೋಷಿಸಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ

    Read more..


  • ಕರ್ನಾಟಕ ಬಜೆಟ್ 2025: ಮದ್ಯದ ಬೆಲೆ ಹೆಚ್ಚಳ, ನೀರಾವರಿ ಯೋಜನೆಗಳಿಗೆ ಬಂಪರ್ ಅನುದಾನ, ಮೀಸಲಾತಿ ಘೋಷಣೆಗಳು

    WhatsApp Image 2025 03 07 at 12.35.00 PM

    ಕರ್ನಾಟಕ ರಾಜ್ಯ ಸರ್ಕಾರವು 2025ರ ಬಜೆಟ್‌ನಲ್ಲಿ ಹಲವಾರು ಪ್ರಮುಖ ಘೋಷಣೆಗಳನ್ನು ಮಾಡಿದೆ. ಅಬಕಾರಿ ಇಲಾಖೆಗೆ 36,500 ಕೋಟಿ ರೂಪಾಯಿಗಳ ಆದಾಯ ಗುರಿ ನಿಗದಿಪಡಿಸಿದ್ದು, ಇದರಿಂದಾಗಿ ರಾಜ್ಯದಲ್ಲಿ ಮದ್ಯದ ಬೆಲೆ ಮತ್ತಷ್ಟು ದುಬಾರಿಯಾಗುವ ಸಾಧ್ಯತೆ ಇದೆ. ರಾಜ್ಯ ಸರ್ಕಾರವು ಅಬಕಾರಿ ಸ್ಲ್ಯಾಬ್‌ನಲ್ಲಿ ಪರಿಷ್ಕರಣೆ ಮಾಡಲು ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಪ್ರಸ್ತುತಿಕರಣದಲ್ಲಿ ಘೋಷಿಸಿದ್ದಾರೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ನೀರಾವರಿ

    Read more..


  • ಕರ್ನಾಟಕ ಬಜೆಟ್ 2025: ರಾಜ್ಯದಲ್ಲಿ 500 ಹೊಸ ಸಾರ್ವಜನಿಕ ಶಾಲೆಗಳ ಘೋಷಣೆ; ಅತಿಥಿ ಶಿಕ್ಷಕರು ಮತ್ತು ಬಿಸಿಯೂಟ ತಯಾರಕರ ಗೌರವಧನ ಹೆಚ್ಚಳ

    WhatsApp Image 2025 03 07 at 12.21.46 PM

    ರಾಜ್ಯದಲ್ಲಿ ಹೊಸ ಸಾರ್ವಜನಿಕ ಶಾಲೆಗಳ ಸ್ಥಾಪನೆಗೆ ಅನುದಾನ, ಅತಿಥಿ ಶಿಕ್ಷಕರು ಮತ್ತು ಮಧ್ಯಾಹ್ನ ಊಟ ತಯಾರಕರಿಗೆ ಗೌರವಧನ ಹೆಚ್ಚಳವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದ್ದಾರೆ. ಏಷಿಯನ್ ಡೆವಲಪ್ಮೆಂಟ್ ಬ್ಯಾಂಕ್ (ADB) ನ ಸಹಾಯದೊಂದಿಗೆ 500 ಹೊಸ ಶಾಲೆಗಳನ್ನು ಪ್ರಾರಂಭಿಸಲಾಗುವುದು. ಬೆಂಗಳೂರು (ಮಾರ್ಚ್ 07): ರಾಜ್ಯದಲ್ಲಿರುವ ಸಾರ್ವಜನಿಕ ಶಾಲೆಗಳನ್ನು ವಿಸ್ತರಿಸಲು ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ ADB ಬ್ಯಾಂಕ್‌ನಿಂದ 2,500 ಕೋಟಿ ರೂಪಾಯಿಗಳನ್ನು ಪಡೆದು 500 ಹೊಸ ಸಾರ್ವಜನಿಕ ಶಾಲೆಗಳನ್ನು ಪ್ರಾರಂಭಿಸಲಾಗುವುದು. ಇದರ ಜೊತೆಗೆ, ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳು

    Read more..


  • Post Scheme: ಬರೋಬ್ಬರಿ 10 ಲಕ್ಷ ರೂಪಾಯಿ ಸಿಗುವ ಪೋಸ್ಟ್ ಆಫೀಸ್ ನ ಹೊಸ ಸ್ಕೀಮ್.!

    Picsart 25 03 07 00 03 35 432 scaled

    ಪೋಸ್ಟ್ ಆಫೀಸ್’ನ ಆಕರ್ಷಕ ವಿಮಾ ಯೋಜನೆ: ಕೇವಲ ₹500 ಪ್ರೀಮಿಯಂಗೆ ₹10 ಲಕ್ಷರಷ್ಟು ರಕ್ಷಣೆ! ಏಕಾಏಕಿ ಅಪಘಾತವೊಂದು ಸಂಭವಿಸಿದ ಸುದ್ದಿ ಓದಿ ಅಥವಾ ಕೇಳಿ  ಮನಸ್ಸು ಕಳವಳಗೊಂಡಿರಬಹುದು. ಇಂತಹ ತುರ್ತು ಸಂದರ್ಭ(Emergencies)ಗಳಲ್ಲಿ ಕುಟುಂಬದ ಆರ್ಥಿಕ ಭದ್ರತೆ ಹೇಗಿರಬೇಕು ಎಂಬ ಪ್ರಶ್ನೆ ಮೂಡಬಹುದು. ಜೀವನ ಅನಿರೀಕ್ಷಿತವಲ್ಲವೆ? ಇಂತಹ ಸಂದರ್ಭಗಳಿಗಾಗಿ ಅಂಚೆ ಇಲಾಖೆ(Post office)ಜನಸಾಮಾನ್ಯರಿಗಾಗಿ ಕಡಿಮೆ ವೆಚ್ಚದಲ್ಲಿ ದೊಡ್ಡ ವಿಮಾ ಭದ್ರತೆ (Insurance coverage) ನೀಡುವ ವಿಶೇಷ ಯೋಜನೆಯನ್ನು ಪರಿಚಯಿಸಿದೆ. ಇಲ್ಲಿದೆ ಸಂಪೂರ್ಣ ಮಾಹಿತಿ ಇದೇ ರೀತಿಯ ಎಲ್ಲಾ ಮಾಹಿತಿಗೆ

    Read more..