Category: ಸುದ್ದಿಗಳು

  • ಬೆಂಗಳೂರಿನಲ್ಲಿ ಮನೆ ಖರೀದಿ ಕನಸು..! ಕಡಿಮೆ ಬೆಲೆಗೆ ಪ್ಲಾಟ್‌ಗಳು ಎಲ್ಲಿ ಸಿಗುತ್ತೆ ಗೊತ್ತಾ.?

    Picsart 25 04 24 23 47 22 941 scaled

    ಬೆಂಗಳೂರಿನಲ್ಲಿ ಐಷಾರಾಮಿ ವಸತಿಯ ದಿಢೀರ್ ಏರಿಕೆ: 1,000 ಕೋಟಿ ದಾಟಿದ ಮಾರುಕಟ್ಟೆ ಪ್ರಪಂಚದ ಯಾವುದೇ ಜಾಗದಲ್ಲಿದ್ದರೂ, “ಬೆಂಗಳೂರು” (Bangalore) ಎಂಬ ಹೆಸರನ್ನು ಕೇಳಿದರೆ ತಕ್ಷಣ ನೆನಪಾಗುವುದು ಐಟಿ ಕಂಪನಿಗಳು, ಟ್ರಾಫಿಕ್ ಜಾಮ್‌ಗಳು ಮತ್ತು ಹೆಚ್ಚಿನ ತಾಪಮಾನ. ಆದರೆ ಇತ್ತೀಚಿನ ವರ್ಷಗಳಲ್ಲಿ, ಬೆಂಗಳೂರಿನಲ್ಲಿ ಮತ್ತೊಂದು ವಿಷಯ ಹೆಚ್ಚು ಪ್ರಾಧಾನ್ಯತೆ ಪಡೆದುಕೊಂಡಿದೆ.  ಅದು ರಿಯಲ್ ಎಸ್ಟೇಟ್ ಕ್ಷೇತ್ರ (Real estate field). ವಿಶೇಷವಾಗಿ ಐಷಾರಾಮಿ ವಸತಿ ಮಾರುಕಟ್ಟೆ, ಈ ನಗರದ ಆರ್ಥಿಕ ಕ್ಷೇತ್ರವಾಗಿ  ಮಿಂಚುತ್ತಿದೆ. ಬೆಂಗಳೂರು, ಭಾರತೀಯ ಉನ್ನತ ವರ್ಗದ

    Read more..


  • ಎಲ್ ಪಿಜಿ ಗ್ಯಾಸ್ ಸಿಲಿಂಡರ್ ದರ ಹೆಚ್ಚಳ ಬೆನ್ನಲ್ಲೇ ಮತ್ತೊಂದು ಬಿಗ್ ಶಾಕ್..!

    IMG 20250424 WA0105

    ಮನೆ ಬಾಗಿಲಿಗೆ ಸಿಲಿಂಡರ್ ಬಾರದ ದಿನಗಳು ಸಮೀಪವೋ? ಗ್ರಾಹಕರಿಗೆ ಭಾರೀ ಬಡಾವಣೆ ನವದೆಹಲಿ: ಎಲ್‌ಪಿಜಿ ಸಿಲಿಂಡರ್ ದರ ಏರಿಕೆ ಮತ್ತು ವಿತರಕರ ಮುಷ್ಕರ ಎಚ್ಚರಿಕೆಯಿಂದ ಗ್ರಾಹಕರ ಮುಂದಿರುವ ದಿನಗಳು ಕಷ್ಟದಹಾದಿ ನಡೆಯುವಂತಾಗಿವೆ. ಕೇಂದ್ರ ಸರ್ಕಾರ 14.2 ಕೆ.ಜಿ. ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ದರವನ್ನು ಏಕಾಏಕಿ ₹50 ರಷ್ಟು ಹೆಚ್ಚಿಸಿದೆ, ಇದು ಪ್ರತಿದಿನವೂ ಅಡುಗೆಗೆ ಸಿಲಿಂಡರ್ ಅವಲಂಬಿತವಾಗಿರುವ ಮಧ್ಯಮ ವರ್ಗದ ಜನರಿಗೆ ಬಡಾವಣೆಯ ಸುದ್ದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ

    Read more..


  • ಮೈಕಲ್ ಜಾಕ್ಸನ್ 150 ವರ್ಷ ಬದುಕುತ್ತೇನೆ ಎಂದು ಸಾವಿಗೆ ಚಾಲೆಂಜ್ ಮಾಡಿ 50ನೇ ವಯಸ್ಸಿಗೆ ಶವವಾಗಿ ಮಲಗಿದ…

    WhatsApp Image 2025 04 24 at 1.50.29 PM

    ನಿಮಗೆ ವಿಶ್ವ ವಿಖ್ಯಾತ ನೃತ್ಯ ಪಟು ಮೈಕಲ್ ಜಾಕ್ಸನ್ ಗೊತ್ತಲ್ಲ. ಆತ 150 ವರ್ಷ ಬದುಕುತ್ತೇನೆ ಎಂದು ಸಾವಿಗೆ ಚಾಲೆಂಜ್ ಮಾಡಿದ್ದ, ಆದರೆ ಕೊನೆಗೂ ಸಾವೆ ಗೆದ್ದಿತು. 50 ವರ್ಷ ವಯಸ್ಸಿನ ಮೈಕಲ್ ಜಾಕ್ಸನ್ ಶವವಾಗಿ ಮಲಗಿದ…ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಮೈಕಲ್ ಜಾಕ್ಸನ್ 150 ವರ್ಷ ಬದುಕಲು ಮಾಡಿಕೊಂಡಿದ್ದ ತಯಾರಿ ಹೇಗಿತ್ತು ಗೊತ್ತೆ? ಅಚ್ಚರಿ ಆದರೂ ಸತ್ಯ ಕ್ಯಾಲಿಫೋರ್ನಿಯಾ ಲಾಸ್

    Read more..


  • ತೂಕ ಇಳಿಸುವ ಔಷಧ `ಮೌಂಜಾರೊ’ ಭಾರತದಲ್ಲಿ ಅಧಿಕೃತ ಬಿಡುಗಡೆ.! ಇಲ್ಲಿದೆ ಡೀಟೇಲ್ಸ್

    IMG 20250423 WA0015 1

    ಮಧುಮೇಹ ಹಾಗೂ ಬೊಜ್ಜಿಗೆ ಬ್ರೇಕ್ : ಭಾರತದಲ್ಲಿ ‘ಮೌಂಜಾರೊ’ ಅಧಿಕೃತ ಬಿಡುಗಡೆ ಭಾರತದಲ್ಲಿ ತೂಕ ಇಳಿಕೆ ಹಾಗೂ ಟೈಪ್-2 ಮಧುಮೇಹ ನಿಯಂತ್ರಣಕ್ಕೆ ಹೊಸ ಆಶಾಕಿರಣ – ಮೌಂಜಾರೊ (Mounjaro) ಅಮೆರಿಕ ಮೂಲದ ಎಲಿ ಲಿಲ್ಲಿ (Eli Lilly) ಸಂಸ್ಥೆ ಅಭಿವೃದ್ಧಿಪಡಿಸಿರುವ ‘ಮೌಂಜಾರೊ’ ಔಷಧಿ ಈಗ ಭಾರತದಲ್ಲೂ ಲಭ್ಯವಾಗಿದ್ದು, ಬೊಜ್ಜು ಹಾಗೂ ಮಧುಮೇಹ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಇದು ಬಹುಮುಖ್ಯ ಪರಿಹಾರವಾಗಲಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ

    Read more..


  • ಸಿಬಿಎಸ್ಇ 10 & 12ನೇ ತರಗತಿ ಫಲಿತಾಂಶ ಈ ದಿನ ಪ್ರಕಟ, ಇಲ್ಲಿದೆ ರಿಸಲ್ಟ್ ಲಿಂಕ್

    WhatsApp Image 2025 04 23 at 7.51.57 PM

    ಸಿಬಿಎಸ್ಇ 10 & 12ನೇ ಫಲಿತಾಂಶ 2025– cbse.gov.in ನಲ್ಲಿ ಫಲಿತಾಂಶವನ್ನು ಪರಿಶೀಲಿಸುವ ವಿಧಾನ ಸಿಬಿಎಸ್ಇ ಬೋರ್ಡ್ 10 ಮತ್ತು 12ನೇ ತರಗತಿ ಫಲಿತಾಂಶ 2025 ಮೇ 3ರಂದು ಬಿಡುಗಡೆಯಾಗಲಿದೆ. cbse.gov.in ನಲ್ಲಿ ರೋಲ್ ನಂಬರ್ ಮೂಲಕ ಫಲಿತಾಂಶವನ್ನು ಹೇಗೆ ಪರಿಶೀಲಿಸುವುದು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಸಿಬಿಎಸ್ಇ ಬೋರ್ಡ್ ಫಲಿತಾಂಶ ೨೦೨೫: ದಿನಾಂಕ

    Read more..


  • ಮಾರುತಿಯ ಮತ್ತೊಂದು ಕಾರ್ 6 ಲಕ್ಷ ರೂ ಒಳಗೆ, ಟಾಟಾ ಪಂಚ್’ಗೆ ಪ್ರತಿಸ್ಪರ್ದಿ.! ಮಾರುತಿ ಸರ್ವೋ

    Picsart 25 04 23 01 36 40 109 1 scaled

    ಟಾಟಾ ಪಂಚ್ ಹವಾಕ್ಕೆ ಬ್ರೇಕ್ ಹಾಕಲು ಬರ್ತಿದೆ ಮಾರುತಿ ಸರ್ವೋ! ಮಿನಿ ಕಾಂಪಾಕ್ಟ್ ಎಸ್‌ಯುವಿ ಸೆಗ್ಮೆಂಟ್‌ನಲ್ಲಿ ಟಾಟಾ ಪಂಚ್ ಸದ್ಯಕ್ಕೆ ಕಿಂಗ್. ಆದ್ರೆ ಈ ಹವಾ ಬಹು ಕಾಲ ಉಳಿಯಲ್ಲ! ಮಾರುತಿ ಸುಜುಕಿ ತನ್ನ ಹೊಚ್ಚ ಹೊಸ ಅಸ್ತ್ರವಾದ “ಸರ್ವೋ(Servo)” ಕಾರಿನೊಂದಿಗೆ ಅಖಾಡಕ್ಕೆ ಧುಮುಕಲು ಸಜ್ಜಾಗಿದೆ. ಕೇವಲ 6 ಲಕ್ಷ ರೂಪಾಯಿಗಳ ಆಕರ್ಷಕ ಬೆಲೆಯಲ್ಲಿ, ಬರೋಬ್ಬರಿ 26 ಕಿಲೋಮೀಟರ್ ಮೈಲೇಜ್ ನೀಡುವ ಈ ಸರ್ವೋ, ಟಾಟಾ ಪಂಚ್‌ಗೆ ತೀವ್ರ ಪೈಪೋಟಿ ನೀಡೋದು ಗ್ಯಾರಂಟಿ! ಇಲ್ಲಿದೆ ಸಂಪೂರ್ಣ ಮಾಹಿತಿ.

    Read more..


  • ಬೈಕ್ & ವಾಹನ ಇದ್ದವರಿಗೆ ಈ ದಂಡದ ಬದಲಾವಣೆ, ಹೊಸ ರೂಲ್ಸ್ ಏನು..? ತಿಳಿದುಕೊಳ್ಳಿ 

    Picsart 25 04 23 00 36 56 077 scaled

    ಬೆಂಗಳೂರು ಸೇರಿ ಕರ್ನಾಟಕದ ಇತರ ನಗರಗಳಲ್ಲಿ ಸಂಚಾರದ ಸಮಸ್ಯೆಗಳು ದಿನದಿಂದ ದಿನಕ್ಕೆ ಸಂಕೀರ್ಣವಾಗುತ್ತಿವೆ. ವಾಹನಗಳ ಸಂಖ್ಯೆ ಭಾರಿಯಾಗಿ ಹೆಚ್ಚುತ್ತಿರುವುದು, ಪೊಲೀಸರು ಅನುಭವಿಸುತ್ತಿರುವ ಸವಾಲುಗಳನ್ನು ಇನ್ನಷ್ಟು ಕಠಿಣವಾಗಿಸುತ್ತಿದೆ. ಈ ನಡುವೆ, ಹಲವು ಚಾಲಕರು ಸಂಚಾರಿ ನಿಯಮಗಳನ್ನು ತಲೆಕೆಡಿಸಿಕೊಳ್ಳದೆ ಉಲ್ಲಂಘಿಸುತ್ತಿರುವುದು ಗಂಭೀರವಾದ ಸಮಸ್ಯೆಯಾಗಿದೆ. ಈ ಎಲ್ಲವುಗಳ ಮಧ್ಯೆ, ನವೀನ ತಂತ್ರಜ್ಞಾನಗಳ ಮೂಲಕ ಸಮಸ್ಯೆಗೆ ಪರಿಹಾರ ಕಂಡುಹಿಡಿಯಲು ಅಧಿಕಾರಿಗಳು ಮುಂದಾಗಿದ್ದಾರೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

    Read more..


  • ಶಾಕಿಂಗ್ ಸುದ್ದಿ   ರೈಸ್’ನಲ್ಲಿ ವಿಷಕಾರಿ `ಆರ್ಸೆನಿಕ್’  ಪ್ರಮಾಣ ಹೆಚ್ಚಳ, ಸಕತ್ ಡೇಂಜರ್.! 

    Picsart 25 04 23 00 43 33 400 scaled

    ಅಕ್ಕಿಯಲ್ಲಿ ವಿಷಕಾರಿ ಆರ್ಸೆನಿಕ್ ಪ್ರಮಾಣ ಹೆಚ್ಚಳ: ಭವಿಷ್ಯದ ಆಹಾರ ಭದ್ರತೆಗೆ ಬೆದರಿಕೆ! ಭಾರತೀಯರು ಹಾಗೂ ಬಹುತೇಕ ಏಷ್ಯನ್ ಜನರ ದಿನಚರಿಯಲ್ಲಿ ಅಕ್ಕಿ(Rice) ಅಡಿಗೆ ಒಂದು ಅವಿಭಾಜ್ಯ ಭಾಗವಾಗಿದೆ. ಆದರೆ ಇತ್ತೀಚಿನ ಸಂಶೋಧನೆಯೊಂದು ಈ ನೆಚ್ಚಿನ ಧಾನ್ಯದ ಭದ್ರತೆ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ. ಕೊಲಂಬಿಯಾ ವಿಶ್ವವಿದ್ಯಾಲಯದ(Columbia University) ಅಧ್ಯಯನ ಪ್ರಕಾರ, ಹವಾಮಾನ ಬದಲಾವಣೆಯ ಪರಿಣಾಮವಾಗಿ ಅಕ್ಕಿಯಲ್ಲಿ ವಿಷಕಾರಿ ಆರ್ಸೆನಿಕ್(Arsenic) ದ್ರವ್ಯಗಳ ಪ್ರಮಾಣವು ಅಪಾಯಕಾರಿಯಾಗಿ ಹೆಚ್ಚುತ್ತಿದೆ. ಇದು ಶಾಖವಾತಾವರಣದ ಪರಿಣಾಮಗಳಲ್ಲೊಬ್ಬ ಸೈಲೆಂಟ್ ಕಿಲ್ಲರ್ ಎಂಬಂತೆ ಬದಲಾಯುತ್ತಿದೆ. ಇದೇ ರೀತಿಯ

    Read more..


  • 5 ಎಕರೆಗಿಂತ ಕಮ್ಮಿ ಕೃಷಿ ಭೂಮಿ ಹೊಂದಿರುವ ರೈತರಿಗೆ ಸಿಗಲಿದೆ ₹25,000/- ರಾಜ್ಯದಲ್ಲಿ ಯಾವಾಗ? 

    Picsart 25 04 23 00 28 36 427 scaled

    ಇದೀಗ ರೈತರಿಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೈಗೊಂಡಿರುವ ಮಹತ್ವದ ಯೋಜನೆಗಳು ಕೃಷಿಕ ಜೀವನದ ಮಟ್ಟವನ್ನು ಸುಧಾರಿಸಲು ನೈಜ ಪ್ರಯತ್ನಗಳಾಗಿ ಪರಿಣಮಿಸುತ್ತಿವೆ. ಈ ನಿಟ್ಟಿನಲ್ಲಿ ಜಾರ್ಖಂಡ್ ರಾಜ್ಯ ಸರ್ಕಾರ ಜಾರಿಗೆ ತಂದಿರುವ “ಕೃಷಿ ಆಶೀರ್ವಾದ ಯೋಜನೆ” ಹಾಗೂ ಕೇಂದ್ರ ಸರ್ಕಾರದ “ಪ್ರಧಾನ ಮಂತ್ರಿ ಕಿಸಾನ್ ನಿಧಿ” (PM-KISAN) ಎಂಬ ಎರಡು ಪ್ರಮುಖ ಯೋಜನೆಗಳು ಸಣ್ಣ ರೈತರ ಬದುಕಿಗೆ ಹೊಸ ಆಶಾಕಿರಣವನ್ನೆ ತಂದಿವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್

    Read more..