Category: ಸುದ್ದಿಗಳು

  • ಮೊರಾರ್ಜಿ ದೇಸಾಯಿ ಪಿಯುಸಿ ಕಾಲೇಜು ಉಚಿತ ಪ್ರವೇಶಕ್ಕೆ ಅರ್ಜಿ ಆಹ್ವಾನ.! ಇಲ್ಲಿದೆ ಡೈರೆಕ್ಟ್ ಲಿಂಕ್

    WhatsApp Image 2025 05 10 at 9.03.51 AM scaled

    ರಾಜ್ಯದ 21 ವಸತಿ ಕಾಲೇಜುಗಳಲ್ಲಿ ಅರ್ಜಿ ಪ್ರಕ್ರಿಯೆ ಪ್ರಾರಂಭ ಬೆಂಗಳೂರು, ಮೇ 2025: ಕರ್ನಾಟಕ ಸರ್ಕಾರದ ಅಲ್ಪಸಂಖ್ಯಾತರ ನಿರ್ದೇಶನಾಲಯವು ಮೊರಾರ್ಜಿ ದೇಸಾಯಿ ಮತ್ತು ಮೌಲಾನಾ ಆಜಾದ್ ವಸತಿ ಪಿಯು ಕಾಲೇಜುಗಳಲ್ಲಿ 2025-26 ಶೈಕ್ಷಣಿಕ ವರ್ಷಕ್ಕೆ ಉಚಿತ ಪ್ರವೇಶ ಅರ್ಜಿಗಳನ್ನು ಆಹ್ವಾನಿಸಿದೆ. ರಾಜ್ಯದ 21 ಪ್ರತಿಷ್ಠಿತ ವಸತಿ ಕಾಲೇಜುಗಳಲ್ಲಿ ವಸತಿ, ಊಟ, ಮತ್ತು ಶಿಕ್ಷಣ ಸೌಲಭ್ಯಗಳನ್ನು ಉಚಿತವಾಗಿ ಪಡೆಯಲು ಅರ್ಹ ವಿದ್ಯಾರ್ಥಿಗಳು ಆನ್ಲೈನ್ ಅರ್ಜಿ ಸಲ್ಲಿಸಬಹುದು. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ನೋಡೋಣ ಇದೇ ರೀತಿಯ ಎಲ್ಲಾ

    Read more..


  • ಮುಸ್ಲಿಂ ಸಮುದಾಯದಲ್ಲಿ ಕುಳಿತುಕೊಂಡು ನೀರು ಕುಡಿಬೇಕು ಅಂತಾರೆ ಯಾಕೆ? ಗೊತ್ತಾ? ಕುತೂಹಲಕಾರಿ ಸುದ್ದಿ

    IMG 20250509 WA0009

    ಮುಸ್ಲಿಂ ಸಮುದಾಯದಲ್ಲಿ ಕುಳಿತು ನೀರು ಕುಡಿಯುವ ಸಂಪ್ರದಾಯ: ಧಾರ್ಮಿಕ ಮತ್ತು ಆರೋಗ್ಯದ ದೃಷ್ಟಿಕೋನ ಮುಸ್ಲಿಂ ಸಮುದಾಯದಲ್ಲಿ ಕುಳಿತು ನೀರು ಕುಡಿಯುವ ಸಂಪ್ರದಾಯವು ಕೇವಲ ಸಾಂಸ್ಕೃತಿಕ ಆಚರಣೆಯಷ್ಟೇ ಅಲ್ಲ, ಇದು ಧಾರ್ಮಿಕ ಮಹತ್ವ ಮತ್ತು ಆರೋಗ್ಯದ ಲಾಭಗಳನ್ನು ಒಳಗೊಂಡಿರುವ ಒಂದು ವಿಶಿಷ್ಟ ಪದ್ಧತಿಯಾಗಿದೆ. ಈ ಸಂಪ್ರದಾಯವು ಇಸ್ಲಾಂ ಧರ್ಮದ ಬೋಧನೆಗಳಿಗೆ ಬೇರೂರಿದ್ದು, ಪ್ರವಾದಿ ಮುಹಮ್ಮದ್ (ಸ) ಅವರ ಜೀವನ ಶೈಲಿಯಿಂದ ಪ್ರೇರಿತವಾಗಿದೆ. ಈ ಲೇಖನದಲ್ಲಿ, ಕುಳಿತು ನೀರು ಕುಡಿಯುವುದರ ಹಿಂದಿನ ಕಾರಣಗಳು, ಧಾರ್ಮಿಕ ನಿಯಮಗಳು ಮತ್ತು ವೈಜ್ಞಾನಿಕ ಲಾಭಗಳ

    Read more..


  • CBSC Results 2025: ಸಿಬಿಎಸ್ಸಿ ಫಲಿತಾಂಶಕ್ಕೆ ಕ್ಷಣಗಣನೆ.! ರಿಸಲ್ಟ್ ಚೆಕ್ ಮಾಡುವ ಹೊಸ ಲಿಂಕ್ ಇಲ್ಲಿದೆ.!

    WhatsApp Image 2025 05 10 at 7.36.29 AM scaled

    2025ನೇ ಸಾಲಿನ ಸಿಬಿಎಸ್ಇ 10ನೇ ಮತ್ತು 12ನೇ ತರಗತಿ ಫಲಿತಾಂಶಗಳು ಶೀಘ್ರವೇ ಪ್ರಕಟವಾಗಲಿವೆ. ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ (CBSE) ಈ ವಾರದಲ್ಲೇ ಫಲಿತಾಂಶವನ್ನು ಘೋಷಿಸಬಹುದು ಎಂದು ನಿರೀಕ್ಷಿಸಲಾಗಿದೆ. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ನೋಡೋಣ ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಫಲಿತಾಂಶದ ದಿನಾಂಕ ಕಳೆದ ವರ್ಷ (2024ರಲ್ಲಿ), ಸಿಬಿಎಸ್ಇ ಫಲಿತಾಂಶಗಳನ್ನು ಮೇ 13ರಂದು ಪ್ರಕಟಿಸಲಾಗಿತ್ತು. ಈ ಬಾರಿಯೂ ಅದೇ

    Read more..


  • Governament Employee: ರಾಜ್ಯ ಸರ್ಕಾರಿ ನೌಕರರ ವರ್ಗಾವಣೆ ಪ್ರಾರಂಭ, ಹೊಸ ನಿಯಮ ಏನು.? ಇಲ್ಲಿದೆ ವಿವರ 

    Picsart 25 05 10 06 50 57 839 scaled

    ಮೇ 15ರಿಂದ ಜೂನ್ 14ರವರೆಗೆ ಸರ್ಕಾರಿ ನೌಕರರ ವರ್ಗಾವಣೆ ಪ್ರಕ್ರಿಯೆ ಆರಂಭ? ರಾಜ್ಯ ಸರ್ಕಾರದ (State government) ನೌಕರರ ವರ್ಗಾವಣೆ ಪ್ರಕ್ರಿಯೆ ಬಹುಷಃ ಹೊಸ ತಿರುವು ಪಡೆಯಲಿದೆ. ವರ್ಷದಿಂದ ವರ್ಷಕ್ಕೆ ನೌಕರ ವರ್ಗಾವಣೆ ಸಂಬಂಧ ಹಲವು ನಿರೀಕ್ಷೆಗಳು, ಮನವಿಗಳು ಸರ್ಕಾರದ (Government) ಗಮನಸೆಳೆಯುತ್ತಲೇ ಇವೆ. ಇದೀಗ ಈ ನಿರೀಕ್ಷೆಗೆ ಉತ್ತರವಾಗಿ, ಮೇ 15 ರಿಂದ ಜೂನ್ 14ರ ವರೆಗೆ ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆ ಗೆ ಅವಕಾಶ ನೀಡುವ ಬಗ್ಗೆ ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿರುವುದು ಮಹತ್ವದ್ದಾಗಿದೆ.

    Read more..


  • ಕೇಂದ್ರ ನೌಕರರಿಗೆ ಬಂಪರ್..ಸ್ಯಾಲರಿ ಭರ್ಜರಿ ಏರಿಕೆ, 8ನೇ ವೇತನ ಆಯೋಗ ಜಾರಿ ಬಳಿಕ ಹೆಚ್ಚಳ

    Picsart 25 05 09 23 21 27 949 scaled

    ಇದೀಗ ಕೇಂದ್ರ ಸರ್ಕಾರಿ ನೌಕರರಿಗೆ ಬಹುದಿನಗಳ ನಿರೀಕ್ಷೆಯಲ್ಲಿದ್ದ ಬಹುದೊಡ್ಡ ಗುಡ್ ನ್ಯೂಸ್ ಬಂದಿದೆ. 8ನೇ ವೇತನ ಆಯೋಗದ ಜಾರಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದ್ದು, ನೌಕರರ ಜೀವನಶೈಲಿಗೆ ಮಹತ್ವದ ಬದಲಾವಣೆ ತರುವ ಸಾಧ್ಯತೆ ಇದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ 8ನೇ ವೇತನ ಆಯೋಗ: ನೌಕರರ ಸಂಬಳದಲ್ಲಿ ಕ್ರಾಂತಿಕಾರಿ ಬದಲಾವಣೆ: ಪ್ರತಿಯೊಬ್ಬ ಸರ್ಕಾರಿ ನೌಕರನಿಗೆ 20,000 ರೂ.ದಿಂದ ಆರಂಭವಾಗಿ

    Read more..


  • B Khata update: ಸೈಟ್ ಆಸ್ತಿದಾರರಿಗೆ ರಾಜ್ಯ ಸರ್ಕಾರ ಬಂಪರ್ ಗುಡ್‌ನ್ಯೂಸ್‌, ಬಿ ಖಾತಾ ಬಿಗ್‌ ಅಪ್ಡೇಟ್ಸ್‌!

    Picsart 25 05 09 23 03 40 8251 scaled

    ಬಿ-ಖಾತಾ: ಅನಧಿಕೃತ ಆಸ್ತಿಗಳಿಗೆ ರಾಜ್ಯ ಸರ್ಕಾರದಿಂದ ಸಕಾರಾತ್ಮಕ ಬದಲಾವಣೆ ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಕರ್ನಾಟಕದ ಅನೇಕ ನಗರ ಪ್ರದೇಶಗಳಲ್ಲಿ ಲಕ್ಷಾಂತರ ಅನಧಿಕೃತ ಹಾಗೂ ರೆವಿನ್ಯೂ ಆಸ್ತಿಗಳು ಹಲವು ದಶಕಗಳಿಂದ ಬಿ-ಖಾತಾ (B-Khata) ರೂಪದಲ್ಲಿ ಮಾತ್ರ ದಾಖಲಾಗಿವೆ. ಈ ಆಸ್ತಿಗಳಿಗೆ ‘ಎ’ ಖಾತೆಯ ಹಕ್ಕು ದೊರಕದೇ, ಕಡಿಮೆ ಮಟ್ಟದ ದಾಖಲೆಗಳೊಂದಿಗೆ ಮಾತ್ರ ಪಟ್ಟಿ ಮಾಡಲಾಗುತ್ತಿತ್ತು. ಇದರಿಂದಾಗಿ ಆಸ್ತಿಯ ಮಾರಾಟ, ಬಾಂಡು, ಬ್ಯಾಂಕ್ ಲೋನ್ (Bank loan) ಮುಂತಾದ ಬೇರೆಬೇರೆ ಹಕ್ಕು ಮತ್ತು ಆರ್ಥಿಕ ಚಟುವಟಿಕೆಗಳಲ್ಲಿ ಅನೇಕ ಅಡಚಣೆಗಳು

    Read more..


  • ದೇಶದಲ್ಲಿ ಇನ್ನೂ ಇದೆಯಾ ಕೋವಿಡ್ ಲಕ್ಷಣ. ಎಷ್ಟು ಕಾಲ ಇರುತ್ತದೆ.? ಇಲ್ಲಿದೆ ಡೀಟೇಲ್ಸ್

    IMG 20250509 WA0010

    2025ರಲ್ಲಿ ಕೋವಿಡ್-19: ಲಕ್ಷಣಗಳು, ಅವಧಿ ಮತ್ತು ತಡೆಗಟ್ಟುವಿಕೆ ಕೋವಿಡ್-19, ಒಂದು ಕಾಲದಲ್ಲಿ ವಿಶ್ವವನ್ನೇ ಅಲ್ಲಾಡಿಸಿದ ಸಾಂಕ್ರಾಮಿಕ ರೋಗ, 2025ರಲ್ಲೂ ತನ್ನ ಉಪಸ್ಥಿತಿಯನ್ನು ಕಾಯ್ದುಕೊಂಡಿದೆ. ಆದರೆ ಐದು ವರ್ಷಗಳ ಹಿಂದಿನ ಗಂಭೀರತೆಗೆ ಹೋಲಿಸಿದರೆ ಇದೀಗ ರೋಗದ ತೀವ್ರತೆ ಕಡಿಮೆಯಾಗಿದೆ. ಆದಾಗ್ಯೂ, ಈ ವೈರಸ್ ಇನ್ನೂ ಸಂಪೂರ್ಣವಾಗಿ ತೊಲಗಿಲ್ಲ ಮತ್ತು ಕೆಲವರಿಗೆ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತಿದೆ. ಈ ಲೇಖನದಲ್ಲಿ 2025ರಲ್ಲಿ ಕೋವಿಡ್‌ನ ಲಕ್ಷಣಗಳು, ಅವಧಿ, ಹರಡುವಿಕೆ ಮತ್ತು ತಡೆಗಟ್ಟುವಿಕೆಯ ಕುರಿತು ವಿವರಿಸಲಾಗಿದೆ. ಕೋವಿಡ್‌ನ ಲಕ್ಷಣಗಳು: 2025ರಲ್ಲಿ ಕೋವಿಡ್‌ನ ಲಕ್ಷಣಗಳು

    Read more..


  • ರಾಜ್ಯದಲ್ಲಿ ಶಿಕ್ಷಕ, ಉಪನ್ಯಾಸಕ ಹುದ್ದೆಗಳಿಗೆ ಅರ್ಜಿ ಆಹ್ವಾನ.! ಇಲ್ಲಿದೆ ಸಂಪೂರ್ಣ ಮಾಹಿತಿ 

    Picsart 25 05 09 09 26 32 331 scaled

    2025-2026ನೇ ಶೈಕ್ಷಣಿಕ ಸಾಲಿಗೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ (minority welfare department) ಮೂಲಕ ಅತಿಥಿ ಉಪನ್ಯಾಸಕರು ಮತ್ತು ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದ ವಿಶ್ಲೇಷಣಾತ್ಮಕ ಮತ್ತು ವಿಶಿಷ್ಟ ಮಾಹಿತಿಯನ್ನು  ಇಲ್ಲಿ ನೀಡಲಾಗಿದೆ: ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಅಲ್ಪಸಂಖ್ಯಾತರ ವಿದ್ಯಾರ್ಥಿಗಳ ಶೈಕ್ಷಣಿಕ ಸಬಲತೆಯತ್ತ ಮತ್ತೊಂದು ಹೆಜ್ಜೆ: ರಾಜ್ಯದಲ್ಲಿ ಅತಿಥಿ ಶಿಕ್ಷಕರ ನೇಮಕಾತಿಗೆ ಆಹ್ವಾನ ಕರ್ನಾಟಕ ರಾಜ್ಯದಲ್ಲಿ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳ (minority community

    Read more..


  • ಹೊಸ ಬಿಪಿಎಲ್ ಅರ್ಜಿದರರೇ ಗಮನಿಸಿ: ಶೀಘ್ರವೇ ರೇಷನ್ ಕಾರ್ಡ್ ವಿತರಣೆ, ಸ್ಟೇಟಸ್ ಚೆಕ್ ಮಾಡಿಕೊಳ್ಳಿ 

    Picsart 25 05 09 09 20 28 944 scaled

    ಸಿಹಿ ಸುದ್ದಿ! ಹೊಸ ಪಡಿತರ ಚೀಟಿಗಾಗಿ ಕಾಯುತ್ತಿರುವವರಿಗೆ ಮುಂಬರುವ ದಿನಗಳು ಸಂತಸ ತರಲಿವೆ. ಆಹಾರ ಇಲಾಖೆ ಸಚಿವ ಕೆ.ಹೆಚ್. ಮುನಿಯಪ್ಪ ಅವರು ಶೀಘ್ರದಲ್ಲೇ ರೇಷನ್ ಕಾರ್ಡ್ ವಿತರಣೆ ಮಾಡುವುದಾಗಿ ತಿಳಿಸಿದ್ದು, ಅರ್ಜಿದಾರರಲ್ಲಿ ಹೊಸ ಭರವಸೆ ಮೂಡಿದೆ! ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಪಡಿತರ ಚೀಟಿ (Ration card) ಪ್ರಮುಖ ಸಹಾಯವಾಗಿದ್ದು, ಇದರಿಂದ ಸರ್ಕಾರದ

    Read more..