Category: ಸುದ್ದಿಗಳು

  • ಹೊಸ ಡೇಟಾ ನಿಯಮ ಗ್ರಾಹಕರ ಜೇಬಿಗೆ ನೇರ ಹೊರೆ! ಸದ್ದಿಲ್ಲದೇ ತಿಂಗಳ ರಿಚಾರ್ಜ್ ಮೇಲೆ ಮತ್ತೇ ಬರೇ 

    Picsart 25 06 22 18 01 57 9252 scaled

    ಟೆಲಿಕಾಂ ಕಂಪನಿಗಳ ಸದ್ದಿಲ್ಲದ ಬದಲಾವಣೆ: ಜಿಯೋ(jio), ಏರ್‌ಟೆಲ್(Airtel), ವಿಐ(VI) ಹೊಸ ಡೇಟಾ ನಿಯಮದಿಂದಾಗಿ ಗ್ರಾಹಕರ ಜೇಬಿಗೆ ನೇರ ಹೊರೆ! ಭಾರತದ ಟೆಲಿಕಾಂ ವಲಯದಲ್ಲಿ ನಿರಂತರ ಸ್ಪರ್ಧೆಯ ಮಧ್ಯೆ, ಗ್ರಾಹಕರಿಗೆ ಉತ್ತಮ ಸೇವೆ ಹಾಗೂ ಕಡಿಮೆ ಬೆಲೆಯ ಯೋಜನೆಗಳನ್ನು ನೀಡುವ ಭರವಸೆಯೊಂದಿಗೆ ಹೆಸರು ಮಾಡಿದ ಖಾಸಗಿ ಟೆಲಿಕಾಂ ಕಂಪನಿಗಳು ಇದೀಗ ಹೊಸ ಮಾರ್ಗ ಹಿಡಿದಿರುವುದು ಸ್ಪಷ್ಟವಾಗಿದೆ. ರಿಲಯನ್ಸ್ ಜಿಯೋ (Jio), ಭಾರತಿ ಏರ್‌ಟೆಲ್ (Airtel), ಮತ್ತು ವೊಡಾಫೋನ್ ಐಡಿಯಾ (Vi) ಎಂಬ ಮೂರು ಪ್ರಮುಖ ಕಂಪನಿಗಳು ಸದ್ದು-ಗದ್ದಲವಿಲ್ಲದೆ, ಯಾವುದೇ

    Read more..


  • OnePlus 13R ಈಗ ರಿಯಾಯಿತಿ ಬೆಲೆ ಮತ್ತು ಬ್ಯಾಂಕ್ ಆಫರ್ಗಳೊಂದಿಗೆ ಲಭ್ಯವಿದೆ!

    WhatsApp Image 2025 06 22 at 17.37.11 d4b0ca92 scaled

    ಒನ್​ಪ್ಲಸ್ 13R ಸ್ಮಾರ್ಟ್‌ಫೋನ್‌ ಈಗ ಫ್ಲಿಪ್ಕಾರ್ಟ ನಲ್ಲಿ ₹4,000ಕ್ಕೂ ಹೆಚ್ಚಿನ ರಿಯಾಯಿತಿಯೊಂದಿಗೆ ಲಭ್ಯವಿದೆ. ಬ್ಯಾಂಕ್ ಆಫರ್ ಗಳು ಮತ್ತು EMI ರಿಯಾಯಿತಿಗಳು ಇದರ ಬೆಲೆಯನ್ನು ಇನ್ನಷ್ಟು ಕಡಿಮೆ ಮಾಡಿವೆ. ಸ್ನ್ಯಾಪ್ಡ್ರಾಗನ್ 8 ಜೆನ್ 3 ಪ್ರೊಸೆಸರ್, 6000mAh ಬ್ಯಾಟರಿ ಮತ್ತು 50MP ಕ್ಯಾಮೆರಾ ಹೊಂದಿರುವ ಈ ಫ್ಲ್ಯಾಗ್ಶಿಪ್ ಫೋನ್ ಈಗ ಬಜೆಟ್ ಗೆ ಉತ್ತಮ ಆಯ್ಕೆಯಾಗಿದೆ. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ಕೊಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ

    Read more..


  • ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್ : ಖಾಲಿ ಇರುವ 8 ಸಾವಿರ ಕಾನ್ಸ್ಟೇಬಲ್ ಮತ್ತು 1 ಸಾವಿರ ‘PSI’ ಹುದ್ದೆಗಳ ನೇಮಕಾತಿ.!

    WhatsApp Image 2025 06 22 at 5.00.10 PM

    ಕೊಪ್ಪಳ: ಪೊಲೀಸ್ ಇಲಾಖೆಯಲ್ಲಿ ದೀರ್ಘಕಾಲದಿಂದ ನಿಂತಿದ್ದ ಪಿಎಸ್ಐ (ಪೊಲೀಸ್ ಸಬ್-ಇನ್ಸ್ಪೆಕ್ಟರ್) ನೇಮಕಾತಿ ಪ್ರಕ್ರಿಯೆಗೆ ಈಗ ಹಸಿರು ನಿಶಾನೆ ಸಿಕ್ಕಿದೆ. ಕಳೆದ ಐದು ವರ್ಷಗಳಿಂದ ಪಿಎಸ್ಐ ಹುದ್ದೆಗಳಿಗೆ ನೇಮಕಾತಿ ನಡೆಯದಿದ್ದರೂ, ಈಗ 1,000 ಖಾಲಿ ಹುದ್ದೆಗಳನ್ನು ತ್ವರಿತವಾಗಿ ಭರ್ತಿ ಮಾಡಲಾಗುವುದು ಎಂದು ಗೃಹ ಸಚಿವ ಜಿ.ಪರಮೇಶ್ವರ್ ಘೋಷಿಸಿದ್ದಾರೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಇತ್ತೀಚೆಗೆ ಪೊಲೀಸ್ ಇಲಾಖೆಯಲ್ಲಿ ನಡೆದ ನೇಮಕಾತಿ ಹಗರಣದ ನಂತರ ಈ

    Read more..


  • ನಮ್ಮ ಮೆಟ್ರೋ : ಬೆಂಗಳೂರಿನಿಂದ ತುಮಕೂರಿಗೆ ಮೆಟ್ರೋ ಸೇವೆ,ಇಲ್ಲಿದೆ ಸಂಪೂರ್ಣ ಮಾಹಿತಿ.!

    WhatsApp Image 2025 06 22 at 10.55.32 AM scaled

    ತುಮಕೂರು, ಜೂನ್ 21: ಬೆಂಗಳೂರು ನಗರದಿಂದ ತುಮಕೂರಿಗೆ ಮೆಟ್ರೋ ರೈಲು ಸೇವೆ ವಿಸ್ತರಣೆಯ ಯೋಜನೆಗೆ ಹಸಿರು ನಿಶಾನೆ ಕಾಣುತ್ತಿದೆ. ಈ ಮಹತ್ವದ ಯೋಜನೆಗೆ ಸಂಬಂಧಿಸಿದ ಕಾರ್ಯಸಾಧ್ಯತಾ ವರದಿ (DPR) ಸಿದ್ಧವಾಗಿದೆ ಎಂದು ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ. ತುಮಕೂರನ್ನು ಬೆಂಗಳೂರಿನ ಸ್ಯಾಟಲೈಟ್ ಟೌನ್ ಆಗಿ ಅಭಿವೃದ್ಧಿಪಡಿಸುವ ಜೊತೆಗೆ, ಅಂತರನಗರ ಮತ್ತು ಮೆಟ್ರೋ ರೈಲು ಸೌಲಭ್ಯಗಳನ್ನು ಒದಗಿಸಲು ಸರ್ಕಾರ ಸಜ್ಜಾಗುತ್ತಿದೆ.ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್

    Read more..


  • ಕೆಸಿಇಟಿ ಕೌನ್ಸೆಲಿಂಗ್ 2025: ಪ್ರಾರಂಭದ ದಿನಾಂಕ, ಪ್ರಕ್ರಿಯೆ ಮತ್ತು ಮುಖ್ಯ ಮಾಹಿತಿ

    WhatsApp Image 2025 06 22 at 10.07.50 359fe32c scaled

    ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) 2025ನೇ ಸಾಲಿನ ಕೆಸಿಇಟಿ (ಕರ್ನಾಟಕ ಕಾಮನ್ ಎಂಟ್ರೆನ್ಸ್ ಟೆಸ್ಟ್) ಕೌನ್ಸೆಲಿಂಗ್ ಪ್ರಕ್ರಿಯೆಯನ್ನು ಜೂನ್ 25ರಿಂದ ಪ್ರಾರಂಭಿಸಲಿದೆ. ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಅವರು ಇದನ್ನು ಘೋಷಿಸಿದ್ದಾರೆ. ಈ ಪ್ರವೇಶ ಪ್ರಕ್ರಿಯೆಯಲ್ಲಿ ಎಂಜಿನಿಯರಿಂಗ್, ಫಾರ್ಮಸಿ, ಕೃಷಿ ಮುಂತಾದ ವೃತ್ತಿಪರ ಕೋರ್ಸ್ ಗಳಿಗೆ ಸೀಟು ನಿಗದಿಯಾಗುತ್ತದೆ. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ನೋಡೋಣ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ

    Read more..


  • HIV ರೋಗಕ್ಕೆ ಬಂದೇ ಬಿಡ್ತು ಇಂಜೆಕ್ಷನ್! ಬಂಪರ್ ಗುಡ್ ನ್ಯೂಸ್. ಬೆಲೆ ಎಷ್ಟು ಗೊತ್ತಾ?

    IMG 20250622 WA0006 scaled

    ಎಚ್‌ಐವಿ ತಡೆಗೆ ಕ್ರಾಂತಿಕಾರಿ ಚಿಕಿತ್ಸೆ: ಲೆನಾಕಾಪಾವಿರ್ ಇಂಜೆಕ್ಷನ್‌ನ ಬೆಲೆ ಮತ್ತು ಭಾರತದ ಸವಾಲುಗಳು ಎಚ್‌ಐವಿ ಕಾಯಿಲೆಯ ವಿರುದ್ಧ ಹೋರಾಡಲು ವೈಜ್ಞಾನಿಕ ಜಗತ್ತು ಒಂದು ದೊಡ್ಡ ಹೆಜ್ಜೆ ಮುಂದಿಟ್ಟಿದೆ. ಗಿಲಿಯಡ್ ಸೈನ್ಸಸ್ ಎಂಬ ಕಂಪನಿಯು ‘ಲೆನಾಕಾಪಾವಿರ್’ ಎಂಬ ಹೊಸ ಇಂಜೆಕ್ಷನ್‌ ಅನ್ನು ಅಭಿವೃದ್ಧಿಪಡಿಸಿದ್ದು, ಇದು ವರ್ಷಕ್ಕೆ ಕೇವಲ ಎರಡು ಬಾರಿ ತೆಗೆದುಕೊಂಡರೆ ಎಚ್‌ಐವಿಯನ್ನು ತಡೆಗಟ್ಟಲು ಸಾಕು. ಈ ಔಷಧವನ್ನು ‘ಯೆಜ್ಟುಗೊ’ ಎಂಬ ಬ್ರಾಂಡ್ ಹೆಸರಿನಡಿ ಮಾರಾಟ ಮಾಡಲಾಗುತ್ತದೆ. ಈ ಚಿಕಿತ್ಸೆಯು ಎಚ್‌ಐವಿ ತಡೆಗಟ್ಟುವಿಕೆಯಲ್ಲಿ (ಪ್ರಿಪ್ – ಪ್ರೀ-ಎಕ್ಸ್‌ಪೋಶರ್ ಪ್ರೊಫಿಲಾಕ್ಸಿಸ್)

    Read more..


  • ಪ್ರತಿದಿನ ಈ ತರಕಾರಿ ತಿನ್ನಿ ಡ್ಯಾಮೇಜ್ ಆಗಿರುವ ಲಿವರ್ ಕೇವಲ 3 ತಿಂಗಳಲ್ಲಿ ಸರಿಯಾಗುವುದು !

    IMG 20250622 WA0005 scaled

    ಫ್ಯಾಟಿ ಲಿವರ್: ಕಾರಣಗಳು, ಲಕ್ಷಣಗಳು ಮತ್ತು ಜೀವನಶೈಲಿ ಬದಲಾವಣೆಯ ಮೂಲಕ ಗುಣಪಡಿಸುವ ವಿಧಾನ ಯಕೃತ್ (ಲಿವರ್) ದೇಹದ ಪ್ರಮುಖ ಅಂಗಗಳಲ್ಲಿ ಒಂದಾಗಿದ್ದು, ಆಹಾರದ ಪಚನ, ವಿಷಕಾರಕ ತ್ಯಾಜ್ಯವನ್ನು ತೆಗೆದುಹಾಕುವುದು, ರಕ್ತದ ಶುದ್ಧೀಕರಣ ಮತ್ತು ಶಕ್ತಿಯ ಸಂಗ್ರಹಣೆಯಂತಹ ಅನೇಕ ಕಾರ್ಯಗಳನ್ನು ನಿರ್ವಹಿಸುತ್ತದೆ. ಆದರೆ, ಯಕೃತ್ತಿನಲ್ಲಿ ಅತಿಯಾದ ಕೊಬ್ಬು ಸಂಗ್ರಹವಾದಾಗ, ಅದು “ಫ್ಯಾಟಿ ಲಿವರ್” ಎಂಬ ಸ್ಥಿತಿಗೆ ಕಾರಣವಾಗುತ್ತದೆ. ಈ ಸಮಸ್ಯೆಯು ಆರಂಭಿಕ ಹಂತದಲ್ಲಿದ್ದರೆ, ಸರಿಯಾದ ಜೀವನಶೈಲಿ ಮತ್ತು ಆಹಾರ ಕ್ರಮದ ಮೂಲಕ ಕೇವಲ ಮೂರು ತಿಂಗಳಲ್ಲಿ ಗುಣಪಡಿಸಬಹುದು. ಈ

    Read more..


  • ರಾಜ್ಯದ ಈ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಉಚಿತ ಪ್ರೋತ್ಸಾಹಧನ, ಈಗಲೇ ಅರ್ಜಿ ಸಲ್ಲಿಸಿ

    Picsart 25 06 22 00 42 33 9591 scaled

    ಪರಿಶಿಷ್ಟ ಜಾತಿಯ(Scheduled caste) ವಿದ್ಯಾರ್ಥಿಗಳಿಗೆ ‘ಪ್ರೋತ್ಸಾಹಧನ’ ಯೋಜನೆ: ಪ್ರಥಮ ದರ್ಜೆ ಉತ್ತೀರ್ಣರಿಗೆ ಸರ್ಕಾರದಿಂದ ಆರ್ಥಿಕ ನೆರವು ಶಿಕ್ಷಣದಲ್ಲಿ ಸಾಧನೆಗೆ ಉತ್ತೇಜನ ನೀಡಲು ಮತ್ತು ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳನ್ನು ಹೆಚ್ಚು ಶಿಕ್ಷಣ ಕಡೆಗೆ ಪ್ರೇರೇಪಿಸಲು ಕರ್ನಾಟಕ ಸರ್ಕಾರ ಮತ್ತೊಂದು ಪ್ರಮುಖ ನಿರ್ಧಾರ ತೆಗೆದುಕೊಂಡಿದೆ. ರಾಜ್ಯದ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗಾಗಿ ಸಮಾಜ ಕಲ್ಯಾಣ ಇಲಾಖೆ ಪ್ರಕಟಿಸಿರುವ ‘ಪ್ರೋತ್ಸಾಹಧನ’ (Incentive Scheme) ಯೋಜನೆಯಡಿ, ಶಿಕ್ಷಣದ ವಿವಿಧ ಹಂತಗಳಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಗೊಂಡವರಿಗೆ ಆರ್ಥಿಕ ಬಹುಮಾನ ನೀಡಲಾಗುತ್ತದೆ. ಈ ಬಗ್ಗೆ ಅರ್ಜಿ ಆಹ್ವಾನಿಸಲಾಗಿದ್ದು,

    Read more..


  • ವೊಡಾಫೋನ್ ಐಡಿಯಾ 5G: ಡಿಜಿಟಲ್(Digital) ಯುಗದತ್ತ ಬೆಂಗಳೂರಿನಲ್ಲಿ ಮತ್ತೊಂದು ಹೆಜ್ಜೆ

    Picsart 25 06 22 01 00 33 313 scaled

    ಭಾರತದ ದೂರಸಂಪರ್ಕ ವಲಯವು ಈಗ ಹೊಸ ತಂತ್ರಜ್ಞಾನ ಮತ್ತು ನಾವೀನ್ಯತೆಯ ಯುಗಕ್ಕೆ ಪಾದಾರ್ಪಣೆ ಮಾಡುತ್ತಿದೆ. ಈಗಾಗಲೇ ಜಿಯೋ ಮತ್ತು ಏರ್‌ಟೆಲ್‌ನಂತಹ(Jio and Airtel) ಪ್ರತಿಷ್ಠಿತ ಸಂಸ್ಥೆಗಳು ತಮ್ಮ 5ಜಿ ಸೇವೆಗಳ ಮೂಲಕ ದೇಶದ ಅನೇಕ ನಗರಗಳಲ್ಲಿ ಡಿಜಿಟಲ್ ಕ್ರಾಂತಿಗೆ ನಾಂದಿ ಹಾಡಿರುವ ಸಂದರ್ಭದಲ್ಲಿ, ಇದೀಗ ದೇಶದ ಇನ್ನೊಂದು ಪ್ರಮುಖ ದೂರಸಂಪರ್ಕ ಸಂಸ್ಥೆಯಾದ ವೊಡಾಫೋನ್ ಐಡಿಯಾ (Vi) ಕೂಡ ಬೆಂಗಳೂರು ನಗರದಲ್ಲಿ ತನ್ನ 5ಜಿ ಸೇವೆಗಳನ್ನು ಅಧಿಕೃತವಾಗಿ ಆರಂಭಿಸಿದೆ. ಇದು ದೇಶದ ಟೆಕ್ ಹಬ್‌ ಎಂದು ಪರಿಗಣಿಸಲ್ಪಡುವ ಬೆಂಗಳೂರಿನಲ್ಲಿ

    Read more..