Category: ಸುದ್ದಿಗಳು

  • ಪಾನ್–ಆಧಾರ್ ಲಿಂಕ್ ಕಡ್ಡಾಯ: ಡಿಸೆಂಬರ್ 31ರೊಳಗೆ ಲಿಂಕ್ ಮಾಡದೇ ಇದ್ದರೆ ಪಾನ್ ಕಾರ್ಡ್ ಬಂದ್ ಆಗಬಹುದು.!

    Picsart 25 11 29 22 24 01 071 scaled

    ಭಾರತದಲ್ಲಿ ಆಧಾರ್ ಕಾರ್ಡ್ ಅತಿ ಪ್ರಮುಖ ಗುರುತಿನ ಚೀಟಿಯಾಗಿ ಪರಿಗಣಿಸಲಾಗುತ್ತದೆ. ಬ್ಯಾಂಕಿಂಗ್, ತೆರಿಗೆ, ಪಾಸ್‌ಪೋರ್ಟ್, ಪ್ಯಾನ್ ಕಾರ್ಡ್ ಮತ್ತು ಇ-ಸೇವೆಗಳು ಸೇರಿದಂತೆ ಬಹಳಷ್ಟು ದಿನನಿತ್ಯದ ಕಾರ್ಯಗಳಿಗೆ ಆಧಾರ್ ಕಾರ್ಡ್ ಅವಿಭಾಜ್ಯವಾಗಿದೆ. ಕಳೆದ ವರ್ಷಗಳಲ್ಲಿ ಡಿಜಿಟಲೀಕರಣದ ಹೆಚ್ಚುವರಿಯೊಂದಿಗೆ, UIDAI (ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ) ಆಧಾರ್ ಸೇವೆಗಳನ್ನು ಇನ್ನೂ ಸುಲಭ, ವೇಗದ ಮತ್ತು ಬಳಕೆದಾರ ಸ್ನೇಹಿಯಾಗಿ ಮಾಡಲು ಹಲವಾರು ಕ್ರಮಗಳನ್ನು ಕೈಗೊಂಡಿದೆ. ಇತ್ತೀಚೆಗೆ UIDAI 2025 ನವೆಂಬರ್ 1 ರಿಂದ ಮೂರು ಪ್ರಮುಖ ಹೊಸ ನಿಯಮಗಳನ್ನು ಜಾರಿಗೆ ತಂದಿದೆ.

    Read more..


  • ಆಟೋ ಒನ್‌–ಟು–ಡಬಲ್ ಚಾರ್ಜ್ ಆಟಕ್ಕೆ ಬ್ರೇಕ್!ಬೆಂಗಳೂರಿನ ಪ್ರಮುಖ ಸ್ಟೇಷನ್‌ಗಳಲ್ಲಿ ಏಸಿ ಕಿಯೋಸ್ಕ್ ಸೇವೆ ಆರಂಭ

    Picsart 25 11 29 22 36 57 417 scaled

    ಲಕ್ಷಾಂತರ ಜನರ ಬದುಕಿಗೆ ನಾಡಿ ಆಗಿರುವ ಭಾರತದ ಐಟಿ ಸಿಟಿ ಬೆಂಗಳೂರು ನಗರದಲ್ಲಿ ಪ್ರತಿದಿನ ಸಾವಿರಾರು ಪ್ರಯಾಣಿಕರು ರೈಲು ಮೂಲಕ ಸಂಚಾರ ಮಾಡುತ್ತಾರೆ. ಆದರೆ ರೈಲಿನಿಂದ ಇಳಿದು ಮನೆಗೆ ಹೋಗುವ ವೇಳೆ  ಆಟೋ, ಕ್ಯಾಬ್ ಸಿಗದೆ ಪ್ರಯಾಣಿಕರು ಪರದಾಡುತ್ತಾರೆ. ಕೆಲವರು ಸ್ಮಾರ್ಟ್‌ಫೋನ್‌ ಹೊಂದಿರದ ಕಾರಣ ಆ್ಯಪ್‌ ಮೂಲಕ ವಾಹನ ಬುಕ್‌ ಮಾಡಿಕೊಳ್ಳಲು ಸಾಧ್ಯವಾಗದೆ ತೊಂದರೆ ಅನುಭವಿಸುತ್ತಾರೆ. ಮತ್ತೊಂದೆಡೆ ಚಾಲಕರು ಒನ್ ಟು ಡಬಲ್ ಹಣ ಕೇಳುವುದು, ಕರೆದ ಜಾಗಕ್ಕೆ ಬರದೆ ಇರುವುದು ಈ ಎಲ್ಲ ಸಮಸ್ಯೆಗಳಿಗೆ ಇದೀಗ

    Read more..


  • ರಾಜ್ಯ ಸರ್ಕಾರಿ ಪ್ರೌಢಶಾಲಾ ಶಿಕ್ಷಕರಿಗೆ ಬಡ್ತಿ: ಅರ್ಹತಾ ಪರೀಕ್ಷೆ ಕಡ್ಡಾಯ – ಸರ್ಕಾರದ ಮಹತ್ವದ ಆದೇಶ 

    Picsart 25 11 29 22 45 14 956 scaled

    ಕರ್ನಾಟಕ ಸರ್ಕಾರವು ಪ್ರಸ್ತುತ ಪ್ರೌಢಶಾಲಾ ಸಹ ಶಿಕ್ಷಕರಿಗೆ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಹುದ್ದೆಗೆ ಬಡ್ತಿ ಅವಕಾಶ ನೀಡುವ ವಿಧಾನದಲ್ಲಿ ಮಹತ್ವದ ಬದಲಾವಣೆ ಮಾಡುವ ನಿರ್ಧಾರ ಕೈಗೊಂಡಿದೆ. ಪದೋನ್ನತಿ ವ್ಯವಸ್ಥೆಯ ಪಾರದರ್ಶಕತೆ, ಶಿಕ್ಷಕರ ಗುಣಮಟ್ಟದ ವೃದ್ಧಿ, ವಿದ್ಯಾರ್ಥಿಗಳ ಬಲಿಷ್ಠ ಭವಿಷ್ಯ ನಿರ್ಮಾಣ ಈ ಎಲ್ಲಾ ಉದ್ದೇಶಗಳನ್ನು ಗಮನದಲ್ಲಿಟ್ಟುಕೊಂಡು, ಬಡ್ತಿಗಾಗಿ ಇದೀಗ ಅರ್ಹತಾ ಪರೀಕ್ಷೆ ಕಡ್ಡಾಯಗೊಳಿಸುವ ಮಹತ್ವದ ಆದೇಶ ಹೊರಡಿಸಲಾಗಿದೆ. ರಾಜ್ಯದ ಪದವಿ ಪೂರ್ವ ಶಿಕ್ಷಣ ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳ ಪ್ರಕಾರ, ಸರ್ಕಾರಿ ಪಿಯು ಕಾಲೇಜುಗಳ

    Read more..


  • KPCL Recruitment 2025: SC/ST ಅಭ್ಯರ್ಥಿಗಳಿಗೆ ಸುವರ್ಣಾವಕಾಶ – ಕೆಪಿಸಿಎಲ್ ಹೊಸ ನೇಮಕಾತಿ ಅಧಿಸೂಚನೆ ಬಿಡುಗಡೆ! 

    Picsart 25 11 29 22 58 50 003 scaled

    ಕರ್ನಾಟಕದ ಪ್ರಮುಖ ಸರ್ಕಾರಿ ಸಂಸ್ಥೆಯಾಗಿ ಗುರುತಿಸಿಕೊಂಡಿರುವ KPCL ಮತ್ತೆ ಹೊಸ ಉದ್ಯೋಗ ಅವಕಾಶಗಳ ಅಧಿಸೂಚನೆಯೊಂದಿಗೆ ತನ್ನ ಹಾಜರಾತಿ ಪ್ರಕಟಿಸಿದೆ. ಹಿಂದುಳಿದ ವರ್ಗಗಳಿಗೆ ಸರ್ಕಾರಿ ಸೇವೆಯಲ್ಲಿ ಸಮಾನ ಅವಕಾಶ ಒದಗಿಸುವ ಪ್ರಯತ್ನದ ಅಂಗವಾಗಿ, ಈ ಬಾರಿ ಎ-ದರ್ಜೆಯ ಬ್ಯಾಕ್‍ಲಾಗ್ ಹುದ್ದೆಗಳನ್ನು ಭರ್ತಿ ಮಾಡಲು KPCL ಅಧಿಕೃತ ಪ್ರಕಟಣೆ ಹೊರಡಿಸಿದೆ. ವಿದ್ಯುತ್ ಉತ್ಪಾದನೆ, ನಿರ್ವಹಣೆ ಮತ್ತು ತಾಂತ್ರಿಕ ಸಾಮರ್ಥ್ಯದ ದೃಷ್ತಿಯಿಂದ ದೇಶದ ಅಗ್ರ ಸಂಸ್ಥೆಗಳಲ್ಲಿ KPCL ಒಂದು; ಇಲ್ಲಿ ಕೆಲಸ ಪಡೆಯುವುದು ಅನೇಕ ಯುವಕರ ಆಶಯ. ವಿಶೇಷವಾಗಿ SC ಮತ್ತು

    Read more..


  • ಗೋವಾದಲ್ಲಿ ವಿಶ್ವದ ಅತಿ ಎತ್ತರದ ಶ್ರೀರಾಮನ ಕಂಚಿನ ಮೂರ್ತಿ ಅನಾವರಣ! ರಾಷ್ಟ್ರಕ್ಕೆ ಸಮರ್ಪಿಸಿದ ಪ್ರಧಾನಿ ಮೋದಿ

    Picsart 25 11 29 22 31 02 391 scaled

    ಭಾರತದ ಧಾರ್ಮಿಕ–ಸಾಂಸ್ಕೃತಿಕ ಪರಂಪರೆಯ ಪ್ರತೀಕವಾಗಿ ಶ್ರೀರಾಮನ ಮಹಿಮೆ ಮತ್ತೆ ಇತಿಹಾಸ ನಿರ್ಮಿಸಿದೆ. ಗೋವಾದ ಕಾಣಕೋಣದಲ್ಲಿರುವ ಶ್ರೀ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದಲ್ಲಿ ನಿರ್ಮಿಸಲ್ಪಟ್ಟಿರುವ ಜಗತ್ತಿನಲ್ಲೇ ಅತಿ ಎತ್ತರದ (77 ಅಡಿ) ಶ್ರೀರಾಮನ ಕಂಚಿನ ಮೂರ್ತಿಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಭವ್ಯ ಸಮಾರಂಭದಲ್ಲಿ ರಾಷ್ಟ್ರಕ್ಕೆ ಸಮರ್ಪಿಸಿದರು. ಈ ಅನನ್ಯ ಮೂರ್ತಿ, ದಕ್ಷಿಣ ಭಾರತದ ಅಯೋಧ್ಯೆಯಾಗಿ ರೂಪುಗೊಳ್ಳುತ್ತಿರುವ ಪರ್ತಗಾಳಿ ಮಠಕ್ಕೆ ಮತ್ತೊಂದು ಕಿರೀಟ ಮಣಿಯಾಗಿದೆ. ಆಧ್ಯಾತ್ಮಿಕ ಪರಂಪರೆಯ ಹೊಸ ಅಧ್ಯಾಯ: ಶ್ರೀಮದ್ ವಿದ್ಯಾಧೀಶತೀರ್ಥ ಶ್ರೀಪಾದರ ಸಾನ್ನಿಧ್ಯದಲ್ಲಿ ನಡೆದ ಮೂರ್ತಿ ಅನಾವರಣ,

    Read more..


  • ಮೈಸೂರು ಡಿಸಿ ಕಚೇರಿ ನೇಮಕಾತಿ 2025: 46 ಪೌರಕಾರ್ಮಿಕ ಹುದ್ದೆಗಳಿಗೆ ವಿಶೇಷ ನೇರ ನೇಮಕಾತಿ – ಪರೀಕ್ಷೆ ಇಲ್ಲ 

    Picsart 25 11 29 23 11 27 553 scaled

    ಮೈಸೂರು ಜಿಲ್ಲಾಡಳಿತ ಮತ್ತೊಮ್ಮೆ ಮಹತ್ವದ ನೇಮಕಾತಿ ಪ್ರಕಟಣೆ ಹೊರಡಿಸಿದ.  ಜಿಲ್ಲೆಯ ನಗರಾಭಿವೃದ್ಧಿ ಕೋಶ (District Urban Development Cell – DUDC) ಮೈಸೂರು ಜಿಲ್ಲೆಯಲ್ಲಿನ ನಗರ ಸ್ಥಳೀಯ ಸಂಸ್ಥೆಗಳಲ್ಲಿ ದೀರ್ಘಕಾಲದಿಂದ ಸೇವೆ ಸಲ್ಲಿಸುತ್ತಿರುವ ಪೌರಕಾರ್ಮಿಕರಿಗೆ ಸೇವಾ ಭದ್ರತೆ ಹಾಗೂ ಸ್ಥಿರ ನೌಕರಿ ನೀಡುವ ಉದ್ದೇಶದಿಂದ ವಿಶೇಷ ನೇರ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿದೆ. ಒಟ್ಟು 46 ಪೌರಕಾರ್ಮಿಕ ಹುದ್ದೆಗಳನ್ನು(Civil servants Posts) ಭರ್ತಿ ಮಾಡಲು ಅಧಿಸೂಚನೆ ಹೊರಡಿಸಲಾಗಿದೆ. ಈ ನೇಮಕಾತಿಯು ಸಾಮಾನ್ಯ ಸಾರ್ವಜನಿಕರಿಗೆ ಮುಕ್ತವಲ್ಲ. 2017ರ ಪೂರ್ವದಲ್ಲಿ ನಗರ

    Read more..


  • Realme C85 5G: ರಿಯಲ್ಮಿ ಹೊಸ ಮೊಬೈಲ್ ಸಂಪೂರ್ಣ ವಾಟರ್‌ಪ್ರೂಫ್ ಮತ್ತು 7000mAh ಬ್ಯಾಟರಿ.

    c85 scaled

    Realme C85 5G ನಾಳೆ ಬಿಡುಗಡೆ: ದೊಡ್ಡ ಬ್ಯಾಟರಿ ಹೊಂದಿರುವ 5G ಫೋನ್ ಖರೀದಿಸಲು ನೀವು ಯೋಜಿಸುತ್ತಿದ್ದರೆ, ರಿಯಲ್‌ಮಿ C85 (Realme C85) ನಿಮಗೆ ಪರಿಪೂರ್ಣ ಆಯ್ಕೆಯಾಗಿರಬಹುದು. ಈ ಫೋನ್ ನಾಳೆ ಭಾರತದಲ್ಲಿ ಬಿಡುಗಡೆಯಾಗಲಿದೆ. ಈ ಫೋನ್‌ನಲ್ಲಿ ಏನೆಲ್ಲಾ ವಿಶೇಷತೆಗಳಿವೆ ಎಂಬುದರ ಕುರಿತು ವಿವರಗಳನ್ನು ನೋಡೋಣ: ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಭಾರತದಲ್ಲಿ ಬಿಡುಗಡೆ ಮತ್ತು ಮಾರಾಟ ದಿನಾಂಕ Realme C85

    Read more..


  • ಪೋಷಕರೇ ಇಲ್ಲಿ ಕೇಳಿ, ಶಾಲಾ ಮಕ್ಕಳ ವರ್ಗಾವಣೆ ಪ್ರಮಾಣಪತ್ರ (TC) ಕುರಿತು ಮಹತ್ವದ ಆದೇಶ ಪ್ರಕಟ.

    Picsart 25 11 28 22 23 45 666 scaled

    ಕರ್ನಾಟಕ ಶಿಕ್ಷಣ ಇಲಾಖೆ ರಾಜ್ಯದ ಎಲ್ಲಾ ಶಾಲೆಗಳಿಗೆ ಅತ್ಯಂತ ಪ್ರಮುಖ ಮತ್ತು ಕಡ್ಡಾಯ ಆದೇಶವನ್ನು ಹೊರಡಿಸಿದೆ. ವಿದ್ಯಾರ್ಥಿಗಳಿಗೆ ವರ್ಗಾವಣೆ ಪ್ರಮಾಣ ಪತ್ರ (Transfer Certificate–TC) ವಿತರಣೆಯಲ್ಲಿ ಉಂಟಾಗುತ್ತಿರುವ ವಿಳಂಬ ಮತ್ತು ಅದರ ಪ್ರಯೋಜನಾಪಾಯಕ ಪರಿಣಾಮಗಳನ್ನು ಗಂಭೀರವಾಗಿ ಪರಿಗಣಿಸಿ ತೆಗೆದುಕೊಳ್ಳಲಾದ ಈ ಆದೇಶ, ವಿದ್ಯಾರ್ಥಿಗಳ ಶೈಕ್ಷಣಿಕ ಹಕ್ಕುಗಳನ್ನು ರಕ್ಷಿಸುವತ್ತ ದೊಡ್ಡ ಹೆಜ್ಜೆಯಾಗಿದೆ. ಸಮಸ್ಯೆಯ ಮೂಲ—TC ನೀಡಿಕೆಯಲ್ಲಿ ವಿಳಂಬ ರಾಜ್ಯದಲ್ಲಿನ ಅನೇಕ ಖಾಸಗಿ ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳು TC ನೀಡಿಕೆಯನ್ನು ಅನಾವಶ್ಯಕವಾಗಿ ವಿಳಂಬ ಮಾಡುತ್ತಿದ್ದವು. ಇದರ ಪರಿಣಾಮ: ಹೊಸ

    Read more..


  • ₹10,000 ಹೂಡಿಕೆ ಮಾಡಿ ₹19 ಕೋಟಿ ಲಾಭ! ಕೋಟ್ಯಾಧಿಪತಿ ಮಾಡಿದ 10 ಭಾರತೀಯ ಕಂಪನಿಗಳು 

    Picsart 25 11 28 22 47 19 679 scaled

    ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ, ಜನರಿಗೆ ಬೇಗ ಶ್ರೀಮಂತರಾಗಬೇಕೆಂಬ ಆಸೆ ಹೆಚ್ಚಾಗಿದೆ. ಷೇರು ಮಾರುಕಟ್ಟೆ ಇದರಲ್ಲಿ ಪ್ರಮುಖ ಪಾತ್ರವಹಿಸಿಕೊಂಡರೂ, ಇಲ್ಲಿ ಯಶಸ್ಸು ಎಲ್ಲರಿಗೂ ಸಿಕ್ಕುವುದಿಲ್ಲ. ಆದರೆ ಕೆಲವರು ಸರಿಯಾದ ಷೇರುಗಳನ್ನು ಆಯ್ಕೆ ಮಾಡಿ, ದೀರ್ಘಕಾಲ ಹೂಡಿಕೆಮಾಡಿ  ಸಂಪತ್ತು ಗಳಿಸಿದ್ದಾರೆ. ಹೂಡಿಕೆ ಜಗತ್ತಿನಲ್ಲಿ ತಾಳ್ಮೆ, ನಂಬಿಕೆ ಮತ್ತು ಸರಿಯಾದ ಕಂಪನಿಗಳಲ್ಲಿ ಹೂಡಿಕೆ ಮಾಡಿದರೆ  ದೊಡ್ಡ ಮಟ್ಟದ ಲಾಭ ಗಳಿಸಬಹುದು ಎಂಬುದಕ್ಕೆ ಭಾರತವೇ ಸಾಕ್ಷಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು

    Read more..