Category: ಸುದ್ದಿಗಳು

  • 8ನೇ ವೇತನ ಆಯೋಗದ ಮೊದಲು ಡಿಎ ಹೆಚ್ಚಳ: ಈ ನೌಕರರಿಗೆ ಸರ್ಕಾರದ ಭರ್ಜರಿ ಆರ್ಥಿಕ ಉಡುಗೊರೆ.

    Picsart 25 08 11 23 56 38 129 scaled

    ಭಾರತದ ಕೇಂದ್ರ ಸರ್ಕಾರಿ (Central government) ನೌಕರರಿಗೆ 8ನೇ ವೇತನ ಆಯೋಗದ ನಿರೀಕ್ಷೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆಯಾದರೂ, ಈ ಆಯೋಗ ಜಾರಿಗೆಯಾಗುವ ಮೊದಲೇ ಒಂದು ದೊಡ್ಡ ಆರ್ಥಿಕ ಉಡುಗೊರೆಯನ್ನು ಪಡೆಯುವ ಸಾಧ್ಯತೆ ಇದೆ. ದೇಶದಾದ್ಯಂತ ಲಕ್ಷಾಂತರ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರಿಗೆ ಮಹತ್ವದ ಆದಾಯ ಮೂಲವಾಗಿರುವ ತುಟ್ಟಿಭತ್ಯೆ (Dearness Allowance – ಡಿಎ) ಶೀಘ್ರದಲ್ಲೇ ಭಾರೀ ಏರಿಕೆಯಾಗುವ ಮುನ್ಸೂಚನೆ ಹೊರಬಿದ್ದಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು

    Read more..


  • ಶಾಲಾ ಸಮಯದಲ್ಲಿ ಶೈಕ್ಷಣಿಕೇತರ ಕಾರ್ಯಕ್ರಮಗಳಿಗೆ ನಿರ್ಬಂಧ; ವಿದ್ಯಾರ್ಥಿ-ಶಿಕ್ಷಕರ ಶೈಕ್ಷಣಿಕ ಸಮಯ ಸಂರಕ್ಷಣೆ ಕಡ್ಡಾಯ

    Picsart 25 08 12 19 11 51 277 scaled

    ಸರಕಾರಿ ಶಾಲೆಗಳಲ್ಲಿ ಪಾಠದ ಸಮಯದಲ್ಲಿ ಶೈಕ್ಷಣಿಕೇತರ ಕಾರ್ಯಕ್ರಮಗಳಿಗೆ ನಿರ್ಬಂಧ — ವಿದ್ಯಾರ್ಥಿ-ಶಿಕ್ಷಕರ ಶೈಕ್ಷಣಿಕ ಸಮಯ ಸಂರಕ್ಷಣೆ ಕಡ್ಡಾಯ ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು (Government school children’s and Teacher’s) ಪಾಠದ ಅವಧಿಯಲ್ಲೇ ವಿವಿಧ ಶೈಕ್ಷಣಿಕೇತರ ಕಾರ್ಯಕ್ರಮಗಳಿಗೆ ಕರೆದೊಯ್ಯುವ ಘಟನೆಗಳು ಹೆಚ್ಚುತ್ತಿವೆ. ರಾಜಕೀಯ ಸಭೆಗಳು, ಜನಪ್ರತಿನಿಧಿಗಳ ಕಾರ್ಯಕ್ರಮಗಳು, ಸರ್ಕಾರೇತರ ಸಂಸ್ಥೆಗಳ ಕಾರ್ಯಕ್ರಮಗಳು, ಸಂಘಟನೆಗಳ ಸಮಾರಂಭಗಳು ಇತ್ಯಾದಿಗಳಲ್ಲಿ ವಿದ್ಯಾರ್ಥಿಗಳನ್ನು ‘ಪ್ರೇಕ್ಷಕರಾಗಿ’ ಹಾಜರು ಮಾಡುವ ಪ್ರವೃತ್ತಿ ಸಾಮಾನ್ಯವಾಗಿಬಿಟ್ಟಿದೆ. ಇದರಿಂದ ತರಗತಿ ವೇಳಾಪಟ್ಟಿ (Timetable) ವ್ಯತ್ಯಯಗೊಂಡು, ಪಾಠ-ಕಲಿಕೆಯ

    Read more..


  • ರೈತರಿಗೆ ₹36,000/- ರೂಪಾಯಿ ಪಿಂಚಣಿ ಯೋಜನೆ, ಬಂಪರ್ ಸ್ಕೀಮ್, ನೀವೂ ಅಪ್ಲೈ ಮಾಡಿ

    Picsart 25 08 12 19 09 24 353 scaled

    ರೈತರಿಗೆ ಜೀವಿತಾವಧಿ ಪಿಂಚಣಿ ಭದ್ರತೆ – ಪ್ರಧಾನ ಮಂತ್ರಿ ಕಿಸಾನ್ ಮಾನ್ ಧನ್ ಯೋಜನೆ ಸಂಪೂರ್ಣ ಮಾಹಿತಿ ಭಾರತವನ್ನು “ಅನ್ನದಾತರ ದೇಶ” ಎಂದು ಕರೆಯಲು ಕಾರಣವೇ ನಮ್ಮ ರೈತರು. ಅವರು ಬೆಳೆದ ಧಾನ್ಯ, ಹಣ್ಣು, ತರಕಾರಿ, ಹೂವು ಇವೆಲ್ಲವೂ ನಮ್ಮ ಆಹಾರದಿಂದ ಹಿಡಿದು ರಾಷ್ಟ್ರದ ಆರ್ಥಿಕತೆ(Nation economic)ಯವರೆಗೆ ಅವಿಭಾಜ್ಯ ಭಾಗ. ಆದರೆ ವಿಷಾದಕರ ಸಂಗತಿ ಏನೆಂದರೆ, ಸರ್ಕಾರಿ ಅಥವಾ ಸಂಘಟಿತ ವಲಯದ ನೌಕರರಿಗೆ ದೊರೆಯುವ ನಿವೃತ್ತಿ ಭದ್ರತೆ ಮತ್ತು ಪಿಂಚಣಿ ಸೌಲಭ್ಯಗಳು, ಜೀವನವಿಡೀ ದುಡಿದ ರೈತನಿಗೆ ವಿರಳ.

    Read more..


  • ರಾಜ್ಯದಲ್ಲಿ ಬಾಡಿಗೆ ಮನೆ ಕಾಯ್ದೆಗೆ ತಿದ್ದುಪಡಿ, ಬಾಡಿಗೆ ಮನೆಯಲ್ಲಿ ಇರೋರು ತಪ್ಪದೇ ತೆಗೆದುಕೊಳ್ಳಿ.

    Picsart 25 08 12 17 23 19 582 scaled

    ಕರ್ನಾಟಕ ಬಾಡಿಗೆ ಕಾಯ್ದೆ ತಿದ್ದುಪಡಿ: ಅನಧಿಕೃತ ಉಪಬಾಡಿಗೆ, ಬ್ರೋಕರ್ ದುರುಪಯೋಗಕ್ಕೆ ಭಾರೀ ದಂಡ ಕರ್ನಾಟಕದಲ್ಲಿ ಮನೆ ಬಾಡಿಗೆ (Room rent) ಮಾರುಕಟ್ಟೆ ದಿನದಿಂದ ದಿನಕ್ಕೆ ವಿಸ್ತರಿಸುತ್ತಿದ್ದು, ನಗರ ಪ್ರದೇಶಗಳಲ್ಲಿ ಮನೆಗಳ ಬೇಡಿಕೆ ಹೆಚ್ಚಾಗುತ್ತಿದ್ದಂತೆಯೇ ಬಾಡಿಗೆ ದರಗಳ ಏರಿಕೆ, ಒಪ್ಪಂದ ಉಲ್ಲಂಘನೆ, ಅನಧಿಕೃತ ಉಪಬಾಡಿಗೆ ಹಾಗೂ ಬ್ರೋಕರ್ ಗಳು ಮಾಡುವ ದುರುಪಯೋಗದಂತಹ ಸಮಸ್ಯೆಗಳು ಸಹ ಹೆಚ್ಚಾಗುತ್ತಿವೆ. ವಿಶೇಷವಾಗಿ ಬೆಂಗಳೂರಿನಂತಹ ಮಹಾನಗರಗಳಲ್ಲಿ ಮನೆ ಮಾಲೀಕರು (Home owner’s) ಮತ್ತು ಬಾಡಿಗೆದಾರರ ನಡುವಿನ ಜಗಳಗಳು ಸಾಮಾನ್ಯವಾಗಿವೆ. ಈ ಹಿನ್ನೆಲೆಯಲ್ಲಿ, ಬಾಡಿಗೆ ಸಂಬಂಧಿತ

    Read more..


  • ಪ್ರತಿ ತಿಂಗಳು ₹2200 ಹೂಡಿಕೆ ಮೇಲೆ ಸಿಗುತ್ತೆ ಬರೋಬ್ಬರಿ ₹25,000/- ಪೋಸ್ಟ್ ಆಫೀಸ್ RD ಯೋಜನೆ

    WhatsApp Image 2025 08 12 at 17.13.14 944e1584

    ಇಂದಿನ ಕಾಲದಲ್ಲಿ ಪ್ರತಿಯೊಬ್ಬರೂ ತಮ್ಮ ಭವಿಷ್ಯಕ್ಕಾಗಿ ಉಳಿತಾಯ ಮಾಡಲು ಬಯಸುತ್ತಾರೆ. ನೀವು ಸುರಕ್ಷಿತ ಮತ್ತು ಲಾಭದಾಯಕ ಹೂಡಿಕೆ ಆಯ್ಕೆ ಹುಡುಕುತ್ತಿದ್ದರೆ, ತಪಾಲ್ ಆಫೀಸ್‌ನ RD (ರಿಕರಿಂಗ್ ಡಿಪಾಜಿಟ್) ಯೋಜನೆ ನಿಮಗೆ ಉತ್ತಮ ಆಯ್ಕೆಯಾಗಿದೆ. ಪೋಸ್ಟ್ ಆಫೀಸ್‌ನಲ್ಲಿ ಕೇವಲ ಲೆಟರ್ಗಳು ಮಾತ್ರವಲ್ಲ, ಬ್ಯಾಂಕಿಂಗ್ ಮತ್ತು ವಿಮೆ ಸೇರಿದಂತೆ ಅನೇಕ ಸೇವೆಗಳು ಲಭ್ಯವಿವೆ. ಪೋಸ್ಟ್ ಆಫೀಸ್ RD ಯೋಜನೆಯಲ್ಲಿ ನಿಮ್ಮ ಹಣಕ್ಕೆ ಸಂಪೂರ್ಣ ಸುರಕ್ಷಿತತೆಯ ಜೊತೆಗೆ ಉತ್ತಮ ಆದಾಯವೂ ದೊರಕುತ್ತದೆ. ಈ ಲೇಖನದಲ್ಲಿ ಪೋಸ್ಟ್ ಆಫೀಸ್ RD ಯೋಜನೆ ಏನು

    Read more..


  • ದಶಕಗಳ ಹಳೆಯ ಖಾಲಿ ಹುದ್ದೆಗಳಿಗೆ ಸರ್ಕಾರದಿಂದ ಮಹತ್ವದ ಕ್ರಮ, ರಾಜ್ಯದಲ್ಲಿ ಶಾಲಾ ಶಿಕ್ಷಕರ ಬ್ಯಾಕ್‌ಲಾಗ್ ನೇಮಕಾತಿ

    Picsart 25 08 12 17 19 17 696 scaled

    ಕರ್ಣಾಟಕದಲ್ಲಿ ಶಾಲಾ ಶಿಕ್ಷಕರ ಬ್ಯಾಕ್‌ಲಾಗ್ ಹುದ್ದೆ(School Teacher Backlog Post) ಭರ್ತಿ ಪ್ರಕ್ರಿಯೆ ಆರಂಭ :ದಶಕಗಳ ಹಳೆಯ ಖಾಲಿ ಹುದ್ದೆಗಳಿಗೆ ಸರ್ಕಾರದಿಂದ ಮಹತ್ವದ ಕ್ರಮ ರಾಜ್ಯದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ವರ್ಷಗಳ ಕಾಲ ಖಾಲಿಯಾಗಿದ್ದ “ಬ್ಯಾಕ್‌ ಲಾಗ್‌ ಹುದ್ದೆಗಳನ್ನು” ಭರ್ತಿ ಮಾಡಲು ಕರ್ನಾಟಕ ಸರ್ಕಾರದಿಂದ(Karnataka government) ಮಹತ್ವದ ಆದೇಶ ಹೊರಡಿಸಲಾಗಿದೆ. ಈ ಮೂಲಕ ಸಾವಿರಾರು ಶಿಕ್ಷಕರ ಹುದ್ದೆಗಳಿಗೆ ಭರವಸೆ ಮೂಡಿದ್ದು, ನಿರೀಕ್ಷೆಯಲ್ಲಿದ್ದ ಅರ್ಹ ಅಭ್ಯರ್ಥಿಗಳಿಗೆ ಇದು ಮಹತ್ವದ ಬೆಳವಣಿಗೆಯಾಗಿದೆ. ಇದೇ ವೇಳೆ ಶಿಕ್ಷಣ ಕ್ಷೇತ್ರದಲ್ಲಿ ಗುಣಾತ್ಮಕ

    Read more..


  • ₹5,500/- ಪ್ರತಿ ತಿಂಗಳು ಅಕೌಂಟ್’ಗೆ ಬರುವ ಪೋಸ್ಟ್ ಆಫೀಸ್ MIS ಸ್ಕೀಮ್ ಬಗ್ಗೆ ತಿಳಿದುಕೊಳ್ಳಿ

    WhatsApp Image 2025 08 12 at 18.38.40 442e1e09

    ಆದಾಯ ಯೋಜನೆ (MIS):ಇಂದು ಪ್ರತಿಯೊಬ್ಬರೂ ಉಳಿತಾಯ ಮಾಡುತ್ತಾರೆ ಮತ್ತು ಇದಕ್ಕಾಗಿ ಅವರು ಎಲ್ಲೋ ಹೂಡಿಕೆ ಮಾಡುತ್ತಾರೆ. ಹಣ ಸುರಕ್ಷಿತವಾಗಿರುವ ಮತ್ತು ಉತ್ತಮ ಆದಾಯ ನೀಡುವ ಸ್ಥಳದಲ್ಲಿ ಹೂಡಿಕೆ ಮಾಡುವುದರ ಬಗ್ಗೆ ಜನರು ಯೋಚಿಸುತ್ತಾರೆ. ಅದೇ ಸಮಯದಲ್ಲಿ, ವೃದ್ಧಾಪ್ಯದಲ್ಲಿ ಪಿಂಚಣಿಯ ವ್ಯವಸ್ಥೆ ಮಾಡಿಕೊಳ್ಳುವುದು ಅಗತ್ಯವಾಗಿದೆ. ಇಲ್ಲಿ ನಾವು ತಾತ್ಕಾಲಿಕ ಆದಾಯ ಯೋಜನೆಯ (Post Office Monthly Income Scheme – MIS) ಬಗ್ಗೆ ತಿಳಿಸುತ್ತಿದ್ದೇವೆ, ಇದರ ಮೂಲಕ ನೀವು ವೃದ್ಧಾಪ್ಯದಲ್ಲಿ ಪಿಂಚಣಿಯನ್ನು ಏರ್ಪಡಿಸಬಹುದು. ಈ ಯೋಜನೆಯಲ್ಲಿ ಹಣ ಹೂಡುವ

    Read more..


  • ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್; ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ 6000 ಹುದ್ದೆಗಳ ನೇಮಕಾತಿ ಸಚಿವರಿಂದ ಬಿಗ್ ಅಪ್ಡೇಟ್ ಇಲ್ಲಿದೆ.!

    WhatsApp Image 2025 08 12 at 2.58.15 PM 1

    ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ ಹಲವಾರು ಹುದ್ದೆಗಳನ್ನು ಶೀಘ್ರವೇ ಭರ್ತಿ ಮಾಡಲಾಗುವುದು ಎಂದು ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಸಚಿವ ಈಶ್ವರ್ ಖಂಡ್ರೆ ಘೋಷಿಸಿದ್ದಾರೆ. ಇದು ಉದ್ಯೋಗಾಕಾಂಕ್ಷಿಗಳಿಗೆ ಒಳ್ಳೆಯ ಸುದ್ದಿಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಅರಣ್ಯ ವಿಭಾಗದಲ್ಲಿ ಮಾನವ-ಆನೆ ಸಂಘರ್ಷ ತಡೆಗಟ್ಟುವ ಕ್ರಮಗಳ ಬಗ್ಗೆ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ ಅವರು ನಿಯಮ 72 ರಡಿಯಲ್ಲಿ ಪ್ರಶ್ನೆ ಕೇಳಿದ್ದಕ್ಕೆ ಸಚಿವರು ಉತ್ತರಿಸಿದರು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ

    Read more..


  • BIG NEWS: ರಾಜ್ಯದಲ್ಲಿ 12.69 ಲಕ್ಷ ಬಿಪಿಎಲ್ ಕಾರ್ಡ್ ಈ ಕೂಡಲೇ ರದ್ದು..!

    WhatsApp Image 2025 08 12 at 2.46.57 PM

    ರಾಜ್ಯದಲ್ಲಿ ಚಾಲ್ತಿಯಲ್ಲಿರುವ ವಿವಿಧ ಪಡಿತರ ಚೀಟಿಗಳ ಪೈಕಿ 12.69 ಲಕ್ಷ ಪಡಿತರ ಚೀಟಿಗಳು ಅಕ್ರಮವಾಗಿವೆ ಎಂದು ಸರ್ಕಾರಿ ತನಿಖೆಗಳು ಬಹಿರಂಗಪಡಿಸಿವೆ. ಈ ಪಡಿತರ ಚೀಟಿಗಳು ಅನರ್ಹರಿಗೆ ನೀಡಲ್ಪಟ್ಟಿರುವುದರಿಂದ, ಅವುಗಳನ್ನು ರದ್ದುಗೊಳಿಸಲು ಸರ್ಕಾರ ನಿರ್ಧರಿಸಿದೆ. ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ಅವರು ಇದನ್ನು ದೃಢಪಡಿಸಿದ್ದಾರೆ. ವಿಧಾನ ಪರಿಷತ್ತಿನಲ್ಲಿ ಕಾಂಗ್ರೆಸ್ ಎಂ.ಎಲ್.ಸಿ ನಾಗರಾಜ ಯಾದವ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ಗಳ ಸಂಖ್ಯೆ ಗಮನಾರ್ಹವಾಗಿ ಹೆಚ್ಚಾಗಿರುವುದನ್ನು ಸೂಚಿಸಿದ್ದಾರೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್

    Read more..