Category: ಸುದ್ದಿಗಳು
-
SBI ನಲ್ಲಿ ಪರೀಕ್ಷೆ ಇಲ್ಲದೇ 996 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ | ಸಂಪೂರ್ಣ ಮಾಹಿತಿ

ರಾಷ್ಟ್ರದ ಅಗ್ರಗಣ್ಯ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ವಿವಿಧ ವಿಭಾಗಗಳಲ್ಲಿ 996 ಸ್ಪೆಷಲಿಸ್ಟ್ ಕೇಡರ್ ಆಫೀಸರ್ (SCO) ಹುದ್ದೆಗಳಿಗೆ ಅರ್ಹ ಮತ್ತು ಪ್ರತಿಭಾವಂತ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಪ್ರಮುಖ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿದೆ. ಈ ಭರ್ತಿ ಪ್ರಕ್ರಿಯೆಯು ಬ್ಯಾಂಕಿಂಗ್ ಕ್ಷೇತ್ರದಲ್ಲಿ ವೃತ್ತಿಪರವಾಗಿ ಕೆಲಸ ಮಾಡಲು ಬಯಸುವವರಿಗೆ ಉತ್ತಮ ಅವಕಾಶವಾಗಿದೆ. SBI, SBI ಸ್ಪೆಷಲಿಸ್ಟ್ ಆಫೀಸರ್ (SO) ನೇಮಕಾತಿ 2025 ಅಧಿಸೂಚನೆಯಡಿಯಲ್ಲಿ ಒಟ್ಟು 996 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಿದೆ. ಈ ಹುದ್ದೆಗಳು VP
-
Cattle Shed Scheme: ಹಸು/ಎಮ್ಮೆ ಕೊಟ್ಟಿಗೆ ಕಟ್ಟಲು ಸರ್ಕಾರ ನೀಡುತ್ತಿದೆ ₹57,000 ಹಣ! ಪಡೆಯುವುದು ಹೇಗೆ?

ಬೆಂಗಳೂರು: ಹಸು, ಎಮ್ಮೆ, ಕುರಿ ಸಾಕಾಣಿಕೆ ಮಾಡುವ ರೈತರಿಗೆ ಸರ್ಕಾರ ಭರ್ಜರಿ ಗಿಫ್ಟ್ ನೀಡಿದೆ. ಮಳೆ, ಬಿಸಿಲಿನಲ್ಲಿ ಜಾನುವಾರುಗಳನ್ನು ರಕ್ಷಿಸಲು ಕೊಟ್ಟಿಗೆ (Shed) ಇಲ್ಲದೆ ಪರದಾಡುತ್ತಿದ್ದೀರಾ? ಚಿಂತಿಸಬೇಡಿ, ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ (NREGA) ಅಡಿಯಲ್ಲಿ ದನಗಳ ಕೊಟ್ಟಿಗೆ ನಿರ್ಮಾಣಕ್ಕೆ ಬರೋಬ್ಬರಿ ₹57,000 ಸಹಾಯಧನ ಸಿಗುತ್ತಿದೆ. ಇದನ್ನು ಪಡೆಯಲು ನೀವು ಆನ್ಲೈನ್ ಸೆಂಟರ್ಗೆ ಹೋಗುವ ಅಗತ್ಯವಿಲ್ಲ, ನಿಮ್ಮ ಗ್ರಾಮ ಪಂಚಾಯಿತಿಯಲ್ಲೇ ಅರ್ಜಿ ಸಲ್ಲಿಸಬಹುದು. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ಕೊಡಲಾಗಿದೆ. ಇದೇ ರೀತಿಯ ಎಲ್ಲಾ
Categories: ಸುದ್ದಿಗಳು -
ದಿನ ಭವಿಷ್ಯ: ಡಿಸೆಂಬರ್ 02, ಇಂದು ಹನುಮಂತನ ಕೃಪೆ ಈ 4 ರಾಶಿಗಳ ಮೇಲಿದೆ! ನಿಮ್ಮ ಇಂದಿನ ಭವಿಷ್ಯ ಹೇಗಿದೆ ನೋಡಿ

ಇಂದು ಡಿಸೆಂಬರ್ 2, 2025 ರ ಮಂಗಳವಾರ. ಪಂಚಾಂಗದ ಪ್ರಕಾರ ಇಂದು ಮಾರ್ಗಶಿರ ಮಾಸದ ಶುಕ್ಲ ಪಕ್ಷದ ‘ದ್ವಾದಶಿ’ ತಿಥಿ ಮಧ್ಯಾಹ್ನ 3:57 ರವರೆಗೆ ಇರಲಿದ್ದು, ನಂತರ ತ್ರಯೋದಶಿ ಆರಂಭವಾಗಲಿದೆ. ನಕ್ಷತ್ರವು ‘ಅಶ್ವಿನಿ’ ನಕ್ಷತ್ರವಾಗಿದೆ. ಇಂದು ಆಂಜನೇಯ ಸ್ವಾಮಿಯ ಆರಾಧನೆಗೆ ಪ್ರಶಸ್ತವಾದ ದಿನ. ಗ್ರಹಗಳ ಬದಲಾವಣೆಯಿಂದಾಗಿ ಮೇಷ, ಸಿಂಹ ಸೇರಿದಂತೆ ಕೆಲವು ರಾಶಿಗಳಿಗೆ ಇಂದು ರಾಜಯೋಗವಿದ್ದು, ಅಂದುಕೊಂಡ ಕೆಲಸಗಳು ನೆರವೇರಲಿವೆ. ಹಾಗಾದರೆ 12 ರಾಶಿಗಳ ಇಂದಿನ ಫಲಾಫಲ ಹೇಗಿದೆ? ಯಾರಿಗೆ ಕಂಟಕ ಕಾದಿದೆ? ಇಲ್ಲಿದೆ ವಿವರ. ಇದೇ
Categories: ಸುದ್ದಿಗಳು -
BIG NEWS: ರೈತರೇ ಇಲ್ಲಿ ಕೇಳಿ.! ಇನ್ಮುಂದೆ ಕಾಡು ಪ್ರಾಣಿ ಹಾವಳಿಗೂ ಸಿಗುತ್ತೆ ಬೆಳೆ ವಿಮೆ! ಕೇಂದ್ರದ ಹೊಸ ಆದೇಶ.

ಭಾರತದ ಕೃಷಿ ಕ್ಷೇತ್ರಕ್ಕೆ ಹೊಸ ಜೀವ ತುಂಬುವ ಮಹತ್ವದ ನಿರ್ಧಾರವನ್ನು ಕೇಂದ್ರ ಕೃಷಿ ಸಚಿವಾಲಯ ಪ್ರಕಟಿಸಿದೆ. ವರ್ಷಗಳ ಕಾಲ ಕಾಡು ಜೀವಿಗಳ ಹಾನಿ, ಅಧಿಕ ಮಳೆಯ ಜಲಾವೃತ ಮತ್ತು ಸ್ಥಳೀಯ ವಿಪತ್ತುಗಳಿಂದ ಬಳಲುತ್ತಿದ್ದ ರೈತ ಸಮುದಾಯಕ್ಕಾಗಿ, ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ (PMFBY) ಈಗ ಬೃಹತ್ ಬದಲಾವಣೆಯೊಂದಿಗೆ ಮತ್ತೊಂದು ಭದ್ರತಾ ಚಾದರವನ್ನು ನೀಡುತ್ತಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ. 2026ರ
Categories: ಸುದ್ದಿಗಳು -
ಮನೇಲಿ ಇಲಿಗಳ ಕಾಟವೇ? ಈ ಒಂದು ಹಣ್ಣು ಬಳಿಸಿ ಓಡಿ ಹೋಗ್ತಾವೆ ಇಲಿಗಳನ್ನು ಕೊಲ್ಲದೇ ಮನೆಯಿಂದ ಓಡಿಸುವ ಸರಳ ಉಪಾಯ

ಮನೆಗೆ ಇಲಿಗಳು ನುಗ್ಗಿದರೆ ಆಗುವ ತೊಂದರೆ ಅಷ್ಟಿಷ್ಟಲ್ಲ. ಅವುಗಳಿಂದ ಮನೆಯಲ್ಲಿರುವ ಆಹಾರ ಪದಾರ್ಥಗಳು ಹಾಳಾಗುವುದು, ಬಟ್ಟೆಗಳು ಹಾಳಾಗುವುದು ಮತ್ತು ಇತರೆ ವಸ್ತುಗಳು ಕೆಡುವುದು ಇದಕ್ಕೆ ಸಾಮಾನ್ಯ. ಇಲಿಗಳ ಕಾಟದಿಂದ ಮುಕ್ತಿ ಪಡೆಯಲು ಮಾರುಕಟ್ಟೆಯಲ್ಲಿ ದುಬಾರಿ ಹಾಗೂ ಅಪಾಯಕಾರಿ ರಾಸಾಯನಿಕಗಳು ಲಭ್ಯವಿದ್ದರೂ, ಗ್ರಾಮೀಣ ಪ್ರದೇಶದ ಜನರು ಇಂದಿಗೂ ಕೂಡ ಹಳೆಯ, ಸರಳ ಮತ್ತು ನೈಸರ್ಗಿಕ ವಿಧಾನಗಳನ್ನೇ ಅನುಸರಿಸುತ್ತಿದ್ದಾರೆ. ಇಂತಹ ನೈಸರ್ಗಿಕ ಪರಿಹಾರಗಳಲ್ಲಿ, ಕಣಗಿಲೆ ಹಣ್ಣು (Kanagile Hannu) ಅತ್ಯಂತ ಪರಿಣಾಮಕಾರಿ ಎಂದು ಸಾಬೀತಾಗಿದೆ ಇದೇ ರೀತಿಯ ಎಲ್ಲಾ ಮಾಹಿತಿಗೆ
-
SSLC ಪಾಸಾದವರಿಗೆ : ಹಾಸನ ಜಿಲ್ಲೆಯಲ್ಲಿ ಸ್ವಯಂ ಸೇವಕ ಗೃಹರಕ್ಷಕ ನೇಮಕಾತಿ – ಅರ್ಜಿ ಆಹ್ವಾನ

ಉದ್ಯೋಗಕ್ಕಾಗಿ ಕಾಯುತ್ತಿರುವ ಎಸ್ಎಸ್ಎಲ್ಸಿ ಉತ್ತೀರ್ಣ ಯುವಕರಿಗೆ ಹಾಸನ ಜಿಲ್ಲಾಡಳಿತದಿಂದ ಮತ್ತೊಂದು ಸಂತಸದ ಸುದ್ದಿ ಬಂದಿದೆ. ಹಾಸನ ಜಿಲ್ಲಾ ಗೃಹರಕ್ಷಕದಳವು ಎಲ್ಲಾ ತಾಲ್ಲೂಕು ಮತ್ತು ಉಪ ಘಟಕಗಳಲ್ಲಿ ಖಾಲಿ ಇರುವ ಸ್ವಯಂ ಸೇವಕ ಗೃಹರಕ್ಷಕ(Volunteer Home Guard) ಗೌರವ ಸದಸ್ಯ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಕೇವಲ ಅರ್ಹತೆ ಹೊಂದಿರುವ, ಸೇವಾ ಮನೋಭಾವ ಇರುವ, ದೈಹಿಕವಾಗಿ ಫಿಟ್ ಆಗಿರುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶ. ಯಾರು ಅರ್ಜಿ ಸಲ್ಲಿಸಬಹುದು? ಈ ನೇಮಕಾತಿಗೆ ಹಾಸನ ಜಿಲ್ಲಾ ವ್ಯಾಪ್ತಿಯಲ್ಲೇ ವಾಸಿಸುವ ಅಭ್ಯರ್ಥಿಗಳಿಗಷ್ಟೇ ಅವಕಾಶವಿದೆ.
-
ಬೆಂಗಳೂರು ಬಾಡಿಗೆ ನಿಯಮಗಳಲ್ಲಿ ಮಹತ್ವದ ಬದಲಾವಣೆ: ಗರಿಷ್ಠ 2 ತಿಂಗಳ ಮುಂಗಡ ಪಾವತಿಗೆ ಆದೇಶ

ಭಾರತದ ಐಟಿ ನಾಡು ಎಂದು ಖ್ಯಾತಿ ಪಡೆದಿರುವ ಬೆಂಗಳೂರು ನಗರಕ್ಕೆ ದೇಶದ ಮೂಲೆಮೂಲೆಗಳಿಂದ ಸಾವಿರಾರು ಜನ ಉದ್ಯೋಗಕ್ಕಾಗಿ, ಶಿಕ್ಷಣಕ್ಕಾಗಿ, ಮತ್ತು ತಮ್ಮ ಕನಸುಗಳನ್ನು ನನಸುಮಾಡಿಕೊಳ್ಳಲು ಬರುತ್ತಾರೆ. ಇಲ್ಲಿಗೆ ಬಂದವರಿಗೆ ಮೊದಲ ಸವಾಲೇ ಬಾಡಿಗೆ ಮನೆ ಹುಡುಕೋದು. ಮನೆ ಸಿಕ್ಕರೂ ಮನೆ ಮಾಲೀಕರ ಶರತ್ತುಗಳು, ಹೆಚ್ಚು ಬಾಡಿಗೆ, ಗಗನಕ್ಕೇರುತ್ತಿರುವ ಭದ್ರತಾ ಠೇವಣಿಗಳು ಇವುಗಳೆಲ್ಲ ಸಾಮಾನ್ಯ ಜನರ ಮೇಲೆ ಆರ್ಥಿಕ ಒತ್ತಡವನ್ನು ಸೃಷ್ಠಿಸುತ್ತಿದ್ದವು. ವಿಶೇಷವಾಗಿ 6 ರಿಂದ 10 ತಿಂಗಳವರೆಗಿನ ಮುಂಗಡ ಹಣವನ್ನು ಒತ್ತಾಯಿಸುವ ಪದ್ಧತಿ ಬೆಂಗಳೂರಿನಲ್ಲಿ ಸಾಮಾನ್ಯವಾಗಿತ್ತು. ಈ
Categories: ಸುದ್ದಿಗಳು -
ಪಾನ್–ಆಧಾರ್ ಲಿಂಕ್ ಕಡ್ಡಾಯ: ಡಿಸೆಂಬರ್ 31ರೊಳಗೆ ಲಿಂಕ್ ಮಾಡದೇ ಇದ್ದರೆ ಪಾನ್ ಕಾರ್ಡ್ ಬಂದ್ ಆಗಬಹುದು.!

ಭಾರತದಲ್ಲಿ ಆಧಾರ್ ಕಾರ್ಡ್ ಅತಿ ಪ್ರಮುಖ ಗುರುತಿನ ಚೀಟಿಯಾಗಿ ಪರಿಗಣಿಸಲಾಗುತ್ತದೆ. ಬ್ಯಾಂಕಿಂಗ್, ತೆರಿಗೆ, ಪಾಸ್ಪೋರ್ಟ್, ಪ್ಯಾನ್ ಕಾರ್ಡ್ ಮತ್ತು ಇ-ಸೇವೆಗಳು ಸೇರಿದಂತೆ ಬಹಳಷ್ಟು ದಿನನಿತ್ಯದ ಕಾರ್ಯಗಳಿಗೆ ಆಧಾರ್ ಕಾರ್ಡ್ ಅವಿಭಾಜ್ಯವಾಗಿದೆ. ಕಳೆದ ವರ್ಷಗಳಲ್ಲಿ ಡಿಜಿಟಲೀಕರಣದ ಹೆಚ್ಚುವರಿಯೊಂದಿಗೆ, UIDAI (ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ) ಆಧಾರ್ ಸೇವೆಗಳನ್ನು ಇನ್ನೂ ಸುಲಭ, ವೇಗದ ಮತ್ತು ಬಳಕೆದಾರ ಸ್ನೇಹಿಯಾಗಿ ಮಾಡಲು ಹಲವಾರು ಕ್ರಮಗಳನ್ನು ಕೈಗೊಂಡಿದೆ. ಇತ್ತೀಚೆಗೆ UIDAI 2025 ನವೆಂಬರ್ 1 ರಿಂದ ಮೂರು ಪ್ರಮುಖ ಹೊಸ ನಿಯಮಗಳನ್ನು ಜಾರಿಗೆ ತಂದಿದೆ.
Categories: ಸುದ್ದಿಗಳು -
ಆಟೋ ಒನ್–ಟು–ಡಬಲ್ ಚಾರ್ಜ್ ಆಟಕ್ಕೆ ಬ್ರೇಕ್!ಬೆಂಗಳೂರಿನ ಪ್ರಮುಖ ಸ್ಟೇಷನ್ಗಳಲ್ಲಿ ಏಸಿ ಕಿಯೋಸ್ಕ್ ಸೇವೆ ಆರಂಭ

ಲಕ್ಷಾಂತರ ಜನರ ಬದುಕಿಗೆ ನಾಡಿ ಆಗಿರುವ ಭಾರತದ ಐಟಿ ಸಿಟಿ ಬೆಂಗಳೂರು ನಗರದಲ್ಲಿ ಪ್ರತಿದಿನ ಸಾವಿರಾರು ಪ್ರಯಾಣಿಕರು ರೈಲು ಮೂಲಕ ಸಂಚಾರ ಮಾಡುತ್ತಾರೆ. ಆದರೆ ರೈಲಿನಿಂದ ಇಳಿದು ಮನೆಗೆ ಹೋಗುವ ವೇಳೆ ಆಟೋ, ಕ್ಯಾಬ್ ಸಿಗದೆ ಪ್ರಯಾಣಿಕರು ಪರದಾಡುತ್ತಾರೆ. ಕೆಲವರು ಸ್ಮಾರ್ಟ್ಫೋನ್ ಹೊಂದಿರದ ಕಾರಣ ಆ್ಯಪ್ ಮೂಲಕ ವಾಹನ ಬುಕ್ ಮಾಡಿಕೊಳ್ಳಲು ಸಾಧ್ಯವಾಗದೆ ತೊಂದರೆ ಅನುಭವಿಸುತ್ತಾರೆ. ಮತ್ತೊಂದೆಡೆ ಚಾಲಕರು ಒನ್ ಟು ಡಬಲ್ ಹಣ ಕೇಳುವುದು, ಕರೆದ ಜಾಗಕ್ಕೆ ಬರದೆ ಇರುವುದು ಈ ಎಲ್ಲ ಸಮಸ್ಯೆಗಳಿಗೆ ಇದೀಗ
Categories: ಸುದ್ದಿಗಳು
Hot this week
-
Tata Sierra Booking: ಶೋರೂಂನಲ್ಲಿ ‘Priority Delivery’ ಪಡೆಯುವುದು ಹೇಗೆ? ಡಿಸೆಂಬರ್ 16ಕ್ಕೂ ಮುನ್ನವೇ ಬುಕ್ ಮಾಡುವ ಅವಕಾಶ – ಇಲ್ಲಿದೆ ವಿವರ
-
PM Kusum: ರಾತ್ರಿ ಹೊತ್ತು ನೀರು ಹಾಯಿಸೋ ಕಷ್ಟ ಇಲ್ಲ , ಕರೆಂಟ್ ಬಿಲ್ ಇಲ್ಲ ! ರೈತರಿಗೆ 80% ಸಬ್ಸಿಡಿಯಲ್ಲಿ ಸೋಲಾರ್ ಪಂಪ್ – ಅರ್ಜಿ ಹಾಕೋದು ಹೇಗೆ?
-
ನಾಳೆಯ ಹವಾಮಾನ: ‘ದಿಟ್ವಾ’ ಚಂಡಮಾರುತದ ಎಫೆಕ್ಟ್ – ಮುಂದಿನ 3 ದಿನ ಈ 18 ಜಿಲ್ಲೆಗಳಲ್ಲಿ ಭಾರೀ ಮಳೆ! ನಿಮ್ಮ ಜಿಲ್ಲೆ ಇದೆಯಾ?
-
ಜಿಬಿಎ ಇ-ಖಾತಾ: ಬೆಂಗಳೂರು ಆಸ್ತಿ ಮಾಲೀಕರಿಗೆ 9 ಪ್ರಮುಖ ಪ್ರಯೋಜನಗಳು ಹೇಗೆ? | UPOR & ಡಿಜಿಟಲ್ ದಾಖಲೆಯ ಸಂಪೂರ್ಣ ಮಾಹಿತಿ
-
ರಾಜ್ಯ ಸಾರಿಗೆ ಇಲಾಖೆಯಿಂದ ಡ್ರೈವಿಂಗ್ ಲೈಸೆನ್ಸ್ ಹಾಗೂ RC ಗೆ ಹೊಸ ಸ್ಮಾರ್ಟ್ ಕಾರ್ಡ್ ಏನೆಲ್ಲಾ ಇರುತ್ತೆ ?ಅರ್ಜಿ ಸಲ್ಲಿಕೆ ಹೇಗೆ? ಸಂಪೂರ್ಣ ಮಾಹಿತಿ
Topics
Latest Posts
- Tata Sierra Booking: ಶೋರೂಂನಲ್ಲಿ ‘Priority Delivery’ ಪಡೆಯುವುದು ಹೇಗೆ? ಡಿಸೆಂಬರ್ 16ಕ್ಕೂ ಮುನ್ನವೇ ಬುಕ್ ಮಾಡುವ ಅವಕಾಶ – ಇಲ್ಲಿದೆ ವಿವರ

- PM Kusum: ರಾತ್ರಿ ಹೊತ್ತು ನೀರು ಹಾಯಿಸೋ ಕಷ್ಟ ಇಲ್ಲ , ಕರೆಂಟ್ ಬಿಲ್ ಇಲ್ಲ ! ರೈತರಿಗೆ 80% ಸಬ್ಸಿಡಿಯಲ್ಲಿ ಸೋಲಾರ್ ಪಂಪ್ – ಅರ್ಜಿ ಹಾಕೋದು ಹೇಗೆ?

- ನಾಳೆಯ ಹವಾಮಾನ: ‘ದಿಟ್ವಾ’ ಚಂಡಮಾರುತದ ಎಫೆಕ್ಟ್ – ಮುಂದಿನ 3 ದಿನ ಈ 18 ಜಿಲ್ಲೆಗಳಲ್ಲಿ ಭಾರೀ ಮಳೆ! ನಿಮ್ಮ ಜಿಲ್ಲೆ ಇದೆಯಾ?

- ಜಿಬಿಎ ಇ-ಖಾತಾ: ಬೆಂಗಳೂರು ಆಸ್ತಿ ಮಾಲೀಕರಿಗೆ 9 ಪ್ರಮುಖ ಪ್ರಯೋಜನಗಳು ಹೇಗೆ? | UPOR & ಡಿಜಿಟಲ್ ದಾಖಲೆಯ ಸಂಪೂರ್ಣ ಮಾಹಿತಿ

- ರಾಜ್ಯ ಸಾರಿಗೆ ಇಲಾಖೆಯಿಂದ ಡ್ರೈವಿಂಗ್ ಲೈಸೆನ್ಸ್ ಹಾಗೂ RC ಗೆ ಹೊಸ ಸ್ಮಾರ್ಟ್ ಕಾರ್ಡ್ ಏನೆಲ್ಲಾ ಇರುತ್ತೆ ?ಅರ್ಜಿ ಸಲ್ಲಿಕೆ ಹೇಗೆ? ಸಂಪೂರ್ಣ ಮಾಹಿತಿ


